Police Bhavan Kalaburagi

Police Bhavan Kalaburagi

Friday, October 27, 2017

BIDAR DISTRICT DAILY CRIME UPDATE 27-10-2017


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 27-10-2017

OgÁzÀ(©) ¥Éưøï oÁuÉ C¥ÀgÁzsÀ ¸ÀA. 183/2017 PÀ®A. 498(J), 323, 324, 307, 504 eÉÆvÉ 34 L¦¹ :-
ಫಿರ್ಯಾದಿ ಉಜ್ವಲಾ ಗಂಡ ಸಂತೋಷ ಪಾಟೀಲ್ ಸಾ: ದುಡಕನಾಳ ರವರಿಗೆ 2008 ನೇ ಸಾಲಿನಲ್ಲಿ ದುಡಕನಾಳ ಗ್ರಾಮದ ಸಂತೋಷ ತಂದೆ ಮೊಹನರಾವ ಪಾಟೀಲ್ ಇತನೊಂದಿಗೆ ಮದುವೆಯಾಗಿದ್ದು, ಫಿರ್ಯಾದಿಗೆ ಇಬ್ಬರೂ ಗಂಡು ಮಕ್ಕಳು ಇರುತ್ತಾರೆ, ಈ ಮೊದಲು ಫಿರ್ಯಾದಿಯು ಹೊಲದಲ್ಲಿ ಕೆಲಸಕ್ಕೆ ಹೊಗುತ್ತಿದ್ದು ಈಗ ಟೆಲರ ಕೆಲಸ ಕಲಿತಕೊಂಡ ಪ್ರಯುಕ್ತ ಮನೆಯಲ್ಲಿಯೇ ಟೆಲರ ಕೆಲಸ ಮಾಡಿಕೊಂಡಿದ್ದು, ಇದರಿಂದ ಮಾವನಾದ ಮೊಹನರಾವ ಇವರು ಫಿರ್ಯಾದಿಗೆ ಹೊಲದಲ್ಲಿ ಕೆಲಸ ಮಾಡಲು ಹೇಳುತ್ತಿದ್ದರು ಅದಕ್ಕೆ ಫಿರ್ಯಾದಿಯು ಹೊಲಕ್ಕೆ ಹೊಗದೆ ಮನೆಯಲ್ಲಿಯೆ ಟೆಲರ ಕೆಲಸ ಮಾಡಿಕೊಂಡಿದ್ದರಿಂದ ಗಂಡ ಆಗಾಗ ಫಿರ್ಯಾದಿಗೆ ಮನೆಯಲ್ಲಿ ಉಳಿದುಕೊಂಡು ಏನೇನು ಮಾಡುತ್ತಿದ್ದಿ ಗೊತ್ತಾಗುತಿಲ್ಲ ಯಾರಾರ ಜೊತೆ ಹೊಗ್ತಾ ಇದ್ದಿ ಎಂದು ಫಿರ್ಯಾದಿಯ ಮೇಲೆ ಸಂಶಯ ಪಟ್ಟು ಬೈಯುತ್ತಾ ಮಾನಸಿಕವಾಗಿ ಹಿಂಸೆ ಮಾಡುತ್ತಿದ್ದನು, ಈ ವಿಷಯ ಫಿರ್ಯಾದಿಯು ತಮ್ಮ ತಂದೆ ತಾಯಿಯವರಿಗೆ ತಿಳಿಸಿದ್ದು ಗಂಡನಿಗೆ ಅವರು ಬುದ್ದಿ ಮಾತು ಹೇಳಿದ್ದರಿಂದ ಗಂಡ ಫಿರ್ಯಾದಿಯೊಂದಿಗೆ ಸರಿಯಾಗಿರುತ್ತಿದ್ದನು, ಹೀಗಿರುವಾಗ ದಿನಾಂಕ 26-10-2017 ರಂದು ಗಂಡ ಸಂತೋಷ, ಅತ್ತೆ ಅಂಜನಬಾಯಿ, ಮಾವ ಮೊಹನರಾವ ಎಲ್ಲರೂ ಹೊಲಕ್ಕೆ ಹೊಗಿದ್ದು ಇಬ್ಬರೂ ಮಕ್ಕಳು ಶಾಲೆಗೆ ಹೊಗಿದ್ದು ಮನೆಯಲ್ಲಿ ಫಿರ್ಯಾದಿ ಒಬ್ಬಳೆ ಇದ್ದಾಗ ಅಂಜನಬಾಯಿ ಇವಳ ತವರೂ ಮನೆಯ ಗ್ರಾಮವಾದ ಕೊರೆಕಲ್ ಗ್ರಾಮದ ತಮ್ಮ ಮನೆಯವರೆಲ್ಲರಿಗೂ ಪರಿಚಯವನಾದ ವಿಜಯಕುಮಾರ ತಂದೆ ಚಂದ್ರಕಾಂತ ಕೊಳಿ ಇತನು ತಮ್ಮ ಮನೆಗೆ ಬಂದು ತಿಳಿಸಿದ್ದೇನೆಂದರೆ ದುಡಕನಾಳ ಗ್ರಾಮದಲ್ಲಿ ಮದುವೆ ಸಲುವಾಗಿ ನಿಮ್ಮ ಗಂಡ ಸಂತೋಷ ಪಾಟೀಲ್ ಇತನು ಹುಡುಗಿ ನೊಡಿದ್ದಾನೆ ಅಂತ ತಿಳಿಸಿದ್ದು ಆದ್ದಿರಂದ ಹುಡುಗಿಯನ್ನು ನೊಡಲು ಬಂದಿರುತ್ತೇನೆ ಎಂದು ಹೇಳಿರುತ್ತಾನೆ ಆಗ ಫಿರ್ಯಾದಿಯು ವಿಜಯಕುಮಾರ ಇತನಿಗೆ ಮನೆಯಲ್ಲಿ ಕೂಡಲು ಹೇಳಿ ಚಪಾತಿ ಮಾಡುತಿದ್ದಾಗ ಅಷ್ಟರಲ್ಲೆ ಗಂಡ ಸಂತೋಷ ಇತನು ಮನೆಯ ಒಳಗೆ ಬಂದು ಇತನಿಗೆ ಯಾಕೆ ಕೂಡಿಸಿಕೊಂಡಿದ್ದು ನೀವಿಬ್ಬರೂ ಏನ್ ಮಾಡ್ತಾ ಇದ್ದರಿ ಎಂದು ಸಂಶಯ ಮಾಡಿ ಒಮ್ಮಲೆ ಫಿರ್ಯಾದಿಗೆ ಒದ್ದಿರುತ್ತಾನೆ, ಆಗ ಫಿರ್ಯಾದಿಯು ಒಲೆ ಮೇಲೆ ಇದ್ದ ಹೆಂಚಿನ ಮೇಲೆ ಬಿದ್ದಾಗ ಬಲಗೈಗೆ ಸುಟ್ಟಿರುತ್ತದೆ, ಆಗ ಅಲ್ಲೆ ಇದ್ದ ವಿಜಯಕುಮಾರ ಇತನು ಯಾಕೆ ಜಗಳ ಮಾಡುತ್ತಿದ್ದಿರಿ ಅಂತ ಗಂಡನಿಗೆ ಕೇಳಿದ್ದಕ್ಕೆ ಗಂಡ ಸಂತೋಷ ಇತನು ಅಲ್ಲೆ ದುಡಕನಾಳ ಗ್ರಾಮದ ದತ್ತಾ ಬೊರಗಾವೆ ಮತ್ತು ಇನ್ನು 3 ಜನರಿಗೆ ಕರೆದು ಫಿರ್ಯಾದಿ ಮತ್ತು ವಿಜಯಕುಮಾರ ಇಬ್ಬರೂ ಅಕ್ರಮ ಸಂಬಂದಲ್ಲಿ ತೊಡಗಿರುತ್ತೇವೆ ಎಂದು ಗಂಡ ಅವರಿಗೆ ಹೇಳಿದಾಗ ಅವರೆಲ್ಲರೂ ಕೂಡಿ ಫಿರ್ಯಾದಿ ಮತ್ತು ವಿಜಯಕುಮಾರ ಇಬ್ಬರಿಗೂ ಕೈ ಕಾಲುಗಳು ಹಗ್ಗದಿಂದ ಕಟ್ಟಿ ಹಾಕಿದ್ದು ಆಗ ಗಂಡ ಸಂತೋಷ ಇತನು ಫಿಯಾದಿಯ ಮೇಲೆ ಸಂಶಯ ಪಟ್ಟಿದ್ದರಿಂದ ಫಿರ್ಯಾದಿಯ ಕೊಲೆ ಮಾಡುವ ಉದ್ದೇಶದಿಂದ ಕಲ್ಲಿನಿಂದ ಫಿರ್ಯಾದಿಯ ತಲೆ ಹಿಂಭಾಗದಲ್ಲಿ ಮತ್ತು ಎಡಭಾಗದಲ್ಲಿ ಹೊಡೆದು ಭಾರಿ ರಕ್ತಗಾಯ ಪಡಿಸಿರುತ್ತಾನೆ ಮತ್ತು ಬಡಿಗೆಯಿಂದ ಎಡಭುಜದ ಮೇಲೆ ಹೊಡೆದು ಗುಪ್ತಗಾಯ ಪಡಿಸಿ ಕೂದಲು ಹಿಡಿದು ಝಿಂಜಾ ಮುಷ್ಟಿ ಮಾಡಿರುತ್ತಾನೆ, ಇದರಿಂದ ಫಿರ್ಯಾದಿಯ ಗಟೈಗೆ ರಕ್ತಗಾಯವಾಗಿರುತ್ತದೆಜ, ಅಲ್ಲದೆ ವಿಜಯಕುಮಾರ ಇತನಿಗೆ ಗಂಡ ಸಂತೋಷ ಮತ್ತು ದತ್ತಾ ಮತ್ತು ಇನ್ನು ಮೂವರು ಕೂಡಿ ಕೊಲೆ ಮಾಡುವ ಉದ್ದೇಶದಿಂದ ಬಡಿಗೆಗಳಿಂದ ಬೆನ್ನಿನಲ್ಲಿ, ಭುಜದ ಮೇಲೆ ಎದೆಯ ಮೇಲೆ ಮತ್ತು ಮುಖದ ಮೇಲೆ ಹೊಡೆದು ಗುಪ್ತಗಾಯ ರಕ್ತಗಾಯ ಪಡಿಸಿರುತ್ತಾರೆ, ಮಾವ ಮೊಹನರಾವ ಇವರು ಘಟನೆ ಬಗ್ಗೆ ಗಂಡನು ಹೇಳಿದತೆ ತಿಳಿದುಕೊಂಡು ಮನೆಗೆ ಬಂದು ಇಕೆಯು ಹೊಲಕ್ಕೆ ಕೆಲಸಕ್ಕೆ ಬಾ ಅಂದರೆ ಬರದೆ ಮನೆಯಲ್ಲಿ ಉಳಿದುಕೊಂಡು ಅಕ್ರಮ ಕೆಲಸ ಮಾಡುತ್ತಿದ್ದಾಳೆ ಎಂದು ಅವಾಚ್ಯವಾಗಿ ಬೈದು ಕಪಾಳ ಮೇಲೆ ಹೊಡೆದು ಇಕೆಗೆ ಜೀವಂತ ಇಡುವುದು ಬೇಡ ಎಂದು ಹೇಳುತ್ತಾ ಮನೆಯಲ್ಲಿದ್ದ ಸಿಮೇಎಣ್ಣೆ ತಂದು ಫಿರ್ಯಾದಿಗೆ ಸುಟ್ಟು ಕೊಲೆ ಮಾಡುವ ಉದ್ದೇಶದಿಂದ ಫಿರ್ಯಾದಿಯ ಮೈ ಮೇಲೆ ಸಿಮೇಎಣ್ಣೆ ಹಾಕಿ ಬೆಂಕಿ ಹಚ್ಚುತ್ತಿದ್ದಾಗ ಪೊಲೀಸ ಜೀಪ ನೋಡಿ ಆರೋಪಿತರಾದ 1) ¸ÀAvÉÆõÀ vÀAzÉ ªÉƺÀ£ÀgÁªÀ ¥Ánïï, 02) ªÉƺÀ£ÀgÁªÀ ¸Á: zÀÄqÀPÀ£Á¼À ªÀÄvÀÄÛ 3) zÀvÁÛ ¨ÉÆgÀUÁªÉ ºÁUÀÆ E£ÀÄß 3 d£ÀgÀÄ ಇವರೆಲ್ಲರೂ ಅಲ್ಲಿಂದ ಓಡಿ ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì UÁæ«ÄÃt ¥ÉưøÀ oÁuÉ C¥ÀgÁzsÀ ¸ÀA. 187/2017, PÀ®A. 420, 409, 465, 468, 47(J) L¦¹ eÉÆvÉ 34 L¦¹ :-
¢£ÁAPÀ 26-10-2017 gÀAzÀÄ ¦üAiÀiÁ𢠸ÀÆAiÀÄðPÁAvÀ vÀAzÉ CtÚ¥Áà ©gÁzÁgÀ PÁAiÀÄð¤ªÁðºÀPÀ C¢üPÁjUÀ¼ÀÄ vÁ®ÆPÁ ¥ÀAZÁAiÀÄvï ¨sÁ°Ì gÀªÀgÀÄ oÁuÉUÉ ºÁdgÁV PÀ£ÀßqÀzÀ°è mÉÊ¥ÀÀ ªÀiÁrzÀ Cfð zÀÆgÀ£ÀÄß ºÁdgÀÄ ¥Àr¹zÀÝ£ÀÄß ¹éÃPÀj¹PÉÆAqÀÄ £ÉÆÃqÀ¯ÁV Cfð zÀÆj£À ¸ÁgÁA±ÀªÉãÉAzÀgÉ ¨sÁvÀA¨Áæ  UÁæªÀÄ ¥ÀAZÁAiÀÄvÀ ªÁå¦ÛAiÀÄ ¨sÁvÀA¨Áæ UÁæªÀÄzÀ°è 2011 £Éà ¸Á°£À°è Cr ²æêÀÄw C£ÀĸÀÆAiÀiÁ UÀAqÀ dUÀ£ÁßxÀ ©gÁzÁgÀ gÀªÀgÀ ºÉÆ® ¸ÀªÉð £ÀA. 290 gÀ°è ªÀĺÁvÁä UÁA¢ü £ÀgÉUÁ GzÉÆåÃUÀ SÁwæ AiÉÆÃd£É CrAiÀÄ°è ªÀiÁåAUÉÆà ¥ÁèAmÉõÀ£ï PÁªÀÄUÁjAiÀÄ°è gÀÆ. 76488/- ¸Á«gÀ gÀÆ¥Á¬ÄUÀ¼À£ÀÄß DgÉÆæUÀ¼ÁzÀ zsÀ£ÀgÁd CA¢£À ¥Àæ¨sÁj ¥ÀAZÁAiÀÄvï C©üêÀÈ¢Ý C¢üPÁj UÁæªÀÄ ¥ÀAZÁAiÀÄvÀ ¨sÁvÀA¨Áæ ºÁUÀÆ eÉÊgÁeï ªÀiÁf CzsÀåPÀëgÀÄ UÁæªÀÄ ¥ÀAZÁAiÀÄvÀ ¨sÁvÀA¨Áæ EªÀgÀÄ zÀÆgÀÄ¥ÀAiÉÆÃUÀ ¥ÀqÀ¹PÉÆArzÀÝgÀ §UÉÎ EzÀÝ zÀÆgÀÄ CfðAiÀÄ£ÀÄß ¹éÃPÀj¹PÉÆAqÀÄ zÀÆj£À DzsÁgÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಮನ್ನಾಎಖೇಳ್ಳಿ ಪೋಲಿಸ್ ಠಾಣೆ  ಅಪರಾಧ ಸಂ. 176/2017, ಕಲಂ. 379 ಐಪಿಸಿ :-
ಫಿರ್ಯಾದಿ ಮಾಣಿಕರಾವ ತಂದೆ ಶಾಂತಪ್ಪಾ ಹಳ್ಳಿಖೇಡ ವಯ: 66 ವರ್ಷ, ಜಾತಿ: ಲಿಂಗಾಯತ, ಉ: ನಿಶಾ ಸೆಕ್ಯುರಿಟಿ ಸರ್ವಿಸೆಸ್ ಪ್ರೈವೆಟ್ ಲಿಮಿಟೆಡ ನೇದ್ದರಲ್ಲಿ ಕೊರಮೆಂಗಲ ಬೆಂಗಳೂರ ನೇದ್ದರಲ್ಲಿ ಸುಪರವೈಸರ ಅಂತಾ ಕೆಲಸ, ಸದ್ಯ ಸಾ: ವಿದ್ಯಾನಗಾರ 3ನೇ ಕ್ರಾಸ ಬೀದರ ದಿನಾಂಕ 23-10-2017 ರಂದು ತಾಳಮಡಗಿ ಗ್ರಾಮದ ಹೊರವಲಯದಲ್ಲಿರುವ ಎರಟೆಲ ಗೊಪುರದ ಕಾರ್ಯಚರಣೆಯನ್ನು ನಿಂತು ಹೊದ ಕಾರಣ ಆ ಗೊಪರಕ್ಕೆ ನಿಯೊಜಿಸಿದಂತಹ ಟೆಕ್ನಿಷಿಯನ ಶಿವಕುಮಾರ ಇವರು ಭೇಟಿ ನೀಡಿ ಮಾಹಿತಿ ತಿಳಿಸಿದ್ದೆನೆಂದರ (ಯು-2ಬಿಡಿಆರ 020 ಐ ಎನ್ -1281424) ಗೊಪರಕ್ಕೆ ಅಳವಡಿಸಿದಂತಹ 2 ವೊಲ್ಟನ ಅಮರ ರಾಜಾ 600 ಎ.ಎಚ 24 ಬ್ಯಾಟರಿಗಳು ಯಾರೋ ಅಪರಿಚಿತ ಆರೋಪಿತರು ಕಳವು ಮಾಡಿಕೊಂಡು ಹೊದ ಪ್ರಯುಕ್ತ ಎರಟೆಲ ಗೊಪುರದ ಕಾರ್ಯಚರಣೆಯನ್ನು ನಿಂತು ಹೊಗಿರುತ್ತದೆ ಅಂತಾ ತಿಳಿಸದ್ದು, ಫಿರ್ಯಾದಿಯು ತಮ್ಮ ಸಂಗಡಿಗರಾದ ಚಂದ್ರಪ್ಪಾ ನರಸಗೊಂಡ ಲಿಂಗಾಯತ  ಸಾ: ದುಬಲಗುಂಡಿ  ರವರ ಜೊತೆಯಲ್ಲಿ ಹೊಗಿ ನೋಡಲು ತಾಳಮಡಗಿ ಗ್ರಾಮದಲ್ಲಿ ಸ್ಥಾಪಿಸಲಾದ ಎರಟೇಲ  ಕಾರ್ಯಚರಣೆಯನ್ನು ನಿಂತು ಹೊಗಿದ್ದು ನಂತರ ಅಲ್ಲಿ ಇಲ್ಲಿ ವಿಚಾರಿಸಲು ಎರಟೇಲ ಗೋಪುರಕ್ಕೆ ಅಳವಡಿಸದ ಅಳವಡಿಸಿದಂತಹ 2 ವೊಲ್ಟನ ಅಮರ ರಾಜಾ 600 ಎ.ಎಚ 24 ಬ್ಯಾಟರಿಗಳು ಅ.ಕಿ 20,000/- ಪತ್ತೆಯಾಗಿರುವುದಿಲ್ಲಾ, ಅಲ್ಲದೆ ತಮ್ಮ ಮೇಲಾಧಿಕಾರಿಯವರಿಗೆ ಸದರಿ ವಿಷಯ ತಿಳಿಸಿ ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 26-10-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.