Police Bhavan Kalaburagi

Police Bhavan Kalaburagi

Wednesday, August 28, 2019

BIDAR DISTRICT DAILY CRIME UPDATE 28-08-2019


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 28-08-2019

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 132/2019, ಕಲಂ. 457, 380 ಐಪಿಸಿ :-
ದಿನಾಂಕ 26-08-2019 ರಂದು ರಾತ್ರಿ ವೇಳೆಯಲ್ಲಿ ಫಿರ್ಯಾದಿ ತಯ್ಯಬ ಪಾಷಾ ತಂದೆ ನಜೀರಸಾಬ ದಾದೆಭಾಯಿ ವಯ: 27 ವರ್ಷ, ಜಾತಿ: ಮುಸ್ಲಿಂ, ಸಾ: ಹಾಲಹಳ್ಳಿ(ಕೆ) ರವರ ಕುಟುಂಬದವರೆಲ್ಲರೂ ಮಲಗಿರುವಾಗ ಯಾರೋ ಕಳ್ಳರು ಫಿರ್ಯಾದಿಯವರ ಮನೆಯ ಪಡಸಾಲೆಯ ಜಾಲಿಗೆ ಹಾಕಿದ ಕೊಂಡಿಯನ್ನು ತೆಗೆದು ಮಲಗಿದ ಕೋಣೆಯ ಒಳಗಡೆ ಬಂದು ಒಡವೆಗಳು ಮತ್ತು ನಗದು ಹಣ ಇಟ್ಟಂತಹ ಸಂದೂಕ ತೆಗೆದುಕೊಂಡು ಹೋಗಿ ಮನೆಯ ಸಮೀಪದಲ್ಲಿನ ನೀಲಕಂಠ ರವರ ಜಮಿನಿದಲ್ಲಿ ಸಂದೂಕಿನ ಕೊಂಡಿ ಮುರಿದು ಸಂದೂಕಿನಲ್ಲಿದ್ದ 1) ಬಂಗಾರದ ಗುಂಡಿನ ಮಣಿಗಳ ಒಂದು ಸರ ತೂಕ 25 ಗ್ರಾಂ ಅ.ಕಿ 65,000/- ರೂ., 2) ಬಂಗಾರದ ಒಂದು ಮಂಗಳ ಸೂತ್ರ ಪದಕ ಸಹಿತ ತೂಕ 11 ಗ್ರಾಂ ಅ.ಕಿ 27000/- ರೂ., 3) ಬೆಳ್ಳಿಯ ಒಂದು ಜೊತೆ ಕಾಲು ಚೈನ್ ತೂಕ 25 ತೊಲೆ ಅ.ಕಿ 8750/- ರೂ. ಮತ್ತು 4) ನಗದು ಹಣ 6000/- ರೂ. ಹೀಗೆ ಎಲ್ಲಾ ಸೇರಿ 1,06,750/- ನೇದ್ದು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 27-08-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 88/2019, ಕಲಂ. 3, 7 ಇ.ಸಿ ಕಾಯ್ದೆ :-
ದಿನಾಂಕ 27-08-2019 ರಂದು ಸಿಂಧನಕೇರಾ ಶಿವಾರದಲ್ಲಿ ಗಡವಂತಿ ಗ್ರಾಮದ ಯುಸುಫ ತಂದೆ ನಬೀಸಾಬ ವಯ: 35 ವರ್ಷ, ಸಾ: ಗಡವಂತಿ ಈತನು ಅಕ್ರಮವಾಗಿ ಸರಕಾರದ ಪಡಿತರ ಅಕ್ಕಿ ಸಂಗ್ರಹಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಫಿರ್ಯಾದಿ ವೆಂಕಟರಾವ ಬಿರಾದಾರ ಆಹಾರ ನಿರೀಕ್ಷಕರು ತಹಸೀಲ ಕಛೇರಿ ಹುಮನಾಬಾದ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಫಿರ್ಯಾದಿಯವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು ಹುಡಗಿ ಸಿಂಧನಕೇರಾ ರೋಡ ಸಿಂಧನಕೇರಾ ಶಿವಾರದಲ್ಲಿ ರಾಜಕುಮಾರ ಕಾಡವಾದಿ ರವರ ಹೊಲದ ಹತ್ತಿರ ರಸ್ತೆ ಪಕ್ಕದಲ್ಲಿ ಮರೆಯಾಗಿ ನೋಡಲು ಆರೋಪಿ ಯುಸುಫ ತಂದೆ ನಬೀಸಾಬ ವಯ: 35 ವರ್ಷ, ಸಾ: ಗಡವಂತಿ ಈತನು ಸುಮಾರು ಚೀಲಗಳಲ್ಲಿ ಅಕ್ಕಿ ಇಟ್ಟುಕೊಂಡು ನಿಂತಿದ್ದು ಸರಕಾರಿ ವಾಹನ ನೋಡಿ ಓಡಿ ಹೋಗಿದ್ದು ದಾಳಿ ಮಾಡಲು ಲ್ಲಿ ಸರಕಾರದ ಪಡಿತರರಿಗೆ 50 ಕೆ.ಜಿ. ತೂಕದ 62 ಬ್ಯಾಗಗಳಲ್ಲಿ 31  ಕ್ವಿಂಟಾಲ ಅ.ಕಿ 89,900/- ರೂ. ಬೆಲೆಬಾಳುವ ಆಹಾರ ಧಾನ್ಯ ಅನಧೀಕೃತವಾಗಿ ಸಂಗ್ರಹಿಸಿ ಆರೋಪಿಯು ಮಾರಾಟ ಮಾಡಲು ಸಾಗಿಸುತ್ತಿರುವುದು ಖಚಿತಗೊಂಡಿದ್ದು, ಸದರಿ ಅಕ್ಕಿ ಚೀಲಗಳನ್ನು ರಮೇಶ ಕೋರೆ ಹಾಗು ಕುತುಬುದ್ದಿನ ನಂದಗಾಂವ ಕೂಲಿಕಾರರ ಸಹಾಯದಿಂದ ತೂಕ ಮಾಡಿ ಜಪ್ತಿ ಮಾಡಿ ಎಲ್ಲಾ ಆಹಾರ ಧಾನ್ಯಗಳನ್ನು ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 91/2019, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 27-08-2019 ರಂದು ಫಿರ್ಯಾದಿ ಮಹೇಂದ್ರ ತಂದೆ ವೆಂಕಟ ಪಾರ್ದಿ ವಯ: 45 ವರ್ಷ, ಜಾತಿ: ಪಾರ್ದಿ, ಸಾ: ಖಂಡಿಝಂಡಾ, ಬಸವಕಲ್ಯಾಣ ರವರು ತನ್ನ ತಂದೆ ವೆಂಕಂಟ ವಯ: 50 ವರ್ಷ ಇಬ್ಬರೂ ಖಾಸಗಿ ಕೆಲಸ ಕುರಿತು ಬಸವಕಲ್ಯಾಣ ನಗರದಲ್ಲಿ ಬಂದು ಕೆಲಸ ಮುಗಿಸಿಕೊಂಡು ಮನೆಗೆ ಹೋಗಲು ಒಂದು ಆಟೋದಲ್ಲಿ ಇಬ್ಬರು ಕುಳಿತು ಮನೆಗೆ ಹೋಗುತ್ತಿದ್ದಾಗ ಇಬ್ಬರು ಕುಳಿತ ಆಟೋ ಚಾಲಕನಾದ ಆರೋಪಿಯು ತನ್ನ ಆಟೋವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ನಾರಾಯಣಪೂರ ಕ್ರಾಸ್ ಹತ್ತಿರ ಒಮ್ಮೇಲೆ ಬ್ರೇಕ ಹಾಕಿ ಕಟ್ ಹೋಡೆದ ಪ್ರಯುಕ್ತ ಆಟೋದಲ್ಲಿ ಎಡಗಡೆ ಸಿಟಿನ ಮೇಲಿಂದ ಫಿರ್ಯಾದಿಯವರ ತಂದೆ ವೆಂಕಂಟ ಕೆಳಗೆ ಬಿದ್ದಿರುತ್ತಾರೆ, ನಂತರ ಫಿರ್ಯಾದಿಯು ತನ್ನ ತಂದೆಗೆ ನೋಡಲು ತಂದೆಯ  ತಲೆಯಲ್ಲಿ ಭಾರಿ ಗುಪ್ತಗಾಯ, ಬಲಗಾಲ ಮೊಣಕಾಲ ಪಾದದ ಹತ್ತಿರ ತರಚಿದ ರಕ್ತಗಾಯವಾಗಿರುತ್ತದೆ, ಅಪಘಾತ ಪಡಿಸಿದ ಆರೋಪಿಯು ಫಿರ್ಯಾದಿ ತನ್ನ ತಂದೆಗೆ ನೋಡುವಷ್ಟರಲ್ಲಿ ತನ್ನ ಆಟೋ ತೆಗೆದುಕೊಂಡು ಅಲ್ಲಿಂದ ಓಡಿ ಹೋಗಿರುತ್ತಾನೆ, ನಂತರ ಗಾಯಗೊಂಡ ತಮ್ಮ ತಂದೆಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥ÉưøÀ oÁuÉ C¥ÀgÁzsÀ ¸ÀA. 145/2019, PÀ®A. 279, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 27-08-2019 gÀAzÀÄ ¦üAiÀiÁ𢠧¸ÀªÀgÁd vÀAzÉ PÁ²£ÁxÀ UÉÆgÀ£À¼É, ªÀAiÀÄ: 35 ªÀµÀð, eÁw: °AUÁAiÀÄvÀ, ¸Á: CVß±ÁªÀÄPÀ oÁuÉ ºÀwÛgÀ ¨sÁ°Ì gÀªÀgÀ vÁ¬Ä ®QëöäÃä¨Á¬Ä gÀªÀgÀÄ ¨sÁ°ÌAiÀÄ ¥ÀÄuÁå±ÀæªÀÄzÀ°è £ÀqÉAiÀÄÄwÛgÀĪÀ ±ÁæªÀt ªÀiÁ¸ÀzÀ ¥ÀæªÀZÀ£À PÁAiÀÄðPÀæªÀÄPÉÌ §gÀĪÀ ¸À®ÄªÁV ¥ÀÄuÁå±ÀæªÀÄzÀ PÀqÉ §gÀ®Ä gÀ¸ÉÛ zÁlÄwÛgÀĪÁUÀ §¸ÀªÉñÀégÀ ZËPÀ PÀqɬÄAzÀ MAzÀÄ UÀÆqÀì ªÁºÀ£À £ÀA. PÉJ-32/r-0202 £ÉÃzÀÝgÀ ZÁ®PÀ£ÁzÀ DgÉÆæAiÀÄÄ vÀ£Àß ªÁºÀ£ÀªÀ£ÀÄß CwªÉÃUÀ ªÀÄvÀÄÛ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢AiÀÄ vÁ¬ÄAiÀĪÀjUÉ rQÌ ªÀiÁr vÀ£Àß ªÁºÀ£À ©lÄÖ Nr ºÉÆÃVgÀÄvÁÛ£É, ¸ÀzÀj C¥ÀWÁvÀ¢AzÀ ¦üAiÀiÁð¢AiÀÄ vÁ¬ÄAiÀĪÀgÀ §®UÉÊ ªÉÆtPÉÊ ºÀwÛgÀ ¨sÁj gÀPÀÛUÁAiÀĪÁV PÉÊ ªÀÄÄj¢gÀÄvÀÛzÉ CªÀjUÉ aQvÉì PÀÄjvÀÄ ¨sÁ°Ì ¸ÀPÁðj D¸ÀàvÉæAiÀÄ°è zÁR®Ä ªÀiÁqÀ¯ÁVzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉƼÀî¯ÁVzÉ.