Police Bhavan Kalaburagi

Police Bhavan Kalaburagi

Friday, October 14, 2011

Raichur District Reported Crimes

ªÀgÀ¢AiÀiÁzÀ ¥ÀæPÀgÀtUÀ¼ÀÄ:


 

¢£ÁAPÀ: 14-10-11 gÀAzÀÄ ¨É¼ÀV£À eÁªÀ 05-00 UÀAmÉ ¸ÀĪÀiÁjUÉ ¹AzsÀ£ÀÆgÀÄ vÁ®ÆQ£À ªÀįÁÌ¥ÀÆgÀ PÁåA¥ïzÀ PÉ.ªÉAPÀmÉñÀégÀgÁªï vÀAzÉ PÉ. ¥Á¥ÀgÁªï ªÀAiÀiÁ: 42 ªÀµÀð eÁ: PÀªÀiÁä EªÀgÀÄ vÀªÀÄä ªÀÄ£ÉAiÀÄ ªÀÄÄAzÉ EgÀĪÀ CzÀð ºÉZï.¦ PÀgÉAmï ªÉÆÃmÁgï¢AzÀ ¹AmÉÃPïìPÉÌ ¤ÃgÀÄ Kj¸À®Ä PÀgÉAmï ªÉÆÃmÁgïPÉÌ ¹éZï ElÄÖ PÀgÉAmï ªÉÆÃmÁgï£ÀÄß ErzÀÄ ¥ÉÊ¥ÀÄ eÉÆÃr¸ÀĪÁUÀ PÀgÉAmï ¸Àà±Àð¢AzÀ ªÀÄÈvÀ£À §®UÉÊUÉ PÀgÉAmï »rzÀÄ ¸ÀܼÀzÀ°èAiÉÄà ªÀÄÈvÀ¥ÀnÖzÀÄÝ EgÀÄvÀÛzÉ. CAvÁ ªÀÄÈvÀ£À CtÚ PÉ.UÀAUÁzsÀgÀ vÀAzÉ ¥Á¥ÀgÁªï EªÀgÀÄ PÉÆlÖ ¦üAiÀiÁ𢠪ÉÄðAzÀ ¹AzsÀ£ÀÆgÀ UÁæ«ÄÃt oÁuÉAiÀÄ°è AiÀÄÄ.r.Dgï. £ÀA: 33/2011 PÀ®A. 174 ¹.Dgï.¦.¹.£ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.



¢.14-10-2011 gÀAzÀÄ gÁwæ 01-00 UÀAmÉUÉ gÁAiÀÄZÀÆgÀÄ-ªÀiÁ£À« gÀ¸ÉÛAiÀÄ°è PÀ®ÆègÀÄ ¸À«ÄÃ¥ÀzÀ°ègÀĪÀ ¨sÁUÀå£ÀUÀgÀPÁåA¦£À §¸ï ¤¯ÁÝtzÀ ¸À«ÄÃ¥ÀzÀ°è ²ªÀ¥Àà vÀAzÉ zÀÄgÀÄUÀ¥Àà vÀ£Àß mÁæPÀÖgÀ £ÀA§gÀ PÉJ-36-5884 mÁæ°AiÀÄ°è ¸ÀÆAiÀÄð¥Á£À ¯ÉÆÃqÀ vÉUÉzÀÄPÉÆAqÀÄ ªÀiÁ£À« PÀqɬÄAzÀ gÁAiÀÄZÀÆgÀÄ PÀqÉUÉ ºÉÆÃUÀĪÁUÀ ªÀÄ¼É ¥ÁægÀA©ü¹zÀÝjAzÀ mÁæ°UÉ vÁqÀ¥Á®Ä ªÀÄÄZÀѨÉÃPÉAzÀÄ mÁæPÀÖgÀ£ÀÄß gÀ¸ÉÛAiÀÄ ¨ÁdÄ ¤°è¹zÁUÀ CzÉà ªÉüÉUÉ ªÀĺÉñÀ vÀAzÉ ±ÀAPÀgÀ°AUÉUËqÀ eÁwB MPÀÌ°UÀ, ªÀĺÉÃAzÀæ PÁåAlgÀ £ÀA§gÀ PÉJB12/JB6345 gÀ ZÁ®PÀ ¸ÁB£ÁåªÀÄ£ÀºÀ½î vÁB¥ÁAqÀªÀ¥ÀÆgÀ .fB ªÀÄAqÀå. EªÀ£ÀÄ ªÀiÁ£À« PÀqɬÄAzÀ vÀ£Àß ªÀĺÉÃAzÀæ PÁåAlgÀ £ÀAB PÉJB12/JB6345 £ÉÃzÀÝ£ÀÄß CwªÉÃUÀªÁV C®PÀëvÀ£À¢AzÀ £ÀqɹPÉÆAqÀÄ §AzÀÄ gÀ¸ÉÛAiÀÄ ¨ÁdÄ ¤°è¹zÀ mÁæPÀÖgÀ mÁæ°UÉ »AzÀÄUÀqÉ eÉÆÃgÁV lPÀÌgÀ PÉÆnÖzÀÝjAzÀ PÁåAlgÀ UÁrAiÀÄ ªÀÄÄA¨sÁUÀ ¸ÀA¥ÀÆtð dPÀAUÉÆAqÀÄ PÁåAlgÀzÀ°è JqÀ¨ÁdÄ PÀĽwzÀÝ ¸ÀĪÀiÁgÀÄ 30ªÀµÀðzÀ ºÀªÀiÁ®£ÀÄ ªÁºÀ£ÀzÀ°è ¹PÀÄÌ ¸ÀܼÀzÀ°èAiÉÄà ¸ÀwÛgÀÄvÁÛ£É. CAvÁ ²ªÀ¥Àà vÀAzÉ zÀÄgÀÄUÀ¥Àà gÀªÀgÀÄ PÉÆnÖgÀĪÀ zÀÆj£À ªÉÄðAzÀ ¹gÀªÁgÀ ¥Éưøï oÁuÉAiÀÄ°è UÀÄ£Éß £ÀA. 176/2011 PÀ®A. 279,304[J] L.¦.¹. £ÉÃzÀÝgÀ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.


 

 ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 14.10.2011 gÀAzÀÄ 167 ¥ÀæPÀgÀtUÀ¼À£ÀÄß ¥ÀvÉÛ ªÀiÁr 45,200/- gÀÆ¥Á¬ÄUÀ¼À£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

GULBARGA DIST REPORTED CRIMES

ಅಪಘಾತ ಪ್ರಕರಣ :ಸಂಚಾರಿ ಪೊಲೀಸ್ ಠಾಣೆ : ಶಿವಕುಮಾರ ತಂದೆ ಶಿವಣಶರಣಪ್ಪ ಕೊರಳ್ಳಿ ಸಾ: ಕಡಗಂಚಿ ತಾ: ಆಳಂದ ಹಾವ:ಕೇಕ್ ಕಾರ್ನರ್ ಬೇಕರಿ ಗಂಜ್ ಗುಲಬರ್ಗಾ ರವರು ನಾನು ದಿನಾಂಕ 13-10-2011 ರಂದು ರಾತ್ರಿ 8:30 ಗಂಟೆ ಸುಮಾರಿಗೆ ಕೇಕ್ ಕಾರ್ನರ್ ಬೇಕರಿಯಿಂದ ಊಟ ಮಾಡುವ ಕುರಿತು ಹೊರಟು ಗಂಜ್ ಬಸ್ ನಿಲ್ದಾಣದ ಮುಂದೆ ನಡೆದುಕೊಂಡು ಹೋಗುವಾಗ ಎಮ್.ಎ.ಟಿ ಕ್ರಾಸ್ ಕಡೆಯಿಂದ ಮೋಟಾರ ಸೈಕಲ ನಂ : ಕೆಎ.32/ವಾಯ್ 6722 ನೇದ್ದರ ಸವಾರನು ತನ್ನ ವಾಹನ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಗಾಯಪಡಿಸಿ ತನ್ನ ವಾಹನ ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 63/2011 ಕಲಂ 279, 337 ಐಪಿಸಿ ಸಂಗಡ 187 ಐ,ಎಮ,ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ವರದಕ್ಷಿಣೆ ಪ್ರಕರಣ :

ಸೇಡಂ ಪೊಲೀಸ ಠಾಣೆ: ಶ್ರೀ ರೇವಶೆಟ್ಟಿ ತಂದೆ ಸಿದ್ದಣ್ಣ ಭದ್ರೆ ಸಾ|| ಸೂಗುರ (ಕೆ), ತಾ|| ಚಿತ್ತಾಪೂರ ರವರು ನನ್ನ ತಂಗಿಯಾದ ಬಸಮ್ಮ ಇವಳಿಗೆ ಸಟಪಟನಳ್ಳಿ ಗ್ರಾಮದ ಮಲ್ಲಣ್ಣ ಸಿರಗೇರಿ ಇವರ ಮಗನಾದ ಬಸವರಾಜ ಸಿರಗೇರಿ ಇತನೊಂದಿಗೆ ಸಂಪ್ರದಾಯದ ಪ್ರಕಾರ ಮದುವೆ ಮಾಡಿಕೊಟ್ಟಿದ್ದು. ನನ್ನ ತಂಗಿಗೆ ಮೂರು ಜನ ಮಕ್ಕಳು ಇರುತ್ತವೆ. ಈಗ ಸುಮಾರು 4-5 ವರ್ಷಗಳಿಂದ ನನ್ನ ತಂಗಿ ಗಂಡ ಬಸವರಾಜ ಹಾಗೂ ಆಕೆಯ ಅತ್ತೆ ಜಗದೇವಿ ಮಾವ ಮಲ್ಲಣ್ಣ ಇವರು ಸಾಲ ಬಹಳವಾಗಿದೆ ತವರು ಮನೆಯಿಂದ 50,000/- ರೂಪಾಯಿ ತೆಗೆದುಕೊಂಡು ಬಾ ಅಂತ ಆಗಾಗ ಪೀಡಿಸುತ್ತಿದ್ದು, ಅಂತಾ ಮಾನಸಿಕವಾಗಿ ತೊಂದರೆಕೊಟ್ಟು ಕೈಯಿಂದ ಹೊಡೆಬಡೆ ಮಾಡುತ್ತಿದ್ದಳು. ತಂಗಿ ಗಂಡ ವಿನಾಕಾರಣ ಆಗಾಗ ಅವಾಚ್ಯ ಶಬ್ದಗಳಿಂದ ಬೈಯಿತಿದ್ದು, ನೀನು ಭೂಮಿಗೆ ಭಾರವಿದ್ದಿ, ನೀನು ಯಾವುದಾದರು ದಾರಿ ನೋಡಿಕೊ ಅಂತ ಪಿಡಿಸುತ್ತಿದ್ದು ಈ ವಿಷಯ ನನಗೆ ನನ್ನ ತಂಗಿ ಆಗಾಗ ಹಬ್ಬ-ಹರಿದಿನಗಳಲ್ಲಿ ಬಂದಾಗ ಹಾಗೂ ಫೋನನಲ್ಲಿ ಹೇಳುತ್ತಿದ್ದಳು. ಅತ್ತೆ ಮಾವ ದೈಹಿಕವಾಗಿ ಹಾಗೂ ಮಾನಸೀಕವಾಗಿ ತ್ರಾಸ್ ಕೊಡುತ್ತಿದ್ದರು. ಆಗ ನಾನು ಊರಿನ ಹಿರಿಯರಿಗೆ ಕರೆದುಕೊಂಡು ಸಟಪಟನಳ್ಳಿಗೆ ಬಂದು ನನ್ನ ತಂಗಿ ಗಂಡ ಬಸವರಾಜ ಅತ್ತೆ ಜಗದೇವಿ ಮಾವ ಮಲ್ಲಣ್ಣ ಇವರಿಗೆ ಬುದ್ದಿವಾದ ಹೇಳಿ ನಗದು ಹಣ 15,000/- ರೂಪಾಯಿ ಕೊಟ್ಟು ಹೋಗಿದ್ದು. ಇರುತ್ತದೆ. ಆದರೂ ಸಹ ಇನ್ನೂ 35,000/- ರೂಪಾಯಿ ತೆಗೆದುಕೊಂಡುಬಾ ಅಂತ ಕಿರುಕುಳ ಕೊಡುತ್ತಿದ್ದಾರೆ ಅಂತ ಫೋನ ನನಗೆ ಕಿರುಕುಳ ಬಹಳ ಹೆಚ್ಚಾಗಿದೆ ನಾನು ಬದುಕುವದಿಲ್ಲ, ಸತ್ತು ಹೋಗುತ್ತೇನೆ. ಅಂತ ತಿಳಿಸಿದಳು ನಾನು ನನ್ನ ತಂಗಿಗೆ ನಾಳೆ ಬಂದು ಎಲ್ಲಾ ಸರಿ ಮಾಡುತ್ತೇನೆ ಎಂದು ಹೇಳಿದೇನು.ಆದರೆ ದಿನಾಂಕ:13-10-2011 ರಂದು ರಾತ್ರಿ 11=00 ಗಂಟೆಗೆ ಸಟಪಟನಳ್ಳಿಯಿಂದ ತಮ್ಮ ಧನಶೆಟ್ಟಿ ಈತನ ಮೊಬೈಲಗೆ ಪೋನ ಮಾಡಿ ನಿನ್ನ ತಂಗಿ ಬಸಮ್ಮ ಇವಳು ಸತ್ತಿರುತ್ತಾಳೆ ಅಂತ ತಿಳಿಸಿರುತ್ತಾರೆ. ನನ್ನ ತಂಗಿಯ ಸಾವಿಗೆ ಕಾರಣರಾದ ಗಂಡ ಬಸವರಾಜ ಅತ್ತೆ ಜಗದೇವಿ ಮತ್ತು ಮಾವ ಮಲ್ಲಣ್ಣ ಸಿರಗೇರಿ ಇವರು ಕಾರಣರಾಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ:178/2011 ಕಲಂ.323, 504, 498(ಎ), 306 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹಲ್ಲೆ ಪ್ರಕರಣ :
ಜೇವರ್ಗಿ ಪೋಲಿಸ ಠಾಣೆ :

ಶ್ರೀಮತಿ ಈರಮ್ಮ ಗಂಡ ವೆಂಕಟೇಶ ದಾಸರ ಸಾ: ರಾಂಪೂರ ತಾ: ಜೇವರ್ಗಿ ರವರು ನಾನು ಮತ್ತು ನನ್ನ ಗಂಡ ನಮ್ಮ ಮನೆಯ ಮುಂದೆ ಕುಳಿತುಕೊಂಡಾಗ ನಮ್ಮೂರ, ಚಂದ್ರಶೇಖರ ತಂದೆ ಸಾಬಯ್ಯ ದಾಸರ ಮತ್ತು ಅವನ ಮಕ್ಕಳಾದ ಬಾಬು, ಹೊನ್ನಯ್ಯ ಇವರು ಬಂದು ನನ್ನ ಗಂಡ ವೆಂಕಟೇಶ ಇತನು ಚಂದ್ರಶೇಖರ ಇತನ ಹೆಂಡತಿಗೆ ಚಾಡಿ ಮಾಡಿಸಿದ್ದಾನೆ ಅಂತಾ ಜಗಳ ತೆಗೆದು ನನ್ನ ಗಂಡನಿಗೆ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ನಾನು ಮತ್ತು ನನ್ನ ಸವತಿ ವೆಂಕಟಮ್ಮ ಇಬ್ಬರೂ ಕೂಡಿ ಬಿಡಿಸಲು ಹೋದಾಗ ಅವರೆಲ್ಲಾರೂ ಕೂಡಿ ನನ್ನಗೆ ಕಲ್ಲಿನಿಂದ ಹೊಡೆದು ಗುಪ್ತ ಪೆಟ್ಟು ಪಡಿಸಿ ನನ್ನ ಸವತಿಗೆ ಕೂದಲು ಹಿಡಿದು ಎಳೆದಾಡಿ ನೆಲಕ್ಕೆ ಕೆಡುವಿದಾಗ ಅವಳಿಗೆ ಟೋಂಕಕ್ಕೆ ಗುಪ್ತ ಪೇಟ್ಟು ಆಗಿರುತ್ತದೆ. ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 179/2011 ಕಲಂ 323, 324, 354, 504, 506, ಸಂಗಡ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

BIDAR DISTRICT DAILY CRIME UPDATE 14-10-2011

This post is in Kannada language. To view, you need to download kannada fonts from the link section.

¢£ÀA¥Àæw C¥ÀgÁzsÀUÀ¼À ªÀiÁ»w : 14-10-2011

ªÀiÁPÉðl ¥Éưøï oÁuÉ ©ÃzÀgÀ UÀÄ£Éß £ÀA 115/2011 PÀ®A 457, 380 L¦¹ :-

¢£ÁAPÀ : 12-10-2011 gÀAzÀÄ gÁwæ 2200AiÀÄ CªÀ¢üAiÀÄ°è ¦üAiÀiÁ𢠸ÀĨsÁµÀ vÀAzÉ §PÀÌ¥Áà, ªÀAiÀÄ 32 ªÀµÀð, G: CmÉÆà ZÁ®PÀ ¸Á: ±ÁºÀ¥ÀÆgÀ UÉÃl ©ÃzÀgÀ EªÀgÀ ªÀÄ£ÉAiÀÄ PÉÆuÉAiÀÄ ©ÃUÀ ªÀÄÄjzÀÄ M¼ÀUÉ ¥ÀæªÉñÀ ªÀiÁr C¯Éè EzÀÝ C®ªÀiÁgÀ Qð¬ÄAzÀ C®ªÀiÁj vÉUÉzÀÄ C®ªÀiÁjAiÀÄ°èzÀÝ §AUÁgÀ, ¨É½î ºÁUÀÆ £ÀUÀzÀÄ ºÀt »ÃUÉ MlÄÖ 42000=00 gÀÆ. ¨É¯É¨Á¼ÀĪÀ ªÀ¸ÀÄÛUÀ¼À£ÀÄß AiÀiÁgÉÆà C¥ÀjavÀ PÀ¼ÀîgÀÄ ªÀÄ£ÉAiÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ. JAzÀÄ PÉÆlÖ zÀÆj£À ªÉÄÃgÉUÉ ¥ÀæPÀgÀtªÀ£ÀÄß zÁR°¹ vÀ¤SÉ PÉÊUÉÆüÀî¯ÁVzÉ.

ºÉÆPÀuÁð ¥ÉÆ°¸ï oÁuÉ UÀÄ£Éß £ÀA 65/2011 PÀ®A 324, 323, 504 L¦¹:-

¢£ÁAPÀ : 13-09-2011 gÀAzÀÄ 0830 UÀAmÉUÉ ¦üAiÀiÁ𢠺Á¢¥Á±Á vÀAzÉ §ÄgÁ£À¸Á§ ªÉÆd£À ¸Á: zsÁ§PÁ EªÀgÀÄ d°Ã®¸Á§ EªÀgÀ ºÉÆl® ºÀwÛgÀ ¤AvÁUÀ DgÉÆæ CªÀÄgÀfÃvÀ vÀAzÉ UÀuÉñÀ ¸Á; zsÁ§PÁ EªÀgÀÄ «£ÁPÁgÀt CªÁZÀåªÁV ¨ÉÊAiÀÄÄÝ PÀ®è¤AzÀ ¦üAiÀiÁð¢ JqÀUÀtÂÚ£À PɼÀUÉ ºÉÆqÉzÀÄ PÀAzÀÄ PÀnÖzÀ UÁAiÀÄ ¥Àr¹zÀÄÝ ºÁUÀÄ §® ªÉƼÀPÉÊUÉ ºÉÆqÉzÀÄ UÀÄ¥ÀÛUÁAiÀÄ ¥Àr¹gÀÄvÁÛ£É. JAzÀÄ PÉÆlÖ zÀÆj£À ªÉÄÃgÉUÉ ¥ÀæPÀgÀtªÀ£ÀÄß zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

©ÃzÀgÀ £ÀUÀgÀ ¥Éưøï oÁuÉ AiÀÄÄ.r.Dgï 06/2011 PÀ®A 174 ¹.Dgï.¦.¹ :-

¢£ÁAPÀ 13-10-2011 gÀAzÀÄ 1730 UÀAmÉUÉ ¦üAiÀiÁ𢠨sÀUÀAªÀvÀgÁªÀ vÀAzÉ ºÀtªÀÄAvÀ¥Áà ®PÀ±ÉnÖ ªÀAiÀÄ : 50 ªÀµÀð eÁ: °AUÁAiÀÄvÀ G:MPÀÌ®ÄvÀ£À ¸Á:ªÁ®zÉÆrØ EªÀgÀ ªÀÄUÀ¼ÀÄ ªÀÄÈvÀ PÀÄ. C²é¤ vÀAzÉ ¨sÀUÀªÀAvÀgÁªÀ ®PÀ±ÉnÖ ªÀ:18 ªÀµÀð eÁ:°AUÁAiÀÄvÀ G:«zsÁåy𤠸Á:ªÁ®zÉÆrØ. EªÀgÀÄ 10 £Éà vÀgÀUÀwAiÀÄ°è C£ÀÄwÛÃtðªÁVzÀÄÝ ¸ÀzÀj «µÀAiÀĪÀ£ÀÄß vÀ£Àß ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ ªÀÄ£ÉAiÀÄ bÁªÀtÂUÉ £ÉÃtÄ ºÁQPÉÆAqÀÄ ªÀÄÈvÀ ¥ÀnÖgÀÄvÁÛgÉ. JAzÀÄ PÉÆlÖ zÀÆj£À ªÉÄÃgÉUÉ ¥ÀæPÀgÀtªÀ£ÀÄß zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ. EAzÀÄ ¢£ÁAPÀ 13/10/2011 gÀAzÀÄ 1630 UÀAmÉUÉ ªÀÄævÀ ¥ÀnÖgÀÄvÁÛ¼É CAvÀ ºÉýPÉAiÀÄ ªÉÄÃgÉUÉ ¦.J¸À.L.(PÁ.¸ÀÆ) ©ÃzÀgÀ £ÀUÀgÀ oÁuÉ AiÀÄÄrDgÀ £ÀA. 06/2011 PÀ®A; 174 ¹DgÀ¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆAqÉ£ÀÄ.

¸ÀAZÁgÀ ¥Éưøï oÁuÉ ©ÃzÀgÀ UÀÄ£Éß £ÀA 178/2011 PÀ®A 279, 337 L¦¹. eÉÆvÉ 187 LJªÀÄ« JPÀÖ. :-

¢£ÁAPÀ 13/10/2011 gÀAzÀÄ 15:45 UÀAmÉUÉ ¦üAiÀiÁ𢠸ÀÄUÀAzsÁ UÀAqÀ ¸ÀĨsÀ±ÀµÀ PÀÄ®PÀtÂð, 56 ªÀµÀð, ªÀÄ£É PÉ®¸À, ¨Áæ»ät ¸Á: DzÀ±Àð PÁ¯ÉÆä ©ÃzÀgÀ EªÀgÀÄ ªÉÆÃmÁgÀ ¸ÉÊPÀ® £ÀA. JJJ4746 £ÉÃzÀÝgÀ »A¨sÁUÀ PÀĽvÀÄ ©ÃzÀgÀ £ÀUÀgÀzÀ J¸ï.©.L ¨ÁåAPÀ PÀqɬÄAzÀ DzÀ±Àð PÁ¯ÉÆä PÀqÉUÉ ºÉÆUÀĪÁUÀ »A¢¤AzÀ MAzÀÄ ¯Áj £ÀA. J¦28AiÀÄÄ2786 £ÉÃzÀÝ£ÀÄß CzÀgÀ ZÁ®PÀ CwªÉÃUÀ ºÁUÀÆ CeÁgÀÆPÀvɬÄAzÀ £ÀqɹPÉÆAqÀÄ §AzÀÄ ¦üAiÀiÁð¢AiÀÄ ªÉÆÃmÁgÀ ¸ÉÊPÀ°UÉ »A¨sÁUÀzÀ°è rQÌ¥Àr¹zÀÝjAzÀ C¥ÀWÁvÀ ¸ÀA¨sÀ«¹ ¦üAiÀiÁð¢UÉ vɯÉAiÀÄ »A¨sÁUÀPÉÌ ºÁUÀÆ JqÀ §¢AiÀÄ ¨sÀÄdPÉÌ UÀÄ¥ÀÛ UÁAiÀÄUÀ¼ÁVgÀÄvÀÛªÉ. JAzÀÄ PÉÆlÖ zÀÆj£À ªÉÄÃgÉUÉ ¥ÀæPÀgÀtªÀ£ÀÄß zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

GULBARGA DIST REPORTED CRIMES


ಗುಲಬರ್ಗಾ ಜಿಲ್ಲೆಯ ಕುಖ್ಯಾತ ರೌಡಿ ಖಲೀಮ್ ಹಾಗು ಆತನ ಇಬ್ಬರ ಸಹಚರರ ಬಂದನ, 2 ನಾಡ ಪಿಸ್ತೂಲ್ ವಶ.

ಮಾನ್ಯ ಎಸ್.ಪಿ. ಸಾಹೇಬ ಗುಲಬರ್ಗಾ, ಅಪರ ಎಸ್.ಪಿ. ಸಾಹೇಬರು ಗುಲಬರ್ಗಾ ಮತ್ತು ಡಿ.ಎಸ್.ಪಿ. (ಬಿ) ಉಪ ವಿಭಾಗ ಗುಲಬರ್ಗಾರವರ ಮಾರ್ಗ ದರ್ಶನದಲ್ಲಿ ಶ್ರೀ ಡಿ.ಜಿ. ರಾಜಣ್ಣ ಪೊಲೀಸ್ ಇನ್ಸಪೇಕ್ಟರ್ ರೋಜಾ ಠಾಣೆ, ಶ್ರೀ ಬಿ.ಪಿ.ಚಂದ್ರಶೇಖರ ವೃತ್ತ ನಿರೀಕ್ಷಕರು ಎಂ.ಬಿ.ನಗರ ವೃತ್ತ , ಪಂಡಿತ ಸಗರ್ ಪಿ.ಎಸ್.ಐ ವಿಶ್ವ ವಿದ್ಯಾಲಯ ಠಾಣೆ, ಪಿ.ಎಸ್.ಐ ವೀರಣ್ಣಾ ಕುಂಬಾರ್, ಎ.ಎಸ್.ಐ ಭೀಮಶಾ, ಎ.ಎಸ್.ಐ ಉದಂಡಪ್ಪಾ ಹೆಚ್.ಸಿ ಶಿವಪುತ್ರಪ್ಪಾ ಮತ್ತು ಪೊಲೀಸ್ ಪೇದೆಗಳಾದ ಶರಣಬಸಪ್ಪಾ, ಅಯ್ಯೂಬ, ಅಂಬಾಜಿ, ವೈಜನಾಥ, ಅಶೋಕ, ಮಲ್ಲಿಕಾರ್ಜುನ್, ವಿಶ್ವನಾಥ, ಅಂಬಾದಾಸ ಮತ್ತು ಅಶೋಕ ಇವರೆಲ್ಲರೂ ಖಚಿತ ಮಾಹಿತಿ ಆಧರಿಸಿ ಹೋಗಿ ಬಿಲಾಲಾಬಾದ ಬಡಾವಣೆಯಲ್ಲಿರುವ ಬಾಂಬೆ ಹೋಟೆಲ ಹತ್ತಿರ ಸಾರ್ವಜನಿಕರಿಗೆ ಪಿಸ್ತೂಲ ತೂರಿಸಿ ಹೆದರಿಸುತ್ತಿರುವ ಮೀರ್ಜಾ ಅಕಬರ್ ಕಲೀಮ್ ಬೇಗ ತಂದೆ ಮೀರ್ಜಾ ಮೆಹಬೂಬ ಬೇಗ್ ವಯಾ:35 ವರ್ಷ ಉ: ರೀಯಲ್ ಏಸ್ಟೇಟ ವ್ಯಾಪಾರ ಸಾ: ಮದೀನಾ ಮಂಜೀಲ ಮನೆ ನಂ:7-1202/22 ಎ ಕೆ.ಬಿ.ಎನ್ ಇಂಜಿನಿಯರಿಂಗ ಕಾಲೇಜ ಎದುರುಗಡೆ ಬಿಲಾಲಾಬಾದ ಗುಲಬರ್ಗಾ, ಮಹ್ಮದ ಫಾರೂಖ @ ಜೀಕನ ಫಾರೂಖ ತಂದೆ ಬಾಬು ಮೀಯಾ ವಯಾ: 22 ವರ್ಷ ಉ: ಚಿಕನ ಮತ್ತು ಮೀನಿನ ವ್ಯಾಪಾರ್ ಜಾತಿ ಮುಸ್ಲಿಂ ಸಾ: ಬಿಲಾಲಾಬಾದ ಮಜೀದಿ ಹತ್ತಿರ ಬಿಲಾಲಾಬಾದ ಗುಲಬರ್ಗಾ, ಮತ್ತು ಅಜರ ಉರ್ ಹಾಜಿ ತಂದೆ ಮಜರ ಉರ್ ಹಾಜಿ ವಯಾ:25 ವರ್ಷ ಉ: ಬಿ.ಎಸ್.ಸಿ ವಿಧ್ಯಾರ್ಥಿ ಸಾ: ಮನೆ ನಂ:6-996 ರಂಗಿನ ಮಜೀದಿ ಹತ್ತಿರ ಮೋಮಿನಪುರ್ ಗುಲಬರ್ಗಾ ಈ ಮೂರು ಜನರರನ್ನು ವಶಕ್ಕೆ ತೆಗೆದುಕೊಂಡು ಅವರಿಂದ 2 ಕಂಟ್ರಿ ಮೇಡ ಫೀಸ್ತೂಲ್ ಹಾಗೂ 11 ಜೀವಂತ ಗುಂಡುಗಳು ಹಾಗೂ 6 ಮೊಬೈಲಗಳು ವಶ ಪಡಿಸಿಕೊಂಡಿರುತ್ತಾರೆ. ಇತನು ದಿನಾಂಕ: 25-09-2011ರಂದು ಬಿಲಾಲಾಬಾದ ಬಾಂಬೆ ಹೋಟೆಲ ಹತ್ತಿರ ಝಾಕಿ ಖಾನ ಇವರಿಗೆ ಮಾರಣಾಂತಿಕ ಹಲ್ಲೆ ಮಾಡಲು ಉಪಯೋಗಿಸಿದ ರಾಡ್ ಸಹ್ ಜಪ್ತಿ ಮಾಡಲಾಗಿದೆ ಇತನು ಗುಲಬರ್ಗಾ ನಗರ ಮತ್ತು ಜಿಲ್ಲೆಯಲ್ಲಿ ಅನೇಕ ಕಡೆ ಸುಮಾರು 25 ಕ್ಕೂ ಹೆಚ್ಚು ಪ್ರಕರಣಗಳು ಈತನ ವಿರುದ್ದ ದಾಖಲಾಗಿರುತ್ತವೆ. ರೌಡಿ ಮಿರ್ಜಾ ಅಕ್ಬರ ಖಲೀಮ್ ಬೇಗ ಇತನ ವಿರುದ್ದ ಹೈದ್ರಬಾದ, ಬೀದರ ನಗರಗಳಲ್ಲಿ ಪ್ರಕರಣ ದಾಖಲಾಗಿರುತ್ತವೆ . ಇತನನ್ನು ಮತ್ತು ಸಹಚರರನ್ನು ದಸ್ತಿಗಿರಿ ಮಾಡಿದ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಯವರಿಗೆ ಇಲಾಖಾ ವತಿಯಿಂದ ಸೂಕ್ತ ಬಹುಮಾನ ಘೋಷಿಸಲಾಗಿದೆ.

PÉÆ¥Àà¼À f¯ÉèAiÀÄ°è ªÀgÀ¢AiÀiÁzÀ ¥ÀæPÀgÀtUÀ¼ÀÄ

C¥ÀWÁvÀ ¥ÀæPÀgÀt

1] ªÀÄĤgÁ¨ÁzÀ ¥ÉưøÀ oÁuÉ UÀÄ£Éß £ÀA. 211/2011 PÀ®A. 279 L.¦.¹.

EAzÀÄ ¢£ÁAPÀ. 13-10-11 gÀAzÀÄ ªÀÄzÁå£Àí 12-30 ¦.JA ¸ÀĪÀiÁjUÉ ²æà CAiÀÄå£ÀUËqÀ ¦.J¸ï.L ªÀÄĤgÁ¨ÁzÀ gÀªÀgÀÄ ¥ÉmÉÆæðAUï PÀvÀðªÀåzÀ ªÉÄÃ¯É EgÀĪÁUÉÎ DgÉÆævÀ UÀįÁ¨ï ¹AUï ©¯ï vÀAzÉ ªÉÆúÀ£ï ¹AUï ©¯ï ¸Á: EAzÉÆÃgï EvÀ£ÀÄ vÀ£Àß N¥À£ï læPï £ÀA. JA.EPÉ.n.qÀ§Æè-2391 £ÉÃzÀÝ£ÀÄß CwêÉÃUÀªÁV ªÀÄvÀÄÛ C®PÀëvÀ£À¢AzÀ Nr¹PÉÆAqÀÄ §AzÁUÀ »rzÀÄ «ZÁj¸À®Ä ¸ÀzÀj ZÁ®PÀ£ÀÄ ªÀÄzÀå¥Á£À ªÀiÁrzÀÄÝ PÀAqÀÄ §A¢zÀÄÝ EgÀÄvÀÛzÉ. ²æÃ. ªÀÄ®è¥Àà ºÉZï.¹. 47 ªÀÄĤgÁ¨ÁzÀ oÁuÉ gÀªÀgÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊ UÉÆArgÀÄvÁÛgÉ.

ªÀÄlPÀdÆeÁl ¥ÀæPÀgÀt

2] UÀAUÁªÀw £ÀUÀgÀ ¥ÉưøÀ oÁuÉ UÀÄ£Éß £ÀA. 177/2011 PÀ®A. 78(3) PÉ.¦. DåPïÖ

EAzÀÄ ¢£ÁAPÀ 13-10-2011 gÀAzÀÄ 13-30 UÀAmÉUÉ DgÉÆæ£ÁzÀ ±ÀAPÀgÀ vÀAzÉ ¨Á¼À¥Àà UÀÄrPÀnÖ, ªÀAiÀiÁ: 29 ªÀµÀð, eÁ: zÉêÁAUÀ G: PÀÆ° PÉ®¸À ¸Á: ºÉZï.Dgï.J¸ï. PÁ¯ÉÆä UÀAUÁªÀw ºÉZï.Dgï.J¸ï. PÁ¯ÉÆäAiÀÄ°ègÀĪÀ ¸ÀgÀPÁj ±Á¯ÉAiÀÄ ºÀwÛgÀ EgÀĪÀ ¨Éë£À VqÀzÀ PɼÀUÉ ¸ÁªÀðd¤PÀ ¸ÀܼÀzÀ°è 01 gÀÆ¥Á¬ÄUÉ 80 gÀÆ¥Á¬Ä PÉÆqÀĪÀÅzÁV PÀÆUÀÄvÁÛ ¸ÁªÀðd¤PÀjAzÀ ºÀtªÀ£ÀÄß ¥ÀqÉzÀÄPÉÆAqÀÄ ªÀÄlPÀ £ÀA§gÀ aÃn §gÉzÀÄPÉÆqÀÄwÛgÀĪÁUÀ ¸ÀzÀjAiÀĪÀ£À ªÉÄÃ¯É ²æÃ. J¸ï.JA. ²ªÀPÀĪÀiÁgÀ ¦.L. UÀAUÁªÀw £ÀUÀgÀ oÁuÉ ºÁUÀÆ ¹§âA¢AiÀĪÀgÀÄ ¥ÀAZÀgÀ ¸ÀªÀÄPÀëªÀÄ zÁ½ ªÀiÁr »rAiÀÄ®Ä ªÀÄlPÁ §gÉzÀÄPÉƼÀÄîwÛzÁÝUÀ DgÉÆæAiÀÄÄ ¹PÀÄÌ ©¢ÝzÀÄÝ, ¸ÀzÀjAiÀĪÀ¤AzÀ MAzÀÄ ªÀÄlPÀ £ÀA§gÀ §gÉzÀ aÃn, ªÀÄlPÀ dÆeÁl¢AzÀ ¸ÀAUÀ滹zÀ £ÀUÀzÀÄ ºÀt gÀÆ. 650-00 ºÁUÀÆ MAzÀÄ ¨Á¯ï ¥É£ÀÄß d¥ÀÄÛ ªÀiÁrzÀÄÝ EgÀÄvÀÛzÉ.

gÁwæ PÀ£Áß PÀ¼ÀªÀÅ ¥ÀæPÀgÀt :

3] ºÀ£ÀĪÀĸÁUÀgÀ ¥ÉưøÀ oÁuÉ UÀÄ£Éß £ÀA. 53/2011 PÀ®A. 457, 380 L.¦.¹:

¢£ÁAPÀ 04-10-2011 gÀAzÀÄ ¸ÁAiÀÄAPÁ® 5-00 UÀAmɬÄAzÀ ¢£ÁAPÀ 12-10-2011 gÀAzÀÄ ªÀÄzÁå£Àå 3-00 UÀAmÉAiÀÄ CªÀ¢üAiÀÄ°è ºÀ£ÀªÀĸÁUÀgÀzÀ°ègÀĪÀ PÀ¸ÀÄÛj ¨Á UÁA¢ü ¨Á°PÁ ±Á¯ÉAiÀÄ°èAiÀÄ ºÁ°UÉ ºÁQzÀ ©ÃUÀªÀ£ÀÄß vÉUÉzÀÄ ¦üAiÀiÁð¢zÁgÀgÀÄ ªÀÄvÀÄÛ CªÀgÀ ±Á¯ÉAiÀÄ ¹§âA¢AiÀĪÀgÀÄ £ÉÆÃqÀ®Ä C°è EnÖzÀÝ 1] «¥ÉÆæà PÀA¥À¤AiÀÄ JgÀqÀÄ PÀA¥ÀÆålgÀUÀ¼ÀÄ 2] ¹.¦.AiÀÄÄ £ÀA§gÀUÀ¼ÀÄ J¥sï.¹.J¥sï. 1660011 ºÁUÀÆ J¥sï.¹.J¥sï. 1660012 ºÁUÀÆ CzÀPÉÌ ¸ÀA¨sÀA¢¹zÀ 02 ªÉÆälgï 02 QÃ-¨ÉÆqÀð 02 ªÀi˸ï MlÄÖ CAzÁdÄ QªÀÄävÀÄÛ 23000/- gÀÆ¥Á¬Ä ¨É¯É¨Á¼ÀĪÀ ªÀ¸ÀÄÛUÀ¼À£ÀÄß AiÀiÁgÉÆà C¥ÀjavÀ PÀ¼ÀîgÀÄ PÀ¼ÀîvÀ£À ªÀiÁr PÉÆÃuÉUÀ AiÀÄxÁ¹Üw ©ÃUÀ ºÁQ PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ. ²æÃ. £ÁUÀgÁd JA. PÀªÀiÁägÀ ¦.J¸ï.L. ºÀÄ£ÀªÀĸÁUÀgÀ oÁuÉ gÀªÀgÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊ UÉÆArgÀÄvÁÛgÉ.

GULBARGA DISTRICT REPORTED CRIMES

ಕಳ್ಳತನ ಪ್ರಕರಣ :
ಅಶೋಕ ನಗರ ಠಾಣೆ
ಶ್ರೀ ಮನೋಹರ ತಂದೆ ಖಂಡೋಬಾ ಮಹಿಂದ್ರಕರ ಸಾ: ವರ್ದಾನಗರ ಉದನೂರ ರೋಡ ಗುಲಬರ್ಗಾ ರವರು ನನ್ನ ಮಗ ಪ್ರವೀಣ ಇತನು ಕೆಲಸದ ನಿಮಿತ್ಯ ಜೇವರ್ಗಿಗೆ ಹೋಗಿದ್ದು ನಾನು ಸಹ 11:00 ಗಂಟೆ ಸುಮಾರಿಗೆ ಧನಂಜಯ ಡವಲಪರ್ಸ್ ನಲ್ಲಿ ಕೆಲಸ ಕುರಿತು ಹೋಗುವಾಗ ಹೆಂಡತಿ ಮತ್ತು ಸೋಸೆ ಬಟ್ಟೆ ಖರಿದಿ ಮಾಡಲು ಮತ್ತು ಹೋಲಿಯಲಿಕ್ಕೆ ಹಾಕಲು ಮಾರ್ಕೆಟಗೆ ಹೋಗಿ ಬರುವುದಾಗಿ ತಿಳಿಸಿದ್ದು ನಾನು ಹೊರಗಡೆ ಹೋಗಿ ಮರಳಿ ಮನೆಗೆ ಬಂದು ನೋಡಲು ಮನೆಯ ಬಾಗಿಲು ತೆರೆದಿದ್ದು ಒಳಗಡೆ ಹೋಗಿ ನೋಡಲಾಗಿ ಬೀರು ಬಾಗಿಲು ತೆಗೆದಿದ್ದು ತಕ್ಷಣ ತನ್ನ ಹೆಂಡತಿ ಮತ್ತು ಮಗನನ್ನು ತಿಳಿಸಿದ್ದು ದಸರಾ ಹಬ್ಬದ ನಿಮಿತ್ಯ ಪೂಜೆಗೆಂದು ಕೆಳಕಂಡ ಬಂಗಾರದ ಒಡವೆಗಳನ್ನು ಸುಮಾರು 3, 60, ಸಾವಿರ ಮೌಲ್ಯದ ಆಭರಗಣಗಳು ಬ್ಯಾಂಕಿನ ಲಾಕರದಿಂದ ತಂದ್ದಿದ್ದು ಮತ್ತು ನಗದು ಹಣ 20,000/- ರೂಪಾಯಿಗಳು ಯಾರೊ ಕಳ್ಳರು ಕಳುವು ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಮೇಲಿಂದ ಠಾಣೆ ಗುನ್ನೆ ನಂ:111/2011 ಕಲಂ:454,380 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಮಂಜಾಗ್ರತೆ ಕ್ರಮ :

ಎಂ.ಬಿ.ನಗರ ಪೊಲೀಸ್ ಠಾಣೆ : ಶ್ರೀನಿವಾಸರೆಡ್ಡಿ ಸಿ.ಪಿ.ಸಿ 611 ರವರು ಗುಡ್ ಮಾರ್ನಿಂಗ್ ಕರ್ತವ್ಯದಿಂದ ಬರುವಾಗ ಒಬ್ಬ ಆರೋಪಿಯನ್ನು ಹಾಜರು ಪಡಿಸಿದ್ದು ಇತನು ದಿನಾಂಕಃ 13/10/2011 ರಂದು ಬೆಳಗ್ಗೆ ಗುಬ್ಬಿ ಕಾಲೋನಿಯ ರಂಗದಾಳೆ ರವರ ಮನೆಯ ಹತ್ತಿರ 04:30 ಗಂಟೆಗೆ ಹೋದಾಗ ಅಲ್ಲಿ ಒಬ್ಬ ವ್ಯಕ್ತಿ ಅನುಮಾನಸ್ಪದ ರೀತಿಯಲ್ಲಿ ಓಡಾಡುತ್ತಿದ್ದು, ಆತನ ಹೆಸರು ಗೋಪಾಲ ತಂದೆ ವಿನೋದ ಸಾಃ ಬಸ್ ನಿಲ್ದಾಣ ಹಿಂದುಗಡೆ ಗುಲಬರ್ಗಾ ಅಂತಾ ತಿಳಿಸಿದನು. ಸದರಿಯವನನ್ನು ಪುನಃ ವಿಚಾರಿಸಲು ಅವನು ತನ್ನ ನಿಜವಾದ ಹೆಸರು ಸಂತೋಷ ತಂದೆ ಅಣ್ಣಾರಾವ ಭಜಂತ್ರಿ ವಯಃ 21 ವರ್ಷ ಉಃ ವಿದ್ಯಾರ್ಥಿ ಜಾತಿ: ಪ.ಜಾತಿ (ಮಾದರ) ಸಾಃ ಗಾಜಿಪೂರ ಅತ್ತರ ಕಂಪೌಂಡ ಗುಲಬರ್ಗಾ ಅಂತಾ ತಿಳಿಸಿದನು. ಸದರಿಯವನನ್ನು ಹಾಗೆಯೇ ಬಿಟ್ಟಲ್ಲಿ ಯಾವುದಾದರೂ ಸ್ವತ್ತಿನ ಅಪರಾಧ ಮಾಡಬಹುದೆಂದು ತಿಳಿದು ಠಾಣೆಗೆ ಕರೆ ತಂದು ಮುಂದಿನ ಕ್ರಮ ಜರುಗಿಸಬೇಕು ಅಂತಾ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 143/2011 ಕಲಂ.109 ಸಿ.ಆರ್.ಪಿಸಿ. ನೆದ್ದರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಜೂಜಾಟ ಪ್ರಕರಣ

ಎಂ.ಬಿ.ನಗರ ಪೊಲೀಸ್ ಠಾಣೆ :ಪ್ರಶಾಂತ ತಂದೆ ರಾಜು ಬಿರಾದಾರ ಸಂಗಡ 6 ಜನರು ಎಲ್ಲರೂ ಸಾಃ ಗುಲಬರ್ಗಾ ರವರು ದಿನಾಂಕ 13/10/2011 ರಂದು 5:30 ಪಿ.ಎಮ ಕ್ಕೆ ವಿದ್ಯಾನಗರದಲ್ಲಿರುವ ಮಲ್ಲಿಕಾರ್ಜುನ ಗಡಿಯ ಹತ್ತಿರ ಖುಲ್ಲಾ ಜಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಂದರ-ಬಾಹರ ಇಸ್ಪೆಟ ಜುಜಾಟ ಆಡುತ್ತಿರುವಾಗ ಪಿ.ಎಸ್.ಐ ರವರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಅವರಿಂದ ನಗದು ಹಣ 6,635/- ರೂ ಮತ್ತು 52 ಎಸ್ಪೆಟ ಎಲೆಗಳು ಜಪ್ತಿ ಮಾಡಿದ್ದರಿಂದ ಠಾಣಾ ಗುನ್ನಾ ನಂ 144/2011 ಕಲಂ 87 ಕೆ.ಪಿ ಆಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹಲ್ಲೆ ಪ್ರಕರಣ :
ಕಮಲಾಪೂರ ಪೊಲೀಸ್ ಠಾಣೆ
: ಶ್ರೀ. ಪುರುಶೋತ್ತಮ ತಂದೆ ರಾಜೇಂದ್ರ ಘಾಟೆ ಸಾಃ ಸಿಂದಗಿ (ಬಿ) ತಾಃಜಿಃ ಗುಲಬರ್ಗಾ ರವರು ನಾನು ನಿನ್ನೆ ದಿನಾಂಕ: 12/10/2011 ರಂದು ಜೀವಣಗಿ ಗ್ರಾಮದಲ್ಲಿ ಭವಾನಿ ದೇವಿ ಪಲ್ಲಕಿವಿದ್ದ ಪ್ರಯುಕ್ತ ನಮ್ಮೂರಿನಿಂದ ನಾನು ನನ್ನ ಹೆಂಡತಿ ರೇಣುಕಾ ಇಬ್ಬರು ಕೂಡಿಕೊಂಡು ಜೀವಣಗಿ ಗ್ರಾಮಕ್ಕೆ ಬಂದು ಪಲ್ಲಕಿ ಉತ್ಸವ ಮುಗಿಸಿಕೊಂಡು ಮರಳಿ ನಮ್ಮೂರಿಗೆ ಹೋಗಲು ಜೀವಣಗಿ ಗ್ರಾಮದ ಬಸ್ಸ ಸ್ಟ್ಯಾಂಡ ಹತ್ತಿರ ನಿಂತಾಗ ನಮ್ಮ ದೂರಿನ ಸಂಬಂಧಿಕರಾದ ನಾಗೇಶ ತಂದೆ ರಾಮಯ್ಯಾ ಈತನು ತನ್ನ ಮಗಳ ಮದುವೆ ನೆಂಟಸ್ತನ ಮಾತನಾಡುವವದು ಇದೆ ಹೋಗೋಣಾ ನಡೆ ಅಂತಾ ಅಂದಾಗ ನಾನು ಮತ್ತು ನನ್ನ ಹೆಂಡತಿ ಇಬ್ಬರು ನಾಗೇಶ ಈತನ ಮನೆಗೆ ಹೋಗಿ ನೆಂಟಸ್ತನ ವಿಷಯ ಮಾತನಾಡಿ ಮರಳಿ ನಮ್ಮ ಸಂಬಂಧಿಕರಾದ ಸುರೇಶ ಈತನ ಮನೆಗೆ ನಾಗೇಶ ಈತನ ಮನೆಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಹೋಗುತ್ತಿರುವಾಗ ರಾತ್ರಿ 7-00 ಗಂಟೆ ಸುಮಾರಿಗೆ ನಾಗೇಶ ಈತನು ನನಗೆ ನಿಲ್ಲಿಸಿ, ನನ್ನ ಮೊಬೈಲ ಕಳೆದಿದೆ ಅಂತಾ ಕೇಳಿದಾಗ ನಾನು ನಿಮ್ಮ ಮೊಬೈಲ ತೆಗೆದುಕೊಂಡಿರುವುದಿಲ್ಲಾ. ಅಂದಾಗ ನಾಗೇಶ ಈತನು ನನಗೆ ವಿನಾಃಕಾರಣ ಅವಾಚ್ಯವಾಗಿ ಬೈದು ನಾಗೇಶ ಈತನ ಪರವಾಗಿ ಉಮೇಶ ತಂದೆ ಶಂಕರ ಮತ್ತು ಮನೋಜ ತಂದೆ ಗುಂಡಪ್ಪಾ ಇಬ್ಬರು ಕೂಡಿಕೊಂಡು ಬಂದು ಕಾಲಿನಿಂದ ಹೊಟ್ಟೆಗೆ ಒದ್ದು ಬಡಿಗೆಯನ್ನು ಬಾಯಿಗೆ ಚುಚ್ಚಿ ರಕ್ತಗಾಯ ಮಾಡಿದನು ನಾಗೇಶ ಈತನು ಕೈ ಮುಷ್ಙಿ ಮಾಡಿ, ಮುಖಕ್ಕೆ, ತೆಲೆಗೆ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ. ವಿನಾಃಕಾರಣ ನನಗೆ ಹೊಡೆ ಬಡೆ ಮಾಡಿದ್ದಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ. 127/2011 ಕಲಂ. 323, 324, 504 ಸಂ. 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ

ಅಪಘಾತ ಪ್ರಕರಣ :

ಗುಲಬರ್ಗಾ ಗ್ರಾಮೀಣ ಠಾಣೆ: ಕುಮಾರಿ ರಾಜೇಶ್ವರಿ @ ರಾಜಶ್ರೀ ತಂದೆ ಅಂಬಾರಾಯ ಖಜಾನದಾರ ಸಾ: ಕಪನೂರ ರವರು ನಾನು ದಿನಾಂಕ 13/10/2011 ರಂದು ಸಾಯಂಕಾಲ ಸುಮಾರಿಗೆ ಹೊಲದ ಕೆಲಸ ಮುಗಿಸಿಕೊಂಡು ಮನೆಯ ಕಡೆಗೆ ನನ್ನ ತಾಯಿ ಹಾಗೂ ಚಿಕ್ಕಮ್ಮ ನೊಂದಿಗೆ ಕಪನೂರ ಬ್ರೀಡ್ಜ್‌ ಹತ್ತಿರ ರಸ್ತೆ ಎಡಬದಿಯ ಕಚ್ಚಾ ರಸ್ತೆಯ ಮೇಲೆ ನಡೆದುಕೊಂಡು ಬರುತ್ತಿರುವಾಗ, ಹಿಂದಿನಿಂದ ಒಂದು ಜೀಪ ನಂ ಕೆಎ 28 ಎಮ್‌ 2864 ನೇದ್ದರ ಚಾಲಕನು ಅತೀವೇಗ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನನಗೂ, ನಮ್ಮ ದೊಡ್ಡಮ್ಮ ಹಾಗೂ ನಮ್ಮ ತಾಯಿಗೆ ಡಿಕ್ಕಿ ಹೊಡೆದಿದ್ದರಿಂದ ರಸ್ತೆಯ ಮೇಲೆ ಬಿದಿದ್ದರಿಂದರ ಮೂವರಿಗೆ ರಕ್ತಗಾಯ ಗುಪ್ತಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ. 300/2011 ಕಲಂ 279 337 ಐಪಿಸಿ ಸಂ/ 187 ಐಎಂವಿ ಎಕ್ಟ್‌‌ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ :
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಬೀರಪ್ಪ ತಂದೆ ಸೂರ್ಯಕಾಂತ ಪೂಜಾರಿ ವಿದ್ಯಾರ್ಥಿ ಸಾ: ಕಪನೂರ ರವರು ನಾನು ನನ್ನ ಗೆಳೆಯ ಇಬ್ಬರು ಕೂಡಿ ಎ. ಎಸ್‌‌ ಪಾಟೀಲ ಆಸ್ಪತ್ರೆ ಎದುರಿನ ಹೊಟೇಲ ಹತ್ತಿರ ಚಹಾ ಕೂಡಿಯಲು ಹೊಗಿದ್ದು ರಮೇಶ ಹೊಟೇಲ ಇವನಿಗೆ 5 -6 ಜನರು ಕೂಡ ಹೊಡೆ ಬಡೆ ಮಾಡುತ್ತಿದ್ದಾಗ ಅವನನ್ನು ಬಿಡಿಸಲು ಹೋದಾಗ ಅವರಲ್ಲಿಯ 2 ಜನ ಬಂದವರೆ ನನಗೆ ಮತ್ತು ನನ್ನ ಗೆಳೆಯ ಸುಭಾಷ ಇತನಿಗೆ ಚಾಕುವಿನಿಂದ ಮುಂಗೈ ಕೆಳಗೆ ಹೊಡೆದು ಗಾಯ ಪಡಿಸಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ.
298/2011 ಕಲಂ 143 147 148 504 323 324 506 ಸಂ/ 149 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.