Police Bhavan Kalaburagi

Police Bhavan Kalaburagi

Thursday, November 8, 2018

BIDAR DISTRICT DAILY CRIME UPDATE 08-11-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 08-11-2018

RlPÀ aAZÉÆý ¥Éưøï oÁuÉ C¥ÀgÁzsÀ ¸ÀA. 155/2018, PÀ®A. 454, 457, 380 L¦¹ :-
ಫಿರ್ಯಾದಿ ರಜನೀಕಾಂತ ತಂದೆ ಮಾರುತಿ ಸೋನೆ ವಯ: 27 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಏಣಕೂರ, ಸದ್ಯ: ಪೀಣ್ಯೆ ಎರಡನೆ ಹಂತ ಬೆಂಗಳೂರ ರವರ ತಂದೆ ತಾಯಿಯವರು ಏಣಕೂರ ಗ್ರಾಮದಲ್ಲಿ ಇಬ್ಬರೂ ತಮ್ಮ ಹೋಲ ಮನೆ ನೋಡಿಕೊಂಡು ಗ್ರಾಮದಲ್ಲಿಯೇ ವಾಸವಾಗಿರುತ್ತಾರೆ, ಹಿಗಿರುವಾಗ ದಿನಾಂಕ 18-10-2018 ರಂದು ಫಿರ್ಯಾದಿಯ ತಂದೆಗೆ  ಚೇರಿನ (ವೃಷಣದ) ತೊಂದರೆ ಇದೆ ಮತ್ತು ಅವರಿಗೆ ಚಿಕಿತ್ಸೆ ಕೋಡಿಸುವುದಿದೆ ನೀನು ಗ್ರಾಮಕ್ಕೆ ಬಾ ಅಂತಾ ತಾಯಿ ಕರೆ ಮಾಡಿ ವಿಷಯ ತಿಳಿಸಿದ್ದರಿಂದ ಫಿರ್ಯಾದಿಯು ಬೆಂಗಳೂರಿನಿಂದ ಏಣಕೂರ ಗ್ರಾಮಕ್ಕೆ ದಿನಾಂಕ 19-10-2018 ರಂದು ಬಂದು ತಂದೆಗೆ ವಿಚಾರಿಸಿ ಅವರಿಗೆ ಚಿಕಿತ್ಸೆ ಕುರಿತು ತನ್ನ ತಂದೆ-ತಾಯಿಗೆ ತನ್ನ ಜೋತೆಯಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದು, ಫಿರ್ಯಾದಿಯು ಏಣಕೂರ ಗ್ರಾಮದಿಂದ ಬೆಂಗಳೂರಿಗೆ ಹೋಗುವಾಗ ತಮ್ಮ ಮನೆಗೆ ಬೀಗ ಹಾಕಿ ಹೋಗಿದ್ದು, ನಂತರ ಫಿರ್ಯಾದಿಯು ತನ್ನ ತಂದೆಯವರಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ ಕೋಡಿಸಿ ದಿನಾಂಕ 06-11-2018  ರಂದು ಬೆಂಗಳೂರಿನಿಂದ ತನ್ನ ತಂದೆ-ತಾಯಿಗೆ ಜೋತೆಯಲ್ಲಿ ಕರೆದುಕೊಂಡು ದಿನಾಂಕ 07-11-2018 ರಂದು ಮರಳಿ ಏಣಕೂರ ಗ್ರಾಮದ ತಮ್ಮ ಮನೆಗೆ ಬಂದಾಗ ಮನೆಯ ಹೋರಗಿನ ಬಾಗಿಲ ಬೀಗ ಒಡೆದಿದ್ದು ಇರುತ್ತದೆ, ಫಿರ್ಯಾದಿಯು ಗಾಬರಿಗೊಂಡು ಮನೆಯ ಓಳಗೆ ಹೋಗಿ ನೋಡಲು ಮನೆಯಲ್ಲಿನ ಅಲಮಾರಿ ಕೂಡ ಒಡೆದಿದ್ದು ಇರುತ್ತದೆ, ಅಲಮಾರಿಯಲ್ಲಿ ನೋಡಲು ಅಲಮಾರಿಯಲ್ಲಿದ್ದ ಅಂದಾಜೂ 80,000/- ಮತ್ತು ಎರಡು ಬಂಗಾರದ ಚೈನ್ ಮತ್ತು ಎರಡು ಬಂಗಾರದ ಉಂಗರುಗಳು ಇವುಗಳ ಅಂದಾಜೂ ಒಟ್ಟು ತೂಕ 24-25 ಗ್ರಾಂ ಅ.ಕಿ 65,000/- ರೂ. ಇದ್ದು, ಸದರಿ ಬಂಗಾರದ ಒಡುವೆಗಳು ಕೂಡ  ಅಲಮಾರಿಯಲ್ಲಿ ಇರಲ್ಲಿಲ್ಲಾ, ಯಾರೋ ಅಪರಿಚಿತ ಕಳ್ಳರು ದಿನಾಂಕ 19-10-2018 ರಿಂದ ದಿನಾಂಕ 07-11-2018 ರ ಅವಧಿಯಲ್ಲಿ ಫಿರ್ಯಾದಿಯವರ ಮನೆ ಕಳ್ಳತನ ಮಾಡಿಕೊಂಡು ಮನೆಯಲ್ಲಿದ್ದ ಹಣ ಮತ್ತು ಬಂಗಾರದ ಆಭರಣಗಳು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 07-11-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ»¼Á ¥ÉưøÀ oÁuÉ ©ÃzÀgÀ C¥ÀgÁzsÀ ¸ÀA. 35/2018, PÀ®A. 366(J), 376 L¦¹ ªÀÄvÀÄÛ 4, 6, 12 ¥ÉÆPÉÆì PÁAiÉÄÝ 2012 :-    
¢£ÁAPÀ 05-11-2018 gÀAzÀÄ ¦üAiÀiÁð¢AiÀÄ C¥Áæ¥ÀÛ ªÀAiÀĹì£À ªÀÄUÀ½UÉ DgÉÆæ gÀ« ¨sÁ«ªÀĤ G: DmÉÆà ZÁ®PÀ, ¸Á: £Ë¨ÁzÀ EvÀ£ÀÄ ªÀÄzÀÄªÉ ªÀiÁrPÉƼÀÄîªÀ ºÁUÀÄ CªÀ¼À eÉÆvÉAiÀÄ°è ¯ÉÊAVPÀ zËdð£Àå J¸ÀUÀĪÀ zÀÄgÀÄzÉÝñÀ¢AzÀ CªÀ½UÉ ¥sÀĸÀ¯Á¬Ä¹ MvÁÛAiÀÄ¢AzÀ C¥ÀºÀgÀt ªÀiÁrPÉÆAqÀÄ ºÉÆÃV CªÀ¼À eÉÆvÉAiÀÄ°è d§j ¸ÀA¨sÉÆUÀ ªÀiÁrgÀÄvÁÛ£ÉAzÀÄ PÉÆlÖ ¦üAiÀiÁðzÀÄ ¸ÁgÁA±ÀzÀ ªÉÄÃgÉUÉ ¢£ÁAPÀ 07-11-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ £ÀÆvÀ£À £ÀUÀgÀ ¥Éưøï oÁuÉ C¥ÀgÁzsÀ ¸ÀA. 205/2018, PÀ®A. 379 L¦¹ :-
¢£ÁAPÀ 24-09-2018 gÀAzÀÄ 2300 UÀAmɬÄAzÀ ¢£ÁAPÀ 25-09-2018 gÀ 0600 UÀAmÉAiÀÄ CªÀ¢üAiÀÄ°è £ÉºÀgÀÄ ¸ÉÖÃrAiÀÄA gÀ¸ÉÛ UÀÄgÀÄ£Á£ÀPÀ ¥À©èPÀ ±Á¯É ºÀwÛgÀ EzÀÝ ¦üAiÀiÁ𢠲ªÀPÀĪÀiÁgÀ vÀAzÉ ªÀiÁgÀÄw zÉñÀªÀÄÄR ¸Á: £ÁUÀ£À¥À°è UÁæªÀÄ, vÁ: OgÁzÀ[¨Á] gÀªÀgÀÄ vÁ£ÀÄ ªÁ¸ÀªÁVgÀĪÀ ¨ÁrUÉ ªÀÄ£ÉAiÀÄ ªÀÄÄAzÉ ¤°è¹zÀ §eÁd ¥À®ìgÀ ªÉÆÃmÁgï ¸ÉÊPÀ® £ÀA. PÉJ-38/J¸ï-7453, ZÁ¹¸ï £ÀA. JªÀiï.r.2.J.11.¹.gÀhÄqï.2.f.qÀ§Äè.¹.30256, EAf£ï £ÀA. r.ºÉZï.gÀhÄqï.qÀ§Äè.f.¹.45731 £ÉÃzÀ£ÀÄß AiÀiÁgÉÆà C¥ÀjavÀ PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆgÀÄ CfðAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 07-11-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.  

§¸ÀªÀPÀ¯Áåt UÁæ«ÄÃt ¥Éưøï oÁuÉ C¥ÀgÁzsÀ ¸ÀA. 174/2018, PÀ®A. 270, 273, 284, 420, 464, 465, 468, 471, 487 L¦¹ eÉÆvÉ PÉÆmÁà PÁAiÉÄÝ 2003 :-   
ದಿನಾಂಕ 07-11-2018 ರಂದು ಹುಮನಾಬಾದ ಕಡೆಯಿಂದ ಲಾರಿ ನಂ. ಎಂಎಚ್-43/ಯು-1628 ನೇದ್ದರಲ್ಲಿ ತಂಬಾಕು ಉತ್ಪನಗಳು ಮಾರಾಟ ಮಾಡಲು ತೆಗೆದುಕೊಂಡು ಮಹಾರಾಷ್ಟ್ರ ರಾಜ್ಯಕ್ಕೆ ತೆಗೆದುಕೊಂಡು ಎನ್.ಎಚ್ -09 ರಸ್ತೆ ಮುಂಖಾತರ ಹೋಗುತ್ತಿದ್ದಾರೆ ಅಂತಾ ಅರುಣಕುಮಾರ ಪಿಎಸ್ಐ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ತಡೊಳಾ ಶಿವಾರದಲ್ಲಿರುವ ಹಂದ್ರಾಳ ಕ್ರಾಸ ಹತ್ತಿರ ಹೋಗಿ ಲಾರಿ ಬರುವುದನ್ನು ಕಾಯುತ್ತಿದ್ದು ಅಷ್ಟರಲ್ಲಿ ಹುಮನಾಬಾದ ಕಡೆಯಿಂದ ಸದರಿ ಲಾರಿ ಬಂದಾಗ ಆ ಲಾರಿಯನ್ನು ನಿಲ್ಲಿಸಲು ಪಿಎಸ್ಐ ರವರು ಜೊತೆಯಲ್ಲಿದ್ದ ಸಿಬ್ಬಂದಿಯವರ ಸಹಾಯದಿಂದ ಲಾರಿ ಚಾಲಕನಿಗೆ ಕೈ ಸಂಜ್ಞೆ ಮಾಡಿದಾಗ ಲಾರಿ ಚಾಲಕನು ತನ್ನ ಲಾರಿಯನ್ನು ರಸ್ತೆ ಬದಿಗೆ ಪಕ್ಕದಲ್ಲಿ ನಿಲ್ಲಿಸಿರುತ್ತಾನೆ, ನಂತರ ಚಾಲಕನಿಗೆ ಹೆಸರು ವಿಚಾರಿಸಲು ತನ್ನ ಹೆಸರು ಶೇಕ ಇಮ್ರಾನ ತಂದೆ ಶೇಕ ಮಹ್ಮದ ವಯ: 25 ವರ್ಷ, ಜಾತಿ: ಮುಸ್ಲಿಂ, ಸಾ: ಹಸನ ನಗರ ರಂಗಾರೆಡ್ಡಿ ಬಹಾದೂರಪೂರಾ, ಸದ್ಯ: ಹನುಮಾನ ಮಂದಿರದ ಹಿಂದೆ ಓತಗಿ ತಾ: ಹುಮನಾಬಾದ ಅಂತಾ ತಿಳಿಸಿದನು, ಲಾರಿ ಕ್ಲೀನರಗೆ ಆತನ ಹೆಸರು ವಿಚಾರಿಸಲು ಆತನು ತನ್ನ ಹೆಸರು ಬಾಸಿದ ತಂದೆ ಗುಲಜಾರ ಶಾ ವಯ: 30 ವರ್ಷ, ಜಾತಿ: ಮುಸ್ಲಿಂ, ಸಾ: ಕಿಲ್ಲಾರಿ, ತಾ: ಔಸಾ, ಜಿ: ಲಾತೂರ (ಎಂಎಚ್) ಅಂತಾ ತಿಳಿಸಿದನು. ಪಿಎಸ್ಐ ರವರು ಲಾರಿ ಚಾಲಕನಿಗೆ ಮತ್ತು ಲಾರಿ ಕ್ಲೀನರಗೆ ಲಾರಿಯಲ್ಲಿ ಲೋಡ ಏನಿದೆ ಅಂತಾ ವಿಚಾರಿಸಿದಾಗ ಲಾರಿಯಲ್ಲಿ ಬಟ್ಟೆ ಲೋಡ ಇದೆ ಅಂತಾ ತಿಳಿಸಿದನು, ಬಟ್ಟೆ ಲೋಡಿಗೆ ಸಂಬಂದಿಸಿದ ದಾಖಲಾತಿಗಳನ್ನು ಹಾಜರ ಪಡಿಸಲು ತಿಳಿಸಿದಾಗ ಲಾರಿ ಚಾಲಕನು ಒಂದು ಬಿಲ್ಲ ತಂದು ಹಾಜರ ಪಡಿಸಿದ್ದು ನೊಡಲು ಶ್ರೀ ಪ್ರಗತಿ ರೋಡ್ವೇಯ್ಸ ಅಂತಾ ಬಿಲ್ಲು ಇರುತ್ತದೆ, ಪುನಃ ಪಿಎಸ್ಐ ರವರು ಚಾಲಕನಿಗೆ ಲಾರಿಯಲ್ಲಿ ಲೋಡ ಏನಿದೆ ಅಂತಾ ವಿಚಾರಿಸಿದಾಗ ಬಟ್ಟೆಗಳ ಲೋಡ ಇರುವುದಾಗಿ ಲಾರಿ ಚಾಲಕ ತಿಳಿಸಿದಾಗ ಪಿಎಸ್ಐ ರವರಿಗೆ ಚಾಲಕನ ಮಾತಿನ ಮೇಲೆ ಸಂಶಯ ಬಂದು ಲಾರಿಯ ಲೊಡ ತೆಗೆದು ತೊರಿಸು ಅಂತಾ ಅಂದಾಗ ಪುನಃ ಲಾರಿ ಚಾಲಕ ಶೇಕ ಇಮ್ರಾನ ಇತನು ತಿಳಿಸಿದೇನೆಂದರೆ ಲಾರಿಯಲ್ಲಿ ಪ್ರೇಮಿಯಂ ನಜರ ಗುಟಕಾ (ತಂಬಾಕು ಉತ್ಪನ) ಇರುತ್ತವೆ ಅಂತಾ ತಿಳಿಸಿದನು. ಪಿಎಸ್ಐ ರವರು ಲಾರಿ ಚಾಲಕ ಮತ್ತು ಲಾರಿ ಕ್ಲೀನರ ಇವರಿಗೆ ಲಾರಿಯ ಲೋಡ ತೊರಿಸು ಅಂತಾ ಅಂದಾಗ ಲಾರಿ ಚಾಲಕ ಮತ್ತು ಲಾರಿ ಕ್ಲೀನರ ಇವರಿಬ್ಬರು ಲಾರಿಯ ತಾಡಪಟರಿಯನ್ನು ಬಿಚ್ಚಿದರು, ನಂಬರ ಲಾರಿಯ ಮೇಲೆ ಹಿಂದಿನ ಫಡಕಾ ತೆಗೆದು ಲಾರಿ ಹತ್ತಿ ಲಾರಿ ಚಾಲಕ ಮತ್ತು ಲಾರಿ ಕ್ಲೀನರ ಇವರ ಮುಂದೆ ಪಂಚರ ಸಮಕ್ಷಮ ಪಿಎಸ್ಐ ರವರು ಲಾರಿಯಲ್ಲಿ ಪ್ಲಾಸ್ಟೀಕ ಚೀಲದಲ್ಲಿದ್ದ ಗುಟಕಾ ಲೋಡನ್ನು ಎಣಿಸಿ ನೋಡಲು ಒಟ್ಟು 40 ಪ್ಲಾಸ್ಟೀಕ ಚೀಲಗಳು ಇದ್ದು ಒಂದು ಪ್ಲಾಸ್ಟೀಕ ಚೀಲದಲ್ಲಿ 270 ಪ್ರೇಮಿಯಂ ನಜರ ಗುಟಕಾ ಪ್ಯಾಕೇಟಗಳು ಇರುತ್ತವೆ, ಒಂದು ಪ್ಯಾಕೇಟನ ಬೆಲೆ 60/- ರೂಪಾಯಿ ಇರುತ್ತದೆ. ಹೀಗೆ ಒಟ್ಟು 10,800/- ಪ್ಯಾಕೇಟಗಳು ಇರುತ್ತವೆ, ಇವುಗಳ ಒಟ್ಟು ಮೌಲ್ಯ 10,800/- ರೂಪಾಯಿ ಆಗುತ್ತದೆ, ಪಿಎಸ್ಐ ರವರು ಲಾರಿ ಚಾಲಕನಿಗೆ ಲಾರಿ ಮಾಲಕನ ಹೆಸರು ವಿಚಾರಿಸಲು ಆತನು ಲಾರಿ ಮಾಲಕನ ಹೆಸರು ಶೇಕ ಜಿಲಾನಿ ತಂದೆ ಶೇಕ ರಬ್ಬಾನಿ ಸಾ : ಶಾ ನಗರ ಬಸವಕಲ್ಯಾಣ ಅಂತಾ ತಿಳಿಸಿದನು, ಲಾರಿಯಲ್ಲಿ ಲೊಡ ಮಾಡಿದ ಪ್ರೇಮಿಯಂ ನಜರ ಗುಟಕಾ (ತಂಬಾಕು ಉತ್ಪನ) ಎಲ್ಲಿಂದ ತುಂಬಿಕೊಂಡು ಬಂದಿರುತ್ತಿರಿ ಅಂತಾ ವಿಚಾರಿಸಿದಾಗ ಲಾರಿ ಚಾಲಕ ಇಮ್ರಾನ ಇತನು ತಿಳಿಸಿದೇನೆಂದರೆ ಲಾರಿಯಲ್ಲಿ ಇದ್ದ ಲೋಡ ನಮ್ಮ ಲಾರಿ ಮಾಲಿಕರಾದ ಶೇಕ ಜಿಲಾನಿ ಇವರು ಹುಮನಾಬಾದದಲ್ಲಿನ ಇಂಡಸ್ಟ್ರೀಯಲ ಎರಿಯಾದಿಂದ ಲೊಡ ಮಾಡಿ ನೀಡಿದ್ದು ಇರುತ್ತದೆ, ಸ್ಥಳದ ಬಗ್ಗೆ ನಮಗೆ ಚೆನ್ನಾಗಿ ಮಾಹಿತಿ ಗೊತ್ತಿಲ್ಲಾ ಲಾರಿಯನ್ನು ಎಲ್ಲಾದರು ನಿಮ್ಮ ಲಾರಿ ಹಿಡಿದು ನಿಮಗೆ ಲಾರಿಯಲ್ಲಿ ಎನಿದೆ ಅಂತಾ ವಿಚಾರಿಸಿದಾಗ ಲಾರಿಯಲ್ಲಿ ಬಟ್ಟೆ ಲೊಡ ಇದೆ ಅಂತಾ ಹೇಳಿ ಬಿಲ್ಲ ತೊರಿಸಿ ಅಂದಾಗ ಈ ಬೊಗಸ ಬಿಲ್ಲ ತೊರಿಸಿ ಅಂತಾ ನಮಗೆ ತಿಳಿಸಿರುತ್ತಾರೆ, ಗುಟಕಾ (ತಂಬಾಕು ಉತ್ಪನಗಳು) ಸಾಗಾಣಿಕೆ ಮಾಡಲು ನಿಮ್ಮ ಹತ್ತಿರ ಪರವಾನಿಗೆ ಲೈಸನ್ಸ ವಗೈರೆ ಇವೆಯಾ ಹಾಜರ ಪಡಿಸು ಅಂತಾ ಅಂದಾಗ ನಮ್ಮ ಹತ್ತಿರ ಯಾವುದೇ ಸರಕಾರದಿಂದ ಸಾಗಾಣಿಕೆ ಮಾಡಲು ಪರವಾನಗಿ ಲೈಸನ್ಸ ಇಲ್ಲಾ ನಾವೆಲ್ಲರೂ ಕೂಡಿ ಗುಟಕಾ ಸೇವನೆಯಿಂದ ಮಾನವ ಜೀವಕ್ಕೆ ಅಪಾಯ ಮತ್ತು ಹಾನಿ ಇದೆ ಅಂತಾ ಗೊತ್ತಿದ್ದರು ಕೂಡ ಗುಟಕಾವನ್ನು ಮಹಾರಾಷ್ಟ್ರ ರಾಜ್ಯದಲ್ಲಿ ಕಾಳ ಸಂತೆಯಲ್ಲಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದೇವೆ ಅಂತಾ ತಿಳಿಸಿದನು, ಪಿಎಸ್ಐ ರವರು ಸದರಿ ಪ್ರೇಮಿಯಂ ನಜರ ಗುಟಕಾ ಪ್ಯಾಕೇಟನ್ನು 40 ಚೀಲಗಳಿಂದ ತೆಗೆದು ತಮ್ಮ ವಶಕ್ಕೆ ತೆಗೆದುಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

d£ÀªÁqÁ ¥Éưøï oÁuÉ C¥ÀgÁzsÀ ¸ÀA. 147/2018, PÀ®A. 279, 337, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 07-11-2018 gÀAzÀÄ C¥sÀSÁ£À vÀAzÉ gÀ¸ÀÆ®¸Á§ ªÀÄZÀPÀÄj ¸Á: ¨É¼ÀÆîgÁ UÁæªÀÄ, vÁ: f: ©ÃzÀgÀ gÀªÀgÀÄ vÀªÀÄä vÀAzÉ gÀ¸ÀÆ®¸Á§ vÀAzÉ SÁeÁ¸Á§ ªÀÄdPÀÄj, CwÛUÉ gÉʸÁ¨ÉÃUÀA UÀAqÀ ªÀĺÀªÀÄäzÀ E¸ÁPÀ, CªÀgÀ ªÀÄUÀ¼ÁzÀ £ÉúÁ¨ÉÃUÀA ªÀÄZÀPÀÄj, ¸ÀA§A¢üPÀgÁzÀ £À¹ÃªÀiÁ¨ÉÃUÀA UÀAqÀ C¥sÀSÁ£À«ÄAiÀiÁå ªÀÄZÀPÀÄj, ¸Á¢AiÀiÁ¨ÉÃUÀA vÀAzÉ C¥sÀSÁ£À«ÄAiÀiÁå ªÀÄZÀPÀÄj, ¸À£Á vÀAzÉ E¸ÁR ªÀÄZÀPÀÄj, £Àd§Ä£Á¨ÉÃUÀA UÀAqÀ ªÀıÁPÀ«ÄAiÀiÁå ¸Á: £É®ªÁ¼À UÁæªÀÄ J®ègÀÆ vÀªÀÄä ¸ÀA§A¢üAiÀiÁzÀ ªÀıÁPÀ«ÄAiÀiÁå vÀAzÉ ¸ÉÊAiÀÄåzÀ C° CvÁgÀ ¸Á: £É®ªÁ¼À UÁæªÀÄ gÀªÀgÀ mÁmÁ J.¹ UÀÆqïì mÉA¥ÉÆà ªÁºÀ£ÀzÀ £ÀA. J¦-28/nE-7047 £ÉÃzÀÝgÀ°è ¨É¼ÀÆîgÁ UÁæªÀÄ¢AzÀ ºÁ®ºÀ½î UÁæªÀÄzÀ zÀUÁðPÉÌ ºÉÆÃUÀÄwÛzÀÄÝ, mÉA¥ÉÆà ZÀ¯Á¬Ä¸ÀÄwÛzÀÝ ªÀıÁPÀ«ÄAiÀiÁå CvÁgÀ gÀªÀgÀÄ mÉA¥ÉÆêÀ£ÀÄß CwªÉÃUÀ ºÁUÀÆ ¤µÁÌfvÀ£À¢AzÀ ZÀ¯Á¬Ä¹PÉÆAqÀÄ DtzÀÆgÀ-ºÀĪÀÄ£Á¨ÁzÀ gÉÆÃr£À DtzÀÆgÀ ªÁr PÁæ¸ï PÀÄzÀÄgÉ ¥sÁªÀiï ºË¸ï ºÀwÛgÀ §AzÁUÀ JzÀÄgÀÄUÀqɬÄAzÀ M§â ªÉÆÃmÁgÀ ¸ÉÊPÀ® ZÁ®PÀ£ÀÄ vÀ£Àß ªÉÆÃmÁgÀ ¸ÉÊPÀ®£ÀÄß CwªÉÃUÀ ºÁUÀÆ ¤µÁÌfvÀ£À¢AzÀ ZÀ¯Á¬Ä¹PÉÆAqÀÄ §AzÀÄ mÁmÁ J.¹ UÀÆqïì mÉA¥ÉÆà ªÁºÀ£À ºÁUÀÆ ªÉÆÃmÁgÀ ¸ÉÊPÀ® JzÀÄgÀÄ-§zÀgÁV rQÌAiÀiÁzÀ ¥ÀjuÁªÀÄ mÉA¥ÉÆà ªÁºÀ£À gÉÆÃr£À §¢AiÀÄ°è ¥À°ÖAiÀiÁVzÀÝjAzÀ mÉA¥ÉÆÃzÀ°èzÀÝ ¦üAiÀiÁð¢UÉ PÉÊ ¨sÀÄdPÉÌ UÀÄ¥ÀÛUÁAiÀÄ, vÀAzÉ gÀ¸ÀÆ®¸Á§ gÀªÀjUÉ vÀ¯ÉAiÀÄ ªÉÄïÉ, »A¨sÁUÀzÀ°è ªÀÄvÀÄÛ ºÀuÉAiÀÄ ªÉÄÃ¯É ¨sÁj gÀPÀÛUÁAiÀÄ ªÀÄvÀÄÛ UÀÄ¥ÀÛUÁAiÀÄ, gÉʸÁ¨ÉÃUÀA ªÀÄZÀPÀÄj gÀªÀjUÉ vÀ¯ÉAiÀÄ ªÉÄÃ¯É gÀPÀÛUÁAiÀÄ, £ÉúÁ¨ÉÃUÀA ªÀÄZÀPÀÄj EªÀ½UÉ §®UÉÊUÉ vÀgÀazÀ UÁAiÀÄ, vÀ¯ÉUÉ UÀÄ¥ÀÛUÁAiÀÄ, £À¹ÃªÀiÁ¨ÉÃUÀA ªÀÄZÀPÀÄj gÀªÀjUÉ §®PÉÊ ¨sÀÄdPÉÌ ªÀÄvÀÄÛ vÀ¯ÉAiÀÄ ©A¨sÁUÀzÀ°è UÀÄ¥ÀÛUÁAiÀÄ, ¸Á¢AiÀiÁ ¨ÉÃUÀA ªÀÄZÀPÀÄj EªÀ½UÉ ¸ÉÆAlzÀ ªÉÄÃ¯É UÀÄ¥ÀÛUÁAiÀÄ ºÁUÀÆ ¸À£Á ªÀÄZÀPÀÄj EªÀ½UÉ JqÀUÉÊ ¨sÀÄdPÉÌ UÀÄ¥ÀÛUÁAiÀÄUÀ¼ÁVgÀÄvÀÛªÉ, mÉA¥ÉÆà ZÁ®PÀ£ÁzÀ ªÀıÁPÀ«ÄAiÀiÁå vÀAzÉ ¸ÉÊAiÀÄåzÀ C° CvÁgÀ gÀªÀjUÉ AiÀiÁªÀÅzÉ UÁAiÀÄUÀ¼ÀÄ DVgÀĪÀÅ¢¯Áè, CªÀgÀÄ vÀªÀÄä ªÁºÀ£ÀªÀ£ÀÄß ¸ÀܼÀzÀ°èAiÉÄà ©lÄÖ Nr ºÉÆÃVgÀÄvÁÛgÉ, rQÌ ¥Àr¹zÀ ªÉÆÃmÁgÀ ¸ÉÊPÀ® £ÀA§gÀ £ÉÆÃqÀ®Ä J¦-31/©PÉ-6247 £ÉÃzÁVzÀÄÝ, CzÀgÀ ZÁ®PÀ¤UÉ ºÉ¸ÀgÀÄ «ZÁj¸À®Ä DvÀ£ÀÄ vÀ£Àß ºÉ¸ÀgÀÄ UÉÆÃ¥Á® vÀAzÉ ¹zÀÝ¥Áà PÉÆý ¸Á: ºÉÆ£Àßr UÁæªÀÄ CAvÁ w½¹zÀÄÝ, CªÀ¤UÉ ºÀuÉAiÀÄ ªÉÄÃ¯É ºÁUÀÆ vÀ¯ÉAiÀÄ »A¨sÁUÀzÀ°è ¨sÁj gÀPÀÛUÁAiÀÄ, ªÀÄÄRzÀ ªÉÄÃ¯É gÀPÀÛUÁAiÀÄ, §®UÉÊ ¨ÉgÀ¼ÀÄUÀ½UÉ gÀPÀÛUÁAiÀÄUÀ¼ÁVgÀÄvÀÛªÉ, £ÀAvÀgÀ ¦üAiÀiÁð¢AiÀÄÄ 108 CA§Ä¯Éãïì ªÁºÀ£ÀPÉÌ PÀgÉ ªÀiÁr PÀgɹ CzÀgÀ°è UÁAiÀÄUÉÆAqÀ J®ègÀÆ aQvÉì PÀÄjvÀÄ ©ÃzÀgÀ ¸ÀPÁðj D¸ÀàvÉæUÉ §AzÀÄ zÁR¯ÁVzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 08-11-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.