Police Bhavan Kalaburagi

Police Bhavan Kalaburagi

Monday, September 18, 2017

Yadgir District Reported Crimes Updated on 18-09-2017


Yadgir District Reported Crimes

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 169/2017 ಕಲಂ: 323,324,447,504,506 ಸಂಗಡ 34 ಐಪಿಸಿ ;- ದಿನಾಂಕ: 18/09/2017 ರಂದು 9.30 ಎಎಮ್ ಸುಮಾರಿಗೆ ಪಿರ್ಯಾದಿ ಹಾಗೂ ತನ್ನ ಹೆಂಡತಿ ಇಬ್ಬರೂ ತಮ್ಮ ಹೊಲ ಸರ್ವೇ ನಂ 35 ರಲ್ಲಿ ಕೆಲಸ ಮಾಡುತ್ತಿದ್ದಾಗ ಆರೋಪಿತರು ಅತಿಕ್ರಮ ಪ್ರವೇಶ ಮಾಡಿ ಅವಾಚ್ಯವಾಗಿ ಬೈಯುತ್ತಾ ಹೊಲದಲ್ಲಿ ನಮಗೂ ಪಾಲು ಬರುತ್ತದೆ ಅಂತ ಪಿರ್ಯದಿಯೊಂದಿಗೆ ಜಗಳ ತೆಗೆದು ಕೈಯಿಂದ ಹೊಡೆಬಡೆ ಮಾಡಿದ್ದಲ್ಲದೆ ಅಲ್ಲಿಯೇ ಇದ್ದ ಬಡಿಗೆಯಿಂದ ತಲೆಗೆ, ಕೈಗೆ, ಕಾಲಿಗೆ ಹಾಗೂ ಬಲ ಕಿವಿಯ ಹತ್ತಿರ ಹೊಡೆದು ಗುಪ್ತಗಾಯ, ರಕ್ತಗಾಯ ಮಾಡಿ ಜೀವದ ಬೆದಿರಕೆ ಹಾಕಿದ ಅಪರಾಧ

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 175/2017 ಕಲಂ 379 ಐಪಿಸಿ ;- ದಿನಾಂಕ:18/09/2017 ರಂದು ನಾನು ಮತ್ತು ಸಿಬ್ಬಂದಿಯವರಾದ ರವಿ ರಾಠೋಡ ಪಿಸಿ 269, ಮಹಾಂತೇಶ ಎಪಿಸಿ 48, ಜೀಪ ಚಾಲಕ ಇವರೊಂದಿಗೆ ಯಾದಗಿರದಲ್ಲಿ ಠಾನೆ ಜೀಪ ನಂ.ಕೆಎ-33-ಜಿ-0075 ನೇದ್ದರಲ್ಲಿ ಪೆಟ್ರೋಲಿಂಗ್ ಕರ್ತವ್ಯ ಕುರಿತು ಠಾಣೆಯಿಂದ 8-30 ಎಎಂಕ್ಕೆ ಹೊರಟು ಕನಕ ಚೌಕ್, ಡಿಗ್ರಿ ಕಾಲೇಜ ಮುಖಾಂತರ ಜಿಲ್ಲಾ ಪೊಲೀಸ್ ಕಾಯರ್ಾಲಯದ ಕಡೆಗೆ ಹೋಗುತ್ತಿರುವಾಗ ಜಿಲ್ಲಾ ಕ್ರೀಡಾಂಗಣ ಹತ್ತಿರ ರೋಡಿನ ಮೇಲೆ ನಮ್ಮ ಎದುರಗಡೆ ಒಂದು ಟ್ರಾಕ್ಟರದಲ್ಲಿ ಮರಳನ್ನು ತುಂಬಿಕೊಂಡು ಬರುತ್ತಿದ್ದನ್ನು ಕಂಡು ಸಿಬ್ಬಂದಿಯವರ ಸಹಾಯದಿಂದ ಟ್ರ್ಯಾಕ್ಟರನ್ನು ನಿಲ್ಲಿಸಿ ಚಾಲಕನನ್ನು 9-00 ಎಎಂಕ್ಕೆ ಚಾಲಕನಿಗೆ ಮತ್ತು ದರಲ್ಲಿದ್ದ ಇನ್ನೀಬ್ಬರಿಗೆ ಹಿಡಿದುಕೊಂಡು ವಿಚಾರಿಸಲು ಚಾಲಕನು ತನ್ನ ಹೆಸರು 1) ಹಣಮಂತ ತಂ. ಸಾಬಣ್ಣ ತಳಗೇರಿ ವಃ 27 ಜಾಃ ಬೇಡರು ಉಃ ಟ್ರ್ಯಾಕ್ಟರ ಚಾಲಕ ಸಾಃ ಖಾನಳ್ಳಿ ತಾಃಜಿಃ ಯಾದಗಿರಿ ಅಂತಾ ತಿಳಿಸಿದನು. ಸಂಗಡ ಇದ್ದ ಇಬ್ಬರಿಗೆ ವಿಚಾರಿಸಲು ಸದರಿಯವರು ಉಸುಕು ತುಂಬುವ ಲೇಬರಗಳಿದ್ದು ಅವರು ತಮ್ಮ ಹೆಸರುಗಳು 2) ರಾಜು  ತಂ. ಭಿಮರಾಯ ರಾಠೋಡ ವಃ 28 ಜಾಃ ಲಂಬಾಣಿ ಉಃ ಲೇಬರ ಕೆಲಸ ಸಾಃ ಮುದ್ನಾಳ ದೊಡ್ಡ ತಾಂಡಾ ತಾಃ ಯಾದಗಿರಿ, 3) ಗೋಪಿ ತಂ. ಭಿಮು ರಾಠೋಡ ವಃ 20 ಜಾಃ ಲಂಬಾಣಿ ಉಃ ಲೇಬರ ಕೆಲೆ ಸಾಃ ಮುದ್ನಾಳ ದೊಡ್ಡ ತಾಂಡಾ ತಾಃ ಯಾದಗಿರಿ ಅಂತಾ ತಿಳಿಸಿದರು. ಸದರಿಯವರಿಗೆ ಟ್ರ್ಯಾಕ್ಟರದಲ್ಲಿ ಮರಳು ತುಂಬಿದ್ದರ ಬಗ್ಗೆ ಕೇಳಿದ್ದಕ್ಕೆ ಯಾವುದೇ ಪರವಾನಿಗೆ ಮತ್ತು ಕಾಗದ ಪತ್ರಗಳು ಇರುವುದಿಲ್ಲಾ, ಗೋಪಿನಾಥ ತಂ. ಭಿಮ್ಲಾನಾಯಕ ರಾಠೋಡ,  ಈತನು ಟ್ರ್ಯಾಕ್ಟರ ಮಾಲಿಕನಿದ್ದು ಟ್ರ್ಯಾಕ್ಟರದಲ್ಲಿ ಲಕ್ಷ್ಮಣ ತಂ. ಭಿಮ್ಲಾ ನಾಯಕ ರಾಠೋಡ ಸಾಃ ಮುದ್ನಾಳ ದೊಡ್ಡ ತಾಂಡ ತಾಃಯಾದಗಿರಿ ಈತನು ಟ್ರ್ಯಾಕ್ಟ್ಟರಗಳಲ್ಲಿ ಉಸುಕನ್ನು ತುಂಬಿ ಕಳುಹಿಸಿಕೊಡುತ್ತಾನೆ. ಎಲ್ಲಿಂದ ಮರಳನ್ನು ತುಂಬಿಕೊಂಡು ಬಂದಿದ್ದು ಅಂತಾ ವಿಚಾರಿಸಲು ಯಾದಗಿರಿಯ ರಾಚೋಟಿ ವೀರಣ್ಣ ಗುಡ್ಡದ ಹತ್ತಿರ ಇರುವ ಬಯಲು ಹನುಮಾನ ದೇವರ ಗುಡಿಯ ಹಳ್ಳದಲ್ಲಿ ತುಂಬಿಕೊಂಡು ಬಂದಿರುತ್ತೆವೆ ಅಂತಾ ತಿಳಿಸಿದರು. ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕರು ಹಾಗೂ ಲಕ್ಷ್ಮಣ ಉಸುಕು ತುಂಬಿಸುವವನು, ಲೇಬರಗಳು ಕೂಡಿಕೊಂಡು ಮರಳನ್ನು ಅಕ್ರಮವಾಗಿ ಕದ್ದು ಸಾಗಿಸುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು, ಟ್ರ್ಯಾಕ್ಟರನ್ನು ಪರಿಶೀಲಿಸಿ ನೋಡಲಾಗಿ ಟ್ರ್ಯಾಕ್ಟರ ಇಂಜಿನ್ ನಂ.ಕೆಎ-33-ಟಿಎ-8288, (ಚೆಸ್ಸಿನಂ.ಖ325.1ಊ21813 ಚೆಸ್ಸಿ ನಂ. ಒಇಂ8ಅಅಂ1ಈಉ2098138) ಟ್ರಾಲಿ ನಂ.ಕೆಎ-33-ಟಿಎ8289 (ಟ್ರಾಲಿ ಚೆಸ್ಸಿ ನಂ. 21/2016) ಇದ್ದು ಅದರಲ್ಲಿ ಮರಳು ತುಂಬಿದ್ದು ಮುಂದಿನ ಕ್ರಮಕ್ಕಾಗಿ ಸಿಬ್ಬಂದಿ ಸಹಾಯದಿಂದ ಮರಳು ತುಂಬಿದ ಟ್ರ್ಯಾಕ್ಟರ ಮತ್ತು ಆರೋಪಿ ಸಮೇತ ಯಾದಗಿರಿ ನಗರ ಠಾಣೆಗೆ 9-45 ಎಎಮ್ ಕ್ಕೆ ಬಂದು ಟ್ರ್ಯಾಕ್ಟರನ್ನು ಠಾಣೆಯ ಮುಂದೆ ನಿಲ್ಲಿಸಿ, ಠಾಣಾಧಿಕಾರಿಗಳಿಗೆ ಮರಳು ತುಂಬಿದ ಟ್ರ್ಯಾಕ್ಟರ ಒಪ್ಪಿಸಿ, ಠಾಣೆಯ ಕಂಪ್ಯೂಟರದಲ್ಲಿ ತನಿಖಾ ಸಹಾಯಕನಾದ ನಾಗರಾಜ ಹೆಚ್.ಸಿ. 190 ರವರಿಂದ ನನ್ನ ಉಕ್ತ ಲೇಖನದ ಮೇರೆಗೆ ಕಂಪ್ಯೂಟರನಲ್ಲಿ ವರದಿಯನ್ನು ಮಾಡಿಸಿ, ಠಾಣೆಯಲ್ಲಿಯೇ ಪ್ರಿಂಟ್ ತೆಗೆದು ನಾನು ಸಹಿ ಮಾಡಿ ಸದರಿ ಫಿರ್ಯಾಧಿಯನ್ನು 10 ಎಎಂ ಕ್ಕೆ ಯಾದಗಿರಿ ನಗರ ಠಾಣೆಗೆ ಸರಕಾರಿ ತಫರ್ೆಯಾಗಿ ಮುಂದಿನ  ಕ್ರಮಕ್ಕಾಗಿ ವರದಿ ನೀಡಿದ್ದರಿಂದ ನಾನು  ಈ ಮೇಲಿನಂತೆ ಪ್ರಕರಣ ದಾಖಲಿಸಿ ಕ್ರಮ ಕೈಕೊಂಡಿರುತ್ತೇನೆ.
ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 100/2017 ಕಲಂ:87 ಕೆ ಪಿ ಆಕ್ಟ ;- ದಿನಾಂಕ:17-09-2017 ರಂದು 6:00 ಪಿ.ಎಮ್ ಕ್ಕೆ  ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ತಾವು ಪೂರೈಸಿದ ಜಪ್ತಿ ಪಂಚನಾಮೆ ಹಾಗು ಜ್ಞಾಪನಾ ಪತ್ರವನ್ನು ಮತ್ತು 4 ಜನ ಆರೋಪಿತರನ್ನು ಹಾಗು ಅವರಿಂದ ಜಪ್ತು ಮಾಡಿದ ಮುದ್ದೇಮಾಲನ್ನು ಸೂಕ್ತ ಕ್ರಮ ಜರುಗಿಸಲು ಹಾಜರುಪಡಿಸಿದ್ದು, ಪಿ.ಎಸ್.ಐ ರವರು ಹಾಜರುಪಡಿಸಿದ ಜಪ್ತಿ ಪಂಚನಾಮೆ ಮತ್ತು ಜ್ಞಾಪನಾ ಪತ್ರದ ಸಾರಾಂಶವೆನೆಂದರೆ ತಾವು ಈ ದಿವಸ ದಿಃ17-09-2017 ರಂದು ಠಾಣೆಯಲ್ಲಿದ್ದಾಗ ಬರದೇವನಾಳ ಸೀಮಾಂತರದ ನಳಗುಂಡಾ ತಾಂಡದ ಲಕ್ಷ್ಮಣ್ ತಂದೆ ಹಿರಪ್ಪ ಚವ್ಹಾಣ ರವರ ಹೋಲದ ಸಮೀಪ ಸಕರ್ಾರಿ ಗುಡ್ಡದಲ್ಲಿ ಜಾಗೆಯಲ್ಲಿ ಕೆಲವು ಜನರು ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೀಟ್ ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಜಪ್ತಿ ಪಂಚನಾಮೆಯಲ್ಲಿ ನಮೂದು ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿ ಹಾಗು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಕೈಕೊಂಡಿದ್ದು, ಇಸ್ಪೀಟ್ ಜೂಜಾಟ ಆಡುತ್ತಿದ್ದ 1) ಚಂದ್ರಶೇಖರ ತಂದೆ ರಾಮಪ್ಪ ವ:36 ವರ್ಷ ಜಾ:ಲಂಬಾಣಿ ಉ:ಒಕ್ಕಲುತನ ಸಾ:ಜಾಲಿಗಿಡ ತಾಂಡಾ ತಾ:ಸುರಪೂರ 2) ಶಿವಪ್ಪ ತಂದೆ ಗೋವಿಂದಪ್ಪ ರಾಠೋಡ ವ:45 ವರ್ಷ ಜಾ:ಲಂಬಾಣಿ ಉ:ಒಕ್ಕಲುತನ ಸಾ:ರಾಮನಗರ ತಾಂಡಾ ಬರದೇವನಾಳ ತಾ:ಸುರಪೂರ 3) ಗುಂಡಪ್ಪ ತಂದೆ ಶರಣಪ್ಪ ಜಾದವ ವ:30 ವರ್ಷ ಜಾ:ಲಂಬಾಣಿ ಉ:ಒಕ್ಕಲುತನ ಸಾ:ಮಾರನಾಳ ಕ್ರಾಸ್ ತಾ:ಸುರಪೂರ 4) ಬಾಲಚಂದ್ರ ತಂದೆ ಶಂಕ್ರಪ್ಪ ಚವ್ಹಾನ ವ;32ವರ್ಷ ಜಾ: ಲಂಬಾಣಿ ಉ:ಒಕ್ಕಲುತನ ಸಾ:ಜಾಲಿಗಿಡ ತಾಂಡಾ ಇವರನ್ನು ದಸ್ತಗಿರ ಮಾಡಿದ್ದು ಮತ್ತು 1) ತಾರಾಸಿಂಗ ತಂದೆ ಗೋವಿಂದಪ್ಪ ರಾಠೋಡ ಸಾ: ಮಾರನಾಳ ಕ್ರಾಸ್ ತಾ: ಸುರಪೂರ 2) ಕಾಮೇಶ ತಂದೆ ತಾರಾಸಿಂಗ ರಾಠೋಡ ಸಾ:ಜಾಲಿಗಿಡ ತಾಂಡಾ (ಬಸವ ನಗರ) 3) ಶೇಖರ ತಂದೆ ನಾರಾಯಣ ಜಾದವ ಸಾ:ಜಾಲಿಗಿಡದ ತಾಂಡಾ 4) ಗ್ಯಾನಪ್ಪ ತಂದೆ ರಾಮಪ್ಪ ಜಾದವ ಸಾ:ಮಾವಿನಗಿಡ ತಾಂಡಾ ರವರು ಓಡಿ ಹೋಗಿದ್ದು ಸಿಕ್ಕ ಆರೋಪಿತರಿಂದ ಮತ್ತು ಸ್ಥಳದಿಂದ ಒಟ್ಟು 1120/- ರೂ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳನ್ನು ಜಪ್ತು ಮಾಡಿಕೊಂಡು 4:30 ಪಿ.ಎಮ್ ದಿಂದ 5:30 ಪಿಎಮ್ ವರೆಗೆ ಜಪ್ತಿ ಪಂಚನಾಮೆಯನ್ನು ಜರುಗಿಸಿ ವಶಕ್ಕೆ ಪಡೆದುಕೊಂಡು ಬಂದು ಜಪ್ತಿ ಪಂಚನಾಮೆ ಮತ್ತು 4 ಜನ ಆರೋಪಿತರಿಗೆ ಹಾಜರುಪಡಿಸಿದ್ದು, ಸದರಿಯವರ ವಿರುದ್ದ ಸೂಕ್ತ ಕ್ರಮ ಜರುಗಿಸಲು ಸೂಚಿಸಿದ್ದು ಇದ್ದು,ಸದರಿ ಪಂಚನಾಮೆ ಮತ್ತು ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 100/2017 ಕಲಂ. 87 ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 45/2017 ಕಲಂ 279,  338 , 304 (ಚಿ)ಐಪಿಸಿ  ಸಂಗಡ 187 ಐಎಂವಿ ಆ್ಯಕ್ಟ್ ;- ದಿನಾಂಕ 11/09/2017 ರಂದು  ಸಾಯಂಕಾಲ 5-10 ಪಿ.ಎಂ. ದ ಸುಮಾರಿಗೆ ಫಿಯರ್ಾದಿಯ  ತಂದೆಯಾದ ಗಾಯಾಳು ವೀರಭದ್ರಪ್ಪ ಇವರು ಯಾದಗಿರಿ ನಗರದ ಶಾಸ್ತ್ರಿ ನಗರದ ಕ್ರಾಸ್ ಹತ್ತಿರ ಶಶಿ ಸುಪರ್ ಬಜಾರ್ ಹತ್ತಿರ ಬರುವ ಮುಖ್ಯ ರಸ್ತೆಯೆ ಮೇಲೆ ನಡೆದುಕೊಂಡು ಹೊರಟಿದ್ದಾಗ  ಲಾರಿ ನಂಬರ ಎಮ್.ಎಚ್.-25, ಬಿ-9615 ನೆದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನೆ ಫಿಯರ್ಾದಿಯ ತಂದೆಗೆ ಡಿಕ್ಕಿ ಪಡಿಸಿದಾಗ ಗಾಯಾಳು ವಿರಭದ್ರಪ್ಪ ಇವರಿಗೆ ತಲೆಯ ಹಿಂಬಾಗಕ್ಕೆ ಭಾರೀ ರಕ್ತಗಾಯ, ಗದ್ದಕ್ಕೆ ರಕ್ತಗಾಯವಾಗಿ ಮೂಗಿನಿಂದ ರಕ್ತ ಬರುತ್ತಿದ್ದು  ಮತ್ತು ಎಡಗೈಗೆ ಹಾಗೂ ಎದೆಗೆ ಭಾರೀ ಗುಪ್ತಗಾಯವಾಗಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಆದ ಗಾಯಗಳಿಂದ ಗಾಯಾಳು ಈತನು ಬೆವುಶ್ ಆಗಿರುತ್ತಾನೆ. ಲಾರಿ  ಚಾಲಕನು ಅಪಘಾತಪಡಿಸಿ ಸ್ಥಳದಲ್ಲಿಂದ ಸ್ವಲ್ಪ ಮುಂದೆ ಹೋಗಿ ತನ್ನ ಲಾರಿಯನ್ನು ನಿಲ್ಲಿಸಿ ಓಡಿ ಹೋಗಿರುತ್ತಾನೆ. ಲಾರಿ ಚಾಲಕನ ಹೆಸರು ಮತ್ತು ವಿಳಾಸ ತಿಳಿದು ಬಂದಿರುವುದಿಲ್ಲ   ಲಾರಿ ಚಾಲಕನ  ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 45/2017 ಕಲಂ 279, 338, 304 (ಚಿ) ಐಪಿಸಿ ಸಂಗಡ 187 ಐಎಂವಿ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಸದರಿ ಗಾಯಾಳುದಾರರಿಗೆ ಹಚ್ಚಿನ ಉಪಚಾರಕ್ಕಾಗಿ ಬಳ್ಳಾರಿ ವಿಮ್ಸ್ ಹೋಗಿ ಅಲ್ಲಿಂದ ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ 17/09/2017 ರಂದು ಬೆಳಿಗ್ಗೆ 06.37 ಎಎಮ್ ಕ್ಕೆ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರ ಪಡೆಯುತ್ತಾ ಮೃತಪಟ್ಟಿದ್ದು ಇರುತ್ತದೆ ಅಂತ ಮಾನ್ಯರವರಲ್ಲಿ ವಿನಂತಿ ಅದೆ.                                    

ಶಹಾಪೂರ  ಪೊಲೀಸ್ ಠಾಣೆ ಗುನ್ನೆ ನಂ. 364/2017.ಕಲಂ 406.420.323.324.504.506.ಸಂ 34 ಐ.ಪಿ.ಸಿ.;- ದಿನಾಂಕ 17/09/2017 ರಂದು 19-30 ಪಿ.ಎಂ.ಕ್ಕೆ ಪಿಯರ್ಾದಿದಾರಳಾದ ಬಸಮ್ಮ ಗಂಡ ಚಂದ್ರಶೇಖರ ಸಾ|| ಹೋತಪೇಟ ಗ್ರಾಮ ಹಾ|| ವ|| ಶಹಾಪೂರ ಪಟ್ಟಣದ ಗುತ್ತಿಪೇಠ್ ಏರಿಯಾದಲ್ಲಿ ವಾಸವಿದ್ದು ಇವಳು ಠಾಣೆಗೆ ಹಾಜರಾಗಿ ಒಂದು ದೂರು ಹಾಜರ ಪಡಿಸಿದ್ದರ ಸಾರಾಂಶವೆನೆಂದರೆ ಸದರಿಯವಳ ಕಬ್ಜೆ ಹಾಗೂ ಉಪಬೋಗದಲ್ಲಿದ್ದ ಹೋತಪೇಠ ಗ್ರಾಮದ ಸವರ್ೆ ನಂ 80/3 ನ್ನೇದ್ದರ 3 ಎಕರೆ 36 ಗುಂಟೆಯ ಜಮೀನನ್ನು ಆರೋಫಿ ನಂ 1 ಇತನು ತನ್ನ ಸೌಂಸಾರದ ಅಡಚಣೆಯಿಂದ ಇತರೆ ಆರೋಫಿತರಾದ 2 ಮತ್ತು 3ನ್ನೇವರೋಂದಿಗೆ ಕೂಡಿಕೊಂಡು ಪಿಯರ್ಾದಿ ಮತ್ತು ಆಕೆಯ ಮಗನಿಗೆ ಸದರಿ ಜಮೀನು  ಅಡವ್ ಇಟ್ಟು ಕೊಳ್ಳೂತ್ತೆವೆ ಎಂದು ಹೇಳಿ ದಿನಾಂಕ 18/03/2016 ರಂದು 1-00ಪಿ.ಎಂ. ಕ್ಕೆ ಶಹಾಪೂರದ ಉಪ ನೋದಣಿ ಕಚೆರಿಗೆ ಕರೆದು ಕೊಂಡು ಹೋಗಿ ಪಿಯ್ಯಾದಿ ಮತ್ತು ಆಕೆಯ ಮಗ ಸಿದ್ದಲಿಂಗಪ್ಪ ಇವರ ಕಡೆಯಿಂದ ಖರಿದಿರೇಜಿಸ್ಟರ ಆರೋಪಿ ನಂ 3 ಅರುಣ ಕುಮಾರ ಇತನ ಹೆಸರಿನಿಂದ ಮಾಡಿಸಿ ಮೋಸ, ವಂಚನೆ ಮಾಡಿದ್ದು ಈಬಗ್ಗೆ ದಿನಾಂಕ 08/09/2017 ರಂದು 8-00ಎ.ಎಂ.ಕ್ಕೆ ಶಹಾಪೂರ ಪಟ್ಟಣದ ಗಣೇಶನಗರದ ಏರಿಯಾದಲ್ಲಿ ವಾಸ ವಿದ್ದ ಆರೋಪಿ ನಂ 2 ರಿಂದ 5 ನ್ನೇದ್ದವರ ಮನೆಗೆ ಹೋಗಿ ವಿಚಾರಿಸಿದ ಕೂಡಲೆ ಸದರಿಯವರೆಲ್ಲರು ಮನೆಯಮುಂದೆ ಪಿಯರ್ಾದಿಗೆ ಮತ್ತು ಆಕೆಯ ಮಗ ಸಿದ್ದಲಿಂಗಪ್ಪನಿಗೆ ಅವಾಚ್ಚಶಬ್ದಗಳಿಂದ ಬೈದು ಕೈಯಿಂದ ಮುಸ್ಟಿಯಿಂದ ಗುದ್ದಿ ಶೀರೆ ಹಿಡಿದು ಎಳೆದಾಡಿ ಜೀವದ ಬೈಯಹಾಕಿದ್ದು ಇತ್ಯಾದಿ ದೂರಿನ ಆದಾರದ ಮೇಲೆ ಠಾಣೆ ಗುನ್ನೆ 364/2017.ಕಲಂ 406.420.323.324.504.506.ಸಂ 34 ಐ.ಪಿ.ಸಿ.ಧಾಖಲು ಮಾಡಿಕೊಂಡು ತನಿಕೆ ಕೈಕೊಂಡಿದ್ದು ಅದೆ.
 

BIDAR DISTRICT DAILY CRIME UPDATE 18-09-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 18-09-2017

d£ÀªÁqÁ ¥Éưøï oÁuÉ UÀÄ£Éß £ÀA. 127/2017, PÀ®A. 304 L¦¹ :-
¢£ÁAPÀ 16-09-2017 gÀAzÀÄ djãÁ¨ÉÃUÀA UÀAqÀ ªÀfÃgÀ¸Á§ ¨ÉÆÃzsÀ£À ªÀAiÀÄ: 28 ªÀµÀð, eÁw: ªÀÄĹèA, ¸Á: «ÄeÁð¥ÀÆgÀ(PÉ) UÁæªÀÄ, vÁ: f: ©ÃzÀgÀ gÀªÀgÀ UÀAqÀ£ÁzÀ ªÀfÃgÀ¸Á§ vÀAzÉ E¸Áä¬Ä®¸Á§ ¨ÉÆÃzsÀ£À gÀªÀgÀÄ vÀªÀÄä DqÀÄUÀ½UÉ w£Àß®Ä vÀ¥Àà®Ä vÀgÀÄvÉÛÃ£É CAvÁ ºÉý vÀªÀÄÆägÀ ²ªÁgÀzÀ°è ºÉÆÃV 2000 UÀAmÉAiÀiÁzÀgÀÄ ªÀÄgÀ½ ªÀÄ£ÉUÉ §gÀzÀ PÁgÀt ¦üAiÀiÁð¢AiÀÄÄ vÀ£Àß ªÀiÁªÀ E¸Áä¬Ä¯ï¸Á§, ªÉÄÊzÀÄ£À ªÀĺÀªÀÄäzÀ¸Á§ gÀªÀgÀÄ vÀªÀÄÆägÀ°è ªÀÄvÀÄÛ vÀªÀÄÆägÀ ²ªÁgÀzÀ°è ºÀÄqÀÄPÀ¯ÁV CªÀgÀÄ J°èAiÀÄÆ ¹QÌgÀĪÀÅ¢¯Áè, £ÀAvÀgÀ ¢£ÁAPÀ 17-09-2017 gÀAzÀÄ vÀªÀÄÆägÀ vÀªÀÄä ¸ÀA§A¢üAiÀiÁzÀ ¥Á±Á«ÄAiÀiÁå vÀAzÉ ªÀfÃgÀ¸Á§ gÀªÀgÀÄ ¦üAiÀiÁð¢AiÀĪÀgÀ ªÀÄ£ÉUÉ §AzÀÄ ¦üAiÀiÁð¢AiÀĪÀgÀ UÀAqÀ£ÁzÀ ªÀfÃgÀ¸Á§ gÀªÀgÀÄ vÀªÀÄÆägÀ ²ªÁgÀzÀ°ègÀĪÀ vÀÄPÁgÁªÀÄ vÀAzÉ £ÀgÀ¸À¥Áà ¨ÉÆÃÃzsÀ£À gÀªÀgÀ ºÉÆ® ¸ÀªÉð £ÀA. 19 £ÉÃzÀÝgÀ d«Ää£À°è PÀgÉAl ºÀwÛ ¸ÁªÀ£ÀߦàgÀÄvÁÛgÉ CAvÁ w½¹zÀ vÀPÀët ¦üAiÀiÁð¢AiÀÄÄ vÀ£Àß ªÀiÁªÀ, ªÉÄÊzÀÄ£À ºÁUÀÆ ¸ÀA§A¢ü ªÉÆÃdÄ«ÄAiÀiÁå gÀªÀgÉ®ègÀÆ ¸ÀܼÀPÉÌ ºÉÆÃV £ÉÆÃqÀ®Ä UÀAqÀ ªÀfÃgÀ«ÄAiÀiÁå gÀªÀgÀÄ ¸ÀzÀj d«Ää£À°èÀ PÉ.E.© PÀA§¢AzÀ vÀªÀÄÆägÀ PÀ®è¥Áà vÀAzÉ ²ªÀ¥Áà §Ä®AzÉ gÀªÀgÀ ºÉÆ®zÀ PÀqÉUÉ ºÉÆÃVzÀÝ PÀgÉAl ªÉÊj£À f.ªÉÊgï PÀrzÀÄ ªÀfÃgÀ¸Á§ gÀªÀgÀ ªÉÄʪÉÄÃ¯É ©zÀÄÝ CªÀgÀ ¨Á¬ÄUÉ, UÀmÁ¬ÄUÉ, ªÀÄÄVUÉ, JqÀUÉÊ ªÉƼÀPÉÊ ºÀwÛgÀ ªÀÄvÀÄÛ JqÀUÁ°£À »ªÀÄärAiÀÄ ºÀwÛgÀ PÀgÉAl f.ªÉÊgï PÀgÉAl vÀUÀ° ¸ÀÄlÖ UÁAiÀÄUÀ¼ÁV CªÀgÀÄ ¸ÀܼÀzÀ°èAiÉÄà ¸ÁªÀ£ÀߦgÀÄvÁÛgÉ, ¸ÀzÀj WÀl£ÉAiÀÄÄ PÉ.E.© AiÀĪÀgÀÄ PÀgÉAl PÀA§ ºÁPÀzÉ PÀnÖUÉAiÀÄ PÀA§UÀ½UÉ PÀgÉAl ªÉÊgï PÀnÖ ºÉÆ®PÉÌ PÀgÉAl PÀ¯ÉPÀë£ï PÉÆnÖzÀÄÝ, PÉ.E.© AiÀĪÀgÀÄ EzÀgÀ §UÉÎ ªÀÄÄAeÁUÀÈvÉ ªÀ»¸ÀzÉ CªÀgÀ ¤µÁ̼ÀfvÀ£À¢AzÀ¯É dgÀÄVzÀÄÝ, PÁgÀt ¸ÀzÀj WÀl£É aêÀÄPÉÆÃqï PÉ.E.© ±ÁSÉAiÀÄ eÉ.E gÀªÀgÉ ºÉÆuÉUÁgÀgÁVzÀÄÝ CªÀgÀ «gÀÄzÀÞ ¸ÀÆPÀÛ PÁ£ÀÆ£ÀÄ PÀæªÀÄ PÉÊPÉƼÀî®Ä «£ÀAw EgÀÄvÀÛzÉ CAvÁ ¦üAiÀiÁð¢ PÉÆlÖ CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 159/2017, ಕಲಂ. 457, 380 ಐಪಿಸಿ :-
ಫಿರ್ಯಾದಿ ಪಂಚಯ್ಯಾ ತಂದೆ ಕಲ್ಲಯ್ಯಾ ಮಠಪತಿ ವಯ: 29 ವರ್ಷ, ಜಾತಿ: ಸ್ವಾಮಿ, ಸಾ: ಔರಾದ (ಬಿ), ಸದ್ಯ: ಬಸವ ನಗರ ಹುಮನಾಬಾದ ರವರು ಹುಮನಾಬಾದ ಎ.ಟಿ.ಸಿ ಕಂಪನಿಯಲ್ಲಿ ಟೆಕ್ನೀಷಿಯನ್ ಅಂತಾ ಸುಮಾರು 8 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದು, ಮುಸ್ತರಿ ಗ್ರಾಮದಲ್ಲಿ ಎ.ಟಿ.ಸಿ ಟವರ್ ಹಾಕಿದ್ದು ಅದಕ್ಕೆ 2 ವೋಲ್ಟನ 24 ಅಮರ ರಾಜ ಕಂಪನಿಯ ಬ್ಯಾಟರಿಗಳು ಅಳವಡಿಸಿದ್ದು ಇರುತ್ತದೆ, ಇದಕ್ಕೆ ಕಾವಲು ಮಾಡಲು ಯಾರು ಇರುವದಿಲ್ಲಾ, ಸದರಿ ಟವರ ಸುತ್ತಲು ವೈರಿನ ಕಂಪೌಂಡ ಹಾಕಿದ್ದು ಅದಕ್ಕೆ ಒಂದು ಗೇಟ ಇದ್ದು  ಬೀಗ ಹಾಕುತ್ತಾರೆ, ಫಿರ್ಯಾದಿಗೆ ಬೆಂಗಳೂರು ಕಂಟ್ರೋಲ ರೂಮ್ ನಿಂದ ಕರೆ ಮಾಡಿ ಯಾವ ಟವರಗೆ ಕಳುಹಿಸುತ್ತಾರೋ ಅಲ್ಲಿಗೆ ಹೋಗಿ ಚೆಕ್ ಮಾಡುತ್ತಾರೆ, ಹೀಗಿರುವಾಗ ದಿನಾಂಕ 15-09-2017 ರಂದು ಎ.ಟಿ.ಸಿ ಕಂಪನಿ, ಬೆಂಗಳೂರು ಕಂಟ್ರೋಲ ರೂಮನಿಂದ ಫಿರ್ಯಾದಿಗೆ ಕರೆ ಮಾಡಿ ತಿಳಿಸಿದೆನೆಂದರೆ ಮುಸ್ತರಿ ಗ್ರಾಮದಲ್ಲಿರುವ ಎ.ಟಿ.ಸಿ ಕಂಪನಿಯ ಟವರಿನ ಆಫ ರೇಟರ್ ಆಫ್ ಆಗಿರುತ್ತದೆ ಹೋಗಿ ಚೆಕ್ ಮಾಡಿ ಅಂತ ತಿಳಿಸಿದ ಮೆರೆಗೆ ಫಿರ್ಯಾದಿಯು ಮುಸ್ತರಿ ಗ್ರಾಮದಲ್ಲಿರುವ ಎ.ಟಿ.ಸಿ ಟವರಕ್ಕೆ ಹೋಗಿ ನೋಡಲು ಟವರಕ್ಕೆ ಅಳವಡಿಸಿದ ತಂತಿಯ ಬೆಲಿಯ ಗೇಟ್ ಮತ್ತು ಸೆಲ್ಟರ್ ರೂಮಿನ ಕೀಲಿ ಮುರಿದಿದ್ದು ನೋಡಿ ಒಳಗಡೆ ಹೋಗಿ ನೋಡಲು ಸದರಿ ಟವರಿಗೆ ಅಳವಡಿಸಿದ 2 ವೋಲ್ಟನ, ಅಮರರಾಜ ಕಂಪನಿಯ 24 ಬ್ಯಾಟರಿಗಳು ಇರುವುದಿಲ್ಲ, ಸದರಿ ಬ್ಯಾಟರಿಗಳು ದಿನಾಂಕ 14-09-2017 ರಂದು 2200 ಗಂಟೆಯಿಂದ ದಿನಾಂಕ 15-09-2017 ರಂದು 0600 ಗಂಟೆಯ ಮದ್ಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಟವರ ಸುತ್ತಾ ಹಾಕಿದ ತಂತಿಯ ಬೆಲಿಯ ಗೇಟ್ ಮತ್ತು ಸೆಲ್ಟರ್ ರೂಮಿನ ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಎ.ಟಿ.ಸಿ ಟವರಕ್ಕೆ ಅಳವಡಿಸಿದ 2-ವೋಲ್ಟಿನ್  24 ಹಳೆ ಬ್ಯಾಟರಿಗಳು ಅ.ಕಿ 48,000/- ರೂಪಾಯಿ ಬೆಲೆ ಬಾಳುವ ಬ್ಯಾಟರಿಗಳು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-09-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Kalaburagi District Reported Crimes

ಮಟಕಾ ಜೂಝಾಟದಲ್ಲಿ ನಿರತವನ ಬಂಧನ :
ಶಾಹಾಬಾದ ನಗರ ಠಾಣೆ : ದಿನಾಂಕಃ 16.09.2017 ರಂದು  ಮಧ್ಯಾಹ್ನ ಶಹಾಬಾದ ನಗರದ ಮಡ್ಡಿ-2 ಏರಿಯಾದಲ್ಲಿ  ಮಟಕಾ ಅದೃಷ್ಟ ಸಂಖ್ಯೆಗಳನ್ನು  ಬರೆದುಕೊಳ್ಳುತ್ತಿರುವ  ಬಗ್ಗೆ ಮಾಹಿತಿ ಬಂದ ಮೇರೆಗೆ ಶ್ರೀ ಅಸ್ಲಾಮ ಪಾಷಾ ಪಿ.ಐ. ಶಾಹಾಬಾದ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಡ್ಡಿ-2 ಏರಿಯಾದಲ್ಲಿ  ಶ್ರೀ ರಾಮವಧೂತ  ಮಠದ ಹತ್ತಿರ ಹೋಗಿ ಸಾರ್ವಜನಿಕ ರಸ್ತೆಯಲ್ಲಿ  ಮಟಕಾ ನಂಬರ  ಬರೆದುಕೊಳ್ಳುತ್ತಿದ್ದವನಿಗೆ ಹಿಡಿದು ವಿಚಾರಿಸಲು  1) ರಾಜು ತಂದೆ ಪೀರಪ್ಪಾ ಕೋರೆ  ಸಾಃ ಮಡ್ಡಿ-2 ಶಹಾಬಾದ ಅಂತಾ ಹೇಳದನು. ಆರೋಪಿತನ ವಶದಲ್ಲಿದ್ದ  4 ಮಟಕಾ ಚೀಟಿಒಂದು ಬಾಲಪೆನ್ನು ಮತ್ತು  ಮಟಕಾಕ್ಕೆ ಸಂಬಂಧಪಟ್ಟ  3150/-ರೂ  ಹಣ ವಶಪಡಿಸಿಕೊಂಡು,  ಸದರಿಯವನೊಂದಿಗೆ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀ ಗುರುನಾಥ ತಂದೆ ಮಲ್ಲಿಕಾರ್ಜುನ ಮರಬ ಸಾ:ಹೀರಾಪೂರ ತಾ:ಜಿ:ಕಲಬುರಗಿ ರವರು ತಿರುಗಾಡಲು ಟಾಟಾ ಇಂಡಿಕಾ ವಿಸ್ಟಾ ಕಾರ ನಂ. ಕೆಎ.28 ಎನ್.0237 ನೇದ್ದು ಖರಿದಿ ಮಾಡಿದ್ದು. ದಿನಾಂಕ:16.09.2017 ರಂದು ಮದ್ಯಾಹ್ನದ ವೇಳೆಯಲ್ಲಿ ಓಕಳಿ ಗ್ರಾಮದ ನನ್ನ ಗೆಳೆಯನಾದ ರವಿ ತಂದೆ ರೇವಣಸಿದ್ದಪ್ಪ ಶಿವಾದಿ ಈತನು ಓಕಳಿ ಗ್ರಾಮಕ್ಕೆ ಹೋಗಿ ಬರುತ್ತೇನೆ ಅಂತಾ ನನಗೆ ಹೇಳಿ ಮೇಲ್ಕಂಡ ನನ್ನ ಕಾರನ್ನು ಕಲಬುರಗಿಯಿಂದ ನಡೆಸಿಕೊಂಡು ಹೋಗಿದ್ದು ಇರುತ್ತದೆ. ನಿನ್ನೆ ದಿನಾಂಕ:16.09.2017 ರಂದು ಮದ್ಯಾಹ್ನದ ವೇಳೆಯಲ್ಲಿ ಓಕಳಿ ಗ್ರಾಮದ ನನ್ನ ಗೆಳೆಯನಾದ ಅಂಬಾರಾಯ ಶೇರಿ ಇವರು ನನಗೆ ಫೊನ ಮಾಡಿ ಮೇಲ್ಕಂಡ ನನ್ನ ಕಾರನ್ನು ರವಿ ಈತನು ಕಮಲಾಪೂರನಿಂದ ಓಕಳಿ ಹೋಗುವ ರೋಡಿನ ವೀರಣ್ಣ ದೇವರ ಗುಡಿಯ ಹತ್ತೀರ ಅಪಘಾತ ಮಾಡಿದ್ದು. ರವಿ ಈತನು ಗಾಯಹೊಂದಿದ್ದು ಸದರಿಯವನಿಗೆ 108 ಅಂಬುಲೆನ್ಸದಲ್ಲಿ ಉಪಚಾರ ಕುರಿತು ಕಲಬುರಗಿ ಯುನೈಟೆಡ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವ ಬಗ್ಗೆ ತಿಳಿಸಿದ್ದು. ನಂತರ ನಾನು ಗಾಬರಿಗೊಂಡು ನಿನ್ನೆ ಸಾಯಂಕಾಲದ ವೇಳೆಯಲ್ಲಿ ಕಲಬುರಗಿ ಯುನೈಟೆಡ ಆಸ್ಪತ್ರೆಗೆ ಹೋಗಿ ನೋಡಲು ರವಿ ಈತನಿಗೆ ಬಲಗಾಲ ಹಿಮ್ಮಡಿಯ ಹತ್ತೀರ ಬಲಕಾಲ ಕಪಗಂಡಕ್ಕೆ ಭಾರಿ ರಕ್ತ ಮತ್ತು ಗುಪ್ತಗಾಯವಾಗಿದ್ದು. ಬಲಕೈ ಮಧ್ಯದ ಬೆರಳಿಗೆ ರಕ್ತಗಾಯ ಹಾಗೂ ಬೆನ್ನಿಗೆ ಮತ್ತು ತಲೆಯ ಹಿಂಭಾಗಕ್ಕೆ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿದ್ದವು. ನಂತರ ಘಟನೆಯ ಬಗ್ಗೆ ಅಂಬಾರಾಯ ಈತನಿಗೆ ವಿಚಾರ ಮಾಡಲು ಅವರು ತಿಳಿಸಿದ್ದೆನಂದರೆ. ಇಂದು ಮದ್ಯಾಹ್ನ 01.00 ಗಂಟೆಯ ಸೂಮಾರಿಗೆ ನಾನು ಓಕಳಿಯಿಂದ ಮೋಟರ ಸೈಕಲ ಮೇಲೆ ಕಮಲಾಪೂರಕ್ಕೆ ಬರುತ್ತಿದ್ದಾಗ  ಅದೇ ವೇಳೆಗೆ ಎದುರಿನಿಂದ ಕಲಮಾಪೂರ ಓಕಳಿ ರೋಡಿನ ಇಳಿಜಾರಿನಲ್ಲಿ ವೀರಣ್ಣ ದೇವರ ಗುಡಿಯ ಹತ್ತೀರ ರವಿ ಶಿವಾದಿ ಈತನು ತಾನು ನಡೆಸುತ್ತಿದ್ದ ಟಾಟಾ ಇಂಡಿಕಾ ವಿಸ್ಟಾ ಕಾರ ನಂ.ಕೆಎ.28 ಎನ್.0237 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತ ಬಂದು ನಿಯಂತ್ರಣ ಕಳೆದುಕೊಂಡು ರಸ್ತೆ ಎಡಬದಿಯ ತಗ್ಗಿನಲ್ಲಿ ಕಾರ ಪಲ್ಟಿ ಮಾಡಿದ್ದು. ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಹಣಮಯ್ಯ ತಂದೆ ವೇಂಕಯ್ಯ ಗುತ್ತೇದಾರ ಸಾ: ಬಳೂರ್ಗಿ ರವರು ವಾಕಿಂಗ್ ಸಲುವಾಗಿ ಬಳೂರ್ಗಿ ಅಫಜಲಪೂರ ರೋಡಿಗೆ ನಡೆದು ಕೊಂಡು ಹೋಗುತ್ತಿದ್ದಾಗ ನಿಂಗಯ್ಯ ಸ್ವಾಮಿ ತೋಟದ ಸಮೀಪ ಒಬ್ಬ ಮೋಟಾರ ಸೈಕಲ್ ಅವಾರನು ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ಅಲಕ್ಷತನದಿಂದ ನಡೆಯಿಸಿ ಕೊಂಡು ಹಿಂದಿನಿಂದ ಬಂದು (ಅಫಜಲಪೂರ ಕಡೆಯಿಂದ) ಡಿಕ್ಕಿಪಡಿಸಿದ್ದು ನಾನು ಕೇಳಗೆ ಬಿದ್ದೇನು ಎದ್ದು ನೋಡಲು ನನಗೆ ಎರಡು ಮೋಳಕಾಲಿಗೆ ಹಣೆಗೆ ಹಿಮ್ಮಡಿಗೆ ರಕ್ತಗಾಯ ಮಾಡಿದ್ದು ಸದರಿ ಮೋಟಾರ ಸೈಕಲ್ ನೋಡಲು ಬಜಾಜ ಡಿಸ್ಕವರಿ ಅದರ ನಂಬರ ಕೆಎ-32-ಇಬಿ-3052 ಇದ್ದು ಅದರ ಮೇಲೆ ಮೂರು ಜನರು ಕುಳಿತು ಬರುತ್ತಿದ್ದು ಅವರೆಲ್ಲರೂ ಕೇಳಗೆ ಬಿದ್ದರು ಮೋಟಾರ ಸೈಕಲನ್ನು ಮಾಳಪ್ಪ ತಂದೆ ಚುಚಲಪ್ಪ ಪೂಜಾರಿ ಸಾ: ಬಳೂರ್ಗಿ ಇವರು ನಡೆಸುತ್ತಿದ್ದರು ಇನ್ನಿಬ್ಬರು ಹೆಸರು ಗೊತ್ತಿರುವುದಿಲ್ಲಾ ಸದರಿ ಮೋಟಾರ ಸೈಕಲ್ ಅಲ್ಲೇ ಬಿಟ್ಟು ಹೋಗಿರುತ್ತಾರೆ.  ಕಾರಣ ನನಗೆ ಮೋಟಾರ ಸೈಕಲ್ ನಂ  ಕೆಎ-32-ಇಬಿ-3052 ನೇದ್ದರ ಚಾಲಕನು ಅತೀವೇಗ ಹಾಗೂ ಅಲಕ್ಷತನದಿಂದ ಹಿಂದಿನಿಂದ ಬಂದು ಡಿಕ್ಕಿ ಪಡೆಸಿ ಗಾಯ ಪೆಟ್ಟುಕೊಳಿಸಿರುತ್ತಾರೆ  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ದಿನಾಂಕ: 16/09/2017 ರಂದು 14:15 ಗಂಟೆಗೆ ಯುನೇಟೆಡ್‌‌ ಆಸ್ಪತ್ರೆ ಕಲಬುರಗಿಯಲ್ಲಿ  ರಸ್ತೆ ಅಫಘಾತದಲ್ಲಿ ಭಾರಿ ಗಾಯಹೊಂದಿ ಸೇರಿಕೆಯಾದ
ಫರತಾಬಾದ ಠಾಣೆ : ಶ್ರೀ  ಅಬ್ದುಲ ರಹಿಮಾನ  ತಂದೆ ಅಶ್ರಫಮಿಯ್ಯ ಸಾ: ತಾಜನಗರ ಕಲಬುರಗಿ ರವರ ತಾಯಿಯಾದ ಪುತಲಿಬೇಗಂ ಇವಳು ಮಹಾನಗರ ಪಾಲಿಕೆಯಲ್ಲಿ ( Deputy Mayor) ಇರುತ್ತಾರೆ ನಮ್ಮ ತಾಯಿಯವರಿಗೆ ಸರಕಾರದ ವತಿಯಿಂದ  ಒಂದು ಇನ್ನೋವಾ ಕಾರ ನಂಬರ ಕೆಎ 32 ಎನ್‌‌ 7080 ಇದ್ದು ಅದು ಅವರ ಕೆಲಸಕ್ಕೆ  ಉಪಯೋಗಿಸುತ್ತಾ ಬಂದಿರುತ್ತಾರೆ . ದಿನಾಂಕ 15/09/2017 ರಂದು ರಂಗಮಪೇಟ ದಲ್ಲಿ ನಮ್ಮ ತಾಯಿಗೆ  ಸನ್ಮಾನ ಕಾರ್ಯಕ್ರಮ ಅಲ್ಲಿಯ ಜನರು ಇಟ್ಟುಕೊಂಡಿದ್ದರಿಂದ  ಸದರಿ ಕಾರಿನಲ್ಲಿ  ನಾನು ನನ್ನ ತಾಯಿ ಪುತಲಿಬೇಗಂ ಹಾಗೂ ಬಾಬುಮಿಯಾ ಶಾಮಿಯಾನ ಕೂಡಿ ಇನ್ನೋವಾ ಕಾರ ನಂ ಕೆಎ 32 ಎನ್‌‌ 7080 ನೇದ್ದರ ಚಾಲಕ ಲಕ್ಷ್ಮಿಕಾಂತ ತಂದೆ ರಾಮಚಂದ್ರ ವಿಶ್ವಕರ್ಮ  ಸಾ: ಬ್ರಹ್ಮಪೂರ  ಕಲಬುರಗಿ ಯವನೊಂದಿಗೆ ಹೋಗಿ ಸನ್ಮಾನ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಕಲಬುರಗಿಗೆ ಬರುವಾಗ ಎನ್‌ಹೆಚ್‌ 218 ರೋಡಿನ ಸರಡಗಿ (ಬಿ) ಕ್ರಾಸ ದಾಟಿ ಮುಂದೆ ಬಂದಾಗ  ನಮ್ಮ ಕಾರಿನ  ಎದರುಗಡೆ ಒಂದು ಲಾರಿಯನ್ನು  ಟೋಚನ ಮಾಡಿಕೊಂಡು ಕಲಬುರಗಿ ಕಡೆಗೆ ಹೊಗುತ್ತಿದ್ದು ನಮ್ಮ ಕಾರ ಚಾಲಕನು  ಸದರಿ ಕಾರನ್ನು ಅತೀವೇಗದಿಂದ  ಹಾಗೂ ಅಲಕ್ಷತನದಿಂದ  ಓಡಿಸಿ ಎದುರಿನಿಂದ  ಬರುತ್ತಿದ್ದ ವಾಹನಗಳ ಹೆಡ್‌‌‌ ಲೈಟ ಬೆಳಕಿನಲ್ಲಿ  ಎದುರಿನ ಟೋಚನ ಮಾಡಿಕೊಂಡು ಹೊರಟ ಲಾರಿ ವಾಹನ ಕಾಣದಕ್ಕೆ  ಅದರ ಹಿಂಭಾಗಕ್ಕೆ  ಡಿಕ್ಕಿ ಪಡೆಯಿಸಿ  ಅಫಘಾತ ಮಾಡಿದಾಗ ಅಫಘಾತದಿಂದ ನನಗೆ ತಲೆಯ  ಎಡಭಾಗಕ್ಕೆ  ಭಾರಿ ರಕ್ತಗಾಯವಾಗಿದ್ದು ಮೂಗಿಗೆ ಎಡಗಣ್ಣಿಗೆ ಗಾಯವಾಗಿದ್ದು ಟೋಚನ ವಾಹನದ ನಂಬರ ಜಿಜೆ-01 5936 & ಲಾರಿ ನಂಬರ ಇರುವುದಿಲ್ಲಾ  ಸ್ಥಳದಲ್ಲಿಯೇ ನಿಂತಿದ್ದು ನಂತರ ನನಗೆ ಯಾವುದೋ ಒಂದು ವಾಹನದಲ್ಲಿ ಹಾಕಿಕೊಂಡು  ಉಪಚಾರ ಕುರಿತು ಇಲ್ಲಿಗೆ ತಂದು ಸೇರಿಕೆ ಮಾಡಿರುತ್ತಾರೆ ಉಳಿದ ಯಾರಿಗೂ ಗಾಯವಾಗಿರುವುದಿಲ್ಲಾ  ಕಾರಣ ಇನ್ನೋವಾ ಕಾರ ನಂಬರ ಕೆಎ 32 ಎನ್‌ 7080 ನೇದ್ದರ ಚಾಲಕ ಲಕ್ಷ್ಮಿಕಾಂತ ಅತೀವೇಗದಿಂದ ಅಲಕ್ಷತನದಿಂದ ಓಡಿಸಿ ಟೋಚನ ವಾಹನ ಲಾರಿಗೆ ಡಿಕ್ಕಿ ಪಡಿಸಿ ನನಗೆ ಭಾರಿಗಾಯಗೊಳಿಸಿ ಸದರ ಕಾರ ಜಖಂಗೊಳಿಸಿದ್ದು ಅವನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.