Police Bhavan Kalaburagi

Police Bhavan Kalaburagi

Wednesday, October 12, 2016

BIDAR DISTRICT DAILY CRIME UPDATE 12-10-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 12-10-2016

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 114/2016, PÀ®A 279, 337, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 11-10-2016 ರಂದು ಫಿರ್ಯಾದಿ ¸ÀAdÄPÀĪÀiÁgÀ vÀAzÉ £ÀgÀ¹AUÀ PÀÄgÀħSÉüÀV ªÀAiÀÄ: 21 ªÀµÀð, ತಿ: ªÉÆÃa, ¸Á: zÀħ®UÀÄAr, ತಾ: ಹುಮನಾಬಾದ ರವರು ತಮ್ಮೂರಿನ ಅಮರ ತಂದೆ ವೈಜಿನಾಥ ಬೆಳಕೇರಿ ಹಾಗು ಪಾಂಡುರಂಗ ತಂದೆ ಶಿವರಾಜ ಜಮಾದಾರ ಎಲ್ಲರು ದಸರಾ ಹಬ್ಬದ ಪ್ರಯುಕ್ತ ಬನ್ನಿ ತರಲು ತಮ್ಮೂರ ಶಿವಾರದಲ್ಲಿ ಹೋಗಿ ಬನ್ನಿ ಮುರಿದುಕೊಂಡು ವಾಪಸ್ಸು ದುಬಲಗುಂಡಿ ಗ್ರಾಮಕ್ಕೆ ಹೋಗುವಾಗ ದುಬಲಗುಂಡಿ ಹುಮನಾಬಾದ ರೋಡ ಊರಿನ ಚಂದ್ರಶೇಖರ ಸಿಂದನಕೇರಿ ರವರ ಹೊಲದ ಹತ್ತಿರ ರೋಡಿನ ಮೇಲೆ ನಡೆದುಕೊಂಡು ಹೋಗುವಾಗ ಹಿಂದುಗಡೆಯಿಂದ ಒಂದು «AUÀgÀ ªÁºÀ£À £ÀA. ಎಪಿ/ಟಿ.ಸಿ-6593 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿ ವೇಗ ಹಾಗು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಹಾಗೂ ಅಮರ ಹಾಗೂ ಪಾಂಡುರಂಗ ಮೂವರಿಗೆ ಡಿಕ್ಕಿ ಮಾಡಿ ವಾಹನ ಅಲ್ಲಿಯೆ ನಿಲ್ಲಿಸಿ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಯ ತಲೆಗೆ, ಬಲಗಾಲಿಗೆ ಗುಪ್ತ ಮತ್ತು ರಕ್ತಗಾಯಗಳಾಗಿರುತ್ತವೆ, ಅಮರ ಈತನಿಗೆ ಕಿವಿಗೆ ಭಾರಿ ರಕ್ತಗಾಯ, ಬಲ ಭುಜಕ್ಕೆ, ಎಡಗಾಲಿಗೆ, ಬಲಗಾಲಿಗೆ ಮತ್ತು ತಲೆ ಹಿಂದೆ ಹಾಗು ಮುಖಕ್ಕೆ ತರಚಿದ ರಕ್ತಗಾಯಗಳಾಗಿರುತ್ತವೆ, ಪಾಂಡುರಂಗ ಜಮಾದಾರ ಈತನಿಗೆ ಬಲ ಭುಜದ ಮೇಲೆ, ಮೊಳಕೈ ಹತ್ತಿರ, ಕಿವಿಗೆ ಬಲಗೈ ಬೆರಳುಗಳಿಗೆ ಎಡಗಾಲಿಗೆ ಮತ್ತು ಬಲಗಾಲಿಗೆ ಹಾಗು ತಲೆಗೆ ಹತ್ತಿ ರಕ್ತಗಾಯ ಹಾಗು ಗುಪ್ತಗಾಯಗಳಾಗಿರುತ್ತವೆ ಅಂತ ಕೊಟ್ಟ ಫಿರ್ಯಾದು ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 12-10-2016 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 115/2016, PÀ®A 279, 337, 338 L¦¹ eÉÆvÉ 187 L.JªÀiï.« PÁAiÉÄÝ :-
ದಿನಾಂಕ 11-10-2016 ರಂದು ಫಿರ್ಯಾದಿ CT¯ÉñÀ vÀAzÉ dUÀ£ÁxÀ ¸ÁUÀgÀ ªÀAiÀÄ: 20 ªÀµÀð, eÁw: ºÉÆðAiÀiÁ, ¸Á: PÉÆÃqÀUÁAªÀ, : ಔರಾದ(ಬಿ) ರವರು ಪ್ರದೀಪ ಮತ್ತು ಅಂಕುಶ ಮೂರು ಜನರು ಆಟೊ ನಂ. ಕೆಎ-38/7572 ನೇದರಲ್ಲಿ ದಸರಾ ಹಬ್ಬದ ಪ್ರಯುಕ್ತ ಗುಲಬರ್ಗಾ ಬೌದ್ಧ ವಿಹಾರಕ್ಕೆ ಹೋಗಿ ಮರಳಿ ಬರುವಾಗ ಬೀದರ ಹುಮನಾಬಾದ ರೋಡ ಹಳ್ಳಿಖೇಡ (ಬಿ) ಸೀಮಿ ನಾಗಣ್ಣಾ ಕ್ರಾಸ ಬ್ರಿಜ್ ಹತ್ತಿರ ರೋಡಿನ ಮೇಲೆ ಸದರಿ ಆಟೊ ಚಾಲಕನಾದ ಆರೋಪಿ ರಾಜಕುಮಾರ ತಂದೆ ಮಾಣಿಕ ಕೊರೆರ ಸಾ: ಕೌಡಗಾಂವ ಈತನು ಸದರಿ ಆಟೊವನ್ನು ಅತಿವೇಗ ಹಾಗು ನಿಷ್ಕಾಳಜೀತನದಿಂದ ಚಲಾಯಿಸಿ ಒಮ್ಮೇಲೆ ಹಿಡಿತ ತಪ್ಪಿ ಪಲ್ಟಿ ಮಾಡಿ ನಂತರ ಆಟೊ ತೆಗೆದುಕೊಂಡು ಹೋಗಿರುತ್ತಾನೆ, ಸದರಿ ಪಲ್ಟಿಯ ಪರಿಣಾಮ ಆಟೊದಲ್ಲಿ ಕುಳಿತ ಫಿರ್ಯಾದಿ, ಪ್ರದೀಪ ಮತ್ತು ಅಂಕುಶ ರವರಿಗೆ ಭಾರಿ ರಕ್ತ ಮತ್ತು ಗುಪ್ತಗಾಯಗಳಾಗಿರುತ್ತವೆ, ಅಂಕುಷ ಈತನಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 12-10-2016 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.