Police Bhavan Kalaburagi

Police Bhavan Kalaburagi

Thursday, February 15, 2018

BIDAR DISTRICT DAILY CRIME UPDATE 15-02-2018



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 15-02-2018

UÁA¢üUÀAd ¥Éưøï oÁuÉ ©ÃzÀgÀ C¥ÀgÁzsÀ ¸ÀA. 37/2018, PÀ®A. 379 L¦¹ :-
¢£ÁAPÀ 20-12-2017 gÀAzÀÄ ¦üAiÀiÁð¢ ZÀAzÀæ±ÉÃRgÀ vÀAzÉ ¥ÀAqsÀj aAvÀPÉÆÃmÉ ¸Á: «zÁå£ÀUÀgÀ PÁ¯ÉÆä, ©ÃzÀgÀ gÀªÀj vÀ£Àß ªÉÆÃmÁgÀ ¸ÉÊPÀ® £ÀA. PÉJ-38/J¯ï-0596 £ÉÃzÀgÀ ªÉÄÃ¯É PÉ®¸ÀPÉÌ ºÉÆÃV, PÉ®¸À ªÀÄÄV¹PÉÆAqÀÄ 2100 UÀAmÉ ¸ÀĪÀiÁjUÉ vÀªÀÄä ªÀÄ£ÉUÉ §AzÀÄ ªÀÄ£ÉAiÀÄ PÁA¥ËAqÀ M¼ÀUÉ ¤°è¹ ªÀÄ£ÉAiÀÄ°è ªÀÄ®VPÉÆAqÀÄ, £ÀAvÀgÀ ¢£ÁAPÀ 21-12-2017 gÀAzÀÄ 0600 UÀAmÉ ¸ÀĪÀiÁjUÉ JzÁÝUÀ ¦üAiÀiÁð¢AiÀÄÄ gÁwæ ¤°è¹zÀ eÁUÀzÀ°è ¸ÀzÀj ªÉÆÃmÁgÀ ¸ÉÊPÀ® PÁt°®è, vÀªÀÄä ªÀÄ£ÉAiÀÄ CPÀÌ ¥ÀPÀÌ ºÁUÀÆ EvÀgÉ PÀqÉ ºÀÄqÀÄPÁrzÀgÀÄ ¸ÀºÀ ¸ÀzÀj ªÉÆÃmÁgÀ ¸ÉÊPÀ® ¹QÌgÀĪÀÅ¢®è, PÁgÀt ¢£ÁAPÀ 20-12-2017 gÀAzÀÄ 2100 UÀAmɬÄAzÀ ¢£ÁAPÀ 21-12-2017 gÀAzÀÄ 0600 UÀAmÉAiÀÄ CªÀ¢üAiÀÄ°è ¦üAiÀiÁð¢AiÀĪÀgÀ ºÉÆAqÁ ¸ÉÊ£ï ªÉÆÃmÁgÀ ¸ÉÊPÀ® £ÀA. PÉJ-38/J¯ï-0596, Zɹ¸ï £ÀA. JªÀiï.E.4.eÉ.¹.36.¹.©.©.8176853, EAf£ï £ÀA. eÉ.¹.36.E.2262894, ªÀiÁqÀ¯ï 2011, §tÚ PÀ¥ÀÄÖ, C.Q 15,000/- gÀÆ. ¨É¯É ¨Á¼ÀĪÀzÀ£ÀÄß AiÀiÁgÉÆà C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 14-02-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥ÉưøÀ oÁuÉ C¥ÀgÁzsÀ ¸ÀA. 21/2018, PÀ®A. 279, 304(J) L¦¹ :-
ಫಿರ್ಯಾದಿ ಅಂಕುಶ ತಂದೆ ಯಶವಂತರಾವ ಜಾಧವ, ವಯ: 32 ವರ್ಷ, ಜಾತಿ: ಮರಾಠಾ, ಸಾ: ಕಮಲನಗರ ರವರು ತಮ್ಮೂರ ರಮೇಶ ಕದಂ ಇವರ ಅಳಿಯ ಸಹಾದೇವ ತಂದೆ ಗೋವಿಂದರಾವ ಜವಳಗೆ, ವಯ: 28 ವರ್ಷ, ಜಾತಿ: ಮರಾಠಾ, ಸಾ: ಲಾದಾ, ತಾ: ಭಾಲ್ಕಿ ಇವರ ಟ್ರಾಕ್ಟರ ನಂ. ಕೆಎ-39/ಟಿ-3825 ನೇದರ ಮೇಲೆ ಡ್ರೈವರ ಕೆಲಸ ಮಾಡುತ್ತಿದ್ದು, ಹೀಗಿರುವಾಗ ದಿನಾಂಕ 14-02-2018 ರಂದು ಫಿರ್ಯಾದಿ ಹಾಗು ಸಹಾದೇವ ಇಬ್ಬರೂ ಸದರಿ ಟ್ರಾಕ್ಟರ್ ಮೇಲೆ ತಮ್ಮೂರ ನಾಗನಾಥ ಮುಳೆ ರವರ ಹೊಲದಲ್ಲಿ ಟ್ರಾಕ್ಟರ್ ಹೊಡೆಯಲು ಹೋಗಿದ್ದು ರಾತ್ರಿವರೆಗೆ ಇಬ್ಬರೂ ಹೊಲದಲ್ಲಿ ಟ್ರಾಕ್ಟರ್ ಹೊಡೆದು ಹೊಲ ಹೊಡೆಯುವುದು ಆದ ನಂತರ ಸಹಾದೇವ ಇವರು ತಮ್ಮ ಟ್ರಾಕ್ಟರ್ ತೆಗೆದುಕೊಂಡು ಮುರ್ಕಿ - ಕಮಲನಗರ ರಸ್ತೆ ಮುಖಾಂತರ ಮನೆಯ ಕಡೆ ಹೊರಟಿರುತ್ತಾರೆ, ಫಿರ್ಯಾದಿಯು ಸದರಿ ಟ್ರಾಕ್ಟರ್ ಹಿಂದೆ ಸ್ವಲ್ಪ ದೂರದಲ್ಲಿ ತನ್ನ ಮೊಟಾರ್ ಸೈಕಲ ಮೇಲೆ ಮನೆಯ ಕಡೆ ಹೊರಟಿದ್ದು, ಸದರಿ ಸಹಾದೇವ ಇವರು ವಿಳಂಬ ಆಗಿದ್ದರಿಂದ ತನ್ನ ಟ್ರಾಕ್ಟರನ್ನು ಅತಿವೇಗ ಹಾಗು ಅವಸರದಿಂದ ಓಡಿಸುತ್ತಾ ತಮ್ಮೂರ ಚಂದ್ರಕಾಂತ ನವಾಡೆ ರವರ ಹೊಲದ ಹತ್ತಿರ ಬಂದಾಗ ತನ್ನ ಟ್ರಾಕ್ಟರಿನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಯಲ್ಲಿ ತಗ್ಗಿನಲ್ಲಿ ಟ್ರಾಕ್ಟರ್ ಪಲ್ಟಿ ಮಾಡಿದ್ದು ಸಹಾದೇವ ಇವರು ಸದರಿ ಟ್ರಾಕ್ಟರ್ ಕೆಳಗೆ ಸಿಲುಕಿ ಭಾರಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ, ಫಿರ್ಯಾದಿಯು ತಕ್ಷಣ ಮೊಟಾರ ಸೈಕಲ ಬೆಳಕಿನಲ್ಲಿ ನೋಡಲು ತಲೆ ಒಡೆದು ಭಾರಿ ಗಾಯವಾಗಿ ರಕ್ತ ಬರುತ್ತಿತ್ತು ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಂಶದ ಮೇರೆಗೆ ದಿನಾಂಕ 15-02-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  



No comments: