Police Bhavan Kalaburagi

Police Bhavan Kalaburagi

Wednesday, April 29, 2020

BIDAR DISTRICT DAILY CRIME UPDATE 29-04-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 29-04-2020

ಭಾಲ್ಕಿ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 53/2020 ಕಲಂ 32, 34 ಕರ್ನಾಟಕ  ಅಬಕಾರಿ ಕಾಯ್ದೆ :-

ದಿನಾಂಕ 28/04/2020 ಪಿಎಸ್ಐ ರವರು 0840 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ  ಇಬ್ಬರು ವ್ಯಕ್ತಿಗಳು ಭಾತಂಬ್ರಾ ಗ್ರಾಮದ ಶಿವಾರದಲ್ಲಿ ರಾಜೆಪ್ಪಾ ಘಾಳೆ ರವರ ಹೊಲದ ಹತ್ತಿರ ಅಕ್ರಮವಾಗಿ ಸರಕಾರದಿಂದ ಯಾವುದೆ ಪರವಾನಿಗೆ ಹೊಂದದೆ ಸರಾಯಿ ಬಾಟಲಗಳು ಮಾರಾಟ ಮಾಡುತಿದ್ದಾನೆ  ಅಂತ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ  ರಾಜೆಪ್ಪಾ ಘಾಳೆ ರವರ ಹೊಲದ ಹತ್ತಿರ 0930   ಗಂಟೆಗೆ ಹೋಗಿ ಜೀಪ ಮರೆಯಾಗಿ ನಿಲ್ಲಿಸಿ,    ನೋಡಿದಾಗ ಇಬ್ಬರು ವ್ಯಕ್ತಿಗಳು  ತನ್ನ ಮುಂದೆ  ಎರಡು ಕಾಟನಗಳಲ್ಲಿ ಸರಾಯಿ ಬಾಟಲಗಳು  ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲು  ನಿಂತಿರುವದನ್ನು ನೋಡಿ   ದಾಳಿ ಮಾಡಿ ಹಿಡಿದುಕೊಳ್ಳುವಾಗ ಒಬ್ಬ ವ್ಯಕ್ತಿ ಓಡಿ ಹೋಗಿರುತ್ತಾನೆ. ಸರಾಯಿ ಮಾರುತಿದ್ದ ವ್ಯಕ್ತಿಗೆ ಆತನ ಹೆಸರು ವಿಳಾಸ ವಿಚಾರಿಸಲು  ಆತನು ತನ್ನ ಹೆಸರು ಸಂಗಮೇಶ ತಂದೆ ಸುಭಾಷ ಬಿರಾದಾರ ವಯ 22 ವರ್ಷ ಜಾ; ಲಿಂಗಾಯತ ;; ಕೂಲಿ ಸಾ; ಭಾತಂಬ್ರಾ  ಅಂತ ತಿಳಿಸಿರುತ್ತಾನೆ.  ನಂತರ ಓಡಿ ಹೋದ ವ್ಯಕ್ತಿಯ ಹೆಸರು ಮತ್ತು ವಿಳಾಸ ಸಂಗಮೇಶ ಈತನಿಗೆ ವಿಚಾರಿಸಲು ಅಕಾಶ ತಂದೆ ಧನರಾಜ ಸಾ; ಭಾತಂಬ್ರಾ ಅಂತ ತಿಳಿಸಿರುತ್ತಾನೆ.    ಸದರಿ ಕಾಟನದಲ್ಲಿ  ಸರಾಯಿ ಬಾಟಲಗಳು ಪರಿಶೀಲಿಸಿ ನೋಡಲು ಒಂದು ಕಾಟನದಲ್ಲಿ 22 ಇಂಪಿರಿಯಲ್ ಬ್ಲೂ ವಿಸ್ಕಿ 180 ಎಂಎಲ್.. ವುಳ್ಳದ್ದು ಅದರ ಪ್ರತಿಯೊಂದು ಬಾಟಲ ಕಿ; 200/- ಇದ್ದು ಹೀಗೆ 4400/- ರೂ ಬೇಲೆ ಬಾಳುವ ಸರಾಯಿ ಬಾಟಲಗಳು ಇರುತ್ತವೆ. ಇನ್ನೊಂದು ಕಾಟನ ಪರಿಶೀಲಿಸಿ ನೋಡಲು ಅದರಲ್ಲಿ 650 ಎಂ. ಎಲ್ ವುಳ್ಳ 12 ಕೆ. ಎಫ್. ಸ್ಟ್ರಾಂಗ ಬಿಯರ ಬಾಟಲಗಳು ಇದ್ದು ಪ್ರತಿಯೊಂದು  ಬಿಯರ ಬಾಟಲ ಅ ಕಿ145/- ರೂ ಇದ್ದು ಹೀಗೆ ಎಲ್ಲಾ ಬಿಯರ ಬಾಟಲಗಳು ಅ; ಕಿ; 1740/- ರೂ ಬೇಲೆಬಾಳುವದು ಇರುತ್ತದೆ. ಹೀಗೆ ಒಟ್ಟು  6, 140/- ರೂ ಬೇಲೆಬಾಳುವುದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 54/2020 ಕಲಂ 32, 34 ಕರ್ನಾಟಕ  ಅಬಕಾರಿ ಕಾಯ್ದೆ :-

ದಿನಾಂಕ: 28/04/2020 ರಂದು 1400 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ ನನಗೆ  ಖಚಿತ  ಮಾಹಿತಿ ಬಾತ್ಮಿದಿದ್ದೆನೆಂದರೆ, ಒಬ್ಬ ವ್ಯಕ್ತಿ ಸಿದ್ದಾಪೂರವಾಡಿ ಕ್ರಾಸ್ ಹತ್ತಿರ ಅಕ್ರಮವಾಗಿ ಸರಕಾರದಿಂದ ಯಾವುದೆ ಪರವಾನಿಗೆ ಹೊಂದದೆ ಸರಾಯಿ ಬಾಟಲಗಳು ಮಾರಾಟ ಮಾಡುತಿದ್ದಾನೆ  ಅಂತ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಹಿಡಿದು ಆತನ ಹೆಸರು ವಿಳಾಸ ವಿಚಾರಿಸಲು  ಆತನು ತನ್ನ ಹೆಸರು ಅಂಬಾದಾಸ ತಂದೆ ಗಣಪತರಾವ ಕೋರೆ ವಯ 40 ವರ್ಷ ಜಾ; ಕುರುಬ ;; ಕೂಲಿ ಕೆಲಸ  ಸಾ; ಬೀರದೇವಗಲ್ಲಿ ಭಾಲ್ಕಿ ಅಂತ ತಿಳಿಸಿರುತ್ತಾನೆ.  ನಂತರ  ಆತನ ಹತ್ತಿರ ಇದ್ದ  ಕಾಟನ ಪರಿಶೀಲಿಸಿ ನೋಡಲು 180 ಎಂ. ಎಲ್. ವುಳ್ಳ 30 ಗೋವಾ ಜಿನ ವಿಸ್ಕಿ ಸರಾಯಿ ಬಾಟಲಗಳು ಇದ್ದು  ಅದರ ಪ್ರತಿಯೊಂದು ಬಾಟಲ ಕಿ; 92 /- ಇದ್ದು ಹೀಗೆ 2760/- ರೂ ಬೇಲೆ ಬಾಳುವ ಸರಾಯಿ ಬಾಟಲಗಳು ಮತ್ತು 650 ಎಂ. ಎಲ್ ವುಳ್ಳ 04  ಕೆ. ಎಫ್. ಸ್ಟ್ರಾಂಗ ಬಿಯರ ಬಾಟಲಗಳು ಇದ್ದು ಪ್ರತಿಯೊಂದ ಬಿಯರ ಬಾಟಲ ಅ ಕಿ145/- ರೂ ಇದ್ದು ಹೀಗೆ ಎಲ್ಲಾ ಬಿಯರ ಬಾಟಲಗಳು ಅ; ಕಿ; 580 /- ರೂ ಬೇಲೆಬಾಳುವದು ಇರುತ್ತದೆ. ಹೀಗೆ ಒಟ್ಟು 3, 340/- ರೂ ಬೇಲೆಬಾಳುವ ಸರಾಯಿ ಮತ್ತು ಬಿಯರ ಬಾಟಲಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Tuesday, April 28, 2020

BIDAR DISTRICT DAILY CRIME UPDATE 28-04-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 28-04-2020

ಮೇಹಕರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 34/2020 ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ :-

ದಿನಾಂಕ: 27/04/2020 ರಂದು 1630 ಗಂಟೆಗೆ ಮೇಹಕರ ಪೊಲೀಸ   ಕಾಶಿನಾಥ ರೋಳಾ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ 04 ಜನ ಆರೋಪಿತರುಎರಡು ಮೋಟಾರ ಸೈಕಲ್ಗಳು , ಒಂದು  ಜ್ಞಾಪನ ಪತ್ರ ಅದರೊಂದಿಗೆ ಮೂಲ ಜಪ್ತಿ ಪಂಚನಾಮೆ ಹಾಗೂ ಎರಡು ಪ್ರತೇಕವಾದ  ಬಟ್ಟೆ ಚೀಲದಲ್ಲಿ ಹಾಕಿರುವ  650 ಎಮ್.ಎಲ್. ಸಾಮಥ್ರ್ಯವುಳ್ಳ ಒಟ್ಟ್ಟು 24 ಟುಬರ್ಗ ಬಿಯರ  ಬಾಟಲಗಳು ಅ: ಕಿ: 3960/- ಮತ್ತು ಇನ್ನೊಂದು ಬಟ್ಟೆ ಚೀಲದಲ್ಲಿ 180 ಎಮ್.ಎಲ್ ಸಾಮರ್ಥವ್ಯವುಳ್ಳ 40 ರಾಯಲ್ ಚಾಲೆಂಜ್ಸ ವಿಸ್ಕಿ ಸಾರಾಯಿ ಬಾಟಲಗಳು ಇದ್ದು ಇವುಗಳ ಅ: ಕಿ: 8,200/- ನೇದ್ದನ್ನು ಹಾಜರು ಪಡೆಸಿದ್ದು  ಅವನ್ನು ಸ್ವೀಕರಿಸಿಕೊಂಡು ಅದರಲ್ಲಿ ಸಾರಾಂಶವೆನೆಂದರೆ, ಈ ಮೂಲಕ ನಿಮಗೆ ಜ್ಞಾಪನ ಪತ್ರ ಕೊಡುವುದೇನೆಂದ್ದರೆ, ದಿನಾಂಕ: 27-04-2020 ರಂದು ಪಿಎಸ್ಐ ರವರು ಠಾಣೆಯಲ್ಲಿದ್ದಾಗ ಖಚಿತ ಬಾತ್ಮಿ ಬಂದಿದೇನೆಂದ್ದರೆ, ಅಳವಾಯಿ ಕಡೆಯಿಂದ ಗುಂಜರಗಾ ಮಾರ್ಗವಾಗಿ ಎರಡು ಮೋಟಾರ ಸೈಕಲ್ ಮೇಲೆ  ಇಬ್ಬರಿಬ್ಬರೂ ವ್ಯಕ್ತಿಗಳು ಕುಳಿತುಕೊಂಡು ಸಾರಾಯಿ ತರುತ್ತಿದ್ದಾರೆಂದು  ಅಂತ ಖಚಿತ ಬಾತ್ಮಿ ಬಂದಿದ ಮೇರೆಗೆ  ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ    650 ಎಮ್.ಎಲ್ ಸಾಮಥ್ರ್ಯವುಳ್ಳ 24 ಟುಬರ್ಗ (TUBROG ) ಬೀಯರ ಬಾಟಲಗಳು  ವಿನೋದ ಮತ್ತು ಅವಿನಾಶ ಇವರ  ಮೋಟಾರ ಸೈಕಲ್ ಮೇಲೆ ಇರುವ ಪೇಪರ ಕಾಟೂನಲಿದ್ದ ವಸ್ತುಗಳ ಬಗ್ಗೆ ಕೇಳಿದಾಗ ಇವನು ಇದರಲ್ಲಿ 180 ಎಮ್.ಎಲ್ ಸಾಮರ್ಥವ್ಯವುಳ್ಳ 40 ರಾಯಲ್ ಚಾಲೆಂಜ್ಸ ವಿಸ್ಕಿ ಸಾರಾಯಿ ಬಾಟಲಗಳು ಇರುವುದಾಗಿ ತಿಳಿಸಿದ್ದು ಇರುತ್ತದೆ ಇವರಿಗೂ  ಸಹ ಇದರ ಬಗ್ಗೆ ವಿಚಾರಿಸಿದಾಗ ಯಾವುದೇ ಪ್ರಾಧಿಕಾರದ  ಪರವಾನಿಗೆ ಇರುವುದಿಲ್ಲ ಅನಧಿಕೃತವಾಗಿ ಮಾರಾಟ ಮಾಡಲು ಮೋಟಾರ ಸೈಕಲ ಮೆಲೆ ಒಯ್ಯುತ್ತಿರುವುದಾಗಿ ತಿಳಿಸಿರುತ್ತಾರೆ. ಪೇಪರ ಕಾಟೂನ ಮತ್ತು ಬಟ್ಟೇ ಚೀಲದಲ್ಲಿನ ಸಾರಾಯಿ ಬಾಟಲಗಳನ್ನು    ಪರಿಶೀಲಿಸಿದಾಗ ವಿಮಲ ಪಾನ ಮಸಾಲ ಬರೆದಿರುವ ಚೀಲದಲ್ಲಿ ಪರಿಶೀಲಿಸಲು ಇದರಲ್ಲಿ  650 ಎಮ್.ಎಲ್ ಸಾಮಥ್ರ್ಯವುಳ್ಳ  24 (TUBROG ) ಬೀಯರ ಬಾಟಲಗಳಿದ್ದು,   ಅವುಗಳ ಅ: ಕಿ: 3,960/- ರೂ ನೇದು ಇರುತ್ತದೆ. ಮತ್ತು ಇನ್ನೊಂದು ಪೇಪರ ಕಾಟೂನನಲ್ಲಿ 180 ಎಮ್.ಎಲ್ ಸಾಮರ್ಥವ್ಯವುಳ್ಳ 40 ರಾಯಲ್ ಚಾಲೆಂಜ್ಸ ವಿಸ್ಕಿ ಸಾರಾಯಿ ಬಾಟಲಗಳು ಇದ್ದು ಇವುಗಳ ಅ: ಕಿ: 8,200/- ಇರುತ್ತದೆ. ಹೀಗೆ ಒಟ್ಟು 24 (TUBROG ) ಬೀಯರ ಬಾಟಲಗಳು  ಮತ್ತು 40 ರಾಯಲ್ ಚಾಲೆಂಜ್ಸ ವಿಸ್ಕಿ ಸಾರಾಯಿ ಬಾಟಲಗಳು ಸೇರಿ ಅ; ಕಿ: 12,160/- ರೂ ಇರುತ್ತದೆ.    1. ಹಿರೋ ಹೊಂಡ ಸ್ಲೇಂಡರ ಪಲ್ಸ ಮೋಟಾರ ಸೈಕಲ್ ನಂ ಕೆಎ 39 ಕೆ 2223 : ಕಿ: 25000/- ಮತ್ತು ಇನ್ನೊಂದು ಹೊಂಡ ಶೈನ್ ಮೋಟಾರ ಸೈಕಲ ನಂ ಎಪಿ 13 ಎನ್ 7798 ಅ; ಕಿ: 30,000/- ರೂ ಇವುಗಳನ್ನು ಸಮೇತ  ಜಪ್ತಿ ಮಾಡಿಕೊಂಡ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಾಗಿದೆ.

ಸಂತಪೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 31/2020 ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ :-

ದಿನಾಂಕಃ 27/04/2020 ರಂದು ಬೆಳ್ಳಿಗ್ಗೆ 0930 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿ ಕರ್ತವ್ಯದ ಮೇಲೆ ಇದ್ದಾಗ   ಒಬ್ಬ ವ್ಯಕ್ತಿಯು ತನ್ನ ಮೋಟಾರ ಸೈಕಲ ಮೇಲೆ ಔರಾದ(ಬಿ) ಕೆಡೆಯಿಂದ ಒಂದು ಬಿಳಿ ಕ್ಯಾನಿನಲ್ಲಿ ಕಳ್ಳ ಭಟ್ಟಿ ಸರಾಯಿ ತುಂಬಿಕೊಂಡು ಮಾರಾಟ ಮಾಡಲು ತರುತ್ತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರಗೆ ಸಿಬ್ಬಂದಿಯೊಂದಿಗೆ ಹೊಗಿ ದಾಳಿ ಮಾಡಿ ಸದರಿ ವ್ಯಕ್ತಿಗೆ ಹಿಡಿದು  ಅವನ ಹೆಸರು ವಿಳಾಸ ವಿಚಾರಿಸಿದ್ದು ಅವನು ತನ್ನ ಹೇಸರು ದಿನಾನಾಥ ತಂದೆ ನಾಮದೇವ ಜಮಾದಾರ ವ/ 23 ವರ್ಷ ಜಾ/ ಟೋಕ್ರಿ ಕೊಳಿ ಉ/ ಕೂಲಿ ಸಾ/ ಚಾಂಬೋಳ ತಾ/ ಬೀದರ ಜಿಲ್ಲಾ ಬೀದರ  ಅಂತ ತಿಳಿಸಿದ್ದು ನಂತರ ಅವನ ಹತ್ತಿರ ಇದ್ದ ಒಂದು ಬಿಳಿ ಪ್ಲಾಸ್ಟಿಕ ಕ್ಯಾನವನ್ನು ನೋಡಲಾಗಿ ಅದರಲ್ಲಿ ಅಂದಾಜು 5 ಲೀಟರಿನಷ್ಟು ಕಳ್ಳ ಭಟ್ಟಿ ಸರಾಯಿ ಇದ್ದು ಸದರಿ ಸರಾಯಿಯನ್ನು ಒಂದು ಲೀಟರಿಗೆ 200-/ರೂಪಾಯಿ ಯಂತೆ ಒಟ್ಟು ಅ,ಕಿ 1000/-ರೂಪಾಯಿ ಆಗಬಹುದು. ಆರೋಪಿತನಿಗೆ ಪಂಚರ ಸಮಕ್ಷಮ ಅಂಗ ಶೋಧನ ಮಾಡಲಾಗಿ ಸದರಿ ಆರೋಪಿತನ ಹತ್ತಿರ ಇದ್ದ ಒಟ್ಟು ನಗದು ಹಣ 1000/-ರೂ.ಪಾಯಿ ಸಿಕ್ಕಿದ್ದು ಇರುತ್ತದೆ ಮತ್ತು ಅವನ ಹತ್ತಿರ ಇದ್ದ ಮೊಟಾರ ಸೈಕಲವನು ಪರಿಶಿಲಿಸಿ ನೋಡಿದ್ದಾಗ ಪಲ್ಸರ್ ಬಜಾಜ ನಂ ಟಿ,ಎಸ್, 08 ಜಿ ಕ್ಯೂ 6466 ಇದ್ದು ಅದರ ಕಿಮ್ಮತ್ತು 40.000-/ ನೇದ್ದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂಖ್ಯೆ 36/2020 ಕಲಂ  273 278 284  ಜೊತೆ 34 ಐಪಿಸಿ ಕಲಂ 7 ಕೊಟ್ಪಾ ಕಾಯ್ದೆ:-

ದಿನಾಂಕ 27-04-2020 ರಂದು 1600 ಗಂಟೆಗೆ ಔರಾದ(ಬಿ) ಪೊಲೀಸ ಠಾಣೆಯಲ್ಲಿದ್ದಾಗ ಔರಾದ ಪಟ್ಟಣದಲ್ಲಿ ಸಂಜುಕುಮಾರ ತಂದೆ ಜಗನಾಥ ನಿಮರ್ೂಳೆ ಇತನು ಶಂಕರ ತಂದೆ ಬಸವರಾಜ ದೇಶಮುಖ ರವರ ಕಾಂಪ್ಲೇಕ್ಸನಲ್ಲಿರುವ ಅಂಗಡಿಯಲ್ಲಿ ಸಾರ್ವಜನಿಕರಿಗೆ ಹಾನಿಕಾರಕ ಪದಾರ್ಥಗಳಿಂದ ಕಲಬರೆಕೆ ಮಾಡಿ ತಯಾರು ಮಾಡಿದ ತಂಬಾಕು ಹಾಗೂ ಪಾನಮಸಾಲ ಮಾರಾಟಕ್ಕಾಗಿ ಸಾಗಿಸಲು ಸಂಗ್ರಹಣೆ ಮಾಡಿಕೊಂಡಿರುತ್ತಾರೆ. ಎಂದು ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ  ದೇಶಮುಖ ರವರ ಕಾಂಪ್ಲೇಕ್ಸ ಒಳಗಡೆ ಹೋಗುವಾಗ ಕಿರಾಣಾ ಅಂಗಡಿಯಲ್ಲಿದ್ದ ಒಬ್ಬನು   ನೋಡಿ ಓಡಿಹೋಗಿದ್ದು ಇನ್ನೊಬ್ಬನಿಗೆ ಹಿಡಿದುಕೊಂಡು ವಿಚಾರಿಸಲು ತನ್ನ ಹೆಸರು ಸಂತೋಷ ತಂದೆ  ಪ್ರಕಾಶ ನಿಮರ್ೂಳೆ ವಯ 42 ವರ್ಷ ಜಾತಿ ಲಿಂಗಾಯತ ಉದ್ಯೋಗ ವ್ಯಾಪಾರ ಸಾ: ಔರಾದ(ಬಿ) ಅಂತ ತಿಳಿಸಿ ಓಡಿಹೊದವರು ತನ್ನ ಚಿಕ್ಕಪ್ಪನ ಮಗ ಸಂಜುಕುಮಾರ ತಂದೆ ಜಗನಾಥ ನಿಮರ್ೂಳೆ ಸಾ: ಔರಾದ(ಬಿ) ರವರು ಇರುತ್ತಾನೆ ಎಂದು ಹೇಳಿರುತ್ತಾರೆ.  ಕಿರಾಣಾ ವಸ್ತುಗಳೋಂದಿಗೆ ತಂಬಾಕು ಮತ್ತು ಸಾಗರ ಪಾನ ಮಸಲಾ ಇರುವ ಒಟ್ಟು 5 ಬಿಳಿ ಚಿಲಗಳಿದ್ದು ಇವುಗಳು ಎಲ್ಲಿಂದ ತಂದಿರುತ್ತಿರಿ ಎಂದು ಕೇಳಿದಾಗ ಸಾಗರ ಪಾನ ಮಸಲಾ ಹಾಗೂ ತಂಬಾಕು ವನ್ನು ಮಹಾರಾಷ್ಟ್ರದಲ್ಲಿ ನಿಷೇಧವಾಗಿದ್ದರಿಂದ ನಾವು ಮಹಾರಾಷ್ಟ್ರ ರಾಜ್ಯಕ್ಕೆ ಮಾರಾಟಕ್ಕಾಗಿ ಅಕ್ರಮವಾಗಿ ಸಾಗಿಸಲು  ಕಲಬೆರಕೆ ಪಾನಮಸಲಾ ಮತ್ತು ತಂಬಾಕನ್ನು ನಾನು ಹಾಗೂ ಸಂಜುಕುಮಾರ ಇಬ್ಬರೂ ಔರಾದ ಪಟ್ಟಣದ ಸಂತೋಷ ಜಿಗರ್ೆ ರವರಿಂದ ಖರೀದಿಸಿದ್ದು , ಸಂತೋಷ ಜೀಗರ್ೆ ರವರು ಬೀದರ ಕಾಸೀಪ್ ತಂದೆ ಜಾವೀದ ಎನ್ನುವವರಿಂದ ಖರಿದಿಸಿ ನಮಗೆ ಮಾರಾಟಕ್ಕೆ ಖರೀದಿ ಕೊಟ್ಟಿದ್ದರಿಂದ ಸಂಗ್ರಹಿಸಿಟ್ಟುಕೊಂಡಿರುತ್ತೇವೆ ಎಂದು ತಿಳಿಸಿರುತ್ತಾರೆ. ನಂತರ ಸದರಿ 5 ಚೀಲಗಳಲ್ಲಿ ಪರೀಶೀಲಿಸಿ ನೋಡಲು 4 ಚೀಲಗಳಲ್ಲಿ ಎಸ್ ಆರ್-1 ಎಂದು ಬರೆದ ತಂಬಾಕಿನ ತಲಾ 52 ಪಾಕೇಟಗಳು ಇದ್ದು ಈ ಪಾಕೇಟಗಳಲ್ಲಿ ತಲಾ ಎಸ್ ಆರ್ -1 ಎಂದು ಬರೆದ 75 ತಂಬಾಕಿನ ಪೌಚಗಳಿಗರುತ್ತವೆ, ಇದರ ಒಂದ ಪೌಚನ ಬೆಲೆ 1/-ರೂ ಯಂತೆ ಒಟ್ಟು 15,600/-ರೂ ಬೆಲೆಯ ತಂಬಾಕು ಇರುವ ಪೌಚಗಳಿದ್ದು ಹಾಗೂ ಇನ್ನೊಂದು ಬಿಳಿ ಚೀಲದಲ್ಲಿ ಸಾಗರ ಪಾನ ಮಸಲಾ ಎಂದು ಬರೆದ ಒಟ್ಟು 52 ಪಾಕೇಟಗಳಿದ್ದು ಅದರಲ್ಲಿಯು ಸಹ ಒಟ್ಟು 75 ಪಾನ ಮಸಲಾ ಇರುವ ಪೌಚಗಳಿರುತ್ತವೆ ಇದರ ಒಂದು ಪೌಚನ ಬೆಲೆ 1/-ರೂ. ಯಂತೆ ಒಟ್ಟು 3900/-ರೂ ಬೆಲೆಯುಳ್ಳದ್ದು ಇರುತ್ತವೆ.  ಅವುಗಳು ಮಾರಾಟಕ್ಕಾಗಿ ಸಂಗ್ರಹಿಸಿಟ್ಟಿದ್ದ ವ್ಯೆಕ್ತಿಯನ್ನು ವಶಕ್ಕೆ ತೆಗೆದುಕೊಂಡು ಪ್ರಕರನ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮಾರ್ಕೆಟ ಪೊಲೀಸ ಠಾಣೆ ಅಪರಾಧ ಸಂಖ್ಯೆ 27/2020 ಕಲಂ 379 ಐಪಿಸಿ :-

ದಿನಾಂಕ 12-03-2020 ರಂದು 1500 ಗಂಟೆಯ ಸುಮಾರಿಗೆ ಫಿರ್ಯಾದಿ ಶ್ರೀ ವಿಜಯಕುಮಾರ ತಂದೆ ದತ್ತಾತ್ರಿ ಶಂಪೆ ವಯ 28 ವರ್ಷ ಜಾತಿ ಎಸ್.ಸಿ ಉ;ಡಾಟಾ ಇಂಟ್ರಿ ಅಪರೇಟರ ಜಿಲ್ಲಾಧಿಕಾರಿಗಳ ಕಛೇರಿ ಬೀದರ ಸಾ:ಚಿಮಕೊಡ ಗ್ರಾಮ ತಾ:ಜಿ;ಬೀದರ ದಾರರು ತನ್ನ ಹಿರೊ ಸ್ಪಲೆಂಡರ್ ಪ್ಲಸ್ ದ್ವಿಚಕ್ರ ವಾಹನ.ನಂ.ಕೆ.ಎ.38-ಯು-9556 ಅ.ಕಿ.24000/-ರೂ ನೇದನ್ನು ಬೀದರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿರುವ ವಾಹನ ಪಾರ್ಕಿಗನಲ್ಲಿ ನಿಲ್ಲಿಸಿ ಕಛೇರಿಗೆ ಹೋಗಿ ಮರಳಿ ರಾತ್ರಿ 2000 ಗಂಟೆಗೆ ಬಂದು ನೋಡಲಾಗಿ, ದ್ವಿಚಕ್ರವಾಹನ ಇರಲಿಲ್ಲಾ. ಸದರಿ ದ್ವಿಚಕ್ರವಾಹನವನ್ನು ಯಾರೂ ಅಪರಿಚಿತ ಕಳ್ಳರು ದಿನಾಂಕ 2-03-2020 ರಂದು 1500 ಗಂಟೆಯಿಂದ ರಾತ್ರಿ 2000 ಗಂಟೆಯ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Thursday, April 23, 2020

BIDAR DISTRICT DAILY CRIME UPDATE 23-04-2020


                      
ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 23-04-2020

ಭಾಲ್ಕಿ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 46/2020 ಕಲಂ 273, 284 ಐಪಿಸಿ ಮತ್ತು 32, 34 ಕೆ.ಇ. ಕಾಯ್ದೆ ;-

ದಿನಾಂಕ: 22/04/2020 0900 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ ಅಂಬೆಸಾಂಗವಿ ಕ್ರಾಸ ಹತ್ತಿರ ನಾಲ್ಕು ಜನ ವ್ಯಕ್ತಿಗಳು   ಒಂದು  ಪ್ಲಾಸ್ಟೀಕ ಕ್ಯಾನದಲ್ಲಿ ಕಳ್ಳಭಟ್ಟಿ ಸರಾಯಿ (ಕಲಬರಕೆ ಸರಾಯಿ) ಮಾರಾಟ ಮಾಡಲು ಸಾಗಾಣಿಕೆ ಮಾಡಿಕೊಂಡು ಹೊಗುವ ಸಲುವಾಗಿ ಅಂಬೆಸಾಂಗವಿ ಕ್ರಾಸ ಹತ್ತಿರ ನಿಂತಿದ್ದಾರೆ  ಅಂತ ಖಚಿತ ಮಾಹಿತಿ ಬಂದ ಮೇರೆಗೆ  ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿದಾಗ ಇಬ್ಬರು ಪೊಲೀಸರಿಂದ ತಪ್ಪಿಸಿಕೊಂಡು ಹೋಗಿರುತ್ತಾರೆ  ಉಳಿದ ವರನ್ನು ಹಿಡಿದು ವಿಚಾರಿಸಲು ಅವರು ತನ್ನ ಹೆಸರು 1)  ಮಹೇಶ ತಂದೆ ಗೊವಿಂದ ಸುರ್ಯವಂಶಿ ವಯ 32 ವರ್ಷ ಜಾತಿ ಎಸ ಸಿ ಮಾದಿಗ , ಪಂಚರ ಮೇಕಾನಿಕ  ಸಾ/ ಲಂಜವಾಡ  2) ಮಲ್ಲಿಕಾರ್ಜುನ ತಂದೆ ಶಿವರಾಜ ಭಾರಂಭಾಯಿ ವಯ 32 ಜಾತಿ ಕಬ್ಬುಲಿಗ , ಕೂಲಿ ಸಾ/ ಸಿಧ್ಧಾರ್ಥನಗರ ಭಾಲ್ಕಿ ಅಂತ ತಿಳಿಸಿದನು ನಂತರ ಓಡಿ ಹೊದ ವ್ಯಕ್ತಿಗಳ ಹೆಸರು ವಿಳಾಸ ಮಹೇಶ ಈತನಿಗೆ ವಿಚಾರಿಸಲು ಅವರು 1) ಸಂತೊಷ ತಂದೆ ಕಾಶಿರಾಮ ಚವ್ಹಾಣ ವಯ 35 ಸಾ/ ಬೀರಿ(ಬಿ) ತಾಂಡಾ 2) ಸುರೇಶ ತಂದೆ ಕಾಶಿರಾಮ ಚವ್ಹಾಣ ಸಾ/ ಬೀರಿ (ಬಿ) ತಾಂಡಾ ಅಂತ ತಿಳಿಸಿರುತ್ತಾರೆ ನಂತರ   ಅವರ  ಹತ್ತಿರ ಇದ್ದ    20  ಲೀಟರದಷ್ಟು  ಕಳ್ಳಭಟ್ಟಿ ಸರಾಯಿ ಇದ್ದು ಪ್ರತಿಯೊಂದು ಲೀಟರನ ಸರಾಯಿ ಅ;ಕಿ; 100/- ರೂ ಹೀಗೆ ಒಟ್ಟು 20 ಲೀಟರ ಸರಾಯಿ ಅ;ಕಿ, 2000/- ರೂ ಬೇಲೆ ಬಾಳುವದು ಇರುತ್ತದೆ. ನಂತರ  ಮಹೇಶ ತಂದೆ ಗೊವಿಂದ ಇತನ ಅಂಗಜಡತಿ ಮಾಡಿ ನೋಡಲಾಗಿ ಆತನ ಶೇರ್ಟಿನ ಜೇಬಿನಲ್ಲಿ 200/- ರೂ ನಗದು ಹಣ, ಇರುತ್ತವೆ  ಮಲ್ಲಿಕಾರ್ಜುನ ತಂದೆ ಶಿವರಾಜ  ಇತನ ಹತ್ತಿರ  ಆತನ ಶೇರ್ಟಿನ ಜೇಬಿನಲ್ಲಿ 200/- ರೂ ನಗದು ಹಣ, ಇರುತ್ತವೆ ಹೀಗೆ  ಎಲ್ಲಾ  ಒಟ್ಟು 2,400/- ರೂ ಬೆಲೆ ಬಾಳುವ, ಕಳ್ಳಭಟ್ಟಿ,ಕಲಬರಕೆ, ವಿಷಪುರಿತ, ಸರಾಯಿ, ನಗದು ಹಣ ಆರೋಪಿತರ ವಶದಿಂದ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.  

ಭಾಲ್ಕಿ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 47/2020 ಕಲಂ 87 ಕೆಪಿ ಕಾಯ್ದೆ :-

ದಿನಾಂಕ 22/04/2020 ರಂದು 1530 ಗಂಟೆಗೆ   ಪಿ.ಎಸ್.ಐ  ಪೊಲೀಸ್ ಠಾಣೆಯಲ್ಲಿರುವಾಗ   ಖಚೀತ ಮಾಹಿತಿ ಬಂದಿದ್ದೇನೆಂಧರೆ, ಭಾತಂಬ್ರಾ  ಗ್ರಾಮದ ವಾಮನರಾವ ಮರಾಠಾ ರವರ ಹೊಲದ ಹತ್ತಿರ ಬೇವಿನ ಮರದ ಕೆಳಗೆ ಸಾರ್ವಜನಿಕ ರೋಡಿನಲ್ಲಿ ಕೆಲವು ಜನರು ಇಸ್ಪೀಟ ಜೂಜಾಟಾ ಆಡುತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ   ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ 1615 ಗಂಟೆಗೆ ದಾಳಿ ಮಾಡಿ   1) ರಾಜಕುಮಾರ ತಂದೆ ಬಕ್ಕಂಪ್ರಭು ಸೊನಾರ ವಯ 39 ವರ್ಷ ಜಾ; ಪಾಂಚಾಳ,; ಒಕ್ಕಲುತನ ಸಾ; ಭಾತಂಬ್ರಾ ಇವರ ಕೈಯಲ್ಲಿ 03 ಇಸ್ಪೀಟ ಎಲೆಗಳು ಹಾಗೂ ನಗದು ಹಣ 1600 ರೂ, ಇದ್ದು 2) ಸತೀಷ ತಂದೆ ಜಗನ್ನಾಥ ಬಿರಾದಾರ ವಯ 40 ವರ್ಷ ಜಾ; ಲಿಂಗಾಯತ ಉ; ಒಕ್ಕಲುತನ ಸಾ; ಭಾತಂಬ್ರಾ ಇವರ ಕೈಯಲ್ಲಿ 03 ಇಸ್ಪೀಟ ಎಲೆಗಳು ಹಾಗು ನಗದು  ಹಣ 1100/- ರೂ ಇದ್ದು 3)  ಸಂಜೀವಕುಮಾರ ತಂದೆ ಶಿವರಾಜ ಚಿದ್ರೆ ವಯ 38 ವರ್ಷ ಜಾ; ಲಿಂಗಾಯತ ಉ; ಒಕ್ಕಲುತನ ಸಾ; ಭಾತಂಬ್ರಾ  ಇವರ ಕೈಯಲ್ಲಿ 03 ಇಸ್ಪೀಟ ಎಲೆಗಳು ಹಾಗೂ ನಗದು ಹಣ 1300/- ರೂ ಇದ್ದು 4) ಶಿವಕುಮಾರ ತಂದೆ ಸಿದ್ರಾಮಪ್ಪಾ ನಾರಾ ವಯ 28 ವರ್ಷ ಜಾ; ಲಿಂಗಾಯತ ಉ; ಕೆ.ಇ.ಬಿ. ಆಪರೇಟರ ಸಾ; ಭಾತಂಬ್ರಾ  ಇವರ ಕೈಯಲ್ಲಿ 03 ಇಸ್ಪೀಟ ಎಲೆಗಳು ಹಾಗು ನಗದು ಹಣ 1600 ರೂ ಇದ್ದು, 5) ಮಲ್ಲಿಕಾಜರ್ುನ ತಂದೆ ಘಾಳೆಪ್ಪಾ ಚಿಲ್ಲಗರ್ೆ ವಯ 28 ವರ್ಷ ಜಾ; ಲಿಂಗಾಯತ ಉ; ಕೆ.ಇ.ಬಿ. ಹೇಲಪರ ಸಾ; ಭಾತಂಬ್ರಾ. ಇವರ ಕೈಯಲ್ಲಿ 03 ಇಸ್ಪೀಟ ಎಲೇಗಳು ಹಾಗೂ ನಗೆದು ಹಣ 1400/- ರೂ, 6) ಶಿವದಾಸ ತಂದೆ ಶಂಕ್ರೆಪ್ಪಾ ಮೇತ್ರೆ ವಯ 42 ವರ್ಷ ಜಾ; ಎಸ್.ಟಿ. ಗೊಂಡಾ ಉ; ಒಕ್ಕಲುತನ ಸಾ; ಭಾತಂಬ್ರಾ ಇವರ ಕೈಯಲ್ಲಿ 03 ಇಸ್ಪೀಟ ಎಲೇಗಳು ಹಾಗೂ ನಗದು ಹಣ 1500/- ರೂ ಇದ್ದು 7) ನಾಗರಾಜ ತಂದೆ ಮಾಣಿಕರಾವ ಮೇತ್ರೆ ವಯ 27 ವರ್ಷ ಜಾ; ಎಸ್.ಟಿ. ಗೊಂಡಾ ಉ; ಒಕ್ಕಲುತನ ಸಾ; ಭಾತಂಬ್ರಾ , ಇವರ ಕೈಯಲ್ಲಿ 03 ಇಸ್ಪೀಟ ಎಲೇಗಳು, ಹಾಗೂ ನಗದು ಹಣ 700/- ರೂ ಇದ್ದು 8) ಕುಶಾಲ ತಂದೆ ಪಂಡಿತರಾವ ಕುಟಮಲಗೆ ವಯ 31 ವರ್ಷ ಜಾ; ಮರಾಠಾ ಉ; ಒಕ್ಕಲುತನ ಸಾ; ಭಾತಂಬ್ರಾ ಇವರ ಕೈಯಲ್ಲಿ 03 ಇಸ್ಟೀಟ ಎಲೇಗಳು ಹಾಗು ನಗದು ಹಣ 800/- ರೂ ಇದ್ದು  ಹೀಗೆ ಎಲ್ಲರ ಕೈಯಲ್ಲಿದ್ದ ಒಟ್ಟು  24 ಇಸ್ಪೀಟ ಎಲೆಗಳು ಹಾಗೂ ನಗದು ಹಣ 10000/- ರೂ ಇದ್ದು, ಹಾಗೂ ಎಲ್ಲರ ಮಧ್ಯ ನಗದು ಹಣ 2500/- ರೂ ಹಾಗೂ 28 ಇಸ್ಪೀಟ  ಎಲೆಗಳು ಇದ್ದು ಹೀಗೆ ಎಲ್ಲಾ ಒಟ್ಟು 52 ಇಸ್ಪೀಟ ಎಲೆಗಳು 12,500/- ರೂ ನಗದು ಹಣ  ಹಾಗೂ ಇಸ್ಪೀಟ ಎಲೆಗಳನ್ನು ಪಂಚರು ಸಮಕ್ಷಮ ಜಪ್ತಿ ಮಾಡಿಕೊಂಡು  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Wednesday, April 22, 2020

BIDAR DISTRICT DAILY CRIME UPDATE 22-04-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 22-04-2020

ಬಗದಲ ಪೊಲೀಸ್ ಠಾಣೆ   ಅಪರಾಧಸಂಖ್ಯೆ 28/2020 ಕಲಂ 32,34 ಕೆಇ ಕಾಯ್ದೆ & 273, 188 ಐಪಿಸಿ  :-

ದಿನಾಂಕ 21/04/2020 ರಂದು ಪಿಎಸ್ಐ ರವರು ಠಾಣೆಯಲ್ಲಿದ್ದಾಗ 1700 ಗಂಟೆಗೆ  ಖಾಸೆಂಪುರ (ಸಿ) ರೋಡ ಬಗದಲ ತಾಂಡ ಹತ್ತಿರ ಭಾಗಮ್ಮಾ ಗುಡಿ  ಹತ್ತಿರ ಸಾರ್ವಜನಿಕ ಸ್ಧಳದಲ್ಲಿ ಅನಧಿಕೃತವಾಗಿ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿರುವ ಬಗ್ಗೆ ಖಚೀತ ಭಾತ್ಮಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ನೋಡಿದಾಗ ಇಬ್ಬರು ವ್ಯಕ್ತಿಗಳು ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿರುವದನ್ನು ಖಚೀತ ಪಡಿಸಿಕೊಂಡು ದಾಳಿ ಮಾಡಿದಾಗ  ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು   ಓಡಿಹೊಗಿರುತ್ತಾರೆ ಅವರಿಗೆ ಬೆನ್ನಟ್ಟಿದರು ಸಹ ಇಬ್ಬರು ವ್ಯಕ್ತಿಗಳು ಸಿಕ್ಕಿರುವದಿಲ್ಲಾ ಸ್ಧಳದಲ್ಲಿ ಇದ್ದ ಒಂದು 5 ಲೀಟರ ಪ್ಲಾಸ್ಟಿಕ ಡಬ್ಬಿಯಲ್ಲಿ ನೋಡಲು ಕಳ್ಳಭಟ್ಟಿ ಸರಾಯಿ ವಾಸನೆ ಬಂದಿರುತ್ತದೆ ಅದರಲ್ಲಿ ಅಂದಾಜು 4 ಲೀಟರ ಕಳ್ಳಭಟ್ಟಿ ಸರಾಯಿ ಇರುತ್ತದೆ. ಅಲ್ಲಿಯೇ ಇದ್ದ ಒಬ್ಬ ವ್ಯಕ್ತಿ  ನಡೆದುಕೊಂಡು ಬರುತ್ತಿದ್ದ ವ್ಯಕ್ತಿಗೆ ಹೆಸರು ವಿಚಾರಿಸಲು ಅನೀಲ ತಂದೆ ಲಕ್ಷ್ಮಣ ವಯ 40 ವರ್ಷ ಜಾತಿ:ಕ್ರಿಶ್ಚನ ಉದ್ಯೋಗ:ಕೂಲಿ ಕೆಲಸ ಸಾ||ಖಶೆಂಪುರ (ಸಿ) ಅಂತ ತಿಳಿಸಿ ಮತ್ತೆ ಹೇಳಿದ್ದೆನೆಂದರೆ ನಮ್ಮ ಗ್ರಾಮ ಪಕ್ಕದಲ್ಲಿ ಇದ್ದ ಬಗದಲ ತಾಂಡದ ಜನರು ಗೊತ್ತಿರುತ್ತಾರೆ. ಇಲ್ಲಿ ಅನಧಿಕೃತವಾಗಿ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಓಡಿಹೊದವರನ್ನು ನೋಡಿದ್ದು ಅವರ ಹೆಸರು ನರೇಶ ತಂದೆ ರೇಕುಸಿಂಗ್ ಪವಾರ ವಯ 34 ವರ್ಷ ಜಾತಿ:ಲಂಬಾಣಿ ಉದ್ಯೋಗ: ಕೂಲಿ ಕೆಲಸ ಇನ್ನೊಬ್ಬನ ಹೆಸರು ಪಪ್ಪು @ ವಿಷ್ಣು ತಂದೆ ವಾಚುಸಿಂಗ್ ರಾಠೋಡ ವಯ 28 ವರ್ಷ ಜಾತಿ: ಲಂಬಾಣಿ ಉದ್ಯೊಗ: ಕೂಲಿ ಕೆಲಸ  ಇಬ್ಬರು ಸಾ|| ಬಗದಲ ತಾಂಡಾ () ಅಂತ  ತಿಳಿದು ಬಂದಿರುತ್ತದೆ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 45/2020 ಕಲಂ 273, 284 ಐಪಿಸಿ ಜೊತೆ 32, 34 ಕೆ.. ಕಾಯ್ದೆ ;-

ದಿನಾಂಕ: 21/04/2020  ನಾನು 1600 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ  ಒಬ್ಬ ವ್ಯಕ್ತಿ  ಬೀರಿ(ಕೆ) ಶಿವಾರದಲ್ಲಿ  ರಾಮಲಿಂಗೇಶ್ವರ ದೇವಸ್ಥಾನ ಹಿಂದೆ ಇರುವ ಹೊನ್ನಮ್ಮಾ ರವರ ಹೊಲದಲ್ಲಿ ಒಂದು ಪ್ಲಾಸ್ಟೀಕ ಕ್ಯಾನದಲ್ಲಿ ಕಳ್ಳಭಟ್ಟಿ ಸರಾಯಿ (ಕಲಬರಕೆ ಸರಾಯಿ) ಇಟ್ಟುಕೊಂಡು ಮಾರಾಟ ಮಾಡುತಿದ್ದಾನೆ ಅಂತ ಖಚೀತ ಬಾತ್ಮಿ ಮೇರೆಗೆ ಸಿಬ್ಬಂದಿಯೊಂದಿಗೆ ರಾಮಲಿಂಗೇಶ್ವರ ದೇವಸ್ಥಾನದ ಸ್ವಲ್ಪ ದೂರುದಲ್ಲಿ   ಹೊಗಿ ಜೀಪ ಮರೆಯಾಗಿ ನಿಲ್ಲಿಸಿ, ನಾವು ಎಲ್ಲರು ಜೀಪನಿಂದ ಕೆಳಗೆ ಇಳಿದು  ನಡೆದುಕೊಂಡು ಹೋಗಿ  ಮರೆಯಾಗಿ ನಿಂತು ನೊಡಲು ಒಬ್ಬ ವ್ಯಕ್ತಿ ತನ್ನ ಹತ್ತಿರ ಒಂದು 20 ಲೀಟರ ನಿರೀನ  ಪ್ಲಾಸ್ಟಿಕ ಕ್ಯಾನದಲ್ಲಿ ಕಳ್ಳಭಟ್ಟಿ ಸರಾಯಿ ಇಟ್ಟುಕೊಂಡು ಒಂದು ಗ್ಲಾಸದಿಂದ ಸಾರ್ವಜನಿಕರಿಗೆ ಮಾರಾಟ ಮಾಡುತಿರುವುದನ್ನು ನೊಡಿ ಆತನ ಮೇಲೆ 1645  ಗಂಟೆಗೆ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಹೀಡಿದಾಗ ಸರಾಯಿ ಖರೀದಿ ಮಾಡಲು ಬಂದ ವ್ಯಕ್ತಿಗಳು ನಮಗೆ ನೋಡಿ ಓಡಿ ಹೋಗಿರುತ್ತಾರೆ. ನಂತರ ಆತನ ಹೆಸರು ಮತ್ತು ವಿಳಾಸ ವಿಚಾರಿಸಲು  ಆತನು ತನ್ನ ಹೆಸರು  ರಾಜಕುಮಾರ @ ಪಪ್ಪು ತಂದೆ ತುಳಸಿರಾಮ ಅವತಾಡೆ ವಯ 35 ವರ್ಷ ಜಾ; ಮರಾಠಾ ಉ; ಒಕ್ಕಲುತನ ಸಾ; ಬೀರಿ(ಕೆ) ಅಂತ ತಿಳಿಸಿರುತ್ತಾನೆ. ನಂತರ ಆತನ ಹತ್ತಿರ ಇದ್ದ ಕ್ಯಾನ ನೊಡಲು 20 ಲೀಟರ ನೀರಿನ ಪ್ಲಾಸ್ಟೀಕ  ಕ್ಯಾನ   ಕಲಬರಕೆ ಸರಾಯಿ (ಕಳ್ಳಭಟ್ಟಿ ಸರಾಯಿ  ಆತನ ಅಂಗ ಜಡತಿ ಮಾಡಿ ನೊಡಲಾಗಿ ಆತನ ಶೇರ್ಟಿನ ಜೇಬಿನಲ್ಲಿ 420/- ರೂ ನಗದು ಹಣ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.