Police Bhavan Kalaburagi

Police Bhavan Kalaburagi

Thursday, January 8, 2015

Raichur District Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
C¥ÀºÀgÀt ¥ÀæPÀgÀtzÀ ªÀiÁ»w:-
ಫಿರ್ಯಾದಿ ಕರಿಯಪ್ಪ ತಂದೆ ಯಲ್ಲಪ್ಪ ವಯಸ್ಸು 50 ವರ್ಷ ಜಾತಿ ಮಾದಿಗ ಉ: ಕೂಲಿಕೆಲಸ ಸಾ: ಬಳಗಾನೂರು ತಾ: ಸಿಂಧನೂರು ಮೋಬೈಲ್ ನಂ. 8970249121 FvÀ£À ಮಗಳಾದ ನಿರ್ಮಲಾ ತಂದೆ ಕರಿಯಪ್ಪ 20 ವರ್ಷ ಜಾತಿ ಮಾದಿಗ  ಕೂಲಿ ಸಾ:ಬಳಗಾನೂರು ಈಕೆಯು ತನ್ನ ಅತ್ತೆಯ ಊರಾದ ಹಿರೇಕಡಬೂರು ಗ್ರಾಮಕ್ಕೆ ಬಂದಿದ್ದಳು , ದಿನಾಂಕ 25-12-2014 ರಂದು ಫಿರ್ಯಾದಿದಾರನು ತನ್ನ ಮಗಳನ್ನು ಕರದುಕೊಂಡು ಬರಲು  ಹಿರೇಕಡಬೂರು ಗ್ರಾಮಕ್ಕೆ ಬಂದಿದ್ದಾಗ ತಮ್ಮ ಊರಿನ ಮನೆಯ ಪಕ್ಕದ ಆರೋಪಿ ದುರಗಪ್ಪ ತಾಯಿ ಬಸಮ್ಮ 25 ವರ್ಷ ಈತನು ಜಾತಿ ಮಾದಿಗ ಸಾ:ಬಳಗಾನೂರು ಈತನು ತನ್ನ ಕೆಲಸಕ್ಕಾಗಿ ತನ್ನ ಮೋಟಾರ್ ಸೈಕಲ್ ಮೇಲೆ  ಹಿರೇಕಡಬೂರಿಗೆ ಬಂದಿದ್ದನು, ಬೆಳಿಗ್ಗೆ 1100 ಗಂಟೆಗೆ ಫಿರ್ಯಾದಿದಾರನಿಗೆ ಬೇಟಿಯಾಗಿದ್ದು ನಾನು ಬಳಗಾನೂರಿಗೆ ಹೋಗುತ್ತೇನೆ ಎಂದು ಹೇಳಿದ್ದರಿಂದ ಫಿರ್ಯಾದಿದಾರನು ತನ್ನ ಮಗಳು ನಿರ್ಮಲಾಳನ್ನು ಕರೆದುಕೊಂಡು ಹೋಗುವದಕ್ಕೆ ಬಂದಿದ್ದೇನೆ, ನನ್ನ ಮಗಳನ್ನು  ನಮ್ಮ ಮನೆಯವರೆಗೆ  ಬಿಡು  ಎಂದು ನಂಬಿಕೆಯಿಂದ ಕಳಿಸಿ ಕೊಟ್ಟಿದ್ದ ರಿಂದ ಆರೋಪಿ ದುರಗಪ್ಪನು ನಿರ್ಮಲಾಳನ್ನು ತನ್ನ ಮೋಟಾರ್ ಸೈಕಲ್ ಮೇಲೆ ಕರೆದುಕೊಂಡು ಹೋದವನು  ನಮ್ಮ ಮನೆಗೆ ಬಿಡದೇ ತಮ್ಮ ಮನೆಗೆ ಬಿಡದೇ ಆಕೆಯ ಮನಸ್ಸನ್ನು ಬದಲಿಸಿ ಪುಸಲಾಯಿಸಿಕೊಂಡು ಇಲ್ಲಿಯವರೆಗೆ ಫರಾರಿಯಾಗಿರುತ್ತಾನೆ, ಮತ್ತು ಫಿರ್ಯಾದಿದಾರನ ಮಗಳಿಗೆ ಮಾತು ಬರುವುದಿಲ್ಲ ಆಕೆಯು ಮುಖಿಯಾಗಿದ್ದು ಹೀಗಾಗಿ ಅವಳನ್ನು  ಎಲ್ಲಿಗೆ ಯಾವುದೋ ಉದ್ದೇಶದಿಂದ ಮನವೊಲಿಸಿ ಕರೆದುಕೊಂಡು ಹೋಗಿರುತ್ತಾನೆ ನಾವು ಇಲ್ಲಿಯವರಗೆ ಅವರ ಬರುವಿಕೆಯ ಬಗ್ಗೆ ನೋಡಿ ಬರಲಾರದ್ದರಿಂದ ತಡವಾಗಿ ಬಂದಿರುತ್ತೇವೆ ಅಂತಾ ಮುಂತಾಗಿ  ನೀಡಿದ ಫಿರ್ಯಾದಿದಾರರ  ದೂರಿನ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 04/2014 ಕಲಂ: 363.366 .ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದ. 
zÉÆA©ü ¥ÀæPÀgÀtzÀ ªÀiÁ»w:-
            ¢: 7/1/2015 ರಂದು 07-00ಗಂಟೆಗೆ ಫಿರ್ಯಾಧಿ ಭವಾನಿಸಿಂಗ್‌‌‌ ತಂದೆ ಹನುಮಾನಸಿಂಗ್‌‌, ಜಾ:ರಜಪೂತ, 32ವರ್ಷ, :ಒಕ್ಕಲುತನ, ಸಾ:ಹುಸೇನಪುರ, ತಾ:ಮಾನವಿ FvÀನು ತನ್ನ ಹೊಲಕ್ಕೆ ನೀರು ಕಟ್ಟಲು & ಹೊಲದಲ್ಲಿನ ದನಗಳಿಗೆ ನೀರು ಕುಡಿಸಲು ಹೋಗುತ್ತಿದ್ದಾಗ ಹುಸೇನಪೂರದ ಫಕೀರಪ್ಪ ಕುರುಬರ ಇವರ ಭೋರವೆಲ್‌ ಹತ್ತಿರದಲ್ಲಿ 1] ಫಕೀರಪ್ಪ ತಂದೆ ಮುದ್ದಪ್ಪ 2] ಹನುಮಂತ ತಂದೆ ಫಕೀರಪ್ಪ 3] ಮಾಳಪ್ಪ ತಂದೆ ರಂಗಪ್ಪ   4] ಮಾಳಪ್ಪ ತಂದೆ ನಾಗಪ್ಪ 5] ಮುದ್ದಯ್ಯ ತಂದೆ ನಾಗಪ್ಪ 6] ಮುದೆಪ್ಪ ತಂದೆ ಹನುಮಂತಪ್ಪ 7] ದುರುಗಪ್ಪ ತಂದೆ ನಾಗಪ್ಪ 8] ಮೌನೇಶ ತಂದೆ ಕರಿಯಪ್ಪ 9] ಸಣ್ಣಮೌನೇಶ ತಂದೆ ಕರಿಯಪ್ಪ ಹಾಗೂ ನಾಗಪ್ಪನ ಅಳಿಯನಾದ    10] ಮಲ್ಲಪ್ಪ ಎಲ್ಲರೂ ಸಾ:ಹುಸೇನಪೂರ EªÀgÀÄUÀ¼ÀÄ ಸಮಾನ ಉದ್ದೇಶದಿಂದ ಹೊಲದ ದಾರಿಯ ವಿಷಯಕ್ಕೆ ಸಂಬಂಧಿಸಿದಂತೆ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಹೊಲಕ್ಕೆ ಹೋಗುವವನನ್ನು ತಡೆದು ನಿಲ್ಲಿಸಿ, ಅವಾಚ್‌ಯಶಬ್ದಗಳಿಂದ ಬೈದಾಡಿ, ಕೈಗಳಿಂದ, ಕಟ್ಟಿಗೆಗಳಿಂದ, ಕಲ್ಲುಗಳಿಂದ  ಹೊಡೆದು ಜೀವಬೆದರಿಕೆ ಹಾಕಿ ತಲೆಗೆ ರಕ್ತಗಾಯಪಡಿಸಿ, ತೀವ್ರ ಒಳಪೆಟ್ಟುಗೊಳಿಸಿದ್ದು ಇರುತ್ತದೆ ಸದರಿಯವರ ವಿರುದ್ಧ ಕಾನೂನುಕ್ರಮ ಜರುಗಿಸಬೇಕು ಅಂತಾ ಮುಂತಾಗಿ ನೀಡಿದ ದೂರಿನ ಸಾರಂಶದ  ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 03/2015 ಕಲಂ: 143,147,341,504,323,324,506[2] ರೆ/ವಿ 149 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ    ಕೈಕೊಂಡಿದ್ದು ಇರುತ್ತದೆ,
¥Éưøï zÁ½ ¥ÀæPÀgÀtzÀ ªÀiÁ»w:-
             ದಿನಾಂಕ: 07.01.2015 ರಂದು ಸಂಜೆ 5.00 ಗಂಟೆಗೆ ಪಿಎಸ್ಐ ಮತ್ತು ಸಿಬ್ಬಂದಿಯವರು ಕೂಡಿಕೊಂಡು ಪಂಚರೊಂದಿಗೆ ಪಿಕಳಿಹಾಳ ಗ್ರಾಮದ ಹತ್ತಿರ ಹೋಗಿ, ಟ್ರ್ಯಾಕ್ಟರ್ ನಂ. ಕೆ,, 36/ಟಿಸಿ-2346 ನೇದ್ದರಲ್ಲಿ  ಅಕ್ರಮವಾಗಿ ಪಿಕಳಿಹಾಳ ಹಳ್ಳದಿಂದ ನೈಸರ್ಗಿಕ ಸಂಪತ್ತಾದ ಸರಕಾರದ ಸ್ವತ್ತಾದ ಮರಳನ್ನು ಸರಕಾರಕ್ಕೆ ಯಾವುದೇ  ಮಾಹಿತಿ ನೀಡದೇ, ಹಾಗೂ ಸರಕಾರಕ್ಕೆ ಹಣ ಸಂದಾಯ ಮಾಡದೇ ಮರಳನ್ನು ಕಳ್ಳತನದಿಂದ ಸಾಗಾಟ ಮಾಡುತ್ತಿದ್ದಾಗ. ನಮ್ಮನ್ನು ನೋಡಿ ಟ್ರ್ಯಾಕ್ಟರ್ ಚಾಲಕ ಟ್ರ್ಯಾಕ್ಟರ್ ನಿಲ್ಲಿಸಿ ಓಡಿಹೋಗಿದ್ದು. ನಂತರ ಸದರಿ ಟ್ರ್ಯಾಕ್ಟರಿಯಲ್ಲಿದ್ದ ಮರಳಿಗೆ ಸಂಬಂಧಪಟ್ಟ ದಾಖಲಾತಿಗಳು ಇರದ ಕಾರಣಸದರಿ ಟ್ರ್ಯಾಕ್ಟರಿಯನ್ನು ಜಪ್ತಿಮಾಡಿಕೊಂಡು ªÁ¥Á¸ï oÁtÉUÉ §AzÀÄ  zÁ½ ಪಂಚನಾಮೆ DzsÁgÀzÀ ಮೇಲಿಂದ  ªÀÄÄzÀUÀ¯ï oÁuÉ UÀÄ£Éß £ÀA: 05/2015, PÀ®A 379 L¦¹. & 4(1)(A),21,MMDR Act. CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ

AiÀÄÄ.r.Dgï. ¥ÀæPÀgÀtzÀ ªÀiÁ»w:-
            vÁAiÀĪÀÄä UÀAqÀ ©üêÀÄ¥Àà ªÀAiÀiÁ 60 ªÀµÀð eÁw G¥ÁàgÀ G: ªÀÄ£ÉUÉ®¸À ¸Á: UÀtªÀÄÆgÀÄ vÁ:f:gÁAiÀÄZÀÆgÀÄ FPÉUÉ ಮೊದಲಿನಿಂದಲೂ ತಲೆ ನೋವಿನ  ಬಾಧೆ ಇದ್ದು ಬಗ್ಗೆ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಖಾಸಗಿಯಾಗಿ ಇಲಾಜು ಮಾಡಿಸಿದ್ದು ಚಿಕಿತ್ಸೆ ಮುಂದುವರೆದಿತ್ತು. ದಿನಾಂಕ: 03-01-2015 ರಂದು ಬೆಳಿಗ್ಗೆ 07-00 ಗಂಟೆ ಸುಮಾರಿಗೆ ತನಗಿದ್ದ ತಲೆ ನೋವಿನ ಬಾಧೆ ತಾಳಲಾರದೆ ಯಾವುದೊ ಕ್ರಿಮಿನಾಶಕ ಔಷದಿಯನ್ನು ಸೇವಿಸಿ ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಇಲಾಜು ಕುರಿತು ಸೇರಿಕೆ ಮಾಡಿದ್ದು, ಇಲಾಜು  ಪಡೆಯುವಾಗ ಇಲಾಜು ಫಲಕಾರಿ ಆಗದೆ   ದಿನಾಂಕ: 07-01-15 ರಂದು ರಾತ್ರಿ  08.00 ಗಂಟೆ ಸಮಯಕ್ಕೆ ಮೃತಪಟ್ಟಿದ್ದು ಇರುತ್ತದೆ.CAvÁ £ÀgÀ¹AºÀ®Ä vÀAzÉ ©üêÀÄ¥Àà ªÀAiÀiÁ 26 ªÀµÀð eÁw G¥ÁàgÀ G: MPÀÌ®ÄvÀ£À ¸Á: UÀtªÀÄÆgÀÄ vÁ:f:gÁAiÀÄZÀÆgÀÄ gÀªÀgÀÄ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ AiÀÄÄ.r.Dgï. £ÀA: 01/2015 PÀ®A 174 ¹.Cgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


BIDAR DISTRICT DAILY CRIME UPDATE 08-01-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 08-01-2015

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 06/2015, PÀ®A 379 L¦¹ :-
¦üAiÀiÁð¢ CdÄð£ÀgÁªÀ vÀAzÉ ªÀiÁzsÀªÀgÁªÀ qÀÄPÀÌgÉ ªÀAiÀÄ: 65 ªÀµÀð, eÁw: ªÀÄgÁoÁ, ¸Á: ¸ÉqÉÆüÀ gÀªÀjUÉ MPÀÌ®ÄvÀ£À PÉ®¸ÀPÁÌV ºÀtzÀ PÉÆgÀvÉ §A¢gÀĪÀÅzÀjAzÀ PÀ®§ÄgÀVAiÀÄ°ègÀĪÀ ªÀÄUÀ¼ÁzÀ zÉʪÀvÁ ªÁqÉPÀgÀ EªÀ½UÉ ¸Àé®à ºÀt PÉÆqÀĪÀAvÉ PÉýzÁUÀ ªÀÄUÀ¼ÀÄ vÀ£Àß ºÀwÛgÀ ºÀt E®è §AUÁgÀzÀ ¥Ánè EzÉ CzÀ£ÀÄß CqÀ«lÄÖ ºÀt vÉUÉzÀÄPÉƽîj ¤ªÀÄä ºÀwÛgÀ ºÀt §AzÁUÀ ©r¹ £À£ÀUÉ PÉÆr CAvÀ ºÉýzÀPÉÌ ¦üAiÀiÁð¢AiÀĪÀgÀÄ ¢£ÁAPÀ 06-01-2015 gÀAzÀÄ ªÀÄÄAeÁ£É ¸ÉqÉÆüÀ UÁæªÀÄ¢AzÀ PÀ®§ÄgÀVUÉ ºÉÆÃV ªÀÄUÀ¼ÀÄ PÉÆlÖ CAzÁdÄ 16 UÁæA. £À MAzÀÄ §AUÁgÀzÀ ¥Ánè MAzÀÄ ©½ §mÉÖAiÀÄ°è PÀnÖ §¤AiÀÄ£ï M¼À eÉé£À°èlÄÖPÉÆAqÀÄ ºÀĪÀÄ£Á¨ÁzÀ §¸ï ¤¯ÁÝtPÉÌ §AzÁUÀ ¸ÉqÉÆüÀPÉÌ ºÉÆÃUÀĪÀ §¸ï §AzÀÄ ¤AwzÀÄÝ, ¦üAiÀiÁð¢AiÀĪÀgÀÄ §¸ï ºÀvÀÛ®Ä ºÉÆÃUÀĪÁUÀ §ºÀ¼ÀµÀÄÖ d£ÀjzÀÄÝ §¹ì£À°è ¹ÃlÄ ¹UÀĪÀÅ¢®è JAzÀÄ zsÀPÁÌ ªÀÄÄQÌAiÀÄ®èAiÉÄà §¹ì£À°è ºÀwÛ PÀĽvÀÄ HjUÉ ºÉÆÃV ªÀÄ£ÉAiÀÄ°è vÀ£Àß eÉé£À°èzÀÝ §AUÁgÀzÀ ¥Ánè vÉUÉAiÀÄ®Ä eÉé£À°è PÉʺÁQzÁUÀ §¤AiÀÄ£ï M¼ÀeÉÃ§Ä PÀwÛj¹zÀÄÝ EvÀÄÛ eÉé£À°èzÀÝ §AUÁgÀzÀ ¥Ánè E¢ÝgÀĪÀÅ¢®è, ºÀĪÀÄ£Á¨ÁzÀ §¸ï ¤¯ÁÝtzÀ°è ¸ÉqÉÆüÀ UÁæªÀÄzÀ PÀqÉUÉ ºÉÆÃUÀĪÀ §¹ì£À°è ºÀvÀÄÛªÁUÀ §¤AiÀÄ£ï M¼À eÉé£À°èlÄÖPÉÆAqÀ CAzÁdÄ 16 UÁæA. vÀÆPÀzÀ §AUÁgÀzÀ ¥Ánè AiÀiÁgÉÆà C¥ÀjavÀ PÀ¼ÀîgÀÄ eÉç PÀvÀÛj¹ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ ¦üAiÀiÁð¢AiÀĪÀgÀÄ ¢£ÁAPÀ 07-01-2015 gÀAzÀÄ PÉÆlÖ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 07/2015, PÀ®A 87 PÉ.¦ PÁAiÉÄÝ :-
ದಿನಾಂಕ 07-01-2015 ರಂದು ಖೇಡ ಗ್ರಾಮದ ಮಾದಪ್ಪಾ ಕಿವುಡೆ ರವರ ಮನೆಯ ಹತ್ತಿರ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಹಣ ಪಣಕ್ಕೆ ಇಟ್ಟು ಪರೇಲ ಎಂಬ ನಸೀಬಿನ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತ §¸ÀªÀgÁd JA. CªÀn ¦.J¸ï.L PÀªÀÄ®£ÀUÀgÀ ¥Éưøï oÁuÉ gÀªÀjUÉ ಮಾಹಿತಿ ಬಂದಿದ್ದರಿಂದ ಪಿ.ಎಸ್. ರವರು ಇಬ್ಬರು ಪಂಚರಿಗೆ ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಮಾದಪ್ಪಾ ಕಿವುಡೆ ರವರ ಮನೆಯ ಹತ್ತಿರ ಹೊಗಿ ಮರೆಯಲ್ಲಿ ನಿಂತು ನೋಡಿದಾಗ ಮಾದಪ್ಪಾ ಕಿವುಡೆ ರವರ ಮನೆಯ ಎದುರಿಗೆ ರಸ್ತೆಯ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) «dAiÀÄPÀĪÀiÁgÀ vÀAzÉ UÀÄAqÀ¥Áà §ZÀÑuÁÚ ªÀAiÀÄ: 56 ªÀµÀð, 2) ZÀ£ÀߥÁà vÀAzÉ £ÁUÀ±ÉnÖ zÁ£Á ªÀAiÀÄ: 60 ªÀµÀð, 3) zsÀ£ÀgÁd vÀAzÉ ªÀiÁzÀ¥Áà QªÀÅqÉ ªÀAiÀÄ: 30 ªÀµÀð, 4) £ÁUÀ£ÁxÀ vÀAzÉ ¹zÀÝ¥Áà zÁ£Á ªÀAiÀÄ: 40 ªÀµÀð, 5) ¨Á§ÄgÁªÀ vÀAzÉ C¥ÁàgÁªÀ ¥Ánî ªÀAiÀÄ: 60 ªÀµÀð, 7) PÀ®è¥Áà vÀAzÉ ¸ÀAUÁæªÀÄ¥Áà ¸ÀAUÀuÁÚ ªÀAiÀÄ: 60 ªÀµÀð, J®ègÀÆ ¸Á: SÉÃqÀ ಇವರೆಲ್ಲರೂ ಗುಂಪಾಗಿ ಕುಳಿತು ಹಣ ಪಣಕ್ಕೆ ಹಚ್ಚಿ ಪರೇಲ ಎಂಬ ನಸಿಬಿನ ಇಸ್ಪೀಟ ಜೂಜಾಟ ಆಡುತ್ತಿದ್ದಾಗ ಸದರಿಯವರ ಮೇಲೆ ದಾಳಿ ಮಾಡುವಾಗ ಆರೋಪಿ ನಂ. 6 ಇತನು ಅಲ್ಲಿಂದ ಓಡಿ ಹೋದನು ಮತ್ತು ಅಲ್ಲಿ ಸಿಕ್ಕಿ ಬಿದ್ದ  ಉಳಿದ ಆರೋಪಿತರನ್ನು ಹಿಡಿದುಕೊಂಡು ಸದರಿಯವರ ವಶದಿಂದ ಜೂಜಾಟಕ್ಕೆ ತೊಡಗಿಸಿದ್ದ ನಗದು ಹಣ 4070/- ರೂ. ಹಾಗು 52 ಇಸ್ಪೇಟ ಎಲೆಗಳು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.