Police Bhavan Kalaburagi

Police Bhavan Kalaburagi

Wednesday, February 7, 2018

BIDAR DISTRICT DAILY CRIME UPDATE 07-02-2018



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 07-02-2018

§UÀzÀ® ¥ÉưøÀ oÁuÉ C¥ÀgÁzsÀ ¸ÀA. 11/2018, PÀ®A. 279, 304(J) L¦¹ :-
ದಿನಾಂಕ 06-02-2018 ರಂದು ಫಿರ್ಯಾದಿ ಲಕ್ಷ್ಮಣ ತಂದೆ ನಾರಾಯಣ ನಾಲಾಪಲ್ಲಿ ಸಾ: ಪಿಂಪಳಕುಂಟಾ (ಎಂ.ಎಸ್.) ರವರ ಹಿರಿಯ ಮಗನಾದ ದಿನಾನಾಥ ವಯ: 27 ವರ್ಷ, ಈತನು ಟ್ರಾಕ್ಟರ ಚಾಲಕನಾಗಿರುತ್ತಾನೆ, ಫಿರ್ಯಾದಿಯವರ ಹತ್ತಿರ ಒಂದು ಟ್ರಾಕ್ಟರ ನಂ. ಎಂ.ಹೆಚ್-26/ವಿ-9064 ಇರುತ್ತದೆ, ಅದನ್ನು ಪರಿಚಯಸ್ಥರು ಹೇಳಿದಕ್ಕೆ ಈಗ 3 ತಿಂಗಳ ಹಿಂದೆ ಮನ್ನಾಎಖೇಳ್ಳಿ ಹತ್ತಿರ ಇರುವ ಮೂಗದಾಳ ಶಿವಾರದ ಬಿ.ಕೆ.ಎಸ್.ಕೆ. ಸಕ್ಕರೆ ಕಾರ್ಖಾನೆಯಲ್ಲಿ ಮಗನಾದ ದಿನಾನಾಥ ಇತನು ಟ್ರಾಕ್ಟರ ಒಯ್ದು ಅಲ್ಲಿಯೇ ರೈತರ ಕಬ್ಬು ಫ್ಯಾಕ್ಟರಿಗೆ ಸಾಗಿಸುತ್ತಿದ್ದಾನೆ, ಹೀಗಿರುವಲ್ಲಿ 06-02-2018 ರಂದು ಫಿರ್ಯಾದಿಯವರ ಮಗನಾದ ದೀನಾನಾಥ ಇತನು ಸದರಿ ಟ್ರಾಕ್ಟರ ಇಂಜೀನದಲ್ಲಿ ಕಮಠಾಣಾದಿಂದ ರೈತರು ಕಟಾವು ಮಾಡಿದ ಕಬ್ಬನ್ನು ತುಂಬಿಕೊಂಡು ಟ್ರಾಕ್ಟರ ಚಲಾಯಿಸಿಕೊಂಡು ಬಗದಲ ಮಾರ್ಗವಾಗಿ ಮೀರಾಜೋದ್ದಿನ ರವರ ಬಿ.ಕೆ.ಎಸ್.ಕೆ. ಸಕ್ಕರೆ ಕಾರ್ಖಾನೆಗೆ ಒಯ್ಯುವಾಗ ದೀನಾನಾಥ ಇತನು ತನ್ನ ವಾಹನವನ್ನು ಅತೀವೇಗ ಹಾಗು ನಿಷ್ಕಾಳಜೀತನದಿಂದ ಚಲಾಯಿಸಿ ಕಂಟ್ರೊಲ ಮಾಡದೇ ಒಮ್ಮೆಲೆ ಬಗದಲ ಧರಿಯ ಇಳಿಜಾರಿನಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ರಸ್ತೆಯ ಬದಿಯ ತಗ್ಗಿನಲ್ಲಿ ನಮ್ಮ ಟ್ರಾಕ್ಟರನ್ನು ಪಲ್ಟಿ ಮಾಡಿದ್ದರಿಂದ ಆತನ ತಲೆಯಲ್ಲಿ, ಎದೆಯಲ್ಲಿ ಹಾಗು ಕಾಲುಗಳಿಗೆ ಭಾರಿ ಗುಪ್ತ ಮತ್ತು ರಕ್ತ ಗಾಯಗಳಾಗಿ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÉÄúÀPÀgÀ ¥Éưøï oÁuÉ C¥ÀgÁzsÀ ¸ÀA. 21/2018, PÀ®A. 379 L¦¹ :-
ದಿನಾಂಕ 30-01-2018 ರಂದು 1900 ಗಂಟೆಯಿಂದ ದಿನಾಂಕ 31-01-2018 ರಂದು 0700 ಅವಧಿಯಲ್ಲಿ ಫಿರ್ಯಾದಿ ಸೂರ್ಯಕಾಂತ ತಂದೆ ಮಾಣಿಕಪ್ಪ ಪಾಟೀಲ ವಯ: 52 ವರ್ಷ, ಜಾತಿ: ಲಿಂಗಾಯತ,  ಸಾ: ರಾಚಪ್ಪ ಗೌಡಗಾಂವ ರವರ ಎರಡು ಎತ್ತುಗಳು ಅವುಗಳ ವಯಸ್ಸು 7 ರಿಂದ 8  ವರ್ಷ, ಎರಡು ಎತ್ತುಗಳ ಬಣ್ಣ ಕಪ್ಪು ಇದ್ದು ಒಂದು ಎತ್ತಿನ ಹಣೆಯ ಮೇಲೆ ಬಿಳಿ ಚಂದ್ರಿ ಇರುತ್ತದೆ, ಇವುಗಳ ಅ.ಕಿ 49,500/- ರೂ. ನೇದವುಗಳನ್ನು ಹೊಲದಲ್ಲಿ ಕಟ್ಟಿರುವಗ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಮೇರೆಗೆ ದಿನಾಂಕ 06-02-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

ªÀÄ£Àß½î ¥Éưøï oÁuÉ C¥ÀgÁzsÀ ¸ÀA. 08/2018, PÀ®A. 279, 338 L¦¹ :-
¢£ÁAPÀ 05-02-2018 gÀAzÀÄ ¦üAiÀiÁ𢠪ÀĺÀäzÀ E¸Áä¬Ä¯ï vÀAzÀ ªÀĺÀäzÀ SÁzÀgÀ PÀ¯Áåt ªÀAiÀÄ: 43 ªÀµÀð, eÁw: ªÀÄĹèA, ¸Á: ºÀ½îSÉÃqÀ(©) gÀªÀgÀ aPÀÌ¥Àà£À ªÀÄUÀ£ÁzÀ ªÀĺÀäzÀ R¢ÃgÀ vÀAzÉ ªÀĺÉÃvÁ§ ¸Á§ PÀ¯Áåt EªÀgÀÄ vÀ£Àß vÀAVAiÉÆA¢UÉ ªÀiÁvÁr §gÀÄvÉÛÃ£É CAvÁ ªÀÄ£Àß½î UÁæªÀÄPÉÌ vÀ£Àß ªÉÆmÁgÀ ¸ÉÊPÀ® £ÀA. JªÀiï.ºÉZï-03/¦-1498 £ÉÃzÀÝ£ÀÄß vÉUÉzÀÄPÉÆAqÀÄ ºÉÆV ªÀÄgÀ½ ºÀ½îSÉÃqÀ(©) UÁæªÀÄPÉÌ §gÀÄwÛzÁÝUÀ, ªÀÄ£Àß½î-¨sÀAUÀÆgÀ gÉÆÃr£À ªÀiÁ«£À ¥sÁªÀiï ºË¸À ºÀwÛgÀ vÀ£Àß ªÉÆmÁgÀ ¸ÉÊPÀ®£ÀÄß CwêÉÃUÀ ªÀÄvÀÄÛ ¤µÁ̼Àf¬ÄAzÀ ZÀ¯Á¬Ä¹PÉÆAqÀÄ §AzÀÄ »rvÀ vÀ¦à MªÉÄä¯É ¹ÌqÀ DV ©¢ÝzÀÝjAzÀ DvÀ¤UÉ vÀ¯ÉAiÀÄ »AzÀÄUÀqÉ ªÀÄvÀÄÛ §® Q«¬ÄAzÀ ¨sÁj gÀPÀÛ¸ÁæªÀªÁVzÀÝjAzÀ DvÀ¤UÉ DmÉÆÃzÀ°è ºÁQPÉÆAqÀÄ ©ÃzÀgÀ ¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁrzÀÄÝ EgÀÄvÀÛzÉ CAvÀ PÉÆlÖ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 06-02-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄ£Àß½î ¥Éưøï oÁuÉ AiÀÄÄ.r.Dgï £ÀA. 01/2018, ®A. 174 ¹.Dgï.¦.¹ :-
¦üAiÀiÁ𢠺ÉÆ£À¥Áà vÀAzÉ ©üêÀÄuÁÚ FgÀPÁgÀ ªÀAiÀÄ: 48 ªÀµÀð, eÁw: J¸ï.n UÉÆAqÀ, ¸Á: ¥ÁvÀgÀ¥À½î gÀªÀgÀ vÀªÀÄä£ÁzÀ dUÀ£ÁxÀ vÀAzÉ ©üêÀÄuÁÚ FgÀPÁgÀ EvÀ¤UÉ ºÉÆPÁæuÁ(©) UÁæªÀÄzÀ ªÀiÁgÀÄw gÀªÀgÀ ªÀÄUÀ¼ÁzÀ ²ÃªÀ°Ã¯Á EªÀgÉÆA¢UÉ 5 ªÀµÀð¢AzÀ »AzÉ zsÀªÀÄð ¥ÀzÀÝw ¥ÀæPÁgÀ ªÀÄzÀÄªÉ ªÀiÁrzÀÄÝ, ªÀÄzÀĪÉAiÀiÁV¤AzÀ E§âgÀÄ UÀAqÀ ªÀÄvÀÄÛ ºÉAqÀw C£ÉÆãÀåªÁVzÀÄÝ, EªÀjUÉ ªÀÄPÀ̼ÀÄ DVgÀĪÀÅ¢¯Áè, vÀªÀÄä CzÉà MAzÀÄ aAvÉAiÀÄ°è fªÀ£ÀzÀ°è fUÀÄ¥ÉìUÉÆAqÀÄ ¢£ÁAPÀ 05-02-2018 gÀAzÀÄ vÀªÀÄÆägÀ ¸ÀwõÀPÀĪÀiÁgÀ CªÀgÀ ºÉÆ®zÀ ¨Á«AiÀÄ°è ©zÀÄÝ ¤ÃgÀÄ PÀÄrzÀÄ G¹gÀÄ UÀnÖ ªÀÄÈvÀ¥ÀnÖgÀÄvÁÛ£É, F §UÉÎ AiÀiÁgÀ ªÉÄÃ¯É AiÀiÁªÀÅzÉ zÀÆgÀÄ ªÀUÉÊgÉ EgÀĪÀÅ¢¯Áè CAvÁ PÉÆlÖ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 06-02-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ UÁæ«ÄÃt ¥Éưøï oÁuÉ C¥ÀgÁzsÀ ¸ÀA. 14/2018, PÀ®A. 380 L¦¹ :-
ದಿನಾಂಕ 05-02-2018 ರಂದು 2200 ಗಂಟೆಯಿಂದ ದಿನಾಂಕ 06-02-2018 ರಂದು 0100 ಗಂಟೆಯ ಮಧ್ಯ ಅವಧಿಯಲ್ಲಿ ಫಿರ್ಯಾದಿ ಮಾರುತಿ ತಂದೆ ಕ್ರಿಷ್ಣಾ ಕುಂಬಾರ ವಯ 21 ವರ್ಷ, ಜಾತಿ: ಕುಂಬಾರ, ಸಾ: ಸುಲ್ತಾನಪೂರ ಗ್ರಾಮ ರವರ ತಾಯಿ ಮತ್ತು ಅಜ್ಜಿ ಮನೆಯಲ್ಲಿನ ದೇವರ ಕೋಣೆಯ ಬಾಗಿಲು ಮುಚ್ಚಲು ಮರೆತು ಪಕ್ಕದ ಕೋಣೆಯಲ್ಲಿ ಮಲಗಿಕೊಂಡಿರುವಾಗ ಯಾರೋ ಕಳ್ಳರು ದೇವರ ಕೋಣೆಯಲ್ಲಿನ ಕಬ್ಬಿಣದ ಸಂದೂಕದಲ್ಲಿಟ್ಟಿದ್ದ 1) ತಲಾ 1 ಗ್ರಾಂ ತೂಕವುಳ್ಳ 3 ಬಂಗಾರದ ಚಿಕ್ಕ ಮಕ್ಕಳ ಉಂಗುರಗಳು ಒಟ್ಟು 3 ಗ್ರಾಂ. ಅ.ಕಿ 9,000/- ರೂ., 2) 5 ಗ್ರಾಂ. ತೂಕವುಳ್ಳ ಬಂಗಾರದ ಗುಂಡಾಗಳು ಅ.ಕಿ 15,000/- ರೂ., 3) ತಲಾ 10 ಗ್ರಾಮ ತೂಕವುಳ್ಳ ಬೆಳ್ಳಿಯ 3 ಬೆರಳುಂಗುರಗಳು ಒಟ್ಟು 30 ಗ್ರಾಂ. ಅ.ಕಿ 1200/- ರೂ., 4) ತಲಾ 5 ಗ್ರಾಂ. ತೂಕವುಳ್ಳ ಬೆಳ್ಳಿಯ 4 ಕೈಕಡಗಗಳು ಒಟ್ಟು 20 ಗ್ರಾಂ. ಅ.ಕಿ 800/- ರೂಪಾಯಿ ಮತ್ತು 5) 30 ಗ್ರಾಂ. ತೂಕವುಳ್ಳ ಎರಡು ಜೊತೆ ಬೆಳ್ಳಿಯ ಕಾಲುಂಗುರಗಳು ಅ.ಕಿ 1200/- ರೂ. ಬೆಲೆ ಬಾಳುವ ಬಂಗಾರ ಮತ್ತು ಬೆಳ್ಳಿ ಸಾಮಾನುಗಳು ಮತ್ತು ನಗದು ಹಣ 50,000/- ರೂಪಾಯಿ ಹೀಗೆ ಒಟ್ಟು 77,200/- ರೂಪಾಯಿ ಬೆಲೆ ಬಾಳುವುದು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 06-02-2018 ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: