Police Bhavan Kalaburagi

Police Bhavan Kalaburagi

Thursday, August 8, 2019

BIDAR DISTRICT DAILY CRIME UPDATE 08-08-2019


               
¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 08-08-2019

ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 14/2019, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 06-08-2019 ರಂದು ಫಿರ್ಯಾದಿ ಮುತ್ತಮ್ಮಾ ಗಂಡ ನವನಾಥ ಸಾ: ನಿಲಮನಹಳ್ಳಿ ರವರು ನಿಲಮನಹಳ್ಳಿಯಲ್ಲಿ ಹೊಲ ಸರ್ವೆ ನಂ. 41 ನೇದರಲ್ಲಿ ಬೆಳೆದ ಸೋಯಾ ಬೆಳೆಗೆ ಔಷಧ ಹೊಡೆಯಲು ತನ್ನ ಗಂಡನಾದ ನವನಾಥ ತಂದೆ ತುಳಸಿರಾಮ ಹಾಲಹಳ್ಳೆ ಭಾಗಾಧಿ ಧನರಾಜ ತಂದೆ ಕಾಶಿನಾಥ ರವರು ಕೂಡಿಕೊಂಡು ಹೋಗಿ ಔಷಧಿ ಹೊಡೆಯುವಾಗ ಗಂಡನ ಎಡಗಾಲು ಹೆಬ್ಬರಳಿಗೆ ಹಾವು ಕಚ್ಚಿದ್ದು ನಂತರ ಆ ಹಾವನ್ನು ಭಾಗಾಧಿ ಧನರಾಜ ರವರು ಹೊಡೆದಿರುತ್ತಾರೆ, ನಂತರ ಗಂಡನಿಗೆ ಮೋಟಾರ್ ಸೈಕಲ ಮೇಲೆ ಊರಿಗೆ ತಂದು ಗ್ರಾಮದಲ್ಲಿ ನಾಟಿ ಔಷಧಿ ಕೋಡಿಸಿದ ನಂತರ ಮನೆಯಲ್ಲಿ ಗಂಡ ಊಟ ಮಾಡಿದ ನಂತರ ತಲೆ ಚಕ್ಕರ್ ಬರುತ್ತಾ ಇದೆ ಅಂತ ತಿಳಿಸಿದ ಮೇರೆಗೆ 108 ಅಂಬ್ಯುಲೆನ್ಸ್ ನಲ್ಲಿ ತನ್ನ ಗಂಡನಿಗೆ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ಬರುವಾಗ ಗಂಡನಿಗೆ ಬಾಯಲ್ಲಿ ನೋರೆ ಬಂದು ಮೃತಪಟ್ಟಿರುತ್ತಾರೆ, ಅವರ ಸಾವಿನಲ್ಲಿ ಯಾವುದೆ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 07-08-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

£ÀÆvÀ£À £ÀUÀgÀ ¥Éưøï oÁuÉ, ©ÃzÀgÀ AiÀÄÄ.r.Dgï £ÀA. 17/2019, PÀ®A. 174(¹) ¹.Dgï.¦.¹ :-
¦üAiÀiÁ𢠨sÀzÀæ¥Áà vÀAzÉ ±ÁªÀÄgÁªÀ, ªÀAiÀÄ: 53 ªÀµÀð, ¸Á: ZÀlß½, vÁ: f: ©ÃzÀgÀ gÀªÀgÀ ¸ÉƸÉAiÀiÁzÀ £ÁUÀªÀiÁä UÀAqÀ CdAiÀÄPÀĪÀiÁgÀ EªÀjUÉ ºÉjUÉ ¸À®ÄªÁV ¢£ÁAPÀ 05-08-2019 gÀAzÀÄ ©ÃzÀgÀ ¸ÀPÁðj D¸ÀàvÉæUÉ ¸ÉÃ¥ÀðqÉ ªÀiÁrzÀÄÝ, CªÀjUÉ ¹¸ÉjAiÀÄ£ï ªÀiÁr ºÉtÄÚ ªÀÄUÀÄ d¤¹gÀÄvÀÛzÉ, vÀzÀ£ÀAvÀgÀ ¨ÁtAwUÉ d£ÀgÀ¯ï ªÁrðUÉ ²¥sÀÖ ªÀiÁrgÀÄvÁÛgÉ, »ÃVgÀĪÁUÀ ¢£ÁAPÀ 06-08-2019 gÀAzÀÄ gÁwæ ºÉÆvÀÛ°è ºÉÆmÉÖ£ÉÆêÀÅ ºÁUÀÄ JzÉ£ÉÆêÀÅ PÁt¹PÉÆAqÁUÀ C¯Éè EzÀÝ ¨ÁtAwAiÀÄ vÁ¬Ä PÀvÀðªÀå ¤gÀvÀ ¹§âA¢ªÀUÀðzÀªÀjUÉ w½¹zÁUÀ CªÀgÀÄ AiÀiÁªÀÅzÉà jÃw¬ÄAzÀ ¸ÀjAiÀiÁV aQvÉì ¤qÀzÉà ¤®ðPÀëöå ªÀiÁrgÀĪÀÅzÀjAzÀ ¨ÁtAw ªÀÄævÀ¥ÀnÖgÀÄvÁÛ¼ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 07-08-2019 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§UÀzÀ® ¥ÉưøÀ oÁuÉ C¥ÀgÁzsÀ ¸ÀA. 58/2019, PÀ®A. 87 PÉ.¦ PÁAiÉÄÝ :-
ದಿನಾಂಕ 07-08-2019 ರಂದು ಬಾಪೂರ ಗ್ರಾಮದ ಬಸವೇಶ್ವರ ಮಂದಿರದ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಕೆಲವು ಜನರು ಹಣಕ್ಕೆ ಪಣ ತೊಟ್ಟು ನಸೀಬಿನ ಜೂಜಾಟ ಆಡುತ್ತಿದ್ದಾರೆಂದು ಸೈಯದ್ ಪಟೇಲ್ .ಎಸ್. ಬಗದಲ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಎ.ಎಸ್.ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಾಪೂರ ಗ್ರಾಮದ ಬಸವೇಶ್ವರ ಮಂದಿರ ಹತ್ತಿರ ಮರೇಯಾಗಿ ವಾಚ್ ಮಾಡಿ ನೋಡಲು ಅಲ್ಲಿ ಬಾಪೂರ ಗ್ರಾಮದ ಬಸವೇಶ್ವರ ಮಂದಿರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಶಿವಕುಮಾರ ತಂದೆ ಮಾಣಿಕಪ್ಪಾ ಸಿಂದಬಂದಗಿ ವಯ: 35 ವರ್ಷ, ಜಾತಿ: ಎಸ್.ಟಿ ಗೊಂಡ, 2) ರವಿ ತಂದೆ ಶಿವರಾಜ ಬಗದಲಕರ ವಯ: 33 ವರ್ಷ, ಜಾತಿ: ಕಬ್ಬಲಿಗ, 3) ಮಹಾಲಿಂಗಪ್ಪಾ ತಂದೆ ಶಿವಲಿಂಗ ಬಗದಲಕರ ವಯ: 29 ವರ್ಷ, ಜಾತಿ: ಎಸ್.ಟಿ ಟೊಕರಿ ಕೋಳಿ, 4) ವೀರೆಶ ತಂದೆ ರಮೇಶ ಡೊಂಗರಗಾಂವ ವಯ: 26 ವರ್ಷ, ಜಾತಿ: ಲಿಂಗಾಯತ, 5) ನ್ಯಾಮಕರ ತಂದೆ ಬಕ್ಕಪ್ಪಾ ಬಗದಲಕರ ವಯ: 22 ವರ್ಷ, ಜಾತಿ: ಎಸ್.ಟಿ ಟೊಕರಿ ಕೊಳಿ ಮತ್ತು 6) ಸಂತೋಷ ತಂದೆ ಮಾರುತಿ ನೇಲವಾಡ ವಯ: 32 ವರ್ಷ, ಜಾತಿ: ಲಿಂಗಾಯತ, ಎಲ್ಲರೂ ಸಾ: ಬಾಪೂರ, ತಾ: ಜಿ: ಬೀದರ ಇವರೆಲ್ಲರೂ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಹಣ ಗೆದೆಯುವ ಏಕೋದ್ದೇಶದಿಂದ ನಸೀಬಿನ ಜೂಜಾಟ ಆಡುವುದು ಖಚಿತ ಪಡಿಸಿಕೊಂಡು ಎಲ್ಲರೂ ಏಕಕಾಲಕ್ಕೆ ದಾಳಿ ಮಾಡಿ ಇಸ್ಪಿಟ್ ಆಡುತ್ತಿದ್ದ ಸದರಿ ಆರೋಪಿತರಿಗೆ ಹಿಡಿದುಕೊಂಡು, ಅವರಿಂದ 52 ಇಸ್ಪಿಟ್ ಎಲೆಗಳು ಮತ್ತು ನಗದು ಹಣ 3150/- ರೂಪಾಯಿ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì UÁæ«ÄÃt ¥ÉưøÀ oÁuÉ C¥ÀgÁzsÀ ¸ÀA. 102/2019, PÀ®A. 41(r), 102 ¹.Dgï.¦.¹ ªÀÄvÀÄÛ PÀ®A. 379 L¦¹ :-
ದಿನಾಂಕ 07-08-2019 ರಂದು ಅಮುಲ ಕಾಳೆ ಪಿ.ಎಸ್.ಐ ಭಾಲ್ಕಿ ಗ್ರಾಮೀಣ ಠಾಣೆ ರವರು ತಮ್ಮ ಸಿಬ್ಬಂದಿಯವರ ಜೊತೆಯಲ್ಲಿ ಹಳ್ಳಿ ಭೇಟ್ಟಿ ಹಾಗೂ ಪಟ್ರೊಲಿಂಗ ಕರ್ತವ್ಯ ಮಾಡುತ್ತಾ ಭಾತಂಬ್ರಾ ಗ್ರಾಮಕ್ಕೆ ಹೋಗಿ ಮರಳಿ ಬರುವಾಗ ಸಿದ್ದಾಪೂರವಾಡಿ ಕ್ರಾಸ್ ಹತ್ತಿರ ಎದುರುಗಡೆಯಿಂದ ಅಂದರೆ ಭಾಲ್ಕಿ ಕಡೆಯಿಂದ ಇಬ್ಬರು ಹುಡಗರು ಬಿಳಿ ಬಣ್ಣದ ಟಿ.ವ್ಹಿ.ಎಸ್ ವಿಗೋ ಸ್ಕೂಟಿ ನಂಬರ 16 ಅಂತ ನಮೂದಿಸಿದ್ದು ಅದರ ಮೇಲೆ ಬರುತ್ತಿರುವಾಗ ಪೊಲೀಸ್ ಜೀಪ ನೋಡಿ ತನ್ನ ಸ್ಕೂಟಿ ತಿರುಗಿಸಿಕೊಂಡು ಮರಳಿ ಭಾಲ್ಕಿ ಕಡೆಗೆ ಓಡಿ ಹೋಗುತ್ತಿರುವಾಗ ಅವರ ಮೇಲೆ ಬಲವಾದ ಸಂಶಯ ಬಂದಿದ್ದರಿಂದ ಅವರಿಗೆ ಬೆನ್ನತ್ತಿ ಸಿಬ್ಬಂದಿಯವರ ಸಹಾಯದಿಂದ ಅವರಿಗೆ ಹಿಡಿದು ಹೆಸರು ಮತ್ತು ವಿಳಾಸ ವಿಚಾರಿಸಲು ಅವರು ಯಾವುದೆ ಸರಿಯಾಗಿ ಉತ್ತರ ನೀಡಲಾರದ ಕಾರಣ ಪದೆ ಪದೆ ಅವರ ಹೆಸರು ಮತ್ತು ವಿಳಾಸ ವಿಚಾರಿಸಲು ಅವರು ತಮ್ಮ ಹೆಸರು 1) ಅಜಯ ತಂದೆ ದೇವಿದಾಸ ಮುಗಳೆ ವಯ: 21 ವರ್ಷ, ಜಾತಿ: ಮರಾಠಾ, ಸಾ: ನೀಳಕಂಟ, ತಾ: ಬಸವಕಲ್ಯಾಣ ಅಂತ ತಿಳಿಸಿರುತ್ತಾನೆ, ನಂತರ ಮತ್ತೊಬ್ಬನಿಗೆ ಹೆಸರು ಕೇಳಲು ಆತನು ತನ್ನ ಹೆಸರು 2) ತುಳಸಿರಾಮ @ ಓಂಕಾರ ತಂದೆ ಸುದಾಕರ ಯವತೆ ವಯ: 19 ವರ್ಷ, ಜಾತಿ: ಮರಾಠಾ, ಸಾ: ನೀಳಕಂಟ, ತಾ: ಬಸವಕಲ್ಯಾಣ ಅಂತ ತಿಳಿಸಿರುತ್ತಾರೆ, ನಂತರ ಅವರ ಹತ್ತಿರ ಇದ್ದ ಬಿಳಿ ಬಣ್ಣದ ಸ್ಕೂಟಿ ಮೋಟಾರ ಸೈಕಲ್ ಬಗ್ಗೆ ಅಜಯ ಈತನಿಗೆ ವಿಚಾರಿಸಲು ಆತನು ನಮ್ಮ ಹತ್ತಿರ ಈ ಸ್ಕೂಟಿ ಬಗ್ಗೆ ಯಾವುದೆ ದಾಖಲಾತಿಗಳು ಇರುವುದಿಲ್ಲಾ ಅಂತ ತಿಳಿಸಿದ್ದರಿಂದ ಇವರು ಎಲ್ಲಿಯಾದರು ಸ್ಕೂಟಿ ಕಳವು ಮಾಡಿಕೊಂಡು ಬಂದಂತೆ ಕಂಡು ಬಂದಿದ್ದರಿಂದ ಸದರಿಯವರಿಗೆ ವಶಕ್ಕೆ ತೆಗೆದುಕೊಂಡು ಸ್ಕೂಟಿ ಹಾಗೂ ಇಬ್ಬರು ಆರೋಪಿತರಿಗೆ ಠಾಣೆಗೆ ಕರೆದುಕೊಂಡು ಬಂದು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.