Police Bhavan Kalaburagi

Police Bhavan Kalaburagi

Wednesday, February 8, 2017

BIDAR DISTRICT DAILY CRIME UPDATE 08-02-2017


¢£ÀA¥Àæw C¥ÀgÁzsÀUÀ¼À ªÀiÁ»vÀ ¢£ÁAPÀ 08-02-2017

§UÀzÀ® ¥Éưøï oÁuÉ AiÀÄÄ.r.Dgï £ÀA. 03/2017 PÀ®A 174 ¹.Dgï.¦.¹ :-
ಫಿರ್ಯಾದಿ ಎಂ.ಡಿ.ಇಬ್ರಾಹಿಂ ತಂದೆ ಸಲಿಮೋದ್ದಿನ ಜಮಾದಾರ ಸಾ: ಮನ್ನಾಎಖೇಳ್ಳಿ ರವರು ಠಾಣೆಗೆ ಹಾಜರಾಗಿ ತನ್ನ ಬಾಯಿ ಮಾತಿನ ಹೇಳಿಕೆ ಫಿರ್ಯಾದು ಕೊಟ್ಟಿದೆನೆಂದರೆ ನಾನು ಒಂದು ವಾರದಿಂದ ನಮ್ಮ ಧಾಬಾದ ಎದುರು ರಸ್ತೆಯ ಮೇಲೆ ಒಬ್ಬ ಹುಚ್ಚ ಮೈ-ಕೈ ತೊಳೆಯದೆ ಓಡಾಡುತ್ತಿದ್ದು ಆವಾಗ-ಆವಾಗ ನಮ್ಮ ಧಾಬಾ ಹತ್ತಿರ ಬಂದಾಗ ಅವನಿಗೆ ಊಟ ಕೊಡುತ್ತಿದ್ದು, ದಿನಾಂಕ 07-02-2017 ರಂದು ನಮ್ಮ ಧಾಬಾದ ಎದುರುಗಡೆ ರಾ.ಹೆ 09 ರೋಡಿನ ಡಿವೈಡರ ಹತ್ತಿರ  ಸದರಿ ಹುಚ್ಚ ಕುಳಿತ್ತಿದ್ದು ಅವನಿಗೆ ನಮ್ಮ ಧಾಬಾದಲ್ಲಿ ಕೆಲಸ ಮಾಡುವ ಮಲ್ಲಪ್ಪಾ ಇತನಿಗೆ ಆ ಹುಚ್ಚನಿಗೆ ಊಟ ಕೊಡಲು ತಿಳಿಸಿದ್ದು ಮಲ್ಲಪ್ಪಾ ಇತನು ಸದರಿ ಹುಚ್ಚನಿಗೆ ಊಟ ಕೊಟ್ಟು ಮರಳಿ ಧಾಬಾಗೆ ಬಂದಿರುತ್ತಾನೆ ನಂತರ ಸಾಯಾಂಕಾಲ ಸದರಿ ಹುಚ್ಚುನು ಕುಳಿತ್ತಿದ್ದ ಸ್ಥಳದಲ್ಲಿ ಜನರು ನಿಂತು ನೋಡಿ ಹೋಗುತ್ತಿದ್ದನ್ನು ಕಂಡು ನಾನು ಕೂಡಾ ಅಲ್ಲಿಗೆ ಹೋಗಿ ನೋಡಲು ಸದರಿ ಹುಚ್ಚನು ನಾವು ಕೊಟ್ಟ ಊಟ ಮಾಡಿರುವುದಿಲ್ಲ ಊಟ ಕೂಡ ಅಲ್ಲಿಯೆ ಇದ್ದು ಹಾಗೆಯೆ ಮಲಗಿದ್ದು ಅವನಿಗೆ ಎಬ್ಬಿಸಿ ನೋಡಲು ಸದರಿ ಹುಚ್ಚನು ಹೊಟ್ಟೆಗೆ ಅನ್ನ ನೀರು ಇಲ್ಲದೆ ಸತ್ತಿರುತ್ತಾನೆ, ಸದರಿ ಅಪರಿಚಿತ ಹುಚ್ಚನನ್ನು ನೋಡಲು ಆತನ ಮೈ ಮೇಲೆ ಮಾಸಿದ ಬಿಳಿ ಬಣ್ಣದ ಶರ್ಟ ಮತ್ತು ಚಾಕಲೇಟ ಬಣ್ಣದ ಬರಮೋಡಾ ಇದ್ದು ಅವನು ಅಂದಾಜು ವಯ 45-50 ವರ್ಷದವನಿದ್ದು, ಅವನ ಮುಖದ ಮೇಲೆ ಉದ್ದ ವೀಸೆ, ಸ್ವಲ್ಪ ಗಡ್ಡ, ತಲೆಯ ಮೇಲೆ ಕರಿ ಮತ್ತು ಬಿಳಿ ಮಿಶ್ರಿತ ಗಟ್ಟಿಕಟ್ಟಿ ಕೂದಲು ಇವೆ, ಉದ್ದನೆ ಮುಖ ಗೋಧಿ ಮೈ ಬಣ್ಣ , ತೆಳ್ಳನೆ ಮೈಕಟ್ಟು ಇರುತ್ತದೆ, ಸದರಿ ಮೃತ ಅಪರಿಚಿತ ಹುಚ್ಚನ  ಹೆಸರು ವಿಳಾಸ ಗೊತ್ತಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ£Àß½î ¥ÉưøÀ oÁuÉ UÀÄ£Éß £ÀA. 15/2017, PÀ®A 279, 304(J) L¦¹ :-
¦üAiÀiÁ𢠪ÀÄ£ÉÆÃd PÀĪÀiÁgÀ vÀAzÉ UÀÄgÀÄ£ÁxÀ ªÀiÁ½ ¸Á: ¸À¸ÁÛ¥ÀÆgÀ gÀªÀgÀ zÉÆqÀØ¥Àà£À ªÀÄUÀ£ÁzÀ gÀªÉÄñÀ vÀAzÉ dUÀ£ÁxÀ ªÀiÁ½ ªÀAiÀÄ: 30 ªÀµÀð, eÁw: °AUÁAiÀÄvÀ, G: ¯Áj QèãÀgÀ PÉ®¸À, ¸Á: ¸À¸ÁÛ¥ÀÆgÀ EvÀ£ÀÄ UÁæªÀÄzÀ ¥Àæ¨sÀÄ vÀAzÉ Ctå¥Áà ¥Ánî gÀªÀgÀ ¯Áj £ÀA. PÉJ-56/0166 £ÉÃzÀgÀ ªÉÄÃ¯É QèãÀgÀ CAvÁ PÉ®¸À ªÀiÁrPÉÆArzÀÄÝ, ¢£ÁAPÀ 07-02-2017 gÀAzÀÄ gÀªÉÄñÀ EvÀ£ÀÄ ¯Áj ZÁ®PÀ ¢°Ã¥À EvÀ£ÉÆA¢UÉ ¸ÀzÀj ¯ÁjAiÀÄ°è ¨Ájì¬ÄAzÀ G¼ÀUÀrØAiÀÄ£ÀÄß vÀÄA©PÉÆAqÀÄ vÁqÀ¥À½î UÉÆqÁªÀÄPÉÌ vÉUÉzÀÄPÉÆAqÀÄ ºÉÆUÀÄwÛzÁÝUÀ ¨sÀAUÀÆgÀ UÁæªÀÄzÀ ºÀjAiÀiÁt ¥ÀAeÁ© zsÁ¨Á ºÀwÛgÀ gÁºÉ £ÀA. 09 gÀ ªÉÄÃ¯É gÀ¸ÉÛ wgÀÄ«£À°è DgÉÆæ ¢°Ã¥À vÀAzÉ PÁ±À¥Áà ¥Ánî ¸Á: ¸À¸ÁÛ¥ÀÆgÀ EvÀ£ÀÄ ¸ÀzÀj ¯ÁjAiÀÄ£ÀÄß Cwà ªÉÃUÀ ªÀÄvÀÄÛ ¤±Á̼Àf¬ÄAzÀ ZÁ¯Á¬Ä¹ MªÉÄä¯É ¨ÉæPï ºÁQzÁUÀ ¯Áj ¤AiÀÄAvÀæt vÀ¦à ¥À°ÖAiÀiÁVzÀÝjAzÀ, ¯ÁjAiÀÄ°èzÀÝ QèãÀgÀ gÀªÉÄñÀ EvÀ£ÀÄ ¯ÁjAiÀÄ°è ¹QÌ ©¢ÝzÀÝjAzÀ vÀ¯É ªÀÄvÀÄÛ ªÀÄÄR ¸ÀA¥ÀÆtðªÁV dfÓºÉÆV ¨sÁj gÀPÀÛUÁAiÀĪÁV ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£ÉAzÀÄ PÉÆlÖ ¦üAiÀiÁð¢AiÀÄ ºÉýPÉAiÀÄ ¸ÁgÁA±ÀzÀ ªÉÄÃgÉUÉ UÀÄ£Éß zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.


£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 23/2017, PÀ®A 279, 337, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 07-02-2017 gÀAzÀÄ ¦üAiÀiÁ𢠸ÀgÀ¸Àéw UÀAqÀ «dAiÀÄPÀĪÀiÁgÀ UÀªÀuÁ ªÀAiÀÄ: 45 ªÀµÀð, eÁw: °AUÁAiÀÄvÀ, ¸Á: PÉÆüÁgÀ(©), vÁ: ©ÃzÀgÀ gÀªÀgÀÄ vÀ£Àß UÀAqÀ «dAiÀÄPÀĪÀiÁgÀ gÀªÀgÀ eÉÆvÉAiÀÄ°è vÀªÀÄä ªÉÆmÁgÀ ¸ÉÊPÀ¯ï £ÀA. PÉJ-38/eÉ-9429 £ÉÃzÀgÀ ªÉÄÃ¯É vÀªÀÄÆäj¤AzÀ ZÀlß½î UÁæªÀÄPÉÌ vÀªÀÄä ªÀÄUÀ¼ÀÄ ¥ÀÆeÁ EªÀ¼À ºÀwÛgÀ ºÉÆÃV CªÀ½UÉ ªÀiÁvÀ£Ár ªÀÄgÀ½ ZÀlß½î¬ÄAzÀ vÀªÀÄÆäjUÉ ¸ÀzÀj ªÉÆÃmÁgï ¸ÉÊPÀ¯ï ªÉÄÃ¯É ºÉÆÃUÀÄwÛzÁÝUÀ ©ÃzÀgÀ ºÀĪÀÄ£Á¨ÁzÀ gÉÆÃr£À ªÉÄÃ¯É PÉÆüÁgÀ(PÉ) UÁæªÀÄzÀ PÉ.E.© ¥ÀªÀgï ºË¸ï JzÀÄgÀÄUÀqÉ §AzÁUÀ CzÉà ªÉÃ¼É JzÀÄj¤AzÀ CAzÀgÉ ºÀĪÀÄ£Á¨ÁzÀ PÀqɬÄAzÀ MAzÀÄ r.¹.JªÀiï ªÁºÀ£À £ÀA. PÉJ-28/ 4195 £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß ªÁºÀ£ÀªÀ£ÀÄß Cwà ªÉÃUÀ ºÁUÀÆ ¤µÁ̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢AiÀĪÀjUÉ rQÌ ªÀiÁr vÀ£Àß ªÁºÀ£À ¸ÀܼÀzÀ°èAiÉÄà ©lÄÖ Nr ºÉÆÃVgÀÄvÁÛ£É, ¸ÀzÀj C¥ÀWÁvÀ¢AzÀ ªÉÆmÁgÀÄ ¸ÉÊPÀ¯ï ªÉÄÃ¯É »AzÉ PÀĽvÀ ¦üAiÀiÁð¢AiÀÄ JgÀqÀÄ ªÉƼÀPÁ°UÉ, JgÀqÀÄ PÉÊUÀ½UÉ vÀgÀazÀ UÁAiÀÄ ºÁUÀÆ JzÉAiÀÄ°è ªÀÄvÀÄÛ ¸ÉÆAlPÉÌ UÀÄ¥ÀÛUÁAiÀĪÁVzÉ, ªÉÆmÁgÀÄ ¸ÉÊPÀ¯ï ZÀ¯Á¬Ä¸ÀÄwÛzÀÝ UÀAqÀ «dAiÀÄPÀĪÀiÁgÀ EªÀjUÉ ºÀuÉAiÀÄ ªÉÄïÉ, vÀ¯ÉAiÀÄ »A¨sÁUÀzÀ°è ¨sÁj gÀPÀÛUÁAiÀĪÁV ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§¸ÀªÀPÀ¯Áåt ¸ÀAZÁgÀ ¥Éưøï oÁuÉ UÀÄ£Éß £ÀA. 15/2017, PÀ®A 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 06-02-2017 ರಂದು ಫಿರ್ಯಾದಿ ಶೇಕ ಆರೀಫ ತಂದೆ ಶೇಕ ಅಹ್ಮದ ಬರ್ಸಾತಿ, ವಯ: 54 ವರ್ಷ, ಜಾತಿ: ಮುಸ್ಲಿಂ, ಸಾ: ನಾಲಬಂದಗಲ್ಲಿ ಬಸವಕಲ್ಯಾಣ ರವರ ತಮ್ಮ ಶೇಕ ಸಾಬೇರ ವಯ: 50 ವರ್ಷ ಇತನು ಮನೆಗೆ ಹೋಗಲು ತಮ್ಮ ಪರಿಚಯದ ಎಂ.ಡಿ.ಅಹ್ಮದ ತಂದೆ ಉಸ್ಮಾನ ಅಲಿ, ವಯ: 37 ವರ್ಷ, ಸಾ: ಗುಲಮಿರ್ಜಾಗಲ್ಲಿ ಬಸವಕಲ್ಯಾಣ ರವರ ರಿಯರ ಅಟೊ ನಂ. ಕೆಎ-39/1360 ನೇದರಲ್ಲಿ ಕುಳಿತುಕೊಂಡು ಮನೆಗೆ ಹೋಗುತ್ತಿರುವಾಗ ಬಸವಕಲ್ಯಾಣ ನಗರದ ಖಡಿ ಝಂಡಾ ಮುಖ್ಯ ರಸ್ತೆಯ ಮೇಲೆ ಸದರಿ ಅಟೊ ಚಾಲಕನಾದ ಆರೋಪಿ ಎಂಡಿ.ಅಹ್ಮದ ಇತನು ತನ್ನ ಅಟೊವನ್ನ ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಕಂಟ್ರೋಲ ಮಾಡದೆ ಪಲ್ಟಿ ಮಾಡಿರುತ್ತಾನೆ, ಸದರಿ ರಸ್ತೆ ಅಪಘಾತದಿಂದ ಫಿರ್ಯಾದಿಯ ಎಡಗೈ ಮುಂಗೈ ಮತ್ತು ಎಡಗೈ ರಟ್ಟೆಗೆ ಭಾರಿ ರಕ್ತಗಾಯವಾಗಿರುತ್ತದೆ, ಎಡಗಾಲ ತೊಡೆಗೆ ಭಾರಿ ರಕ್ತಗಾಯವಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 07-02-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 19/2017, PÀ®A 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 07-02-2017 ರಂದು ಫಿರ್ಯಾದಿ ಶ್ರೀನಿವಾಸ ತಂದೆ ನಂದುರೆಡ್ಡಿ ಲಿಂಗಾರೆಡ್ಡಿ ಸಾ: ಹಳ್ಳಿಖೇಡ (ಬಿ) ರವರು ಅಗಸ್ಟಿನ ಶಾಲೆ ಹತ್ತಿರದಿಂದ ತಮ್ಮ ಮನೆಗೆ ನಡೆದುಕೊಂಡು ಬರುವಾಗ ಹಳ್ಳಿಖೇಡ (ಬಿ) ಗ್ರಾಮದ ಕೆನರಾ ಬ್ಯಾಂಕ ಎದುರಿಗೆ ರೋಡಿನ ಮೇಲೆ ಹಿಂದುಗಡೆಯಿಂದ ಹಿರೊ ಸ್ಪ್ಲೆಂಡರ್ ಪ್ರೋ ಮೋಟಾರ್ ಸೈಕಲ್ ನಂ. ಕೆಎ-39/ಎಲ್-6511 ನೇದರ ಚಾಲಕನನಾದ ಆರೋಪಿ ಸತೀಶ ತಂದೆ ಬಾಬುರಾವ ಬನವಾ ವಯ 30 ವರ್ಷ, ಜಾತಿ: ಕುರುಬ, ಸಾ: ಹಳ್ಳಿಖೇಡ(ಬಿ) ಇತನು ತನ್ನ ಮೋಟಾರ ಸೈಕಲ ಅತಿವೇಗ ಹಾಗು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದಿಯ ಬಲಗಾಲ ಮೊಳಕಾಲ ಕೆಳಗೆ ಭಾರಿ ಗಾಯವಾಗಿ ಮುರಿದಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 11/2017, PÀ®A 448, 394 L¦¹ :-
ದಿನಾಂಕ 06-02-2017 ರಂದು ಫಿರ್ಯಾದಿ ನಾಗಮ್ಮಾ ಗಂಡ ಮಲಶೇಟ್ಟೆಪ್ಪಾ ಉದಗೀರೆ ಸಾ: ಬಲ್ಲೂರ (ಜೆ)  ರವರ ಗಂಡ ಮಲಶೆಟ್ಟೆಪ್ಪಾ ರವರು ಹೋಲದಲ್ಲಿ ಕಡ್ಲೆ ಬೆಳೆ ಕಾವಲು ಕುರಿತು ಹೋಲಕ್ಕೆ ಹೋಗಿರುತ್ತಾರೆ ನಂತರ ರಾತ್ರಿ  ಗಂಡ ಮಲಶೆಟ್ಟೆಪ್ಪಾ ರವರು ಫಿರ್ಯಾದಿಗೆ ಕರೆ ಮಾಡಿ ತಿಳಿಸಿದ್ದೆನೆಂದರೆ ನಾನು ಹೋಲದಲ್ಲೆ ಇರುತ್ತೆನೆ ಮನೆಗೆ ಬರುವುದಿಲ್ಲಾ ನೀನು ಊಟ ಮಾಡಿ ಮಲಗಿಕೊಳ್ಳು ಅಂತಾ ತಿಳಿಸಿದ ಮೇರೆಗೆ ಫಿರ್ಯಾದಿಯು ಮನೆಯಲ್ಲಿ ಒಬ್ಬಳೆ ಇದ್ದು  ರಾತ್ರಿ 9 ಗಂಟೆ ಸುಮಾರಿಗೆ ಮನೆಯಲ್ಲಿ ಊಟ ಮಾಡಿ ಮನೆಯ ಮುಖ್ಯ ದ್ವಾರದ ಬಾಗಿಲು ಮುಂದೆ ಮಾಡಿ  ಪಡಸಾಲೆಯಲ್ಲಿ ಮಲಗಿಕೊಂಡಿದ್ದು, ನಂತರ ದಿನಾಂಕ 07-02-2017 ರಂದು ರಾತ್ರಿ 0100 ಗಂಟೆ ಸುಮಾರಿಗೆ ಫಿರ್ಯಾದಿಯು ಮಲಗಿದ ಸ್ಥಳದಲ್ಲಿ ಯಾರೋ ಫಿರ್ಯಾದಿಯ ಕುತ್ತಿಗೆಯಲ್ಲಿ ಕೈಹಾಕಿ ಕುತ್ತಿಗೆ ಸವರುತ್ತಿದ್ದಾಗ ಫಿರ್ಯಾದಿಗೆ ಒಮ್ಮೆಲೆ ಎಚ್ಚರವಾಗಿ ಎದ್ದಾಗ ಯಾರೋ ಮೂರು ಜನ ಅಪರಿಚಿತ ಕಳ್ಳರು ಇದ್ದು ಫಿರ್ಯಾದಿಯು ಅವರಿಗೆ ಹಿಗೇಕೆ ಮಾಡುತ್ತಿದ್ದಿರಿ ನೀವು ಯಾರಿದ್ದಿರಿ ಅಂತಾ ಅಂದಾಗ ಅದರಲ್ಲಿ ಒಬ್ಬನ್ನು ಫಿರ್ಯಾದಿಯ ಬಾಯಿ ಒತ್ತಿ ಹಿಡಿದಾಗ ಇನ್ನೋಬ್ಬನು ಫಿರ್ಯಾದಿಯ ಕೋರಳಲ್ಲಿದ್ದ ಬಂಗಾರದ ಆಭರಣಗಳು ಕಸಿದುಕೊಳ್ಳುವಾಗ ಫಿರ್ಯಾದಿಯು ತನ್ನ ಎರಡು ಕೈಗಳಿಂದ ತನ್ನ ಕೊರಳಲ್ಲಿದ್ದ ಬಂಗಾರದ ಆಭರಣಗಳಿಗೆ ಹಿಡಿದುಕೊಂಡಿದ್ದಾಗ ಆತನು ಕೈ ಮುಷ್ಟಿ ಮಾಡಿ ಫಿರ್ಯಾದಿಯ ಎಡಗಣ್ಣಿನ ಮೇಲೆ ಹೋಡೆದು ಗುಪ್ತಗಾಯ ಪಡಿಸಿರುತ್ತಾನೆ, ಮತ್ತೋಬ್ಬನು ಒಂದು ಬಡಿಗೆಯನ್ನು ತೆಗೆದುಕೊಂಡು ಎರಡು ಕೈಗಳ ಮೇಲೆ ಹೋಡೆದಾಗ ಬಲಗೈ ಹೆಬ್ಬೆರಳಿಗೆ ಹಾಗು ಎಡಗೈ ಮುಂಗೈ ಮೇಲೆ ರಕ್ತಗಾಯವಾಗಿರುತ್ತದೆ ಮತ್ತು ಅದೆ ಬಡಿಗೆಯಿಂದ ತಲೆಯಲ್ಲಿ ಹೋಡೆದು ಗುಪ್ತಗಾಯ ಪಡಿಸಿರುತ್ತಾನೆ, ಆವಾಗ ಫಿರ್ಯಾದಿಯು ಕೆಳಗೆ ಬಿದ್ದಾಗ ಅದರಲ್ಲಿ ಒಬ್ಬನ್ನು ಫಿರ್ಯಾದಿಯ ಕೊರಳಲ್ಲಿದ್ದ 2. 1/2 ತೊಲೆಯ ಬಂಗಾರದ ನಾನ್ ಅ.ಕಿ 55,000/- ರೂ., 1.1/2 ತೊಲೆಯ ಬಂಗಾರದ ಗುಂಡುಗಳು ಮತ್ತು ಬಂಗಾರದ ಎಲೆಗಳ ಸಮೇತ ಇದ್ದ ಮಂಗಳಸೂತ್ರ ಅ.ಕಿ 30,000/- ರೂ ಹಾಗು 2 ತೊಲೆಯ ಬೆಳ್ಳಿಯ ಚೌಕಾ ಅ.ಕಿ 800/- ರೂ ನೇದು ಹೀಗೆ ಬಂಗಾರ ಹಾಗು ಬೆಳ್ಳಿಯ ಆಭರಣ ಸೇರಿ ಒಟ್ಟು 85,800/- ರೂ. ನೇದನ್ನು ಮೂರು ಜನ ಅಪರಚಿತ ಕಳ್ಳರು ದೋಚಿಕೊಂಡು ಹೋಗಿರುತ್ತಾರೆ, ನಂತರ ಫಿರ್ಯಾದಿಯು ಕತ್ತಲಲ್ಲಿ ಮನೆಯ ಹೋರಗೆ ಬಂದರೆ ಪುನ: ಹೋಡೆಯಬಹುದು ಅಂತಾ ತಿಳಿದು ಮನೆಯಲ್ಲಿಯೇ ಇದ್ದಾಗ ಬೆಳಗಿನ ಜಾವ 6 ಗಂಟೆ ಸುಮಾರಿಗೆ ಗಂಡ ಮಲಶೆಟ್ಟೆಪ್ಪಾ ಇವರು ಹೋಲದಿಂದ ಮನೆಗೆ ಬಂದಾಗ ಸದರಿ ಘಟನೆ ಬಗ್ಗೆ ಅವರಿಗೆ ತಿಳಿಸಿದಾಗ ಅವರು 108 ಅಂಬುಲೆನ್ಸಗೆ ಕರೆಯಿಸಿ ಅದರಲ್ಲಿ ಫಿರ್ಯಾದಿಗೆ ಚಿಕಿತ್ಸೆ ಕುರಿತು  ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄÄqÀ© ¥ÉưøÀ oÁuÉ UÀÄ£Éß £ÀA. 10/2017, PÀ®A 78(3) PÉ.¦ PÁAiÉÄÝ :-
ದಿನಾಂಕ 07-02-2017 ರಂದು ಮುಡಬಿ ಗ್ರಾಮದಲ್ಲಿನ ಉಡುಪಿ ಹೋಟಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದಾನೆ ಅಂತ ಸಂಜೀವಕುಮಾರ.ಎನ್ ಕುಂಬಾರಗೆರೆ ಪಿಎಸ್ಐ ಮುಡಬಿ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ ಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಮುಡಬಿ ಗ್ರಾಮದ ವಾಲ್ಮಿಖಿ ಚೌಕ ಹತ್ತಿರ ಕಲಬುರ್ಗಿ ಕಡೆಗೆ ಹೋಗುವ ಡಾಂಬರ ರಸ್ತೆಯ ಮೇಲೆ ಹೋಗಿ ಅಲ್ಲೆ ಮರೆಯಾಗಿ ನಿಂತು ನೋಡಲು ಹೊಟಲ ಹತ್ತಿರ ಆರೋಪಿತರಾದ 1) ಮೇಘನಾಥ ತಂದೆ ವಿಶ್ವನಾಥ ಎಕ್ಕಂಬೆ ಜಾತಿ: ಕಬ್ಬಲಿಗ, ವಯ: 20 ವರ್ಷ, 2) ವಿಶ್ವನಾಥ ತಂದೆ ಅಂಬಣ್ಣಾ ಎಕ್ಕಂಬೆ ವಯ: 45 ವರ್ಷ, ಜಾತಿ: ಕಬ್ಬಲಿಗ, ಇಬ್ಬರು ಸಾ: ಕಿಣ್ಣಿವಾಡಿ ಇವರಿಬ್ಬರು ಮುಂಬೈ ಮಟಕಾ ಇದೆ 1 ರೂ ಗೆ 80 ರೂಪಾಯಿ ಗೆಲ್ಲಿರಿ ಅಂತ ಚಿರುತ್ತಾ ಸಾರ್ವಜನಿಕರಿಗೆ ಸೇರಿಕೊಂಡು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿರುವಾಗ ಸದರಿಯವರ ಮೇಲೆ ದಾಳಿ ಮಾಡಿ ಹಿಡಿದು ಸದರಿಯವರ ಅಂಗ ಜಪ್ತಿ ಮಾಡಲು 1) ಒಂದು ಮಟಕಾ ಚೀಟಿ, 2) ನಗದು ಹಣ 2560/- ರೂ., 3) ಒಂದು ಸ್ಯಾಮಸಂಗ ಜೆ1 ಮೊಬೈಲ್ ಅ.ಕಿ 6000/- ರೂ. ಮತ್ತು ಒಂದು ಇಂಟೇಕ್ಸ್ ಅಕ್ವಾ ಅ.ಕಿ 1000/- ಬೆಲೆ ಬಾಳುವದು ಇದ್ದು, ನಂತರ ಸದರಿ ಆರೋಪಿತರನ್ನು ದಸ್ತಗಿರಿ ಮಾಡಿ ಸದರಿ ಆರೋಪಿರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 11/2017, PÀ®A 78(3) PÉ.¦ PÁAiÉÄÝ ªÀÄvÀÄÛ 420 L¦¹ :-
¢£ÁAPÀ 07-02-2017 gÀAzÀÄ ©ÃzÀgÀ £ÀUÀgÀzÀ d£ÀªÁqÁ ºÀ£ÀĪÀiÁ£À ªÀÄA¢gÀ ºÀwÛgÀ E§âgÀÄ ªÀåQÛ ¸ÁªÀðd¤PÀjAzÀ ºÀt ¥ÀqÉzÀÄPÉÆAqÀÄ ªÀÄlPÁ aÃn §gÉzÀÄPÉÆlÄÖ ªÉÆøÀ ªÀiÁqÀÄwÛzÁÝgÉAzÀÄ SÁeÁºÀĸÉãÀ ¦.J¸ï.L (PÁ.¸ÀÄ) ªÀiÁPÉðl ¥Éưøï oÁuÉ ©ÃzÀgÀ gÀªÀjUÉ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gɪÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É d£ÀªÁqÁ gÀ¸ÉÛ ºÀwÛgÀ vÀ®Ä¦ ªÀÄgÉAiÀiÁV ¤AvÀÄ £ÉÆÃqÀ¯ÁV C°è DgÉÆævÀgÁzÀ 1) ¸ÁfÃzÀ SÁ£À vÀAzÉ C§ÄÝ® ºÀ«ÄÃzÀ SÁ£À ªÀAiÀÄ: 25 ªÀµÀð, eÁw: ªÀÄĹèA, ¸Á: UÁzÀV UÁæªÀÄ, vÁ:  & f: ©ÃzÀgÀ, 2) «dAiÀÄPÀĪÀiÁgÀ vÀAzÉ PÀAmÉ¥Áà ªÀAiÀÄ: 30 ªÀµÀð, ¸Á: ªÀrØ UÁæªÀÄ EªÀj§âgÀ°è M§â£ÀÄß MAzÀÄ gÀÆ¥Á¬ÄUÉ 80/- gÀÆ¥Á¬Ä PÀÆqÀ¯ÁUÀĪÀzÀÄ EzÀÄ ªÀÄÄA¨ÉÊ ªÀÄlPÁ JAzÀÄ PÀÆUÀÄwÛzÀÄÝ E£ÉÆߧâ£ÀÄ ¸ÁªÀðd¤PÀjAzÀ ºÀt ¥ÀqÉzÀÄ ªÀÄlPÁ aÃn §gÉzÀÄPÉÆlÄÖ ªÉÆøÀ ªÀiÁqÀĪÀzÀ£ÀÄß £ÉÆÃr RavÀ¥Àr¹PÉÆAqÀÄ ¥ÀAZÀgÀ ¸ÀªÀÄPÀëªÀÄ ¹§âA¢ eÉÆvÉ zÁ½ ªÀiÁqÀĪÁUÀ CzÀgÀ°è «dAiÀÄPÀĪÀiÁgÀ EvÀ£ÀÄ Nr ºÉÆÃVgÀÄvÁÛ£É, £ÀAvÀgÀ ¸ÁfzÀ EvÀ¤UÉ »rzÀÄ ZÉPï ªÀiÁqÀ¯ÁV CªÀ£À ºÀwÛgÀ EzÀÝ 1) £ÀUÀzÀÄ ºÀt 2160/- gÀÆ., 2) ªÀÄlPÁ aÃn ºÁUÀÆ 3) MAzÀÄ §eÁd r¸À̪ÀgÀ ¢éZÀPÀæ ªÁºÀ£À £ÀA. PÉJ-38/PÀÆå-0121 C.Q 15,000/- gÀÆ. EzÀÄÝ, £ÀAvÀgÀ DgÉÆæUÉ zÀ¸ÀÛVj ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÝ ¥ÀæPÀgÀt zÁR°¹ vÀ¤SÉ PÉÊUÉƼÀî¯ÁVzÉ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 14/2017, ಕಲಂ 366(ಎ), 109 ಜೊತೆ 34 ಐಪಿಸಿ :-
ದಿನಾಂಕ 27-01-2017 ರಂದು ಫಿರ್ಯಾದಿ ರವರ ಮಗಳು ಬಯಲಿಗೆ ಹೋಗುತ್ತೇನೆ ಅಂತ ಡಬ್ಬಿ ತೇಗೆದುಕೊಂಡು ತಮ್ಮ ಮನೆಯ ಮುಂದಗಡೆ ಖುಲ್ಲಾ ಜಾಗೆಯಲ್ಲಿ ಹೋಗಿರುತ್ತಾಳೆ, ಇಪ್ಪತ್ತು ನಿಮಿಷವಾದರು ಬರದ ಕಾರಣ ಫಿರ್ಯಾದಿಯ ಹೆಂಡತಿ ಮಗಳಿಗೆ ನೋಡಲು ಹೋದಾಗ ಅವಳು ಅಲ್ಲಿ ಕಾಣದ ಕಾರಣ ಫಿರ್ಯಾದಿಗೆ ಕರೆದು ಮಗಳು ಕಾಣುತ್ತಿಲ್ಲಾ ಅಂತ ತಿಳಿಸಿದಳು, ಆಗ ಫಿರ್ಯಾದಿಯು ತನ್ನ ಹೆಂಡತಿ ಜೊತೆಯಲ್ಲಿ ಇಬ್ಬರೂ ಕೂಡಿ ಹುಡುಕುತ್ತಾ ಊರಿನ ಗುಡ್ಡದ ಮೇಲೆ ಹೊದಾಗ ಮಗಳು ಬೈಯಲಿಗೆ ತೇಗೆದುಕೊಂಡು ಹೋಗಿದ ಡಬ್ಬಿ ಬಿದ್ದಿದ್ದು ಇರುತ್ತದೆ, ಎಲ್ಲಾ ಕಡೆ ಹುಡಿಕಿದರು ಮಗಳ ಪತ್ತೆಯಾಗಿರುವದಿಲ್ಲಾ, ನಂತರ ದಿನಾಂಕ 28-01-2017 ರಂದು ತಮ್ಮ ಗ್ರಾಮದ ಜನರಿಂದ ಗುರುತ್ತಾಗಿದ್ದೆನೆಂದರೆ ಊರಿನ ವಿಠಲ ತಂದೆ ಬಾಬುರಾವ ಮದ್ದೂರ ವಯ: 16 ವರ್ಷ ಇತನು ತನ್ನ ತಂದೆ ಬಾಬುರಾವ ಹಾಗೂ ತಾಯಿ ಶ್ರೀದೇವಿ ಗಂಡ ಬಾವುರಾವ ರವರ ಪ್ರಚೋದನೆ ಮೇರೆಗೆ ಫಿರ್ಯಾದಿಯ ಮಗಳಿಗೆ ಮದುವೆ ಮಾಡಿಕೋಳ್ಳುವ ಉದ್ದೇಶದಿಂದ ಅಪಹರಣ ಮಾಡಿರುತ್ತಾನೆ ಅಂತ ತಿಳಿದಿರುತ್ತದೆ, ನಂತರ ಫಿರ್ಯಾದಿಯು ಆರೋಪಿ ವಿಠಲ ಇತನ ಮನೆಗೆ ಹೋಗಿ ನೋಡಲು ಅವರು ಮನೆಯಲ್ಲಿ ಇದ್ದಿರುವುದಿಲ್ಲ, ಸಂಬಂಧಿಕರ ಮನೆಗೆ ಹೋಗಿ ನೋಡಲು ಅಲ್ಲಿ ಸಹ ಪತ್ತೆಯಾಗಿರುವದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 07-02-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

PÀıÀ£ÀÆgÀ ¥ÉưøÀ oÁuÉ UÀÄ£Éß £ÀA. 19/2017, PÀ®A ªÀÄ»¼É PÁuÉ :-
ಫಿರ್ಯಾದಿ ಸುನಿಲ ತಂದೆ ಕಾಶಿನಾಥರಾವ ಕಾರಾಗೀರ ವಯ 41 ವರ್ಷ, ಜಾತಿ: ಕ್ಷೌರಿಕ, ಸಾ: ರಕ್ಷಾಳ ರವರ ಮಗಳಾದ ಮುಕ್ತಾಬಾಯಿ ಇವಳು ಪಿಯುಸಿ ಓದುತ್ತಿದ್ದಾಳೆ, ಮುಕ್ತಾಬಾಯಿಗೆ ಮದುವೆ ಮಾಡಬೇಕೆಂಬ ವಿಚಾರ ಇದ್ದು ದಿನಾಂಕ 03-02-2017 ರಂದು ಹುಡುಗಿ ನೋಡುವ ಸಲುವಾಗಿ ಬರುವವರಿದ್ದರು. ಪ್ರಯುಕ್ತ ಮಗಳು ದಿನಾಂಕ 02-02-2017 ರಂದು ಬೆಳಿಗ್ಗೆ 0800 ಗಂಟೆಗೆ ತಾನು ಬಳೆ ಹಾಗು ಇತರೆ ಸೌಂದರ್ಯ ವರ್ಧಕ ಸಾಮಗ್ರಿಗಳನ್ನು ತರುವುದಿದೆ ತಾನು ಔರಾದ (ಬಿ) ದಲ್ಲಿರುವ ತನ್ನ ಅತ್ತೆಯಾದ ಮೀರಾಬಾಯಿ ಇವರ ಹತ್ತಿರ ಹೋಗಿ ಬರುತ್ತೇನೆಂದು ರಕ್ಷಾಳ (ಕೆ) ಗ್ರಾಮದ ಮನೆಯಿಂದ ಹೋಗಿ ಅಂದು ರಾತ್ರಿ ಆದರೂ ಮನೆಗೆ ಬಂದಿರುವುದಿಲ್ಲ, ನಂತರ ಫಿರ್ಯಾದಿಯು ರಾತ್ರಿ ಆದರೂ ಮಗಳು ಮನೆಗೆ ಬರದ ಕಾರಣ ಮೀರಾಬಾಯಿ ಇವರಿಗೆ ಕರೆ ಮಾಡಿ ವಿಚಾರಿಸಿದಾಗ ಮುಕ್ತಾಬಾಯಿ ಇವಳು ಔರಾದ (ಬಿ) ಗೆ ಬಂದಿರುವುದಿಲ್ಲ ಎಂದು ತಿಳಿಸಿದರು, ಆಗ ಫಿರ್ಯಾದಿಯು ತಮ್ಮ ಸಂಬಂಧಿಕರಲ್ಲಿ ಹಾಗು ಗೆಳೆಯರಲ್ಲಿ ಕರೆ ಮಾಡಿ ವಿಚಾರಿಸದರು ಎಲ್ಲಿಯೂ ಮಗಳು ಬಂದಿರುವುದಿಲ್ಲ ಎಂದು ತಿಳಿಸಿರುತ್ತಾಳೆ, ಮಗಳು ಮನೆಯಿಂದ ಹೋಗುವಾಗ ಅವಳ ಹತ್ತಿರ ಒಂದು ಮೊಬೈಲ ಇದ್ದು ಅದರಲ್ಲಿ ಏರಟೆಲ್ ಸಿಮ್ ನಂ. 7624807574 ಇತ್ತು, ಮಗಳು ಕೋಲುಮುಖದವಳಿದ್ದು, ವಯ 19 ವರ್ಷ, 5 ಫೀಟ, 3 ಇಂಚು ಎತ್ತರ, ಗೋಧಿ ಮೈಬಣ್ಣ ಹೊಂದಿರುತ್ತಾಳೆ, ಆಕೆ ಮನೆಯಿಂದ ಹೋಗುವಾಗ ಪಂಜಾಬಿ ಡ್ರೆಸ್ ಇದ್ದು, ಆರೆಂಜ್ ಕಲರ್ ಪ್ಯಾಂಟ, ಮೇಲೆ ಬದಾಮಿ ಕಲರ್ ಇರುತ್ತದೆ ಹಾಗು ಒಂದು ಶಾಲೆಯ ಬ್ಯಾಗ ತೆಗೆದುಕೊಂಡು ಹೋಗಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.