Police Bhavan Kalaburagi

Police Bhavan Kalaburagi

Friday, June 12, 2015

Raichur District Reported Crimes

                                                                              
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

PÀ£Áß PÀ¼ÀĪÀÅ ¥ÀæPÀgÀtzÀ ªÀiÁ»w:-
ಫಿರ್ಯಾದಿ JA. £ÀgÉÃAzÀæ vÀAzÉ JA. £ÁVgÉrØ, 43 ªÀµÀð, eÁ-ªÀÄÄ£ÀÆßgÀÄ PÁ¥ÀÄ, G-ªÁå¥ÁgÀ, ¸Á-| ªÀÄ£É £ÀA 12-1-58/11J UÀAeï PÀ¯Áåt ªÀÄAl¥ÀzÀ »AzÀÄUÀqÉ d¯Á® £ÀUÀgÀ gÁAiÀÄZÀÆgÀÄ EªÀgÀÄ ರಾಯಚೂರು ನಗರದ ಜಲಾಲ ನಗರದ ಬೆಲ್ಲಂ ಕಾಂಪ್ಲೆಕ್ಸನಲ್ಲಿ ಸತೀಶ ಎಂಟರ್ ಪ್ರೈಸಸ್ ಎಂಬ ಹೆಸರಿನ ಗೊಬ್ಬರ, ಕ್ರಿಮಿನಾಶಕ ಔಷಧಿ ಮತ್ತು ಹತ್ತಿ ಬೀಜಗಳನ್ನು ಮಾರಾಟ ಮಾಡುವ ಅಂಗಡಿ ಇಟ್ಟು ವ್ಯಾಪಾರ ಮಾಡಿಕೊಂಡಿದ್ದು, ಪ್ರತಿ ದಿನ ಬೆಳಗ್ಗೆ 10-00 ಗಂಟೆಗೆ ಅಂಗಡಿಯನ್ನು ತೆರೆದು ರಾತ್ರಿ 7-00 ಗಂಟೆಗೆ ಅಂಗಡಿಯನ್ನು ಮುಚ್ಚಿಕೊಂಡು ಮನೆಗೆ ಹೋಗುತ್ತಿದ್ದರು. ಅದರಂತೆ ದಿನಾಂಕ 10-06-2015 ರಂದು ರಾತ್ರಿ 7-00 ಗಂಟೆಗೆ ಅಂಗಡಿಯನ್ನು ಬಂದ್ ಮಾಡಿಕೊಂಡು ಹೋಗಿದ್ದು, ಈ ದಿವಸ ದಿನಾಂಕ 11-06-2015 ರಂದು ಬೆಳಗ್ಗೆ 10-00 ಗಂಟೆಯ ಸುಮಾರಿಗೆ ಅಂಗಡಿಗೆ ಬಂದು ಅಂಗಡಿಯ ಶೆಟ್ಟರನ್ನು ತೆರೆಯಲು ಹೋದಾಗ ಶೆಟ್ಟರನ ಕೀಲಿ ಪತ್ತ ಇರಲಿಲ್ಲ. ಗಾಬರಿಯಾಗಿ ಒಳಗೆ ಹೋಗಿ ನೋಡಲು 1] ಕೃಷ್ಣ ಕಾವೇರಿ ಹೆಸರಿನ 29 ಹತ್ತಿಕಾಳು ಬೀಜದ ಬಾಕ್ಸ ಗಳು ಪ್ರತಿ ಬಾಕ್ಸ್ ನಲ್ಲಿ 25 ರಂತೆ ಒಟ್ಟು 725 ಪ್ಯಾಕೆಟಗಳು ಅಂ.ಕಿ ರೂ 6,74,250/- 2] ಶಾತವಾಹನ ಹೆಸರಿನ 5 ಹತ್ತಿಕಾಳು ಬೀಜದ ಬಾಕ್ಸಗಳು ಪ್ರತಿ ಬಾಕ್ಸನಲ್ಲಿ 20 ರಂತೆ ಒಟ್ಟು 100 ಪ್ಯಾಕೆಟಗಳು ಅಂ.ಕಿ ರೂ 93,000/- ಹೀಗೆ ಒಟ್ಟು ಅಂ.ಕಿ, ರೂ 7,67,250/- ಬೆಲೆ ಬಾಳುವ ಹತ್ತಿ ಬೀಜದ ಪ್ಯಾಕೇಟಗಳು ಇರಲಿಲ್ಲ. ನಿನ್ನೆ ದಿನಾಂಕ 10-06-2015 ರಂದು ರಾತ್ರಿ 7-00 ಗಂಟೆಯಿಂದ ದಿನಾಂಕ 11-06-2015 ರಂದು ಬೆಳಗ್ಗೆ 10-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಅಂಗಡಿಯ ಶೆಟ್ಟರನ ಬೀಗ ಮುರಿದು ಒಳಗೆ ಪ್ರವೇಶಿಸಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಮುಂತಾಗಿ ಇದ್ದ ಲಿಖಿತ ದೂರಿನ ಸಾರಾಂಶದ ಮೇಲಿಂದ ªÀiÁPÉðAiÀiÁqÀð ¥Éưøï oÁuÉ gÁAiÀÄZÀÆgÀ. UÀÄ£Éß £ÀA: 57/2015 PÀ®A: 457, 380 L.¦.¹ CrAiÀÄ°è  ಗುನ್ನೆ ದಾಖಲು ಮಾಡಿಕೊಂಡು ತನಿಖೆಕೈಗೊಂಡಿದ್ದು ಇರುತ್ತದೆ.
       zÉÆA©ü ¥ÀæPÀgÀtzÀ ªÀiÁ»w:-
               ¦gÁå¢ ²æÃ.AiÀÄAPÀtÚ vÀAzÉ §¸ÀtÚ zÉøÁ¬Ä 94 ªÀµÀð, eÁ;-°AUÁAiÀÄvÀ,¸Á;-UÀÄqÀÄzÀÆgÀÄ.        vÁ;-¹AzsÀ£ÀÆgÀÄ ªÀÄvÀÄÛ DgÉÆævÀgÁzÀ1 ).§¸ÀªÀgÁd¥Àà vÀAzÉ zÉêÉAzÀæ¥Àà 56 ªÀµÀð,2).§¸ÀªÀÄä UÀAqÀ gÉqÉ¥Àà 35 ªÀµÀð,3).gÉqÉ¥Àà vÀAzÉ ¤Ã®¥Àà 46 ªÀµÀð,4).¥ÀA¥Á¥Àw vÀAzÉ gÉqÉØ¥Àà 25 ªÀµÀð,5).ªÀįÁÌdªÀÄä UÀAqÀ §¸ÀªÀgÁd¥Àà 52 ªÀµÀð, J®ègÀÆ, eÁ;-°AUÁAiÀÄvÀ,¸Á:-UÀÄqÀÄzÀÆgÀÄ EªÀgÀÄUÀ½UÉ d«Ää£À°è ¥ÉÊ¥À¯ÉÊ£ï ºÁQPÉƼÀÄîªÀ «µÀAiÀÄzÀ°è FUÉÎ ¸ÀĪÀiÁgÀÄ ªÀµÀðUÀ½AzÀ E§âgÀ°è zÉéõÀ«zÀÄÝ, ¦gÁå¢zÁgÀgÀÄ vÀªÀÄä d«Ää£À°è ºÁQzÀ ¥ÉÊ¥À¯ÉÊ£À£ÀÄß DgÉÆævÀgÀÄ ªÀÄÄjzÀÄ ºÁQzÀÄÝ, EAzÀÄ ¢£ÁAPÀ;-11/06/2015 gÀAzÀÄ ¦gÁå¢zÁgÀgÀÄ ªÀiÁ£Àå vÀºÀ²Ã¯ÁÝgÀgÀÄ ¹AzsÀ£ÀÆgÀÄgÀªÀjAzÀ ¥ÀgÀªÁ¤UÉ ¥ÀqÉzÀÄPÉÆAqÀÄ vÀªÀÄä d«ÄãÀ£À°è ¥ÉÊ¥À¯ÉÊUÀ¼À£ÀÄß C¼ÀªÀr¹PÉƼÀÄîwÛzÀÄÝ EgÀÄvÀÛzÉ. ¨É½UÉÎ 11-15 UÀAmÉ ¸ÀĪÀiÁjUÉ F ¥ÀæPÀgÀtzÀ°èAiÀÄ ¦gÁå¢zÁgÀgÀÄ UÁæªÀÄzÀ §¸ÀªÀtÚ zÉêÀgÀ UÀÄrAiÀÄ ºÀwÛgÀ PÀĽvÀÄPÉÆArgÀĪÁUÀ ªÉÄîÌAqÀ DgÉÆævÀgÉ®ègÀÆ CPÀæªÀÄ PÀÆlPÀnÖPÉÆAqÀÄ §AzÀªÀgÉà ¦gÁå¢zÁgÀjUÉ ‘’¯Éà ¸ÀÆ¼É ªÀÄUÀ£Éà ¤£Àß ªÀÄPÀ̽UÉ £ÀªÀÄä ºÉÆ®¢AzÀ  ¥ÉÊ¥À¯ÉÊ£ï ºÁPÀ®Ä PÀ¼ÀÄ»¹ ¤Ã£ÀÄ E°è PÀĽwgÀĪÉãÀ¯ÉÃ’’ CAvÁ CAzÀªÀgÉà ¸ÀzÀj ¦gÁå¢zÁgÀjUÉ §¸ÀªÀgÁd¥Àà£ÀÄ ZÉ¥Àà°¬ÄAzÀ ºÉÆqÉ¢zÀÄÝ,§¸ÀìªÀÄä FPÉAiÀÄÄ PÉʬÄAzÀ ºÉÆqÉ¢zÀÄÝ, E£ÀÆß½zÀªÀgÀÄ ¨Á¬ÄUÉ §AzÀAvÉ CªÀZÀå ±À§ÝUÀ½AzÀ ¨ÉÊzÀÄ fêÀzÀ ¨ÉzÀjPÉ ºÁQgÀÄvÁÛgÉ F ªÉÄîÌAqÀ DgÉÆævÀgÀÄ EAzÀÄ ¦gÁå¢zÁgÀgÀÄ  DgÉÆævÀgÀ d«ÄãÀÄUÀ¼À ªÀÄÄSÁAvÀgÀ vÀªÀÄä d«ÄãÀÄUÀ½UÉ ¥ÉÊ¥À¯ÉÊ£À£ÀÄß ºÁQPÉƼÀÄîwÛgÀĪÀ  ¹nÖ¤AzÀ dUÀ¼À ªÀiÁrzÀÄÝ EgÀÄvÀÛzÉ CAvÁ ªÀÄÄAvÁVzÀÝ ¦gÁå¢ ªÉÄðAzÀ §¼ÀUÁ£ÀÆgÀÄ oÁuÁ C¥ÀgÁzsÀ ¸ÀASÉå 75/2015. PÀ®A.143,147,323, 355,504,506, ¸À»vÀ 149 L¦¹ CrAiÀÄ°è ¥ÀæPÀgÀt zÁR°¹PÉÆArzÀÄÝ EgÀÄvÀÛzÉ    
ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-

ದಿನಾಂಕ 11-06-2015 ರಂದು ಬೆಳಿಗ್ಗೆ 7-30 ಗಂಟೆಗೆ ದೊಡ್ಡ  ಭೀಮ ತಂದೆ ನರಸಪ್ಪ 40 ವರ್ಷ ಶೀನು ತಂದೆ ನರಸಪ್ಪ 35 ವರ್ಷ ಗೋವಿಂದ ತಂದೆ ನರಸಪ್ಪ 30 ವರ್ಷ ಸಣ್ಣ ಭೀಮ ತಂದೆ ನರಸಪ್ಪ 25 ವರ್ಷ ಲಕ್ಷ್ಮಿ ಗಂಡ ನಲ್ಲಾರಡ್ಡಿ  35 ವರ್ಷ ಜಯಮ್ಮ ಗಂಡ ಗೋವಿಂದ 28 ವರ್ಷ  ಎಲ್ಲರೂ ಜಾತಿ ಕುರಬರು ಸಾ: ಯರಗೇರಾ ತಾ:ಜಿ: ರಾಯಚೂರು,  EªÀgÉ®ègÀÆ ಸೇರಿ ಅಕ್ರಮ ಕೂಟ ರಚಿಸಿಕೊಂಡು ಯರಗೇರಾ ಗ್ರಾಮದ ಈಶ್ವರ ದೇವರ ಗುಡಿಯ ಹತ್ತಿರ ಬಂದು ಫೀರ್ಯಾದಿ ಶ್ರೀ ಭೀಮೇಶ  ತಂದೆ ನರಸಪ್ಪ  ವಯಾ 28 ವರ್ಷ ಜಾತಿ ಕುರಬರು  ಉ: ಒಕ್ಕಲುತನ ಸಾ: ಯರಗೇರಾ  ತಾ:ಜಿ: ರಾಯಚೂರು FvÀ¤ಗೆ ¤Ãನು ಯಾಕಲೇ ನಮ್ಮ ಲಕ್ಷೀಯ ಸಂಗಡ ಮಾತನಾಡುತ್ತಿಯ ಸೂಳೆ ಮಗನೆ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡಿ ಆರೋಪಿ ದೊಡ್ಡ ಬೀಮ ಇವನು ಕಟ್ಟಿಗೆಯಿಂದ ಫೀರ್ಯಾದಿಯ ತಲೆಯ ಎಡಬಾಗಕ್ಕೆ,ಹೊಡೆದು ರಕ್ತಗಾಯಗೋಳಿಸಿದ್ದು, ಆರೋಪಿ  ಸಣ್ಣ ಬೀಮ ಇವನು ಕ್ರಿಕೇಟ್ ಬ್ಯಾಟ್ ನಿಂದ ಪೀರ್ಯಾದಿಯ ತಲೆಯ ಹಿಂಬಾಗಕ್ಕೆ ಹೊಡೆದು ಬಾರಿ ರಕ್ತಗಾಯಗೋಳಿಸದ್ದು ಆರೋಪಿ ಶೀನು ಇವನು ಟ್ರಾಕ್ಟರ್ ನಂ ಎ,ಪಿ,-21 ಕೆ,-8890 (ಫರ್ಗುಸನ್ ಕಂಪನಿ ) ನೇದ್ದನ್ನು ಚಲಾಯಿಸಿ ಕೊಲೆ ಮಾಡಿ ಬಿಡುತ್ತೇನೆ ಅಂತಾ ಕೊಲೆ ಮಾಡಲು ಪ್ರಯತ್ತಸಿ ಫೀರ್ಯಾದಿಯ ಎಡಗಾಲಿಗೆ ಗುದ್ದಿದ್ದರಿಂದ ಒಳಪೆಟ್ಟಾಗಿದ್ದು,ಮತ್ತು  ಬಲಗಾಲು ಮೋಣಕಾಲು ಕೇಳಗೆ ತರಚಿದ ಗಾಯವಾಗಿದ್ದು ಆರೋಪಿ ಗೋವಿಂದ ಇವನು ಪೀರ್ಯಾದಿಗೆ ಕೈಗಳಿಂದ ಬೆನ್ನಿಗೆ ಹೊಡೆದಿದ್ದು ಇರುತ್ತದೆ,

      ಆರೋಪಿ ಲಕ್ಷೀ ಮತ್ತು ಜಯಮ್ಮ ಇವರು ಪೀರ್ಯಾದಿಯ ಹೆಂಡತಿ ಅಂಜಿನಮ್ಮ  ಮತ್ತು ಅತ್ತೆ ಪಾರ್ವತಿ ಇವರಿಗೆ ಕೈಯಿಗಳಿಂದ ಹೊಡೆದು ದುಖ:ಪಾತ ಗೋಳಿಸಿ ಎಲ್ಲಾರೂ ಸೇರಿ ಜೀವ ಸಹಿತಿ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತದೆ,ಅಂತಾ ಮುಂತಾಗಿದ್ದ ಮೇರೆಗೆ ಯರಗೇರಾ ಪೊಲೀಸ್ ಠಾಣೆ ಗುನ್ನೆ ನಂ128/2015 ಕಲಂ 143.147.148.323.307.504.506 ರೆವಿ149 ರಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈ ಕೊಂಡಿದ್ದು ಇರುತ್ತದೆ,

EvÀgÉ L¦¹ ¥ÀæPÀgÀtUÀ¼ÀÄ:-
ದಿನಾಂಕ 11/06/15 ರಂದು 2000 ಗಂಟೆಗೆ ಫಿರ್ಯಾದಿದಾರನು ಖಾಸೀಂಸಾಬ್ ತಂದೆ ಬಂದೇನವಾಜ್, ಮುಸ್ಲಿಂ, 26 ವರ್ಷ, ಒಕ್ಕಲುತನ ಸಾ: ಹಿರೆಕೊಟ್ನೆಕಲ್ ತಾ: ಮಾನವಿ  FvÀ£ÀÄ ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ , DgÉÆævÀgÁzÀ 1] ಹುಸೇನ್ ಭಾಷಾ ತಂದೆ ಮೌಲಾಲಿ ಸಾ: ಹಿರೆಕೊಟ್ನೆಕಲ್ 2] ಉಮರ ಅಲಿ ತಂದೆ ಮೌಲಾಲಿ ಸಾ: ಹಿರೆಕೊಟ್ನೆಕಲ್ 3] ಮೌಲಾಲಿ ತಂದೆ ಉಮರ್ ಸಾಬ್ ಸಾ: ಹಿರೆಕೊಟ್ನೆಕಲ್ 4] ಹುಸೇನಮ್ಮ ಗಂಡ ಮೌಲಾಲಿ ಸಾ: ಹಿರೆಕೊಟ್ನೆಕಲ್ . ಫಿರ್ಯಾದಿ ಹಾಗೂ   ಆರೋಪಿತರ ಮನೆಯವರಿಬ್ಬರೂ ಅಣ್ಣ ತಮ್ಮಂದಿರಿದ್ದು ಇಬ್ಬರ ಮನೆಗಳ ನಡುವೆ ಫಿರ್ಯಾದಿದಾರನ ಖಾಲಿ ಜಾಗೆ ಇದ್ದು ಆ ಜಾಗೆಯಲ್ಲಿ ಆರೋಪಿತರು ಕಲ್ಲುಗಳು ಹಾಕಿದ್ದು ಅವುಗಳನ್ನು ತಗೆಯುವಂತೆ ಹೇಳಿದಾಗಲೆಲ್ಲಾ ಜಗಳ ಮಾಡುತ್ತಾ ಬಂದಿದ್ದು ಮತ್ತು ಈ ಹಿಂದೆ ಸಹ ಜಗಳ ಮಾಡಿಕೊಂಡಿದ್ದು ಇಬ್ಬರ ನಡುವೆ ಮಾತುಕತೆ ಇರುವದಿಲ್ಲ. ಕಾರಣ ಆರೋಪಿತರು ಇದನ್ನೇ ನೆಪವಾಗಿಟ್ಟುಕೊಂಡು ಇಲ್ಲದ ನೆಪ ಹಾಕಿ ಫಿರ್ಯಾದಿ ಮನೆಯವರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವದು ಮಾಡುತ್ತಾ ಬಂದಿದ್ದು ಅದರಂತೆ ಇಂದು ದಿನಾಂಕ 11/06/15 ರಂದು ಸಾಯಂಕಾಲ ಫಿರ್ಯಾದಿ ಹಾಗೂ ಆತನ ಹೆಂಡತಿ ಶಹನಾಜ್ ಬೇಗಂ ಇಬ್ಬರೂ ಮನೆಯ ಮುಂದೆ ಇದ್ದಾಗ ಆರೋಪಿತರು ಸಹ ತಮ್ಮ ಮನೆಯ ಮುಂದೆ ಕುಳಿತಿದ್ದು ಹುಸೇನಬಾಷಾ ಈತನು  ಫಿರ್ಯಾದಿ ಹೆಂಡತಿಯನ್ನು ನೋಡಿ ನೆಪ ಹಾಕಿ ‘’ ಹೆಂಗ ನಿಂತಾಳ ನೋಡು ಸೂಳೆ ‘’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಮನೆಯ ಕಡೆಗೆ ನೋಡಿ ಉಗುಳಿದ್ದಕ್ಕೆ ಫಿರ್ಯಾದಿಯ ಹೆಂಡತಿ ‘’ ನನಗೆ ನೋಡಿ ಯಾಕೆ ಬೈಯ್ಯುತ್ತೀರಿ ‘’ಅಂತಾ ಅಂದಿದ್ದಕ್ಕೆ ಹುಸೇನ್ ಭಾಷಾ ಈತನು ‘’ ಒಮ್ಮೆಲೆ ಸಿಟ್ಟಿಗೆ ಬಂದವನೇ , ನಿನಗೆ ಬೈಯ್ದೀನೇನಲೇ ಸೂಳೆ ‘’  ಅಂತಾ ಅಂದವನೇ ಒಮ್ಮೆಲೆ ಫಿರ್ಯಾದಿ ಮನೆ ಹತ್ತಿರ ಬಂದವನೇ ಫಿರ್ಯಾದಿ ಹೆಂಡತಿಯ ಕೂದಲನ್ನು ಹಿಡಿದು ಕೈಯಿಂದ ಮುಖಕ್ಕೆ ಹೊಡೆದಿದ್ದು ಆಗ ಆತನ ಹಿಂದೆ ಉಳಿದ ಆರೋಪಿತರು ಸಹ ಬಂದು ಎಲ್ಲರೂ ಕೂಡಿ ಫಿರ್ಯಾದಿ ಹೆಂಡತಿಗೆ ಗಟ್ಟಿಯಾಗಿ ಹಿಡಿದು ನಿಲ್ಲಿಸಿ ಕೈಗಳಿಂಡ ಹೊಡೆ ಬಡೆ ಮಾಡಿದ್ದು ಆಗ ಬಿಡಿಸಲು ಹೋದ ಫಿರ್ಯಾದಿಗೆ ಸಹ ಹೊಡೆ ಬಡೆ ಮಾಡಿ ಫಿರ್ಯಾದಿ ಹೆಂಡತಿಯ ಹೊಟ್ಟೆಗೆ ಒದ್ದು ಒಳಪೆಟ್ಟುಗೊಳಿಸಿ ಜೀವದ ಬೆದರಿಕೆಯನ್ನು ಹಾಕಿದ್ದು  ಕಾರಣ ಸದರಿಯುವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಬೇಕಂತ ಇದ್ದ ದೂರಿನ ಆಧಾರದ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ. 166/15 ಕಲಂ 504,323,341,506 ಸಹಿತ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿದ್ದು ಇರುತ್ತದೆ,


ದಿನಾಂಕ: 12-05-2015 ರಂದು 04-20 ಎ.ಎಮ್ ಗಂಟೆಗೆ ಸಿಂಧನೂರು ನಗರದ ಹಿರೇಹಳ್ಳದಲ್ಲಿ DgÉÆævÀgÁzÀ 1) ಬಲರಾಮ್ @ ಬಾಲು ತಂದೆ ಅಮರೇಶ ಚೌಹಾಣ್, 21 ವರ್ಷ, ಲಮಾಣಿ: ಟ್ರ್ಯಾಕ್ಟರ್ ಇಂಜನ್ ನಂ ZJBG04013 & ಟ್ರ್ಯಾಲಿ ನೇದ್ದರ ಚಾಲಕ ಸಾ: ಜನತಾ ಕಾಲೋನಿ ಸಿಂಧನೂರು.2) ಟ್ರ್ಯಾಕ್ಟರ್ ಇಂಜನ್ ನಂ ZJBG04013 & ಟ್ರ್ಯಾಲಿ ನೇದ್ದರ ಮಾಲೀಕ. ಆರೋಪಿ 01 ನೇದ್ದವನು ಸರಕಾರಕ್ಕೆ ಯಾವುದೆ ರಾಜಧನವನ್ನು ಕಟ್ಟದೆ ಅನಧಿಕೃತವಾಗಿ ಮತ್ತು ಕಳುವಿನಿಂದ ಟ್ರ್ಯಾಕ್ಟರನ ಟ್ರ್ಯಾಲಿಯಲ್ಲಿ ಮರಳು ತುಂಬಿಕೊಂಡು ಸಾಗಿಸುತ್ತಿದ್ದ ಬಗ್ಗೆ ಡಿ.ಎಸ್.ಪಿ ಸಾಹೇಬರು ಸಿಂಧನೂರು ರವರ ಮಾಹಿತಿ ಮೇರೆಗೆ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಸಿಪಿಐ ಸಿಂಧನೂರು ರವರ ಮಾರ್ಗದರ್ಶನದಲ್ಲಿ ಹೋಗಿ ದಾಳಿ ಮಾಡಿ ಹಿಡಿದು ಟ್ರ್ಯಾಕ್ಟರ್ ಇಂಜನ್ ನಂ ZJBG04013 & ಟ್ರ್ಯಾಲಿ ನೇದ್ದನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿ 01 ನೇದ್ದವನಿಗೆ ಆರೋಪಿ 02 ನೇದ್ದವನು ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಯನ್ನು ಅನಧಿಕೃತವಾಗಿ ಮತ್ತು ಕಳುವಿನಿಂದ ಮರಳು ಸಾಗಾಣೆ ಮಾಡಲು ಕೊಟ್ಟಿದ್ದು ಇರುತ್ತದೆ ಅಂತಾ ಇದ್ದ ಜಪ್ತಿ ಪಂಚನಾಮೆ ಮೇಲಿಂದಾ ಸಿಂಧನೂರು ನಗರ . ಠಾಣಾ ಗುನ್ನೆ ನಂ. 93/2015, ಕಲಂ:379 .ಪಿ.ಸಿ & ಕಲಂ 43 OF KARNATAKA MINOR MINIRAL CONSISTANT RULE 1994 & 15 OF ENVIRONMENT PROTECTION ACT 1986 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
ದಿನಾಂಕ: 12-06-2015 ರಂದು 6-10 ಎ.ಎಮ್ ಕ್ಕೆ ಸಿಂಧನೂರು ನಗರದ ಗಂಗಾನಗರದ ಮದರಸಾ ಹತ್ತಿರ ಕೆನಾಲ್ ದಡದ ರಸ್ತೆಯಲ್ಲಿ  DgÉÆævÀgÁzÀ 1) ಸಿದ್ದಪ್ಪ ತಂದೆ ಲಿಂಗಪ್ಪ ಕುರಿ, 28 ವರ್ಷ, ಕುರುಬರು, : ಟ್ರ್ಯಾಕ್ಟರ್ ಇಂಜನ್ ನಂ 39.1354/SUB01719 & ಟ್ರ್ಯಾಲಿ ನೇದ್ದರ ಚಾಲಕ ಸಾ: ಸಾಲಗುಂದಾ ತಾ: ಸಿಂಧನೂರು.2) ಅಂಬಣ್ಣ ತಂದೆ ಕರಿಯಪ್ಪ ದಳಪತಿ, 23 ವರ್ಷ, ಕುರುಬರು, : ಟ್ರ್ಯಾಕ್ಟರ್ ನಂ KA-36 TB-4333 & ಟ್ರ್ಯಾಲಿ ನೇದ್ದರ ಚಾಲಕ ಸಾ: ಸಾಲಗುಂದಾ ತಾಸಿಂಧನೂರು.3) ಟ್ರ್ಯಾಕ್ಟರ್ ನಂ ಇಂಜನ್ ನಂ 39.1354/SUB01719 & ಟ್ರ್ಯಾಲಿ ನೇದ್ದರ ಮಾಲೀಕ. 4) ಟ್ರ್ಯಾಕ್ಟರ್ ಇಂಜನ್ ನಂ KA-36 TB-4333 & ಟ್ರ್ಯಾಲಿ ನೇದ್ದರ ಮಾಲೀಕ. ಆರೋಪಿ 01 ನೇದ್ದವನು ಟ್ರ್ಯಾಕ್ಟರ್ ಇಂಜನ್ ನಂ 39.1354/SUB01719 ನೇದ್ದರ ಟ್ರ್ಯಾಲಿಯಲ್ಲಿ, ಆರೋಪಿ 02 ನೇದ್ದವನು ಟ್ರ್ಯಾಕ್ಟರ್ ನಂ KA-36 TB-4333 ನೇದ್ದರ ಟ್ರ್ಯಾಲಿಯಲ್ಲಿ ಅನಧಿಕೃತವಾಗಿ ಮತ್ತು ಕಳುವಿನಿಂದ ಮರಳು ಸಾಗಿಸುತ್ತಿದ್ದ ಬಗ್ಗೆ ಡಿ.ಎಸ್.ಪಿ ಸಾಹೇಬರು ಸಿಂಧನೂರು ರವರ ಮಾಹಿತಿ ಮೇರೆಗೆ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಸಿಪಿಐ ಸಿಂಧನೂರು ರವರ ಮಾರ್ಗದರ್ಶನದಲ್ಲಿ ಹೋಗಿ ದಾಳಿ ಮಾಡಿ, ಸದರಿ ಎರಡು ಟ್ರ್ಯಾಕ್ಟರ್,  ಟ್ರ್ಯಾಲಿಗಳನ್ನು ಮರಳು ಸಮೇತ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಆರೋಪಿ 03 ನೇದ್ದವನು ಆರೋಪಿ 01 ನೇದ್ದವನಿಗೆ ಮತ್ತು ಆರೋಪಿ 04 ನೇದ್ದವನು ಆರೋಪಿ 02 ನೇದ್ದವನಿಗೆ ಟ್ರ್ಯಾಕ್ಟರ್ ಗಳನ್ನು ಅನಧಿಕೃತವಾಗಿ ಮತ್ತು ಕಳುವಿನಿಂದ ಮರಳು ಸಾಗಾಣಿಕೆ ಮಾಡಲು ಕೊಟ್ಟಿದ್ದು ಇರುತ್ತದೆ ಅಂತಾ ಇದ್ದ ಜಪ್ತಿ ಪಂಚನಾಮೆ ಮೇಲಿಂದಾ ಸಿಂಧನೂರು ನಗರ . ಠಾಣಾ ಗುನ್ನೆ ನಂ. 94/2015, ಕಲಂ: 379 .ಪಿ.ಸಿ & ಕಲಂ 43 OF KARNATAKA MINOR MINIRAL CONSISTANT RULE 1994 & 15 OF ENVIRONMENT PROTECTION ACT 1986 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .  

ªÁºÀ£À C¥ÀWÁvÀ ¥ÀæPÀgÀtzÀ ªÀiÁ»w :-
1)    ¢£ÁAPÀ:-11/06/2015 gÀAzÀÄ ¸ÁAiÀÄAPÁ® 16-30 UÀAmÉAiÀÄ ¸ÀĪÀiÁjUÉ zÉêÀzÀÄUÀð ±ÀºÀ¥ÀÆgÀÀ ªÀÄÄRågÀ¸ÉÛAiÀÄ°è ¨Á¨Á zÁ¨ÁzÀ ºÀwÛgÀ zÉêÀzÀÄUÀðzÀ PÀqɬÄAzÀ ®UÀß ªÀÄÄV¹PÉÆAqÀÄ ¦üAiÀiÁ𢠠 ²æà ²ªÀ¥Àà vÀAzÉ ªÀÄjAiÀÄ¥Àà 40ªÀµÀð, £ÁAiÀÄPÀ, MPÀÌ®vÀ£À ¸Á-PÀÄ¥ÀUÀ¯ï vÁ- ¸ÀÄgÀ¥ÀÆgÀ ºÁUÀÆ EvÀgÀgÀÄ vÀªÀÄä HgÀ PÀqÉUÉ ºÉÆÃUÀÄwÛzÁÝUÀ DgÉÆævÀgÀÄ PÀȵÀgï fÃ¥ï £ÀA.PÉJ-33/8961 £ÉÃzÀÝgÀ ZÁ®PÀ£ÀÄ ºÁUÀÆ JzÀÄgÀÄUÀqɬÄAzÀ §AzÀ ¸Á̦ðAiÉÆà UÁr £ÀA. JªÀiïºÉZï-08/«-3000 £ÉÃzÀÝgÀ°è d£ÀgÀÄ PÀĽwzÀÄÝ,  DgÉÆævÀgÀÄ zÉêÀÅ vÀAzÉ ZÀ£ÀߥÀà ¸Á-ºÉªÀÄäqÀV PÀȵÀgÀgï fÃ¥ï £ÀA.PÉJ 33/8961. £ÉÃzÀÝgÀ ZÁ®PÀ £ÁUÀAiÀÄå vÀAzÉ ±ÀgÀtAiÀÄå¸Áé«Ä ¸Á- zÉêÀzÀÄUÀð ¸Á̦ðAiÉÆ UÁr £ÀA. JªÀiïºÉZï-08/«-3000 £ÉÃzÀÝgÀ ZÁ®PÀ. JgÀqÀÆ UÁrUÀ¼À ZÁ®PÀgÀÄUÀ¼ÀÄ vÀªÀÄä UÁrUÀ¼À£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɬĹ ¤AiÀÄAvÀæt ªÀiÁqÀzÉ ªÀÄÄSÁªÀÄÄTAiÀiÁV C¥ÀWÁvÀ¥Àr¹zÀÝjAzÀ JgÀqÀÆ UÁrUÀ¼À°è EzÀÝ d£ÀjUÉ ¸ÁzÁ ªÀÄvÀÄÛ ¨sÁj ¸ÀégÀÆ¥ÀzÀ UÁAiÀiÁUÀ¼ÁVzÀÄÝ, E¯ÁdÄ PÀÄjvÀÄ ¸ÀPÁðj D¸ÀàvÉæ zÉêÀzÀÄUÀðzÀ°è ¸ÉÃjPÉAiÀiÁVzÀÄÝ, ZÁ®PÀgÀÄUÀ¼À «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä ¤ÃrzÀ °TvÀ zÀÆj£À DzsÁgÀzÀ ªÉÄðAzÀ zÉêÀzÀÄUÀð  ¥Éưøï oÁuÉ. UÀÄ£Àß £ÀA.141/2015  PÀ®A. 279, 337, 338, L¦¹  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ  PÉÊPÉÆArzÀÄÝ EgÀÄvÀÛzÉ    
  

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 12.06.2015 gÀAzÀÄ  120 ¥ÀææPÀgÀtUÀ¼À£ÀÄß ¥ÀvÉÛ ªÀiÁr  15,700/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.