Police Bhavan Kalaburagi

Police Bhavan Kalaburagi

Friday, November 9, 2018

BIDAR DISTRICT DAILY CRIME UPDATE 09-11-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 09-11-2018

RlPÀaAZÉÆý ¥Éưøï oÁuÉ C¥ÀgÁzsÀ ¸ÀA. 156/2018, PÀ®A. 379 L¦¹ :-
ದಿನಾಂಕ 08-11-2018 ರಂದು ಚಳಕಾಫುರ ಗ್ರಾಮದಲ್ಲಿ ಶ್ರೀ ಹನುಮಾನ ದೇವರ ಜಾತ್ರೆ ನೀಮಿತ್ಯ ಫಿರ್ಯಾದಿ ಪ್ರವೀಣಚಂದ್ರ ತಂದೆ ನಾರಾಯಣದಾಸ ತೋತಲೆ ವಯ: 56 ವರ್ಷ, ಜಾತಿ: ಮಾರವಾಡಿ, ಸಾ: ಮನೆ ನಂ. 171 ವಾರ್ಡ ನಂ. 18 ಬಾಲಾಜಿ ನಗರ ಉಮರ್ಗಾ, ತಾ: ಉಮರ್ಗಾ, ಜಿಲ್ಲಾ: ಉಸ್ಮಾನಾಬಾದ (ಮಾಹರಾಷ್ಟ್ರ) ರವರು ಚಳಕಾಪೂರ ಗ್ರಾಮಕ್ಕೆ ಬಂದಿದ್ದು ಚಳಕಾಪೂರದಲ್ಲಿ ಹುನುಮಾನ ದೇವರ ಧ್ವಜದ ಹಗ್ಗವನ್ನು ಫಿರ್ಯಾದಿಯು ತನ್ನ ತಲೆಯ ಮೇಲೆ ಇಟ್ಟುಕೊಂಡು ಅದಕ್ಕೆ ತನ್ನ ಎರಡು ಕೈಗಳಿಂದ ಹಿಡಿದುಕೊಂಡು ದೇವರ ಜಾತ್ರೆಯ ಮೇರವಣಿಗೆಯಲ್ಲಿ ಜನ ಸಮೂಹದಲ್ಲಿ ಹೋಗುವಾಗ ಜಾತ್ರೆಯಲ್ಲಿನ ಯಾರೋ ಅಪರಿಚೀತ ಕಳ್ಳರು ಫಿರ್ಯಾದಿಯ ಹಳದಿ ಬಣ್ಣದ ನೇಹರು ಶರ್ಟನ್ ಎಡ ಜೇಬಿನಲ್ಲಿದ್ದ 37,500/- ರೂಪಾಯಿಗಳು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಲೀಖಿತ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಗದಲ್ ಪೊಲೀಸ್ ಠಾಣೆ ಅಪರಾಧ ಸಂ. 113/2018, ಕಲಂ. 87 .ಕೆ.ಪಿ ಕಾಯ್ದೆ :-
ದಿನಾಂಕ 08-11-2018 ರಂದು ಬಗದಲ ತಾಂಡಾದ ವಿಠಲ ರವರ ಮನೆಯ ಹತ್ತಿರ ಇರುವ ಸಾರ್ವಜನಿಕ ರಸ್ತೆಯ ಮೇಲೆ ಬೀದಿ ದೀಪದ ಲೈಟಿನ ಬೆಳಕಿನಲ್ಲಿ ತಾಂಡಾದಿಂದ ಬಸ್ ನಿಲ್ದಾಣದ ಕಡೆಗೆ  ಹೋಗುವ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಕೇಲವು ಜನರು ಹಣ ಪಣಕ್ಕೆ ಹಚ್ಚಿ ಅಂದರ ಬಾಹಾರ ಎಂಬ ನಸಿಬೀನ ಇಸ್ಪಿಟ ಜೂಜಾಟ ಅಕ್ರಮಕೂಟ ರಚಿಸಿಕೊಂಡು ಆಡುತ್ತಿದ್ದಾರೆಂದು ಸೈಯದ್ ಪಟೆಲ್ ಎ.ಎಸ್.ಐ ಬಗದಲ್ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಕೂಡಲೆ ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ತಾಂಡಾದ ಸರಕಾರಿ ಶಾಲೆಯ ಹತ್ತಿರ ಮನೆಗಳ ಗೋಡೆಯ ಪಕ್ಕದಲ್ಲಿ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿತರಾದ 1) ವಿರೇಶ ತಂದೆ ಶಿವರಾಜ ಸ್ವಾಮಿ ವಯ: 22 ವರ್ಷ, ಜಾತಿ: ಜಂಗಮ, ಸಾ: ಖಾಶೆಂಪೊರ (ಸಿ), 2) ಪರಮೇಶ ತಂದೆ ಸುಭಾಶ ಹಡಪದ ವಯ: 22 ವರ್ಷ, ಜಾತಿ: ಹಡಪದ, ಸಾ: ಖಾಶೆಂಪೊರ (ಸಿ), 3) ವಿಜಯಕುಮಾರ ತಂದೆ ಶಿವರಾಜ ಕುಂಬಾರ ವಯ: 21 ವರ್ಷ, ಜಾತಿ: ಕುಂಬಾರ, ಸಾ: ಖಾಶೆಂಪೊರ (ಸಿ), 4) ಅನೀಲಕುಮಾರ ತಂದೆ ಶೆಂಕರ ರಾಠೋಡ ವಯ: 26 ವರ್ಷ, ಜಾತಿ: ಲಂಬಾಣಿ, ಸಾ: ಬಗದಲ ತಾಂಡಾ (ಎ), 5) ಗುರುನಾಥ ತಂದೆ ಅಮರಸಿಂಗ ಪವಾರ ವಯ: 27 ವರ್ಷ, ಜಾತಿ: ಲಂಬಾಣಿ, ಸಾ: ಬಗದಲ ತಾಂಡಾ (ಎ) ಹಾಗೂ 6) ಶೇಖರ ತಂದೆ ಶಂಕರ ರಾಠೋಡ ವಯ: 24 ವರ್ಷ, ಜಾತಿ: ಲಂಬಾಣಿ, ಸಾ: ಬಗದಲ ತಾಂಡಾ (ಎ) ಇವರೆಲ್ಲರೂ ಎಕೊದ್ದೇಶದಿಂದ ಹಣ ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ನಸೀಬಿನ ಇಸ್ಪಿಟ್ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಎಲ್ಲರು ಸುತ್ತುವರೆದು ಒಮ್ಮೆಲೆ ಓಡುತ್ತಾ ಹೋಗಿ ದಾಳಿ ಮಾಡಿ ಹಿಡಿದು ಅವರಿಂದ ಒಟ್ಟು ನಗದು ಹಣ 5,650/- ರೂ. ಮತ್ತು 52 ಇಸ್ಪಿಟ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 119/2018, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 08-11-2018 ರಂದು ಹಾಮುನಗರ ತಾಂಡಾದಲ್ಲಿ ಸಾರ್ವಜನಿಕ ಓಡಾಡುವ ಸ್ಥಳದ ಹಾಮುಲಾಲ ದೇವಸ್ಥಾನದ ಮುಂದೆ ಖುಲ್ಲಾ ಜಾಗದಲ್ಲಿ  ಇಸ್ಪಿಟ ಜೂಜಾಟ ಆಡುತ್ತಿದ್ದಾರೆ ಅಂತಾ ವಸೀಮ ಪಟೇಲ ಪಿ.ಎಸ್.ಐ ಮುಡಬಿ ಪೊಲೀಸ್ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹೊರಟು ಹಾಮುನಗರ ತಾಂಡಾದ ದೂರದಲ್ಲಿ ನೋಡಲು ಆರೋಪಿತರಾದ  1) ಮೋತಿಲಾಲ ತಂದೆ ಖುಬಾ ರಾಠೋಡ ವಯ: 55 ವರ್ಷ, ಜಾತಿ: ಲಂಬಾಣಿ, 2) ಚಂದ್ರಕಾಂತ ತಂದೆ ಲಾಲು ರಾಠೋಡ ವಯ: 37 ವರ್ಷ, ಜಾತಿ: ಲಂಬಾಣಿ, 3) ಚಂದ್ರಕಾಂತ ತಂದೆ ಟೋಪಾ ರಾಠೋಡ ವಯ: 38 ವರ್ಷ, ಜಾತಿ: ಲಂಬಾಣಿ, 4) ಆನಂದ ತಂದೆ ಪ್ರೇಮಸಿಂಗ ರಾಠೋಡ ವಯ: 19 ವರ್ಷ, ಜಾತಿ: ಲಂಬಾಣಿ, 4 ಜನ ಸಾ: ಹಾಮುನಗರ ತಾಂಡಾ ಹಾಗೂ 5) ಉಸ್ಮಾನ ತಂದೆ ಖಾದರಿಸಾಬ ವಯ: 45 ವರ್ಷ, ಜಾತಿ: ಮುಸ್ಲಿಂ, ಸಾ: ಮುಡಬಿ ವಾಡಿ ಇವರೆಲ್ಲರೂ ದುಂಡಾಗಿ ಕುಳಿತುಕೊಂಡು ಅಂದರ ಬಾಹರ ಅಂತ ನಸೀಬಿನ ಆಟ ಆಡುತ್ತಿರುವಾಗ ಅವರ ಮೇಲೆ ದಾಳಿ ಮಾಡಿ ಎಲ್ಲರಿಗು ಸಿಬ್ಬಂದಿಯವರ ಸಹಾಯದಿಂದ ಹಿಡಿದು ಅವರಿಂದ ಒಟ್ಟು ನಗದು ಹಣ 2050/- ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀiÁPÉðl ¥ÉưøÀ oÁuÉ ©ÃzÀgÀ C¥ÀgÁzsÀ ¸ÀA. 160/2018, PÀ®A. 87 PÉ.¦ PÁAiÉÄÝ :-
¢£ÁAPÀ 08-11-2018 gÀAzÀÄ d£ÀªÁqÁ gÀ¸ÉAiÀÄ ºÀwÛgÀ ²ªÀ¸Á¬Ä §ÄPï r¥ÀÆ ºÀwÛgÀ PÉ®ªÀÅ d£ÀgÀÆ E¹àl dÆeÁl DqÀÄwÛzÁÝgÉ CAvÀ ªÀĺÀäzÀ C° EªÀiÁæ£À ¦J¸ÀL (PÁ¸ÀÄ) ªÀiÁPÉÃðl ¥ÉưøÀ oÁuÉ ©ÃzÀgÀ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ºÉÆÃV ªÀÄgÉAiÀiÁV ¤AvÀÄ £ÉÆÃqÀ®Ä DgÉÆævÀgÁzÀ 1) ¥ÀªÀ£À vÀAzÉ «±Àé£ÁxÀÀ Gd¤PÀgÀ ¸Á: ¹JªÀĹ PÁ¯ÉÆä ©zÀgÀ, 2) PÀ®èAiÀiÁå vÀAzÉ ±ÁAvÀAiÀiÁå ¸Áé«Ä ¸Á: £Ë¨ÁzÀ, 3) ²æÃPÁAvÀ vÀAzÉ ±ÁAvÀPÀĪÀiÁgÀ RqÀPÉ, 4) §¸ÀªÀgÁd vÀAzÉ ±ÀAPÀgÀ ¥Ánî ¸Á: ²ªÀ£ÀUÀgÀ, 5) ¸Àa£À vÀAzÉ «±Áé£ÁxÀ ªÀÄÆ®UÉ ¸Á: «zÁå£ÀUÀgÀ PÁ¯ÉÆä ©ÃzÀgÀ, 6) ¸ÀAUÀªÉÄñÀ vÀAzÉ ¥Àæ¨sÁPÀgÀgÁªÀ ¸Á: ºÉÆgÀ ±ÀºÁUÀAd ©ÃzÀgÀ, 7) ¸ÀAdÄ vÀAzÉ ªÉÊf£ÁxÀ ¸Á: UÁzÀV, 8) ¸ÀAUÀªÉÄñÀ vÀAzÉ ²ªÁf ¨É¼ÀÆîgÉ ¸Á: «zÁå£ÀUÀgÀ PÁ¯ÉÆä ©ÃzÀgÀ ºÁUÀÄ 9) «ªÉÃPÁ£ÀAzÀ vÀAzÉ ªÀÄ°èPÁdÄð£À ¸Á: §¸ÀªÀ£ÀUÀgÀ ©ÃzÀgÀ EªÀgÉ®ègÀÆ E¹àl dÆeÁl Dl ºÀt ºÀaÑ DqÀÄwÛgÀĪÀzÀ£ÀÄß RavÀ¥Àr¹PÉÆAqÀÄ ¥ÀAZÀgÀ ¸ÀªÀÄPÀëªÀÄ zÁ½ ªÀiÁr ¸ÀzÀj DgÉÆævÀgÀ£ÀÄß zÀ¸ÀÛVj ªÀiÁrPÉÆAqÀÄ, ¸ÀzÀjAiÀĪÀgÀ ºÀwÛgÀ EzÀÝ £ÀUÀzÀÄ ºÀt 15,950/- gÀÆ¥Á¬ÄUÀ¼ÀÄ ºÁUÀÄ 52 E¹àl J¯ÉUÀ¼ÀÄ ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§¸ÀªÀPÀ¯Áåt £ÀUÀgÀ ¥Éưøï oÁuÉ C¥ÀgÁzsÀ ¸ÀA. 244/2018, PÀ®A. 87 PÉ.¦ PÁAiÉÄÝ :-
ದಿನಾಂಕ 08-11-2018 ರಂದು ಬಸವಕಲ್ಯಾಣ ನಗರದ ತ್ರಿಪುರಾಂತ ಓಣಿಯಲ್ಲಿ ರಾಜು ಬಗದುರೆ ರವರ ಚಹ ಅಂಗಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಕೆಲವು ಜನರು ಗುಂಪಾಗಿ ಕುಳಿತು ಕೊಂಡು ಇಸ್ಪಿಟ ಎಲೆಗಳ ಅಂದರ ಬಾಹರ ನಶೀಬಿನ ಜೂಜಾಟವನ್ನು ಹಣ ಹಚ್ಚಿ ಪಣತೋಟ್ಟು ಆಡುತ್ತಿದ್ದಾರೆದು ಸುನೀಲಕುಮಾರ ಪಿ.ಎಸ. [ಕಾ&ಸೂ] ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ತ್ರಿಪುರಾಂತ ಓಣಿಯಲ್ಲಿ ರಾಜು ಬಗದುರೆ ರವರ ಚಹದ ಅಂಗಡಿ ಹತ್ತಿರ ಜಹೋಗಿ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಆರೋಪಿತರಾದ 1) ಜೈಭಾರತ ತಂದೆ ಗಣಪತಿ ಚಿಟಂಪಲ್ಲೆ ವಯ: 50 ವರ್ಷ, ಜಾತಿ: ಕಬ್ಬಲಿಗ, ಸಾ: ತ್ರಿಪುರಾಂತ ಬಸವಕಲ್ಯಾಣ, 2) ಅಶೋಕ ತಂದೆ ಗಣಪತರಾವ ಬೋಕ್ಕೆ ವಯ: 25 ವರ್ಷ, ಜಾತಿ: ಟೋಕರಿ ಕೋಳಿ, ಸಾ: ತ್ರಿಪುರಾಂತ ಬಸವಕಲ್ಯಾಣ, 3) ವಿಜಯಕುಮಾರ ತಂದೆ ಸಂಗಪ್ಪಾ ನುತೆ ವಯ: 30 ವರ್ಷ, ಜಾತಿ: ಕಬ್ಬಲಿಗ, ಸಾ: ಸಸ್ತಾಪೂರ, ಸದ್ಯ: ತ್ರಿಪುರಾಂತ ಬಸವಕಲ್ಯಾಣ, 4) ದತ್ತು ತಂದೆ ಶಂಕರ ಭಂಡಾರಿ ವಯ: 34 ವರ್ಷ, ಜಾತಿ: ಟೋಕರಿ ಕೋಳಿ, ಸಾ: ಘಾಟ ಹಿಪ್ಪರ್ಗಾ, ತಾ: ಬಸವಕಲ್ಯಾಣ, 5) ವಿವೇಕ ತಂದೆ ನರಸಿಂಗ್ ಭುತಪಲ್ಲೆ ವಯ: 22 ವರ್ಷ, ಜಾತಿ: ಕಬ್ಬಲಿಗ, ಸಾ: ತ್ರಿಪುರಾಂತ ಬಸವಕಲ್ಯಾಣ ಹಾಗೂ 6) ನರಸಪ್ಪಾ ತಂದೆ ಪುಂಡ್ಲೀಕ್ಕುಂಬಾರ ವಯ: 20 ವರ್ಷ, ಜಾತಿ: ಕಬ್ಬಲಿಗ, ಸಾ: ತ್ರಿಪುರಾಂತ ಬಸವಕಲ್ಯಾಣ ಇವರೆಲ್ಲರೂ ಬಸವಕಲ್ಯಾಣ ನಗರದ ತ್ರಿಪುರಾಂತ ಓಣಿಯಲ್ಲಿ ರಾಜು ಬಗದುರೆ ರವರ ಚಹದ ಅಂಗಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಇಸ್ಪಿಟ ಎಲೆಗಳ ಅಂದರ ಬಾಹರ ನಶೀಬಿನ ಜೂಜಾಟವನ್ನು ಹಣ ಹಚ್ಚಿ ಪಣತೋಟ್ಟು ಆಡುತ್ತಿರುವುದನ್ನು ನೋಡಿ ಎಲ್ಲರು ಒಮ್ಮಲೆ ದಾಳಿ ಮಾಡಿ ಸದರಿ 6 ಜನ ಆರೋಪಿತರಿಗೆ ಹಿಡಿದುಕೊಂಡು ಅವರಿಂದ ಒಟ್ಟು ನಗದು ಹಣ 4,520/- ರೂ. ಮತ್ತು 52 ಇಸ್ಪೀಟ್ ಎಲೆಗಳು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 286/2018, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 08-11-2018 ರಂದು ಭಾಲ್ಕಿಯ ಎ.ಪಿ.ಎಂ.ಸಿ ಯಲ್ಲಿರುವ ಸಂತೋಷ ತಂದೆ ಸಿದ್ರಾಮಪ್ಪಾ ಮಾಕಾ ರವರ ಅಡತ ಅಂಗಡಿ ಹತ್ತಿರ ಕೆಲವು ಜನರು ಸಾರ್ವಜನಿಕ ಸ್ಥಳದಲ್ಲಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಪರೇಲ ಎಂಬ ನಶಿಬಿನ ಇಸ್ಪಿಟ ಜೂಜಾಟ ಆಡುತ್ತಿದ್ದಾರೆಂದು ಬಿ.ಅಮರೇಶ ಪೊಲೀಸ ನಿರೀಕ್ಷಕರು ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹೋಗಿ ಮರೆಯಲ್ಲಿ ನಿಂತು ನೋಡಲು ಸಂತೋಷ ತಂದೆ ಸಿದ್ರಾಮಪ್ಪಾ ಮಾಕಾ ರವರ ಅಡತ ಅಂಗಡಿಯ ಹತ್ತಿರ ಆರೋಪಿತರಾದ 1) ಶಂಕರ ತಂದೆ ಬಸಪ್ಪಾ ರೂಮ್ಮಾ, 2) ರಾಜಕುಮಾರ ತಂದೆ ಕಲ್ಲಪ್ಪಾ ಜೋಳದಾಬಕೆ ಹಾಗೂ 3) ಬಳಿರಾಮ ತಂದೆ ಬಾಬುರಾವ ಖೋದಕಾರ, 4) ಅರ್ಜುನರಾವ ತಂದೆ ಮದನರಾವ ಖೋದಕಾರ ಹಾಗೂ 5) ಬಜರಂಗ ತಂದೆ ಭೀಮರಾವ ವಡ್ಡೆ ಎಲ್ಲರೂ ಸಾ: ಕಲವಾಡಿ ಇವರೆಲ್ಲರೂ ಅಕ್ರಮಕೂಟ ರಚಿಸಿಕೊಂಡು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು ಹಣವನ್ನು ಪಣಕ್ಕೆ ಇಟ್ಟು ಪರೇಲ ಎಂಬ ನಶಿಬಿನ ಇಸ್ಪಿಟ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿಯವರ ಮೇಲೆ ದಾಳಿ ಮಾಡಿ ಹಿಡಿದು ಅವರಿಂದ ಒಟ್ಟು ನಗದು ಹಣ 25,000/- ರೂ ಹಾಗು 52 ಇಸ್ಪಿಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÉÄúÀPÀgÀ ¥Éưøï oÁuÉ C¥ÀgÁzsÀ ¸ÀA. 118/2018, PÀ®A. 279, 337, 338 L¦¹ :-
ದಿನಾಂಕ 08-11-2018 ರಂದು ಫಿರ್ಯಾದಿ ನರಸಿಂಗ ತಂದೆ ಪೀರಾಜಿ ಬಿರಾದಾರ ವಯ: 45 ವರ್ಷ, ಜಾತಿ: ಮರಾಠಾ, ಸಾ: ಇಂಚೂರ ರವರು ಹೊಲಕ್ಕೆ ಹೋಗಿ ಮರಳಿ ನಡೆದುಕೊಂಡು ಊರಿನ ಕಡೆಗೆ ಬರುವಾಗ ಹಲಸಿ ಇಂಚೂರ ರೋಡ ಇಂಚೂರ ಗ್ರಾಮದ ಟವರ ಹತ್ತಿರ ರೋಡಿನ ಮೇಲೆ ಎದುರಿನಿಂದ ಇಂಚೂರ ಕಡೆಯಿಂದ ಕಾರ ನಂ. ಎಮ್.ಹಚ್-06/ಎಬಿ-4616 ನೇದರ ಚಾಲಕನಾದ ಆರೋಪಿ ಜಿಯಾಯೋದ್ದಿನ ತಂದೆ ರಿಯಾಜುದ್ದಿನ ಖಾಜಾ ಸಾಬವಾಲೆ ಸಾ: ಆಣದೂರ, ತಾ: ಬೀದರ ಇತನು ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿ ಫಿರ್ಯಾದಿಗೆ ಎದುರಿನಿಂದ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಗೆ ಸೊಂಟದಲ್ಲಿ, ಎಡಗಡೆ ಭುಜಕ್ಕೆ ಗುಪ್ತಗಾಯ ಮತ್ತು ತಲೆಯ ಹಿಂದೆ, ಮೂಗಿನ ಮೇಲೆ, ತುಟಿಗೆ ಮತ್ತು ತಲೆಯ ಹಿಂದೆ ರಕ್ತಗಾಯವಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.