Police Bhavan Kalaburagi

Police Bhavan Kalaburagi

Wednesday, July 5, 2017

Yadgir District Reported Crimes


                                                   Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 124/2017 ಕಲಂ 379 ಐಪಿಸಿ;- ದಿನಾಂಕ 04/07/2017 ರಂದು 11 ಎಎಂಕ್ಕೆ ಮಾನ್ಯ ಸಿ.ಪಿ.ಐ ಸಾಹೇಬರು ಯಾದಗಿರಿ ನಗರ ಪೊಲೀಸ್ ಠಾಣೆ ರವರು ಒಬ್ಬ ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಆಣೆಗೆ ಬಂದು ಮುಂದಿನ ಕ್ರಮಕ್ಕಾ ಒಂದು ಜ್ಞಾಪನಾ ಪತ್ರವನ್ನು ಒಪ್ಪಿಸಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:04/07/2017 ರಂದು ಬೆಳಗ್ಗೆ 9:00 ಗಂಟೆಗೆ ವೃತ್ತ ಕಛೇರಿಯಲ್ಲಿದ್ದಾಗ ಯಾದಗಿರಿ ನಗರದ ಹೊಸಳ್ಳಿ ರೋಡಿನ ಕಡೆಯಿಂದ ಕಡೆಯಿಂದ ಯಾರೋ ಟ್ರ್ಯಾಕ್ಟರಗಳಲ್ಲಿ ಅಕ್ರಮವಾಗಿ ಮರಳನ್ನು ತುಂಬಿಕೊಂಡು ಯಾದಗಿರಿ ಕಡೆಗೆ ಬರುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಮೇರೆಗೆ ಯಾದಗಿರಿ ನಗರ ಪೊಲೀಸ್ ಠಾಣೆಯ ಮಹಾಂತೇಶ ಸಜ್ಜನ ಪಿ.ಎಸ್.ಐ (ಕಾ.ಸು) ರವರಿಗೆ ಮತ್ತು ಅವರ ಸಿಬ್ಬಂದಿಯವರಾದ ವಿಠೋಬಾ ಹೆಚ್.ಸಿ.86 ನಿಂಗಪ್ಪ ಪಿಸಿ-261 ರವರಿಗೆ ಬರಮಾಡಿಕೊಂಡು ನಮ್ಮ ಸಿಬ್ಬಂದಿಯಾದ ಸೈಯದಲಿ ಹೆಚ್.ಸಿ. 191 ಬರಮಾಡಿಕೊಂಡು 9-15 ಎಎಂಕ್ಕೆ ಎಲ್ಲರೂ ಬಂದ ನಂತರ ವಿಷಯ ತಿಳಿಸಿ ಎಲ್ಲರೂ ಕೂಡಿಕೊಂಡು ನಮ್ಮ ಸರಕಾರಿ ವಾಹನ ನಂ.ಕೆಎ-33-ಜಿ-0161 ನೇದ್ದರಲ್ಲಿ ನಮ್ಮ ವೃತ್ತ ಕಚೇರಿಯಿಂದ 9-30 ಎಎಂಕ್ಕೆ ಹೋರಟು ಹೋಸಳ್ಳಿ ರೋಡಿನ ಮೇಲೆ ಬರುವ ಕೆ.ಇ.ಬಿ ಹತ್ತಿರ ಹೋಗುತ್ತಿರುವಾಗ ನಮ್ಮ ಎದುರುಗಡೆಯಿಂದ ಎರಡು ಟ್ರ್ಯಾಕ್ಟರಗಳಲ್ಲಿ ಮರಳು ತುಂಬಿಕೊಂಡು ಬರುತ್ತಿದ್ದು ಕೂಡಲೇ ನಾವು ಹೋಗಿ ಸಿಬ್ಬಂದಿಯವರ ಸಹಾಯದಿಂದ ಎರಡು ಟ್ರ್ಯಾಕ್ಟರಗಳನ್ನು 10-00 ಎಎಂಕ್ಕೆ ಎರಡು ಟ್ರ್ಯಾಕ್ಟರಗಳಲ್ಲಿ ಆಕ್ರಮವಾದ ಮರಳು ತುಂಬಿದ್ದು  ಟ್ರ್ಯಾಕ್ಟರ 1) ಇಂಜಿನ್ ನಂ.ಖ325.1ಈ48729 ಅಜ ಓಠ.979266 ಟ್ರಾಲಿ ನಂ. ಕೆಎ-32-ಎ-7905 2) ಟ್ರ್ಯಾಕ್ಟರ ಇಂಜಿನ್ ನಂ. ಖ337ಂ70990 ಅಜ ಟಿಠ. ಒಇಂ629ಂ1ಃಉ2083090 ಟ್ರಾಲಿ ನಂಬರ ಇರುವುದಿಲ್ಲಾ ಟ್ರ್ಯಾಕ್ಟರ ಚಾಲಕರು ಮತ್ತು ಮಾಲಿಕರು ಕೂಡಿಕೊಂಡು ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಮರಳನ್ನು ಕದ್ದು ಕಳ್ಳತನದಿಂದ ಸಾಗಿಸುತ್ತಿದ್ದ ಬಗ್ಗೆ ಖಾತ್ರಿಯಾಯಿತು. ನಂತರ ಸಿಬ್ಬಂದಿಯವರ ಸಹಾಯದಿಂದ ಎರಡು ಮರಳು ತುಂಬಿದ ಟ್ರ್ಯಾಕ್ಟರಗಳನ್ನು ಯಾದಗಿರಿ ನಗರ  ಠಾಣೆಗೆ ಮುಂದಿನ ಕ್ರಮಕ್ಕಾಗಿ  ಒಪ್ಪಿಸಿದ್ದು ಠಾಣೆ ಗುನ್ನೆ ನಂ.124/2017 ಕಲಂ. 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ.125/2017 ಕಲಂ 420 ಐಪಿಸಿ ಮತ್ತು 66(ಸಿ),(ಡಿ) ಐಟಿ ಅ್ಯಕ್ಟ 2008;- ದಿನಾಂಕ 25-06-2017 ರಂದು ಮುಂಜಾನೆ 10:15 ರ ಮೇಲ್ಪಟ್ಟು ಯಾರೋ ಒಬ್ಬರು ನನ್ನ ಮೊಬೈಲ್ ನಂ.9980779720 ಇದಕ್ಕೆ ಕರೆಮಾಡಿ ನಿಮ್ಮ ಎ.ಟಿ.ಎಮ್. ಬ್ಲಾಕ ಆಗುತ್ತಿದೆ ಕಾರಣ ನೀವು ಎಸ್.ಬಿ.ಎಚ್.ಬ್ಯಾಂಕ ಆಧಾರ ಕಾರ್ಡ ಕೊಟ್ಟಿರುವುದಿಲ್ಲಾ.ಆಗ ನಾನು ಹಾಗೆ ಮಾಡಬೇಡಿ ಸರ್ ನನ್ನ ಎ.ಟಿ.ಎಮ್ ಬ್ಲಾಕ ಮಾಡಬೇಡಿ ಅಂತಾ ವಿನಂತಿಸಿರುತ್ತೆನೆ ಆಗ ಆಯಿತು  ನಿಮ್ಮ ಎ.ಟಿ.ಎಮ್ ನಂ.ಕೊಡಿ ನಾನು ರಾಹುಲ್ ಶಮರ್ಾ ಎಸ್.ಬಿ.ಎಚ್.ಬ್ಯಾಂಕ ಎಂಪ್ಲಾಯ್ ಇದ್ದೇನೆ ನಿಮಗೆ ಒಂದು ಓ.ಟಿ.ಪಿ ನಂಬರ ಬರುತ್ತೇ ಆ ನಂಬರ ನನಗೆ ಹೇಳಿ ನಾನು ನಿಮ್ಮ ಎ.ಟಿ.ಎಮ್. ತಕ್ಷಣವೆ ಚಾಲೂ ಮಾಡುತ್ತೇನೆ. ನೀವು ಮಂಗಳವಾರ ಎಸ್.ಬಿಎಚ್.ಬ್ಯಾಂಕ ಹೋಗಿ ನಿಮ್ಮ ಆದಾರ ಕಾರ್ಡನ ಒಂದು ಜಿರಾಕ್ಷ ಪ್ರತಿಯನ್ನು ಕೊಡಿ ಅಂತಾ ಹೇಳಿ ನನ್ನಿಂದ ಎಲ್ಲಾ ಮಾಹಿತಿ ಪಡೆದಿರುತ್ತಾನೆ.ನಂತರ ನನ್ನ ಖಾತೆಯಿಂದ 5 ಬಾರಿ ಹಣ ಡ್ರಾ ಮಾಡಿರುತ್ತಾನೆ ನಂತರ ನನ್ನ ಮಗ ಮನೆಗೆ ಬಂದ ಮೇಲೆ ಅವನಿಗೆ ಬ್ಯಾಂಕಿನವರು ಪೋನ ಮಾಡಿದ ವಿಷಯ ತಿಳಿಸಿದ ಕೂಡಲೇ ಅವನು ನನ್ನ ಮೋಬೈಲ್ ಪೋನ ಚೆಕ್ ಮಾಡಿದನ್ನು ಹಣ ಡ್ರಾ ಮಾಡಿದ ಆ ಸಂಧೇಶಗಳು ಅವನು ನೋಡಿದ ತಕ್ಷಣವೇ ನಿಮಗೆ ಯಾವ ನಂಬರನಿಂದ ಕರೆ ಮಾಡಿದರು ಅಂತಾ ನನಗೆ ಕೇಳಿದ್ದನ್ನು ಅವನು ಕೂಡಲೇ ಆ ನಂಬರಗೆ ಕರೆ ಮಾಡಿ ಮಾತನಾಡಿದ್ದನ್ನು ಆಗ ಆ ವ್ಯಕ್ತಿಯು ನಿಮ್ಮ ತಂದೆಯವರುಎ.ಟಿ.ಎಮ್. ಬ್ಲಾಕ ಆಗಿತ್ತು ಅದಕ್ಕೆ ನಾನು ನಿಮ್ಮೆ ತಂದೆಯವರ ಬಳಿ ಎ.ಟಿ.ಎಮ್ ಮಾಹಿತಿ ಹಾಗೂ ಓಟಿಪಿ ನಂ.ತೆಗೆದುಕೊಂಡು ಅವರ ಎ.ಟಿ.ಎಮ್ ಚಾಲು ಮಾಡಿಕೊಟ್ಟಿರುತ್ತೇನೆ. ಸದರಿಯವರು ಎಸ್,ಬಿಎಚ್. ಹೆಡ್ ಆಫೀಸ್ ಬೆಂಗಳುರ ಅಂತಾ ಸುಳ್ಳು ಹೇಳಿದ್ದಾನೆ ಹಾಗೂ ವ್ಯಕ್ತಿಯ ಜೊತೆ ನನ್ನ ಮಗ ಜೋರಾಗಿ ದಬಾಯಿಸಿ ಮಾತನಾಡಿದರೆ ಅವನು ಸ್ವಲ್ಪ ಹೊತ್ತಿನಲ್ಲಿ ಹಣ ವಾಪಸ್ ಹಾಕುತ್ತಿನೆಂದು ಹೆಳುತ್ತಿದ್ದಾನೆ ಆ ವ್ಯಕ್ತಿಯ ಮೊಬೈಲ್ ನಂಬರ ಹೀಗಿದೆ 7808541073 ಕಾರಣ ಸದರಿ ವ್ಯಕ್ತಿಯ ಮೆಲೆ ಸೂಕ್ತ ಕಾನೂನು ಕ್ರ ತೆಗೆದುಕೊಂಡು ನನ್ನ ಹಣ ನನ್ನ ಖಾತೆಗೆ ಮರುಪಾವತಿ ಮಾಡಿಕೊಡಲು ಮಾನ್ಯರವರಲ್ಲಿ ಕಳುಕಳಿಯಿಂದ ವಿನಂತಿಸಿಸುತ್ತೇನೆ. ಅಂತಾ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.125/2017 ಕಲಂ. 420 ಐಪಿಸಿ ಮತ್ತು 66(ಸಿ),(ಡಿ) ಐ.ಟಿ ಆಕ್ಟ 2008 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 173/2017 ಕಲಂ: 87 ಕೆಪಿಆಕ್ಟ ;- ದಿನಾಂಕ: 04/07/2017 ರಂದು 2 ಪಿ.ಎಂ. ಸುಮಾರಿಗೆ ತಿಮ್ಮಾಪೂರ ಬಸ್ಸ ಸ್ಟ್ಯಾಂಡ ಹಿಂದುಗಡೆಯ ಖುಲ್ಲಾ ಜಾಗದ ಸಾರ್ವಜನಿಕ ಸ್ಥಳದಲ್ಲಿ 1) ಮಾನಪ್ಪ ತಂದೆ ಯಂಕೋಬಾ ಆಳೇರ 2) ಮಾನಪ್ಪ ತಂದೆ ನಾಗಪ್ಪ ಆಳೇರ 3) ರಾಘವೆಂದ್ರ ತಂದೆ ಪೀರಪ್ಪ ಆಳೇರ 4) ನಾಗಪ್ಪ ತಂದೆ ನಿಂಗಪ್ಪ ಎಲಿತೋಟ 5) ಹನಮಂತ ತಂದೆ ಅಯ್ಯಣ್ಣ ದುರ್ಲಿ 6) ಸಾಯಬಣ್ಣ ತಂದೆ ನರಸಪ್ಪ ಬೀಲಕಲ್ಲ 7) ಗೊಣೆಪ್ಪ ತಂದೆ ಹಯ್ಯಾಳಪ್ಪ ಮಾಲಗತ್ತಿ 8) ಮಹ್ಮದ ತಂದೆ ಮಹಿಬೂಬಸಾ ದಾಯವಾಡ ಸಾ: ಕವಡಿಮಟ್ಟಿ ಹಾಗೂ ರಂಗಮಪೇಠ ಗ್ರಾಮದವರು ಎಲ್ಲರೂ ದುಂಡಾಗಿ ಕುಳಿತು ಹಣವನ್ನು ಪಣಕ್ಕಿಟ್ಟು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ವೆಂಬ ಜೂಜಾಟ ಆಡುತ್ತಿರುವಾಗ ಠಾಣೆಯ ಶ್ರೀ ಶರಣಪ್ಪ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಒಟ್ಟು 2500/- ರೂ ನಗದು ಹಣ ಮತ್ತು 52 ಇಸ್ಪೇಟ ಎಲೆಗಳು ಅ.ಕಿ 00=00 ಜಪ್ತಿ ಮಾಡಿಕೊಂಡು ಮುದ್ದೆಮಾಲು ಹಾಗೂ ಆರೋಪಿತರೊಂದಿಗೆ ಠಾಣೆಗೆ ಬಂದು ವರದಿ ನಿಡಿದ್ದು ಮೇಲಿನಂತೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 113/2017 ಕಲಂ 109 ಸಿಆರ್ಪಿಸಿ;- ಅಹ್ಮದ ಹುಸೇನ ಎ.ಎಸ್.ಐ ಸೈದಾಪೂರ ಪೊಲೀಸ್ ಠಾಣೆ ಇದ್ದು, ದಿನಾಂಕ:02/06/2017 ರಂದು ರಾತ್ರಿ 11 ಗಂಟೆಗೆ ರಾತ್ರಿ ಗಸ್ತು ಚೆಕ್ಕಿಂಗ್ ಕರ್ತವ್ಯ ಸಂಗಡ ಪಿಸಿ-179 ರೇಣುಕರಾಜ ಇವರನ್ನು ಕರೆದುಕೊಂಡು ರಾತ್ರಿ ಗಸ್ತು ಚೆಕಿಂಗ್ ಕರ್ತವ್ಯ ಕುರಿತು ಸ್ಟೇಶನ್ ಸೈದಾಪೂರದಲ್ಲಿ ಕರ್ತವ್ಯ ನಿರ್ವಹಿಸುತ್ತಾ ಕರಿಬೆಟ್ಟ ಕ್ರಾಸಿನ ಪೆಟ್ರೊಲಿಂಗ್ ಕರ್ತವ್ಯ ನಿರ್ವಹಿಸುತ್ತಿರುವಾಗ ಇಂದು ದಿನಾಂಕ:03-07-2017 ರಂದು ಮುಂಜಾನೆ 4 ಗಂಟೆಗೆ ಕರಿಬೆಟ್ಟ ಕ್ರಾಸಿನ ಹತ್ತಿರ ಹೊದಾಗ ಅಲ್ಲೆ ಇರುವ ವೆಲಕಮ್ ದಾಬಾದ ಪಕ್ಕದಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ತನ್ನ ಕೈಯಲ್ಲಿ ಕಬ್ಬಿಣದ ರಾಡನ್ನು ಹಿಡಿದುಕೊಂಡು ನಮ್ಮನ್ನೂ ನೋಡಿ ದಾಬಾ ಹಿಂದೆ  ಓಡುತ್ತಿದನು, ನಾವು ಸಂಶಯಪಟ್ಟು  ಅವನ ಬೆನ್ನತ್ತಿ ಹೋಗಿ ಅವನನ್ನು 4.20 ಎ.ಎಮ್. ಹಿಡಿದುಕೊಂಡು ಅವನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಮತ್ತು ವಿಳಾಸವನ್ನು ಸರಿಯಾಗಿ ಹೇಳದೇ ತಪ್ಪುತಪ್ಪಾಗಿ ಹೇಳಿದನು. ಅವನಿಗೆ ನಾವು ಪುನಃ ವಿಚಾರಣೆ ಮಾಡಲಾಗಿ ತನ್ನ ಹೆಸರು ರಾಮು @ ಅಮೆ ತಂದೆ ನರ್ಯಾ ನಾಯಕ ಚವ್ಹಾಣ, ವ||25 ವರ್ಷ, ಜಾತಿ||ಲಂಬಾಣೆ ಉ:ಕೂಲಿಕೆಲಸ, ಸಾ||ಕಲಮನೂರ್ ತಾಂಡಾ ತಾ||ಮಕ್ತಲ್ ಜಿ||ಮಹಿಬೂಬನಗರ (ತೆಲಾಂಗಣಾ) ಅಂತಾ ತಿಳಿಸಿದನು. ಸದರಿಯವನನ್ನು ಹಾಗೇ ಬಿಟ್ಟಲ್ಲಿ ಯಾವುದಾದರೊಂದು ಸಂಜ್ಞೇಯ ಅಪರಾಧ ಮಾಡಬಹುದೆಂದು ಕಂಡುಬಂದಿದ್ದರಿಂದ ಸದರಿಯವನನ್ನು ಇಂದು ದಿನಾಂಕ-03/07/2017 ರಂದು ಬೆಳಗಿನ ಜಾವ 4.30 ಕ್ಕೆ ಎಎಮ್ಕ್ಕೆ ದಸ್ತಗಿರಿ ಮಾಡಿಕೊಂಡು ಸದರಿ ಆರೋಪಿತನೊಂದಿಗೆ 5 ಎಎಮ್ಕ್ಕೆ ಠಾಣೆಗೆ ಬಂದು ನಾನು ಸರಕಾರಿ ತಫರ್ೆ ಫಿಯರ್ಾದಿಯಾಗಿ ಠಾಣೆ ಗುನ್ನೆ ನಂ:113/2017 ಕಲಂ 109 ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು..
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 114/2017 ಕಲಂ 109 ಸಿಆರ್ಪಿಸಿ;- ಅಜರ್ುನಪ್ಪ ಪಿ.ಎಸ್.ಐ ಸೈದಾಪೂರ ಪೊಲೀಸ್ ಠಾಣೆ ಇದ್ದು, ಇಂದು ದಿನಾಂಕ:03-07-2017 ರಂದು 10 ಗಂಟೆಗೆ ಪೊಲೀಸ್ ಠಾಣೆಯಲ್ಲಿದ್ದಾಗ ಬಾತ್ಮಿ ಬಂದ್ದಿದ್ದೆನೆಂದರೆ ಸ್ಟೇಶನ್ ಸೈದಾಪೂರದ ಬಸವೇಶ್ವರ ಚೌಕ ಹತ್ತಿರ ದಾರಿ ಮದ್ಯದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ದಾರಿಯಲ್ಲಿ ಬಂದು ಹೊಗುವ ಸಾರ್ವಜನಿಕರಿಗೆ ಬೈದಾಡುತಿದ್ದಾನೆ ಅಂತಾ ಬಾಾತ್ಮಿ ಬಂದ ಮೇರೆಗೆ ನಾನು, ಸಂಗಡ ಪಿಸಿ-280 ನಾಗಪ್ಪ ರವರನ್ನು ಕರೆದುಕೊಂಡು ಸ್ಟೇಶನ ಸೈದಾಪುರದ ಬಸವೇಶ್ವರ ಚೌಕ ಹತ್ತಿರ 10.20 ಎಎಮ್ ಕ್ಕೆ ಹೊಗಿ ನೋಡಲಾಗಿ ಒಬ್ಬ ವ್ಯಕ್ತಿ ದಾರಿಯಲ್ಲಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಈ ಊರಿಗೆ ನಾನೇ ಬಾಸ್ ಎಂದು ಚಿರಾಡುತ್ತಾ ಹಾಗೂ ಅಸಭ್ಯವಾಗಿ ನಡೆದುಕೊಳ್ಳುವದು ಮಾಡುತಿದ್ದನು, ಅವನನ್ನು 10.20ಎ.ಎಮ್. ಹಿಡಿದುಕೊಂಡು ಅವನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ತುಕರಾಮ ತಂದೆ ಗೋಬ್ರ್ಯಾ ನಾಯಕ ರಾಠೋಡ ವ||22 ವರ್ಷ, ಜಾತಿ||ಲಂಬಾಣೆ ಉ:ಚಾಲಕ, ಸಾ|| ಬದ್ದೆಪಲ್ಲಿ, ತಾಂಡಾ ತಾ||ಜಿ||ಯಾದಗಿರಿ ಅಂತಾ ತಿಳಿಸಿದನು. ಸದರಿಯವನನ್ನು ಹಾಗೇ ಬಿಟ್ಟಲ್ಲಿ ಸಾರ್ವಜನಿಕರಿಗೆ ಶಾಂತಾತ ಭಂಗ ಉಂಟು ಮಾಡಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟುಮಾಡಬಹುದೆಂದು ಕಂಡುಬಂದಿದ್ದರಿಂದ ಸದರಿಯವನನ್ನು 10.30 ಎಎಮ್ಕ್ಕೆ ದಸ್ತಗಿರಿ ಮಾಡಿಕೊಂಡು ಆರೋಪಿತನೊಂದಿಗೆ 10.45 ಎಎಮ್ಕ್ಕೆ ಠಾಣೆಗೆ ಬಂದು ನಾನು ಸರಕಾರಿ ತಫರ್ೆ ಫಿಯರ್ಾದಿಯಾಗಿ ಠಾಣೆ ಗುನ್ನೆ ನಂ:114/2017 ಕಲಂ 110(ಇ&ಜಿ) ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
 

BIDAR DISTRICT DAILY CRIME UPDATE 05-07-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 05-07-2017

UÁA¢üUÀAd ¥Éưøï oÁuÉ ©ÃzÀgÀ UÀÄ£Éß £ÀA. 126/2017, PÀ®A. 380 L¦¹ :-
¦üAiÀiÁ𢠱ÁªÀĨsÀl vÀAzÉ ºÀtªÀÄAvÀ ¨sÀl ªÀAiÀÄ: 63 ªÀµÀð, eÁw: ¨ÁæºÀät, ¸Á: ZÀ¼ÀPÁ¥ÀÆgÀ, ¸ÀzÀå: «zÁå£ÀUÀgÀ  PÁ¯ÉÆä ©ÃzÀgÀ gÀªÀgÀÄ 2016  ¸Á°£À CUÀ¸ÀÖ wAUÀ½£À°è MAzÀÄ ºÉÆAqÁ JQÖªÁ ªÉÆÃmÁgï ¸ÉÊPÀ® £ÀA. PÉJ-38/J¸À-8442, CzÀgÀ ZÉ¹ì £ÀA. JªÀiï.E.4.eÉ.J¥sï.505.ºÉZï.f.n.717671 ªÀÄvÀÄÛ EAfãÀ £ÀA. eÉ.J¥sï.50.E.n.3717781 £ÉÃzÀ£ÀÄß Rj¢ ªÀiÁrzÀÄÝ, CzÀgÀ §tÚ UÉæ ºÁUÀÆ C.Q. 48,000/- gÀÆ. EgÀÄvÀÛzÉ, »ÃVgÀĪÁUÀ ¦üAiÀiÁð¢AiÀĪÀgÀÄ ¥Àæw¤vÀåzÀAvÉ ¢£ÁAPÀ 15-06-2017 gÀAzÀÄ 2300 UÀAmÉUÉ ¸ÀzÀj ªÁºÀ£ÀªÀ£ÀÄß vÀªÀÄä ªÀÄ£É UÉÃn£À M¼ÀUÉ ¤°è¹zÀÄÝ, £ÀAvÀgÀ ¢£ÁAPÀ 16-06-2017 gÀAzÀÄ 0600 UÀAmÉUÉ JzÀÄÝ £ÉÆÃqÀ®Ä ¦üAiÀiÁð¢AiÀÄÄ ¤°è¹zÀ ¸ÀܼÀzÀ°è ¸ÀzÀj ªÉÆÃmÁgÀ ¸ÉÊPÀ® EgÀ°®è, AiÉÆÃgÉÆ C¥ÀjavÀ PÀ¼ÀîgÀÄ ¸ÀzÀj ªÁºÀ£ÀªÀ£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, ¦üAiÀiÁð¢AiÀÄÄ vÀ£Àß ªÀÄUÀ£À eÉÆvÉAiÀÄè° J¯Áè PÀqÉ ºÀÄqÀÄPÁrzÀgÀÄ ¸ÀzÀj ªÉÆÃmÁgÀ ¸ÉÊPÀ® E°èAiÀĪÀgÉUÉ ¹QÌgÀĪÀ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 05-07-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.