Police Bhavan Kalaburagi

Police Bhavan Kalaburagi

Monday, February 16, 2015

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
      ಫಿರ್ಯಾದಿ PÉ. ¸ÀĨÁâgÉrØ vÀAzÉ ¸ÀvÀå£ÁgÁAiÀÄt ªÀAiÀÄ 35 ªÀµÀð eÁ: gÉrØ G : d£ÀgÉ¯ï ¸ÉÆÖÃgï ¸Á: D¥Àtð mÁQÃ¸ï »AzÉ ªÀiÁ£À«. FvÀನು ಕೆಲಸದ ನಿಮಿತ್ಯ ದಿನಾಂಕ 13-02-15 ರಂದು ತನ್ನ ಬಜಾಜ್ ಡಿಸ್ಕವರಿ ಮೋಟರ್ ಸೈಕಲ್ ನಂ. ಕೆಎ-36 ಡಬ್ಯ್ಲೂ-7533 ನೇದ್ದರ ಹಿಂದುಗಡೆ ಬುಲ್ಲನಗೌಡ ಈತನನ್ನು ಕೂಡಿಸಿಕೊಂಡು ಮಾನವಿಯಿಂದ ನೀರಮಾನವಿಗೆ ಹೋಗಿ ನೀರಮಾನವಿಯಿಂದ ಮಾನವಿಗೆ ರಾಯಚುರು-ಮಾನವಿ ಮುಖ್ಯ ರಸ್ತೆಯ ಮೇಲೆ ಮೋಟರ್ ಸೈಕಲ್ ನ್ನು ನಡೆಸಿಕೊಂಡು ಬರುತ್ತಿದ್ದಾಗ ರಾತ್ರಿ 9-30 ಗಂಟೆಗೆ ಸೀಕಲ್ ಕ್ರಾಸ್ ಹತ್ತಿರ ಇರುವ ಹಿರೇಹಳ್ಳದ ಬ್ರಿಡ್ಜ್ ಮೇಲೆ ಹೊರಟಾಗ ಅದೇ ವೇಳೆಗೆ ಹಿಂದಿನಿಂದ ಆರೋಪಿತನು [ZÁ®PÀ ºÉ¸ÀgÀÄ «¼Á¸À UÉÆwÛ¯Áè. ]ತನ್ನ ಟ್ಯಾಂಕರ್ ಲಾರಿ ನಂ. ಎಐಸಿ-5657 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಫಿರ್ಯಾದಿ ಮೋಟರ್ ಸೈಕಲ್ ಗೆ ಹಿಂದುಗಡೆ ಟಕ್ಕರ್ ಮಾಡಿದ್ದರಿಂದ ಫಿರ್ಯಾದಿಗೆ ಸಾದಾ ಮತ್ತು ಹಿಂದೆ ಕುಳಿತ ಬುಲ್ಲನಗೌಡನಿಗೆ ತೀರ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ.  ಈ ಅಪಘಾತವು ಟ್ಯಾಂಕರ್ ಲಾರಿ ಚಾಲಕನ ಅತಿವೇಗ ಮತ್ತು ನಿರ್ಲಕ್ಷತನದಿಂದ ಜರುಗಿದ್ದು ಕಾರಣ ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 55/15  ಕಲಂ  279, 337, 338 ಐಪಿಸಿ ಮತ್ತು 187 ಐ.ಎಂ.ವಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
               ದಿನಾಂಕ;-14/02/2015 ರಂದು ಮದ್ಯಾಹ್ನ 3 ಗಂಟೆಗೆ ವಿಶ್ವನಾಥ ತಂದೆ ಬಸಣ್ಣ ಜವಳಗೇರ, 26 ವರ್ಷ,ಜಾ:-ಲಿಂಗಾಯತ, ಟೆಂಪೋ ನಂಬರ್ ಕೆ.ಎ.26-2776 ರ ಚಾಲಕ,ಸಾ:-ಜಾಲವಾಡಗಿ ತಾ;-ಸಿಂಧನೂರು.FvÀ£ÀÄ ತನ್ನ ಟೆಂಪೋ ನಂಬರ್ ಕೆ.ಎ.26-2776 ನೇದ್ದರಲ್ಲಿ ಪ್ರಯಾಣಿಕರನ್ನು ಕೂಡಿಸಿಕೊಂಡು ಪೋತ್ನಾಳದಿಂದ ಬಳಗಾನೂರ ಕಡೆಗೆ ಬರುತ್ತಿರುವಾಗ ತನ್ನ ಟೆಂಪೋವನ್ನು ಪೋತ್ನಾಳ ಸಿಂಧನೂರು ಮುಖ್ಯ ರಸ್ತೆಯ ಮೇಲೆ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಬನ್ನಿಗಾನೂರು ಕ್ರಾಸ ಹತ್ತಿರ ತಿರುವಿನಲ್ಲಿ ಒಮ್ಮೇಲೆ ಟೆಂಪೋವನ್ನು ತಿರುಗಿಸಿದ್ದರಿಂದ ಟೆಂಪೋವು ರಸ್ತೆಯ ಎಡಗಡಗೆ ಬಿದ್ದು ಅದರಲ್ಲಿದ್ದ 6ಜನರಿಗೆ ಸಾದಾ ಮತ್ತು ತೀವ್ರ ಸ್ವರೂಪದ ರಕ್ತಗಾಯವಾಗಿದ್ದು ಇರುತ್ತದೆ. ಸದರಿ ಟೆಂಪೋ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದು ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 16/2015.ಕಲಂ,279,337,338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
           ದಿನಾಂಕ 14.02.2015 ರಂದು ಮದ್ಯಾಹ್ನ 12.00 ಗಂಟೆ ಸುಮಾರಿಗೆ ಕೆ ಎಸ್ ಅರ್ ಟಿ ಸಿ ಬಸ್ಸ ನಂ ಕೆ 36 ಎಫ್ 862 ನೇದ್ದರಲ್ಲಿ ಪಿರ್ಯಾದಿ ಶ್ರೀ ಮತಿ ಶಾಂತಮ್ಮ ಗಂಡ ಹನುಮಂತ 40 ವರ್ಷ ಜಾ: ಚಲುವಾದಿ :ಆಶಾ ಕರ್ಯಾಕರ್ತೆ ಸಾ:ಯಾಟಗಲ್ ತಾ:ದೇವದುರ್ಗEªÀgÀÄ ಮತ್ತು ಗಾಯಾಳುಗಳು ದೇವದುರ್ಗಕಡೆ ತಮ್ಮ ಗ್ರಾಮದ ಕಡೆಗೆ ಸದರಿ ಬಸ್ಸಿನಲ್ಲಿ ಹೊಗುತ್ತಿರುವಾಗ್ಗೆ ಆರೋಪಿತನು ಬಸ್ಸನ್ನು ಸುಲ್ತಾನಪೂರ ಸಮೀಪಿಸುತ್ತಿದ್ದಂತೆ ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಕಚ್ಚ ರಸ್ತೆಯಲ್ಲಿ ಇಳಿಸಿ ಬಸ್ಸನ್ನು ವಾಲಿಸಿದ್ದು ಇದರಿಂದ ಬಸ್ಸಿನಲ್ಲಿ ಕುಳಿತಿದ್ದ ಪಿರ್ಯಾದಿದಾರಳಿಗೆ ಮತ್ತು ಗಾಯಾಳುಗಳಿಗೆ ಮತ್ತು ಬಸ್ಸ ನಿರ್ವಹಾಕನು ಬಸ್ಸಿನಲ್ಲಿ ಬಿದ್ದು ಮೈಯಲ್ಲಿ ಅಲ್ಲೆಲ್ಲಿ ಸಾದ ಸ್ವರೂಪದ ಒಳಪೇಟ್ಟುಗಳು ಸಂಬವಿಸಿರುತ್ತವೆ ಅಂತ ಇದ್ದ ಪಿರ್ಯಾದಿ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA:39/2015 PÀ®A: 279,337,L¦¹  CrAiÀÄ°è  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೆನು.
                        

zÉÆA©ü ¥ÀæPÀgÀtzÀ ªÀiÁ»w:- 
                ದಿನಾಂಕ 13-02-2015 ರಂದು ಬೆಳಿಗ್ಗೆ 11.00 ಗಂಟೆಯ ಸಮಯದಲ್ಲಿ ಫಿರ್ಯಾದಿ ¦æAiÀÄzÀ²ð¤ UÀAqÀ UÀÄgÀÄgÁd gÁoÉÆqÀ ªÀAiÀiÁ-22 eÁw ®ªÀiÁt G-ªÀÄ£ÉUÉ®¸À ¸Á|| J£ï.f.N. PÁ¯ÉÆä °AUÀ¸ÀÆUÀÆgÀ  FPÉAiÀÄÄ ತನ್ನ ಮಗನಿಗೆ ಮಲಗಿಸುತ್ತಿದ್ದಾಗ ಆರೋಪಿ ನಂ-1)£ÁªÀÄzÉêÀ vÀAzÉ ©üêÀĹAUï gÁoÉÆqÀ  ªÀAiÀiÁ- 60 ನೇದ್ದವನು ನೀನು ನಿನ್ನ ಮಗನಿಗೆ ಏನು ತಿನ್ನಿಸುವುದು ಬೇಡ ಆತನನ್ನು ಎತ್ತಿಕೊಳ್ಳುವುದು ಬೇಡ ಮನೆ ಬಿಟ್ಟು ಹೋಗು ಅಂತಾ ಆಕೆಯನ್ನು ಮನೆಯಿಂದ ಹೊರಗೆ ಕೈ ಹಿಡಿದು  ಎಳೆಯುತ್ತಿದ್ದಾಗ ಆಕೆಯು ತಿರಸ್ಕರಿಸಿದ್ದಕ್ಕೆ  ಕೈಯಿಂದ ಕಪಾಳಕ್ಕೆ  ಮತ್ತು ಎಡ ಕುತ್ತಿಗೆಗೆ ಹೊಡೆದಿದ್ದನ್ನು ತನ್ನ ಸಂಭಂದಿಕರಿಗೆ ತಿಳಿಸಿದ್ದರಿಂದ ಆಕೆಯ ತಂದೆ ತಾಯಿ ಅಕ್ಕ ಮತ್ತು ಮಾವ ಎಲ್ಲಾರೂ ಕೂಡಿ ದಿನಾಂಕ 14-02-2015 ರಂದು  ಸಾಯಂಕಾಲ 5.00 ಗಂಟೆಗೆ ಮನೆಯ ಹತ್ತಿರ  ಬಂದು  ಕೇಳಿದಾಗ ಅದಕ್ಕೆ ಆರೋಪಿ-1 )£ÁªÀÄzÉêÀ vÀAzÉ ©üêÀĹAUï gÁoÉÆqÀ  ªÀAiÀiÁ- 60 ನೇದ್ದವನು ಅದನ್ನೇನು ಸೆಂಟಾ ಕೆಳುತ್ತಿರಿಯಲೇ ಅಂತಾ ಆವಾಚ್ಯವಾಗಿ ಬೈಯುತ್ತಾ ಆಕೆಯ ತಂದೆಗೆ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಬಡಿಯುತ್ತಿದ್ದಾಗ  ಬಿಡಸಲು ಹೋದ ಫಿರ್ಯಾದಿಗೂ ಮತ್ತು ಅವರ ಸಂಭಂದಿಕರಿಗೂ ಉಳಿದ ಆರೋಪಿ ನಂ-2 ರಿಂದ 5 ನೇದ್ದವರು ಸಹಾ ಕೈಗಳಿಂದ ಬಡೆದು ಕಾಲಿನಿಂದ ಒದ್ದು  ಜೀವದ ಬೇದರಿಕೆ ಹಾಕಿzÀÄÝ  ಇರುತ್ತದೆCAvÁ PÉÆlÖ zÀÆj£À ªÉÄðAzÀ °AUÀ¸ÀÆUÀÆgÀÄ ¥Éưøï oÁuÉ UÀÄ£Éß £ÀA: 45/15 PÀ®A.143, 147, 504, 323,324, 506 ¸À»vÀ 149 L.¦.¹  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
               ಮೃತ ಗುರುಸ್ವಾಮಿ ತಂದೆ ಮೌನೇಶ ತಳವಾರ 17 ವರ್ಷ, ನಾಯಕ,ಸಾ;-ದುಮತಿ. ಈತನಿಗೆ ಕಿವಿಕೇಳುತ್ತಿರಲಿಲ್ಲಾ.ಈತನು 9-ನೇ ತರಗತಿಯವರೆಗೆ ಓದಿಕೊಂಡಿದ್ದು ಈತನಿಗೆ ಸರಿಯಾಗಿ ಕಿವಿಕೇಳದೆ ಇದ್ದುದ್ದರಿಂದ ಶಾಲೆಯನ್ನು ಬಿಡಿಸಿದ್ದು,ಮತ್ತು ಈತನು ಮಾನಸಿಕವಾಗಿದ್ದು ಇರುತ್ತದೆ. ಹಾಗೂ ಯಾರಾದರೂ ನಕ್ಕರೆ ನನ್ನನ್ನು ನೋಡಿ ನಗುತ್ತಾರೆ ಅಂತಾ ಸಿಟ್ಟಿಗೆ ಬಂದು ಮನೆಯಲ್ಲಿ ಹೇಳುತ್ತಿದ್ದು,ದಿ;14/02/15 ರಂದು ನಾನು ನನ್ನ ಕೆಲಸದ ನಿಮಿತ್ಯ ಹೈದ್ರಬಾದಿಗೆ ಹೋಗಿರುವಾಗ ಮೃತ ನನ್ನ ಮಗ ಗುರುಸ್ವಾಮಿ ಈತನು ಮನೆಯಲ್ಲಿ ದಿ;-14/02/15 ರಂದು ರಾತ್ರಿ 10-30 ಗಂಟೆಗೆ ಸುಮಾರಿಗೆ ನೀರು ಕುಡಿಯಲು ಹೋಗಿ ಮನೆಯಲ್ಲಿಟ್ಟಿದ್ದ ಕ್ರಿಮಿನಾಷಕ ಎಣ್ಣೆಯನ್ನು ಸೇವೆನೆ ಮಾಡಿದ್ದು, ಚಿಕಿತ್ಸೆ ಕುರಿತು ಪೋತ್ನಾಳ ಆಸ್ಪತ್ರೆಗೆ ಅಲ್ಲಿಂದ ಸಿಂಧನೂರು ಸರಕಾರಿ ಆಸ್ಪತ್ರೆಗೆ ನಂತರ ಹೆಚ್ಚಿನ ಇಲಾಜು ಕುರಿತು ರಾಯಚೂರು ಬಾಲಾಂಕು ಆಸ್ಪತ್ರೆಗೆ ಕರೆದುಕೊಂಡು ಆಸ್ಪತ್ರೆಯ ಒಳಗಡೆ ಹೋಗುವಾಗ   ದಿ;-15/02/15 ರಂದು ರಾತ್ರಿ 3 ಗಂಟೆಗೆ ಮೃತಪಟ್ಟಿದ್ದು ಮೃತ ನನ್ನ ಮಗನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಮುಂತಾಗಿ ನೀಡಿದ ಹೇಳಿಕೆ ಪಿರ್ಯಾದಿಯ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಯು.ಡಿ.ಆರ್.06/2015 .ಕಲಂ.174. ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 16.02.2015 gÀAzÀÄ         89  ¥ÀææPÀgÀtUÀ¼À£ÀÄß ¥ÀvÉÛ ªÀiÁr 15,200/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.



Kalaburagi District Reported Crimes

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ:-15/02/15 ರಂದು ರಾತ್ರಿ 11:30 ಗಂಟೆ ಸುಮಾರಿಗೆ ತನ್ನ ಗಂಡ ವಿಜಯಕುಮಾರ ಇತನು ತನ್ನ ಕೆಲಸ ಮುಗಿಸಿಕೊಂಡು ಮನೆಯ ಕಡೆಗೆ ಬರುತ್ತಿದ್ದಾಗ ಅಂಬಿಕಾ ವೈನ ಶಾಪ ಹಿಂದುಗಡೆ ನಮ್ಮ ಮನೆಯ ಪಕ್ಕದ ಲಕ್ಷ್ಮಣ ತಂದೆ ಗುಂಡಪ್ಪ ಇತನು ಮನೆಗೆ ಹೋಗೋಣಾ ನಡೆ ಅಂತಾ ಕರೆದಾಗ ಬರುದಿಲ್ಲಾ ಅಂತಾ ತನ್ನ ಹತ್ತಿರ ಇದ್ದ ಬಿದಿರನ ಬಡಿಗೆಯಿಂದ ಲಕ್ಷ್ಮಣನಿಗೆ ಹೊಡೆದಿದ್ದು ಲಕ್ಷ್ಮಣ ಇತನು ಅದೇ ಬಿದಿರನ ಬಡಿಗೆಯಿಂದ ವಿಜಯಕುಮಾರನ ತಲೆಯ ಮೇಲೆ 4-5 ಏಟು ಹೊಡೆದು ಕೊಲೆ ಮಾಡಿರುತ್ತಾನೆ ಆಂತಾ ಶ್ರೀಮತಿ ಸಂಪತ್ತಬಾಯಿ ಗಂಡ ವಿಜಯಕುಮಾರ ಕಣ್ಣೂರ ಸಾ:ಭೂಸಣಗಿ ತಾ:ಜಿ:ಕಲಬುರಗಿ ಹಾ:ವ:ಕೆ ಕೆ ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ನಿಂಬರ್ಗಾ ಠಾಣೆ : ದಿನಾಂಕ 10-02-2015 ರಂದು ಬೆಳಿಗ್ಗೆ ನನ್ನ ಮಗಳಾದ ಅನುಸುಬಾಯಿ ತಂದೆ ತೇಜಪ್ಪ ಜಾನೆ ವಯ: 19 ವರ್ಷ ಉ: ವಿಧ್ಯಾರ್ಥಿ ಇವಳು ಆಳಂದಿನ  ಬಿ.ಆರ್ ಪಾಟೀಲ  ಡಿ.ಎಡ್ ಕಾಲೇಜಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು ಮನೆಗೆ ಮರಳಿ ಬರದೇ ಇದ್ದುದ್ದರಿಂದ ಕಾಲೇಜಿಗೆ ಹೋಗಿ ವಿಚಾರಿಸಲಾಗಿ ಸದರಿಯವಳು ಕಾಲೇಜಿಗೆ ಬಂದಿಲ್ಲ ಅಂತಾ ತಿಳಿದು ಬಂದಿದ್ದು ದಿನಾಂಕ 15-02-2015 ರಂದು ಶ್ರೀಮತಿ ಸಕ್ಕುಬಾಯಿ ಗಂಡ ಭೀಮಾಶಂಕರ ಸಿಂಗೇ ಇವಳನ್ನು ವಿಚಾರಿಸಿದಾಗಿ ಅವಳು ತಿಳಿಸಿದ್ದೇನೆಂದರೆ ನಿನ್ನ ಮಗಳಾದ ಅನುಸುಬಾಯಿ ನನ್ನ ಮಗನಾದ ಕಾಶಪ್ಪ ತಂದೆ ಭೀಮಾಶಂಕರ ಸಿಂಗೇ ಇವನು ಕಿಡ್ನಾಪ್ ಮಾಡಿಕೊಂಡು ಪುನಾಕ್ಕೆ ಹೋಗಿದ್ದಾನೆ ಇವನ ಸಂಗಡ ಬುದ್ದಪ್ಪ ತಂದೆ ಬಾಬುರಯ ಸಿಂಗೇ, ಸಂತೋಷ ತಂದೆ ದತ್ತಪ್ಪ ಸಿಂಗೇ, ಭೀಮಾಶಂಕರ ತಂದೆ ಹಣಮಂತ ಸಿಂಗೇ, ಇವರೆಲ್ಲರೂ ಇದ್ದಾರೆ ಎಲ್ಲರೂ ಈಗ ಪುನಾದ ಕೋತರೋಡ್ ಎನ್ನುವ ಏರಿಯಾದಲ್ಲಿ ಇದ್ದಾರೆ ಅಂತಾ ತಿಳಿಸಿರುತ್ತಾಳೆ ಅಂತಾ ಶ್ರೀಮತಿ ಮಾಪುರಬಾಯಿ ಗಂಡ  ತೇಜಪ್ಪ ಜಾನೆ ಸಾ: ಭಟ್ಟರಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀಮತಿ ಶಾಹೀನ್‌ ಗಂಡ ಸುಲ್ತಾನ ಪಟೇಲ  ಕಡಮೊಡ ವ: 22 ವರ್ಷ, ಜಾತಿ: ಮುಸ್ಲೀಂ, ಉ: ಮನೆ ಕೆಲಸ ಸಾ: ಮಾಡ್ಯಾಳ ಹಾ: ವ: ಕವಲಗಾ ( ಕೆ ) ಇವರು ಠಾಣೆಗೆ ಬಂದು ಫಿರ್ಯಾದಿ ಸಲ್ಲಿಸಿದೇನೆಂದೆರೆ, ದಿನಾಂಕ: 21/04/2014 ರಂದು ಸುಲ್ತಾನ ಪಟೇಲನೊಂದಿಗೆ ಮದುವೆಯಾಗಿದ್ದು ಮದುವೆಯಲ್ಲಿ  ನನಗೆ ಒಂದುವರೆ ತೊಲೆ ಬಂಗಾರ ಮತ್ತು ನನ್ನ ಗಂಡನಿಗೆ ಒಂದುವರೆ ತೊಲೆ ಬಂಗಾರ ಮತ್ತು 25,000 /- ರೂ  ಹುಂಡಾ ವರದಕ್ಷಣೆ ನೀಡಿದ್ದು ಇದಾದ 2-3 ತಿಂಗಳವರೆಗೆ ನನ್ನ ಜೊತೆ ಸರಿಯಾಗಿ ಇದ್ದು ನಂತರ ನಿನ್ನ ತವರು ಮನೆಯಿಂದ ಇನ್ನೂ ಹಣ ಮತ್ತು ಬಂಗಾರ ತೆಗೆದುಕೊಂಡು ಬಾ ಅಂತಾ  ಗಂಡನಾದ 1)  ಸುಲ್ತಾನ ತಂದೆ ಮಹಿಬೂಬಸಾಬ  ಕಡಮೊಡ  ಅತ್ತೆಯಾದ 2) ನೂರಜಾ ತಂದೆ ಮಹಿಬೂಬಸಾಬ  ಕಡಮೊಡ .  ಮಾವನಾದ 3)  ಮಹಿಬೂಬ ತಂದೆ ಗೈಹಿಬೂಸಾಬ ಕಡಮೊಡ. ಗಂಡನ ಮುತ್ಯಾ 4) ಗೈಬೂಸಾಬ ಕಡಮೊಡ  ಅಜ್ಜಿಯಾದ 5) ಬೇಗುಂ ಗಂಡ ಗೈಬೂಸಾಬ  ಮೈದುನರಾದ  6) ಸದ್ದಾಂ ತಂದೆ ಮಹಿಬೂಬಸಾಬ 7)  ಮೌಲಾ ತಂದೆ ಮಹಿಬೂಬಸಾಬ ಕಡಮೊಡ ಇವರೆಲ್ಲರೂ ಸೇರಿ  ನನಗೆ ದೈಹಿಕ ಮತ್ತು ಮಾನಸಿಕ ಹಾಗೂ ವರದಕ್ಷಣೆ ತರುವಂತೆ  ಕಿರಕುಳ ನೀಡಿ  ದಿನಾಂಕ: 21/11/2014 ರಂದು 15.00 ಗಂಟೆಗೆ ನನಗೆ ಎಲ್ಲರೂ ಸೇರಿ  ಕೊಡಲಿ, ಬಡಿಗೆ, ಕಬ್ಬಿಣದ ರಾಡುಗಳಿಂದ ಹಲ್ಲೆ ಮಾಡಿ ಜೀವ ಭಯ ಪಡೆಯಿಸಿ ಮನೆಯಿಂದ ಹೊರಗೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ : 15/02/2015 ರಂದು ಸಂಜೆ ನನ್ನ ಅಣ್ಣ ಅಬ್ದುಲ ಸತ್ತಾರ ಈತನು ತನ್ನ ಮೋ.ಸೈ ಬಜಾಜ ಡಿಸ್ಕವರಿ ನಂಕೆಎ-32-ಇಜಿ-3893 ನೇದ್ದನ್ನು ಹರಸೂರದಿಂದ ಕಲಬುರಗಿ ಕಡೆಗೆ ಬರುತ್ತಿರುವಾಗ ಕಲಬುರಗಿಯ ಆಳಂದ ಚೆಕ್ ಪೋಸ್ಟಕ್ಕಿಂತ ಮುಂಚಿತ ರಿಂಗ ರೋಡ ಮೇಲೆ ವೇಗವಾಗಿ & ನಿಸ್ಕಾಳಜಿತನದಿಂದ ನಡೆಸಿಕೊಂಡು ಹೋಗುತ್ತಿರುವಾಗ ಆಯಾ ತಪ್ಪಿ ರೋಡಿನ ತಗ್ಗಿಯಲ್ಲಿ ಬಿದ್ದಿದ್ದರಿಂದ ಅವನ ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ಮೂಗಿನಿಂದ ಎರಡು ಕಿವಿಯಿಂದ ರಕ್ತಸ್ರಾವವಾಗುತ್ತಿದ್ದಾಗ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು , ನಂತರ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಸತ್ಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು, ಆತನ ತಲೆಗೆ ಆದ ಭಾರಿ ಗಾಯದಿಂದ ಗುಣಮುಖನಾಗದೆ ಇಂದು ದಿನಾಂಕ 16/02/2015 ರಂದು ಬೆಳಗಿನ ಜಾವ ಮೃತ ಪಟ್ಟಿರುತ್ತಾನೆ ಅಂತಾ ಕಾರಣ ಮುಂದಿನ ಕ್ರಮ ಜರುಗಿಸಬೇಕು ಅಂತಾ ಶ್ರೀ ಮಹ್ಮದ ಮಸ್ತಾನ ತಂದೆ ಅಮೀರ ಅಲಿ ಬಾಂಬೆ ಟೇಲರ್ ಸಾ|| ಮಿಸ್ಬ್ಹಾನಗರ ಕಾಲೋನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಹಸಮತ ಬಿ ಗಂಡ ಅಲ್ಲಾವುದ್ದಿನ ಮುಲ್ಲಾಗೊಳ ಸಾ: ಮರತೂರ ತಾ: ಚಿತ್ತಾಪೂರ ಜಿ: ಕಲಬುರಗಿ  ರವರು ದಿನಾಂಕ 16-02-2015 ರಂದು ಬೆಳಿಗ್ಗೆ ನಮ್ಮೂರಿನ ಭಗವಾನ ಇತನು ಚಲಾಯಿಸುತ್ತೀರುವ ಟಾಟಾ ಎಸಿಇ ನಂ ಕೆಎ-32-ಸಿ-0731 ನೇದ್ದರಲ್ಲಿ ನಾನು ಮತ್ತು ನನ್ನ ಮಗ ಹರಬಾಸ ಹಾಗೂ ನನ್ನ ಮಗಳಾದ ಇರ್ಫಾನಾ  ಮತ್ತು ಆಫ್ರೀನಾ ಬೇಗಂ ರವರು ಕುಳಿತು ನೀಲೂರ ಗ್ರಾಮದಿಂದ ನಮ್ಮೂರಿಗೆ ಹೋಗುವ ಕುರಿತು ಆರ.ಪಿ.ಸರ್ಕಲದಿಂಧ ರಾಮ ಮಂದಿರ ರಿಂಗ ರೋಡ ಕಡೆಗೆ ಹೋಗುವಾಗ ರೈಲ್ವೆ ಓವರ ಬ್ರಿಡ್ಜ ದಾಟಿ ಬಂಜಾರ ಕ್ರಾಸ ಸಮೀಪ ರೋಡ ಮೇಲೆ ಎದುರಿನಿಂದ ಬಸ್ಸ ಚಾಲಕ ವೀರಣ್ಣ ಇತನು ತನ್ನ ಎನ,,ಕೆ,ಆರ,ಟಿ,ಸಿ ಬಸ್ಸ ನಂ ಕೆಎ-36-ಎಫ್-1075 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಸಿಕೊಂಡು ಬಂದು ನಾವು ಕುಳಿತ ಟಾಟಾ ಎಸಿಇ ವಾಹನಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನನ್ನ ಹಣೆಗೆ ರಕ್ತಗಾಯ ಮತ್ತು ಮೈಯಲ್ಲಾ ಒಳಪೆಟ್ಟು ಹಾಗೂ ನನ್ನ ಮಗ ಹರಬಾಸ ಇತನಿಗೆ ಹಣೆಗೆ ಪೆಟ್ಟು ಬಿದ್ದಿದ್ದು ಮತ್ತು ಟಾಟಾ ಎಸಿಇ ಚಾಲಕ ಭಗವಾನ ಇತನಿಗೂ ಪೆಟ್ಟು ಬಿದ್ದಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BIDAR DISTRICT DAILY CRIME UPDATE 16-02-2015



 ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 16-02-2015

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 13/2015, ಕಲಂ 279, 337, 338, 304(ಎ) ಐಪಿಸಿ :-
ದಿನಾಂಕ 15-02-2015 ರಂದು ಫಿರ್ಯಾದಿ ಶರಣಬಸಪ್ಪಾ ತಂದೆ ವೀರಶೆಟ್ಟೆಪ್ಪಾ ರಜೋಳೆ ವಯ: 30 ವರ್ಷ, ಜಾತಿ: ಲಿಂಗಾಯತ, ಸಾ: ತ್ರಿಪುರಾಂತ ಬಸವಕಲ್ಯಾಣ ರವರು ಪ್ರತಿ ದಿವಸದಂತೆ ಇಂದು ಸಹ ತನ್ನ ಗೆಳೆಯನಾದ ಶ್ರೀಕಾಂತ ತಂದೆ ಸದಾನಂದ ಮೆಟಗೆ ವಯ: 28 ವರ್ಷ, ಜಾತಿ: ಲಿಂಗಾಯತ, ಸಾ: ಶಹಾಪೊರಗಲ್ಲಿ ಬಸವಕಲ್ಯಾಣ ಇಬ್ಬರು ಕೂಡಿಕೊಂಡು ತನ್ನ ಮೋಟರ ಸೈಕಲ ಮೇಲೆ ಹುಮನಾಬಾದ ಜೆಸ್ಕಾಂ ಶಾಖೆಗೆ ಹೋಗಿ ನೌಕರಿ ಮುಗಿಸಿಕೊಂಡು ಮರಳಿ ತಮ್ಮ ಮನೆಗೆ ಬರಲು ಮೋಟರ ಸೈಕಲ ನಂ. ಕೆಎ-56/ಇ-6680 ನೇದರ ಮೇಲೆ ಫಿರ್ಯಾದಿಯವರು ಹಿಂದೆ ಕುಳಿತುಕೊಂಡು ಸದರಿ ಮೋಟರ ಸೈಕಲನ್ನು ಶ್ರೀಕಾಂತ ಮೆಟಗೆ ಈತನು ಚಲಾಯಿಸುತ್ತಾ ಹುಮನಾಬಾದದಿಂದ ಬಸಕವಲ್ಯಾಣಕ್ಕೆ ರಾ.ಹೆ ನಂ. 9 ರ ಮುಖಾಂತರ ತಮ್ಮ ಸೈಡಿನಿಂದ ತಾವು ನಿಧಾನವಾಗಿ ಬರುತ್ತಿರುವಾಗ ಇಂಜಿನಿಯರಿಂಗ್ ಕಾಲೇಜ ಹತ್ತಿರ ಎದುರುಗಡೆಯಿಂದ ಅಂದರೆ ಸಸ್ತಾಪೂರ ಬಂಗ್ಲಾ ಕಡೆಯಿಂದ ಬರುತ್ತಿರುವ ಮೋಟರ ಸೈಕಲ ನಂ. ಎಮ್.ಹೆಚ್-24/ಎನ್-8364 ನೇದರ ಚಾಲಕನಾದ ಆರೋಪಿ ನಿತೀಶ ತಂದೆ ಬಂಡೆಪ್ಪಾ ನಾಗಶೆಮಕರಯ್ಯಾ ವಯ: 28 ವರ್ಷ, ಸಾ: ಡೋಣಗಾಪೊರ, ತಾ: ಭಾಲ್ಕಿ ಇತನು ತನ್ನ ವಾಹನವನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಫಿರ್ಯಾದಿಯವರ ಸೈಡಿಗೆ ಬಂದು ತನ್ನ ವಾಹನ ಕಂಟ್ರೋಲ ಮಾಡದೇ ಒಮ್ಮೆಲೆ ಡಿಕ್ಕಿ ಮಾಡಿದನು, ಸದರಿ ರಸ್ತೆ ಅಪಘಾತದಿಂದಾಗಿ ಕೆಳಗೆ ಬಿದ್ದ ಫಿರ್ಯಾದಿಯವರ ತಲೆಯ ಹಿಂಭಾಗದ ಬಲಗಡೆಗೆ ಭಾರಿ ರಕ್ತಗಾಯ ಮತ್ತು ಎಡಗಾಲ ಹಿಮ್ಮಡಿ ಹತ್ತಿರ ತರಚಿದ ಗಾಯವಾಗಿರುತ್ತದೆ ಮತ್ತು ಮೋಟರ ಸೈಕಲ ಚಾಲಕ ಶ್ರೀಕಾಂತನಿಗೆ ಎಡಗಡೆ ಹಣೆಯಲ್ಲಿ ಭಾರಿ ರಕ್ತಗಾಯವಾಗಿ ತೂತು ಬಿದ್ದಿದ್ದು ಅಲ್ಲದೇ ಅವನ ಬಾಯಿಗೆ ಭಾರಿ ಗುಪ್ತಗಾಯವಾಗಿ ಹಲ್ಲುಗಳು ಬಿದ್ದಿದ್ದು ಮತ್ತು ಬಲಗಡೆ ಭುಜಕ್ಕೆ ಭಾರಿ ಗುಪ್ತಗಾಯ ಮತ್ತು ತರಚಿದಗಾಯ ಹಾಗು ಅವನ ಎಡಗಾಲ ಮೋಣಕಾಲಿಗೆ ಭಾರಿ ಗುಪ್ತಗಾಯವಾಗಿ ಮೋಳೆ ಮುರಿದಂತೆ ಕಂಡು ಬಂದಿದ್ದು, ಅವನ ಎಡಗಾಲ ಬೆರಳುಗಳಿಗೆ ಭಾರಿ ರಕ್ತಗಾಯಗಳಾಗಿ ಒಂದೆರಡು ನಿಮಿಷದಲ್ಲಿ ಒದ್ದಾಡಿ ಸ್ಥಳದಲ್ಲಿಯೇ ಮೃತಪಟ್ಟನು, ಆರೋಪಿಯ ಮುಖಕ್ಕೆ ಭಾರಿ ರಕ್ತಗಾಯವಾಗಿರುತ್ತದೆ ಹಾಗು ಅವನ ಹಿಂದೆ ಮೋಟರ ಸೈಕಲ ಮೇಲೆ ಕುಳಿತಿದ್ದ ಸಿದ್ದೇಶ್ವರ ತಂದೆ ನಾಗನಾಥ ಎಂಬುವವನಿಗೆ ಬಲಗಡೆ  ಹಣೆಗೆ, ಬಲಗಣ್ಣಿನ ಕೆಳಗೆ ರಕ್ತಗಾಯ, ಎದೆಯಲ್ಲಿ ಭಾರಿ ಗುಪ್ತಗಾಯವಾಗಿದ್ದು ಮತ್ತು ಹಿಂದೆ ಕುಳಿತ ಇನ್ನೊಬ್ಬನ ಹೆಸರು ಸಾಗರ ತಂದೆ ಶಿವಾನಂದ ಕಡಾಜೆ ಎಂಬುವವನಿಗೆ ಎಡಗೈ ಮುಂಗೈಗೆ ಭಾರಿ ಗುಪ್ತಗಾಯ, ಎಡಗಡೆ ಹಣೆ ಮತ್ತು ಎಡ ಗಣ್ಣಿಗೆ ರಕ್ತಗಾಯಗಳಾಗಿರುತ್ತವೆ ಅಂತ ಫಿರ್ಯಾದಿಯವರು ದಿನಾಂಕ 16-02-2015 ರಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.