Police Bhavan Kalaburagi

Police Bhavan Kalaburagi

Thursday, December 15, 2016

BIDAR DISTRICT DAILY CRIME UPDATE 15-12-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 15-12-2016

§¸ÀªÀPÀ¯Áåt UÁæ«ÄÃt ¥Éưøï oÁuÉ UÀÄ£Éß £ÀA. 201/2016, PÀ®A 457, 380 L¦¹ :-
¦üAiÀiÁ𢠥Àæ¨sÁPÀgÀ vÀAzÉ ªÀiÁtÂPÀ¥Áà dAiÀıÉnÖ ¸Á: gÁeÉñÀégÀ gÀªÀgÀ vÀªÀÄä£À ºÉAqÀw MAzÀÄ wAUÀ¼À »AzÉ ºÉjUÉ PÀÄjvÀÄ vÀªÀgÀÄ ªÀÄ£ÉUÉ ºÉÆÃVgÀĪÀÅzÀjAzÀ vÀªÀÄä ¨ÉqÀØgÀÆ«ÄUÉ Q° ºÁQ vÀªÀÄä ªÀÄ£ÉAiÀÄ ¥ÀqÀ¸Á¯ÉAiÀÄ PÉÆÃuÉAiÀÄ°è ªÀÄ®VPÉÆArgÀÄvÁÛ£É, ¢£ÁAPÀ 13-12-2016 gÀAzÀÄ ¦üAiÀiÁð¢AiÀÄ ªÀÄ£ÉAiÀÄ PÀÄlÄA§zÀªÀgÉ®ègÀÆ ªÀiÁtÂPÀ£ÀUÀgÀ eÁvÉæUÉ ºÉÆÃV ªÀÄgÀ½ ªÀÄ£ÉUÉ §AzÀÄ Hl ªÀiÁrPÉÆAqÀÄ ªÀÄ®VzÀÄÝ, ªÀÄgÀÄ¢ªÀ¸À ¢£ÁAPÀ 14-12-2016 gÀAzÀÄ ¦üAiÀiÁð¢AiÀĪÀgÀ vÁ¬Ä CAUÀ¼À PÀ¸À UÀÄr¸ÀĪÁUÀ ¨ÉqÀØgÀÆ«ÄãÀ ¨ÁV°£À Q° ªÀÄÄjzÀÄ ©¢ÝgÀĪÀÅzÀ£ÀÄß £ÉÆÃr ¦üAiÀiÁð¢AiÀÄ vÀªÀÄä¤UÉ w½¹zÁUÀ J®ègÀÆ vÀPÀët ¨ÉqÀØgÀÆ«ÄÃUÉ ºÉÆÃV £ÉÆÃqÀ®Ä ¨ÉqÀØgÀÆ«ÄãÀ ¨ÁV°£À Q° ªÀÄÄj¢zÀÄÝ C®ªÀiÁj vÉgÉ¢zÀÄÝ ¯ÁPÀgÀ Q° ªÀÄÄjzÀÄ CzÀgÀ°èzÀÝ 1) §AUÁgÀzÀ ¥Ál° 4 vÉÆÃ¯É C.Q 1,12,000/- gÀÆ., 2) §AUÁgÀzÀ 2 vÉÆïÉAiÀÄ ZÀ¥À®ºÁgÀ C.Q 56,000/- gÀÆ., 3) 1 1/2 vÉÆÃ¯É §AUÁgÀzÀ £ÉPÉèøï C.Q 42,000/- gÀÆ., 4) 1/2 vÉÆÃ¯É §AUÁgÀzÀ GAUÀÄgÀÄ C.Q 14,000/-gÀÆ. »ÃUÉ MlÄÖ §AUÁgÀzÀ MqÀªÉUÀ¼ÀÄ C.Q 2,24,000/- gÀÆ. ¨É¯É ¨Á¼ÀĪÀ §AUÁgÀzÀ MqÀªÉUÀ¼ÀÄ AiÀiÁgÉÆà C¥ÀjavÀ PÀ¼ÀîgÀÄ ¢£ÁAPÀ 13-12-2016 jAzÀ 14-12-2016 ªÀÄzÀågÁwæAiÀÄ°è PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, CzÀ®èzÉ ¦üAiÀiÁð¢AiÀĪÀgÀ ªÀÄ£ÉAiÀÄ »A¨sÁUÀzÀ°è gÀ¦üÃPï ¨ÁUÀªÁ£À EªÀ£À ªÀÄ£ÉAiÀÄ ªÀÄÄA¢£À vÀUÀr£À ±ÉrØ£À°ègÀĪÀ 50 PÉ.f AiÀÄ £Á®ÄÌ aî ¨É¼ÀÄî½î C.Q 20,000/- gÀÆ. £ÉÃzÀªÀÅUÀ¼À£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁðzÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§UÀzÀ® ¥Éưøï oÁuÉ UÀÄ£Éß £ÀA. 149/2016, PÀ®A 323, 324, 308, 504, 506 eÉÆvÉ 34 L¦¹ :-
ಫಿರ್ಯಾದಿ ಮಾಣಿಕ ತಂದೆ ಸಿದ್ರಾಮ ಸೇರಿಕಾರ ವಯ: 45 ವರ್ಷ, ಜಾತಿ: ಹೊಲಿಯಾ, ಸಾ: ಹೊನ್ನಡ್ಡಿ, ತಾ: & ಜಿ: ಬೀದರ ರವರ ಮತ್ತು ಜಯರಾಮ ತಂದೆ ನರಸಪ್ಪಾ ಸಾ: ಹೊನ್ನಡ್ಡಿ ಇವರ ಮಧ್ಯ ಜಾಗದ ವಿಷಯಕ್ಕೆ ಸಂಭಂದಿಸಿದಂತೆ ತಕರಾರು ಇರುತ್ತದೆ, ದಿನಾಂಕ 14-12-2016 ರಮದು ಫಿರ್ಯಾದಿಯು ಜಯರಾಮನಿಗೆ ನನ್ನ ಗೊಡೆ ಕೇಡುವಿದ್ದೆನೆ ನಿಮ್ಮ ಗೋಡೆ ಕೇಡುವು ಎಂದು ಹೇಳಿದಾಗ ಇಬ್ಬರ ಮದ್ಯ ತಕರಾರು ಆಗಿರುತ್ತದೆ, ನಂತರ ಫಿರ್ಯಾದಿಯು ತಮ್ಮ ಮನೆಯ ಮುಂದಿನ ರೋಡಿನ ಮೇಲೆ ನಿಂತಾಗ ಆರೋಪಿತರಾದ 1) ಜಯರಾಮ ತಂದೆ ನರಸಪ್ಪಾ ವಯ: 60 ವರ್ಷ, ಜಾತಿ: ಹೊಲಿಯಾ 2) ಓಂಕಾರ ತಂದೆ ಜಯರಾಮ ಸೇರಿಕರ ಹಾಘೂ 3) ಪುತಳಮ್ಮಾ ಗಂಡ ಜಯರಾಮ ಸೇರಿಕಾರ ಎಲ್ಲರೂ ಸಾ: ಹೊನ್ನಡ್ಡಿ ಇವರಲ್ಲಿ ಜಯರಾಮ ಇತನು ತನ್ನ ಕೈಯಲ್ಲಿ ದೊಡ್ಡದಾದ ಬಿದಿರು ಬಡಿಗೆ ಹಿಡಿದುಕೊಂಡು ಅವರ ಜೊತೆ 2) ಪುತಳಮ್ಮಾ ಗಂಡ ಜಯರಾಮ ಇವರು ಫಿರ್ಯಾದಿಯ ಬಳಿಗೆ ಬಂದು ಜಯರಾಮ ಇತನು ಜಾಗ ಖಾಲಿ ಮಾಡು ಅಂತಾ ಬೈದು ಕಲ್ಲಿನಿಂದ ಎದೆಯ ಮೇಲೆ ಹೊಡೆದನು ಅಲ್ಲದೆ ಬಿದಿರು ಬಡಿಗೆಯಿಂದ ಹೊಡೆದರೆ ನಾನು ಕೋಲೆಯಾಗುತ್ತೇನೆ ಎಂದು ಗೊತ್ತಿದ್ದರು ಸಹ ಓಂಕಾರ ಇತನು ಅದೆ ಬಡಿಗೆಯಿಂದ ಫಿರ್ಯಾದಿಯ ತಲೆಯ ಮೇಲೆ ಹೊಡೆದನು ಆಗ ಫಿರ್ಯಾದಿಯು ತಪ್ಪಿಸಿಕೊಂಡಾಗ ಮೂಗಿಗೆ ಹತ್ತಿ ರಕ್ತಗಾಯವಾಗಿರುತ್ತದೆ, ಜಗಳ ಬಿಡಿಸಲು ಬಂದ ಫಿರ್ಯಾದಿಯ ಹೆಂಡತಿ ಆಶಾಗೆ ಪುತಳಮ್ಮಾ ಇವಳು ಕೂದಲು ಹಿಡಿದು ಕಪಾಳಕ್ಕೆ ಹೊಡೆದಿರುತ್ತಾಳೆ, ಅಲ್ಲದೆ ಜಯರಾಮ ಇತನು ಮತ್ತೆ ಕೈಯಿಂದ ಎಡಗಣ್ಣಿಗೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ, ಅಲ್ಲದೆ ಓಂಕಾರ ಇತನು ನೀನು ನಮ್ಮ ತಂಟೆಗೆ ಬಂದರೆ ಕೊಲೆ ಮಾಡುತ್ತೆನೆಂದು ಜೀವದ ಬೇದರಿಕೆ ಹಾಕಿ ಹೊಡೆಯುವಾಗ ಗಂಗಮ್ಮ ಮತ್ತು ಈಶ್ವರ ಕೂಡಿ ಜಗಳ ಬಿಡಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಗದಲ್ ಪೊಲೀಸ್ ಠಾಣೆ ಗುನ್ನೆ ನಂ. 150/2016, ಕಲಂ 323, 324, 308, 504, 506 ಜೊತೆ 34 ಐಪಿಸಿ :-
ಫಿರ್ಯಾದಿ ಜಯರಾಮ ತಂದೆ ನರಸಪ್ಪಾ ಸೇರಿಕಾರ ವಯ 60 ವರ್ಷ, ಜಾತಿ ಹೊಲಿಯಾ, ಸಾ: ಹೊನ್ನಡ್ಡಿ, ತಾ & ಜಿ: ಬೀದರ ರವರ ಮತ್ತು ಮಾಣಿಕ ತಂದೆ ಸಿದ್ರಾಮ ಸೇರಿಕಾರ ವಯ: 45 ವರ್ಷ, ಜಾತಿ: ಹೊಲಿಯಾ, ಸಾ: ಹೊನ್ನಡ್ಡಿ ಇವರ ಮಧ್ಯ ಜಾಗದ ವಿವಾದ ಇರುತ್ತದೆ, ದಿನಾಂಕ 14-12-2016 ರಂದು ಫಿರ್ಯಾದಿಯು ತಮ್ಮ ಮನೆಯ ಅಂಗಳದಲ್ಲಿ ನಿಂತಾಗ ಆರೋಪಿತರಾದ 1) ಮಾಣಿಕ ತಂದೆ ಸಿದ್ರಾಮ, 2) ಶಿವಕುಮಾರ ತಂದೆ ಮಾಣಿಕ, 3) ಆಶಾ ಗಂಡ ಮಾಣಿಕ ಹಾಗೂ 4) ವಂದನಾ ತಂದೆ ಮಾಣಿಕ ಇವರೆಲ್ಲರೂ ಬುದ್ದ ವಿಹಾರ ಹತ್ತಿರ ಇರುವ ರೋಡಿನ ಮೇಲೆ ನಿಂತು ಮನೆ ಕೆಡವಲಿ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ಫಿರ್ಯಾದಿಯು ಮನೆಯ ಹೊರಗೆ ಬಂದು ಮಾಣಿಕ ಇತನಿಗೆ ಏಕೆ ಬೈಯುತ್ತಿದ್ದಿ ಅಂತಾ ಕೇಳಿದಾಗ ಮಾಣಿಕ ಇತನು ಇತನಿಗೆ ಖತಂ ಮಾಡರಿ ಮನೆಯಿಂದ ಕೊಡಲಿ ಬಡಿಗೆ ತರುವಂತೆ ಹೇಳಿ ಫಿರ್ಯಾದಿಯ ಬಳಿಗೆ ಬಂದು ಅವಾಚ್ಯವಾಗಿ ಬೈಯುತ್ತಿದ್ದರು ಅಲ್ಲದೇ ಕೊಡಲಿಯಿಂದ ಹೊಡೆದರೆ ಕೊಲೆಯಾಗುತ್ತೇನೆ ಎಂದು ಗೊತ್ತಿದ್ದರು ಸಹ ಶಶಿಕುಮಾರ ಇತನು ಕೊಡಲಿಯಿಂದ ಫಿರ್ಯಾದಿಯ ತಲೆಯ ಮೇಲೆ ಹೊಡೆದನು ಫಿರ್ಯಾದಿಯು ತಪ್ಪಿಸಿಕೊಂಡಾಗ ಕೊಡಲಿಯ ಕಾವಿನ ಮುಂಭಾಗ ಫಿರ್ಯಾದಿಯ ಎಡತಲೆಗೆ ತಗುಲಿ ತಲೆ ಒಡೆದು ರಕ್ತಗಾಯವಾಗಿರುತ್ತದೆ, ಅಲ್ಲದೆ ಮಾಣಿಕ ಇತನು ತನ್ನ ಕೈಯಲ್ಲಿರುವ ಬಡಿಗೆಯಿಂದ ಬೇನ್ನಿನ ಮೇಲೆ ಹೊಡೆಯುತ್ತಿರುವಾಗ ಜಗಳ ಬಿಡಿಸಲು ಬಂದ ಫಿರ್ಯಾದಿಯ ಮಗನಾದ ಓಂಕಾರ ಇತನಿಗೆ ಮಾಣಿಕ ಇತನು ಅದೇ ಬಡಿಗೆಯಿಂದ ಎಡ ಬೆನ್ನಿನ ಕೆಳಗೆ ಹೊಡೆದಿರುತ್ತಾನೆ, ಸದರಿ ಜಗಳ ಬಿಡಿಸಲು ಬಂದ ಫಿರ್ಯಾದಿಯ ಹೆಂಡತಿ ಪುತಳಮ್ಮಾ ಇವಳಿಗೆ ಆಶಾ ಇವಳು ಎರಡು ಕೈಗಳನ್ನು ಹಿಡಿದುಕೊಂಡಾಗ ಅವಳ ಮಗಳಾದ ವಂದನಾ ಇವಳು ಎರಡು ಕಪಾಳಕ್ಕೆ ಹೊಡೆದಿರುತ್ತಾಳೆ ಅಲ್ಲದೆ ಮಾಣಿಕ ಇತನು ಮನೆ ಕೆಡವದೆ ಹೋದರೆ ನಿಮಗೆ ಹೊಡೆದು ಹಾಕುತ್ತೇನೆಂದು ಜೀವದ ಬೇದರಿಕೆ ಹಾಕಿರುತ್ತಾರೆ, ಸದರಿ ಜಗಳ ಯಶವಂತ ತಂದೆ ಅರ್ಜುನ, ಸತೀಷ್ ತಂದೆ ಧೂಳಪ್ಪಾ ಬಿಡಿಸಿದ್ದು ನಂತರ 108 ಅಂಬುಲೇನ್ಸ್ ಬೀದರ ಜಿಲ್ಲಾ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

KALABURAGI DISTRICT REPORTED CRIMES

ಕೊಲೆ ಯತ್ನ ಪ್ರಕರಣ:

ಬ್ರಹ್ಮಪೂರ ಪೊಲೀಸ್ ಠಾಣೆ: ದಿನಾಂಕ 14/12/2016 ರಂದು ಸುನೀಲಕುಮಾರ ತಂದೆ ಕಲ್ಯಾಣರಾವ ಸಾಃ ಅನ್ನಪೂರ್ಣ ಕ್ರಾಸ ಜಗತ ಇವರು ಠಾಣೆಗೆ ಹಾಜರಾಗಿ  ತಾನು ಕಲಬುರಗಿಯ ಹಳೆ ಮಾರ್ಕೆಟ ರೋಡಿನಲ್ಲಿ ಇರುವ ನನ್ನ ಸ್ವಂತ ಅಂಗಡಿಯಲ್ಲಿ ಸಾಮ್ರಾಟ ಫೂಟವೇಯರ ಎಂಬ ಹೆಸರಿನಲ್ಲಿ ಚಪ್ಪಲಿ ಅಂಗಡಿ ಇಟ್ಟುಕೊಂಡು ವ್ಯವಹಾರ ಮಾಡಿಕೊಂಡಿದ್ದು. ಸುಮಾರು ತಿಂಗಳ ಹಿಂದೆ ನನ್ನ ದೈನಂದಿನ ವ್ಯಾಪಾರದ ಸಲುವಾಗಿ ಹಣದ ಅಡಚಣೆ ಇದ್ದ ಕಾರಣ ನಮಗೆ ಪರಿಚಯದವನಾದ ಸಚೀನ ತಂದೆ ಶಹಿರ ಪಾಟೀಲ ಮಾಂಗರವಾಡಿ ಸಾಃಬಾಪೂನಗರ ಕಲಬುರಗಿ ಇವರಿಂದ ರೂ 2,0,5000/- ಹಣವನ್ನು ತೆಗೆದುಕೊಂಡಿದ್ದುನಂತರ ಮೂರು ತಿಂಗಳ ಮೇಲೆ ಅವರಿಗೆ ರೂ2,00,000/- ಸಚೀನನಿಗೆ ಕೊಟ್ಟಿರುತ್ತೇನೆ. ಉಳಿದ ಹಣದ ಸಹ ನವ್ಹಂಬರ ತಿಂಗಳಲ್ಲಿ ಕೊಟ್ಟಿರುತ್ತೇನೆ. ಪ್ರಕಾರ ಸಚೀನ ಮಾಂಗರವಾಡಿ ಇತನಿಗೆ ಕೊಡಬೇಕಾದ ಸಾಲದ ಹಣವನ್ನು ಈಗಾಗಲೆ ಕೊಟ್ಟು ಮುಟ್ಟಿಸಿದ್ದು. ಕಳೆದ ಒಂದುವಾರದಿಂದ ಸಚೀನ ಮಾಂಗರವಾಡಿ ಇತನು ತನ್ನ ಜೊತೆಯಲ್ಲಿ ತಮ್ಮ ಮಾಂಗರವಾಡಿ ಜನರನ್ನು ಕರೆದುಕೊಂಡು ನನ್ನ ಹತ್ತಿರ ಬಂದು ನನಗೆ ಕೊಟ್ಟ ಸಾಲದ ಹಬ ಬಡ್ಡಿ ಸಮೇತ ರೂ 4,50,000/- ಕೊಡುವದಿದೆ ಮಗನೆ ಯಾಕೆ ಕೊಡುತ್ತಿಲ್ಲ. ಒಂದು ವಾರದ ಒಳಗಡೆ ಕೊಡದೆ ಇದ್ದಲ್ಲಿ ನಿನ್ನನ್ನು ಮುಗಿಸಿಬಿಡುತ್ತೇವೆ ಎಂದು ಕೊಲೆ ಬೇದರಿಕೆ ಹಾಕುತ್ತಾ ನನಗೆ ವಿಪರಿತ ಮಾನಸಿಕವಾಗಿ ತೊಂದರೆ ಕೊಡುತ್ತಾ ಬಂದಿದ್ದುನಿನ್ನೆ ದಿನಾಂಕ 13/12/2016 ರಂದು ರಾತ್ರಿ 8-30 ಗಂಟೆಯ ಸುಮಾರು ನನ್ನ ಗೆಳಯನಾದ ಅಶೋಕ ಕಾಟವಟೆ ಇವರೊಂದಿಗೆ ಕುಳಗೇರಿ ಕ್ರಾಸದಿಂದ ಮನೆಗೆ ಹೊರಟಾಗ ಸಚೀನ ಮಾಂಗರವಾಡಿ ಇತನು ತನ್ನ ಜೊತೆಯಲ್ಲಿ ಎರಡು ಮೂರು ಬೈಕಗಳ ಮೇಲೆ 4-5 ಜನ ಮಾಂಗರವಾಡಿಗರನ್ನು ಕರೆದುಕೊಂಡು ಬಂದವನೆ ನನ್ನನ್ನು ಬಲವಂತದಿಂದ ಎತ್ತಿಕೊಂಡು ಬೈಕ ಮೇಲೆ ಕೂಡಿಸಿಕೊಂಡು ಮಾಂಗರವಾಡಿ ಓಣಿಯ ಹೊಸದಾಗಿ ಕಟ್ಟುತ್ತಿರುವ ಒಂದು ಮನೆಗೆ ಒಯ್ದು ಅಲ್ಲಿ ನನಗೆ ಕೂಡಿ ಹಾಕಿ ಬೈಯ್ಯುತ್ತಾ ನಮ್ಮಲ್ಲಿ ಹಣ ತಗೆದುಕೊಂಡು ಹೊಗಿದ್ದಿಬಡ್ಡಿ ಸೇರಿ ರೂ 4,50,000/- ಕೊಡ ಅಂತ ಕೇಳಿದರೆ  ಮುಖ ತಪ್ಪಿಸಿ ಓಡಿ ಹೋಗುತ್ತಿ ಈಗ ಹಣ ಕೊಟ್ಟು ಹೋಗು ಇಲ್ಲವಾದರೆ ನಿನಗೆ ಇಲ್ಲೇ ಮುಗಿಸಿ ಬಿಡುತ್ತೇವೆ ಎಂದು ಕೊಲೆ ಬೇದರಿಕೆ ಹಾಕುತ್ತಾ ಕೈಯಿಂದ ಹೊಡೆದು ಕಾಲಿನಿಂದ ಒದೆ ಹತ್ತಿದ್ದರು. ನಾನು ಅವನಿಗೆ ನಿನಗೆ ಕೊಡಬೇಕಾದ ಸಾಲದ ಹಣವನ್ನು ಬಡ್ಡಿ ಸಮೇತ ಈಗಾಗಲೆ ಕೊಟ್ಟು ಮುಟ್ಟಿಸಿರುತ್ತೇನೆ. ಈಗ ಏನು ಕೊಡುವದು ಬಾಕಿ ಇಲ್ಲ ಮತ್ತು ನನ್ನಿಂದ ಹಣ ಕೊಡುವದು ಆಗುವದಿಲ್ಲ ಅಂತ ಅವರಿಗೆ ಖಡಾ ಖಂಡಿತವಾಗಿ ಹೇಳಿದಾಗ ಸಚೀನ ಈತನು ಜೊತೆಯಲ್ಲಿ ಇದ್ದವರಿಗೆ ಈ ಮಗನಿಗೆ ಸೊಕ್ಕು ಬಹಳ ಇದೆಬಂದಿದ್ದು ನೋಡಿಕೊಳ್ಳುತ್ತೇನೆ ಇವತ್ತು ಈ ಮಗನಿಗೆ ಬಿಡುವದು ಬೇಡ ಅಂತ ನನ್ನ ಕೈ ಕಾಲು ಹಿಡಿದು. ಸಚಿನನು ಎದೆಯ ಮೇಲೆ ಕುಳಿತು ಕೈಯಿಂದ ನನ್ನ ಕುತ್ತಿಗೆಯನ್ನು ಜೊರಾಗಿ ಹಿಡಿದುಕೊಂಡು ಮಗನೆ ಹಣ ಕೊಡತ್ತಿಯಾ ಇಲ್ಲ ಈಗ ಹೇಳು ಇಲ್ಲವಾದರೆ ನೀನಗೆ ಮುಗಿಸಿ ಬೀಡುತ್ತೇನೆಂದು ಜೋರಾಗಿ ಕುತ್ತಿಗೆ ಹಿಸುಕಿ ಕೊಲೆ ಮಾಡಲು ಮುಂದಾದಾಗ ನಾನು ಜೋರಾಗಿ ಚೀರಾಟ ಮಾಡುತ್ತಾ ನಾನು ಭಯ ಪಟ್ಟು ಕುತ್ತಿಗೆಗೆ ಗಾಯ ಹೊಂದಿ ಸತ್ತಂತೆ ಬಿದ್ದು ಬಿಟ್ಟೆ ಆಗ ಅವರು ಈ ಮಗ ಸತ್ತು ಹೊದ ನಡರಿ ಹೊಗೊಣ ಅಂತ ಅನ್ನುತ್ತಾ ಹೊರಟು ಹೋದರು. ಸ್ವಲ್ಪ ಹೊತ್ತಿನ ಮೇಲೆ ನಾನು ಚೇತರಿಸಿಕೊಂಡು ಎದ್ದು ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಬಂದು ರಾತ್ರಿ ಅವರಿಗೆ ಅಂಜಿ ಮನೆಯಲ್ಲಿ ಉಳಿದು ಈಗ  ಪೊಲೀಸ ಠಾಣೆಗೆ ಬಂದು ವಿಷಯ ತಿಳಿಸಿ ಈ ಫಿರ್ಯಾದಿ ನೀಡಿದ್ದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ಫಿರ್ಯಾದಿ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.