Police Bhavan Kalaburagi

Police Bhavan Kalaburagi

Tuesday, January 16, 2018

BIDAR DISTRICT DAILY CRIME UPDATE 16-01-2018



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 16-01-2018

ºÀĪÀÄ£Á¨ÁzÀ ¥Éưøï oÁuÉ AiÀÄÄ.r.Dgï £ÀA. 02/2018, PÀ®A. 174 ¹.Dgï.¦.¹ :-
¦üAiÀiÁ𢠪ÀÄ°èPÁdÄð£À vÀAzÉ UÀÄAqÀ¥Áà ªÉÄÃvÉæ ªÀAiÀÄ: 29 ªÀµÀð, ¸Á: ¸ÉÃqÉÆüÀ gÀªÀjUÉ vÀªÀÄÆägÀ ²ªÁgÀzÀ°è ¸ÀªÉð £ÀA. 145 ªÀÄvÀÄÛ 79 gÀ°è MlÄÖ 3 JPÀgÉ d«ÄãÀÄ EzÀÄÝ, ¦üAiÀiÁð¢AiÀÄ  vÀAzÉAiÀĪÀgÀÄ MPÀÌ®ÄvÀ£À PÉ®¸ÀPÉÌAzÀÄ zÀħ®UÀÄAr ¦.PÉ.¦.J¸À ¨ÁåAQ£À°è 40,000/- gÀÆ ªÀÄvÀÄÛ 1,50,000/- gÀÆ. SÁ¸ÀV ¸Á® ªÀiÁrzÀÄÝ, ¸ÀzÀj ¸Á® ªÀÄgÀ½ ¸À°è¸À®Ä DUÀzÉà EgÀĪÀÅzÀjAzÀ ¢£ÁAPÀ 15-01-2018 gÀAzÀÄ 1300 UÀAmɬÄAzÀ 1330 UÀAmÉAiÀÄ CªÀ¢üAiÀÄ°è ªÀÄ£ÉAiÀÄ zÀ£ÀUÀ¼À gÀÆ«Ä£À°è ¦üAiÀiÁð¢AiÀĪÀgÀ vÀAzÉAiÀiÁzÀ CA§uÁÚ vÀAzÉ UÀÄAqÀ¥Áà ªÉÄÃvÉæ ªÀAiÀÄ: 55 ªÀµÀð, eÁw: J¸ï.¹ ºÉÆðAiÀiÁ, ¸Á: ¸ÉÃqÀƼÀ gÀªÀgÀÄ ºÀUÀ΢AzÀ £ÉÃtÄ ºÁQPÉÆAqÀÄ DvÀäºÀvÀå ªÀiÁrPÉÆArgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 13/2018, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :- 
ದಿನಾಂಕ 12-01-2018 ರಂದು ರಾತ್ರಿ ಫಿರ್ಯಾದಿ ಬಾಬುರಾವ ತಂದೆ ಗುಂಡಪ್ಪಾ ಮೇತ್ರೆ ರವರು ತನ್ನ ಗೆಳೆಯನಾದ ವೆಂಕಟೇಶ ಈತನ ವಾಹನ ಸಂ. ಕೆಎ-38/ಎಲ್-6421 ನೇದನ್ನು ತೆಗೆದುಕೊಂಡು ಬೀದರದಿಂದ ಕಮಲನಗರ ಹತ್ತಿರ ಇರುವ ಡೊಣಗಾಪೂರಕ್ಕೆ ಅತ್ತೆ ಮಾವಂದಿರ ಮನೆಗೆ ಹೊರಟಿದ್ದು, ದಿನಾಂಕ 13-01-2018 ರಂದು 0100 ಗಂಟೆಯ ಸುಮಾರಿಗೆ ಫಿರ್ಯಾದಿಯು ತನ್ನ ವಾಹನವನ್ನು ರಸ್ತೆ ಹಿಡಿದು ಎಡಭಾಗದಿಂದ ಭಾಲ್ಕಿ ಕಡೆಗೆ ಹೊಗುತ್ತಿರುವಾಗ ಎದುರುಗಡೆಯಿಂದ ಒಬ್ಬ ಆಟೋರಿಕ್ಷಾ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಯ ವಾಹನಕ್ಕೆ ಡಿಕ್ಕಿ ಹೊಡೆದನು, ಸದರಿ ಅಪಘಾತದಿಂದ ಫಿರ್ಯಾದಿಯ ತಲೆಯ ಮುಂಭಾಗದಲ್ಲಿ ಬಲಭಾಗಕ್ಕೆ ಭಾರಿ ಸ್ವರೂಪದ ರಕ್ತಗಾಯವಾಗಿರುತ್ತದೆ, ಸದರಿ ಘಟನೆಯನ್ನು ಪೆಟ್ರೋಲ ಬಂಕನ ಜನರು ನೋಡಿ ಫಿರ್ಯಾದಿಗೆ ಚಿಕಿತ್ಸೆ ಕುರಿತು 108 ಅಂಬ್ಯುಲೆನ್ಸಗೆ ಕರೆ ಮಾಡಿ ಬೀದರ ಸರಕಾರಿ ಆಸ್ಪತ್ರೆಗೆ ಕಳುಹಿಸಿರುತ್ತಾರೆ, ಅಪಘಾತ ಪಡಿಸಿದ ನಂತರ ಆಟೋ ಚಾಲಕ ತನ್ನ ವಾಹನ ನಿಲ್ಲಿಸದೆ ಓಡಿಸಿಕೊಂಡು ಹೋಗಿರುತ್ತಾನೆ, ಅದರ ನಂಬರ ನೋಡಲು ಸಾಧ್ಯವಾಗಿರುವುದಿಲ್ಲ ಅಂತ ನೀಡಿದ ದೂರು ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 15-01-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಗೊಳ್ಳಲಗಿದೆ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 14/2018, ಕಲಂ. 279, 337, 338 ಐಪಿಸಿ :- 
ದಿನಾಂಕ 15-01-2018 ರಂದು ಫಿರ್ಯಾದಿ ರಮೇಶ ತಂದೆ ರತನಸಿಂಗ ಜಾಧವ ಮತ್ತು ತಾಂಡದ ಪ್ರಕಾಶ ತಂದೆ ಧನಸಿಂಗ ರಾಠೋಡ ಇಬ್ಬರು ಮೊಟರ ಸೈಕಲ ನಂ. ಕೆಎ-38/ಕ್ಯು-4939 ನೇದರ ಮೆಲೆ ರೂದನುರ ತಾಂಡಕ್ಕೆ ಬರುವಾಗ ಮೊಟಾರ ಸೈಕಲನ್ನು ಪ್ರಕಾಶ ಈತನು ಚಲಾಯಿಸುತ್ತಿದ್ದನು, ಇಬ್ಬರು ಹುಮನಾಬಾದ-ಬೀದರ ರಸ್ತೆಯ ಕಣಜಿ ಕ್ರಾಸ ಹತ್ತಿರ ಬಂದಾಗ ಪ್ರಕಾಶ ಈತನು ಮೊಟಾರ ಸೈಕಲ ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದಿದ್ದರಿಂದ ಮತ್ತು ಅದೆ ಸಮಯಕ್ಕೆ ಎದರುಗಡೆಯಿಂದ ಅಂದರೆ ಬೀದರ ಕಡೆಯಿಂದ ಮೊಟಾರ ಸೈಕಲ ನಂ. ಎಪಿ-28/ಎಆರ್-2225 ನೇದರ ಚಾಲಕನಾದ ಆರೋಪಿ ಇತನು ತನ್ನ ಮೋಟಾರ ಸೈಕಲ ಮೇಲೆ ತನ್ನ ಹಿಂದೆ ಇನ್ನೊಬ್ಬ ವ್ಯಕ್ತಿಗೆ ಕುಡಿಸಿಕೊಂಡು ಮೊಟಾರ ಸೈಕಲ ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು  ಬಂದಿದ್ದರಿಂದ ಎರಡು ಮೊಟಾರ ಸೈಕಲ ಚಾಲಕರು ಮುಕಾಮುಖಿ ಡಿಕ್ಕಿ ಮಾಡಿರುತ್ತಾರೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ತಲೆಯ ಹಿಂದೆ ರಕ್ತಗಾಯವಾಗಿರುತ್ತದೆ ಮತ್ತು ಪ್ರಕಾಶ ಈತನಿಗೆ ಬಲಗಾಲ ಪೀಂಡ್ರಿ ಮೇಲೆ ಮತ್ತು ಪಾದದ ಮೇಲೆ ಭಾರಿ ರಕ್ತಗಾಯವಾಗಿ ಮುರಿದಿರುತ್ತದೆ ಹಾಗು ಬಲಗೈ ಮದ್ಯದ ಬೇರಳಿಗೆ ಮತ್ತು ಬಲ ಹುಬ್ಬಿನ ಮೆಲೆ ರಕ್ತಗಾಯವಾಗಿರುತ್ತದೆ, ಡಿಕ್ಕಿ ಮಾಡಿದ ಚಾಲಕನ ಹೆಸರು ಸೈಯದ ಖದಿರ ತಂದೆ ಸೈಯದ ಮಹೇತಾಬ ಸಾ: ಹಳ್ಳಿಖೇಡ(ಬಿ) ಅಂತ ಗೊತ್ತಾಗಿದ್ದು, ಈ ಘಟನೆಯಿಂದ ಆತನಿಗೆ ಬಲಗಾಲ ತೊಡೆ ಮತ್ತು ಪಾದದ ಮೆಲೆ ಭಾರಿ ಗುಪ್ತಗಾಯ ಹಾಗು ಮೊಳಕಾಲ ಮೆಲೆ ತರಚಿದ ರಕ್ತಗಾಯವಾಗಿರುತ್ತದೆ, ಆತನ ಹಿಂದೆ ಮೊಟಾರ ಸೈಕಲ ಮೇಲೆ ಕುಳಿತಿದ್ದ ವ್ಯಕ್ತಿಯ ಹೆಸರು ಶಂಭು ತಂದೆ ರುದ್ರಪ್ಪಾ ಸಾ: ದುಬಳಗುಂಡಿ ಅಂತ ಗೊತ್ತಾಗಿದ್ದು, ಶಂಭು ಈತನಿಗೆ ಬಲಗಾಲ ಮೊಳಕಾಲ ಮೆಲೆ ಭಾರಿ ಗುಪ್ತಗಾಯವಾಗಿರುತ್ತದೆ, ಅಗ ಅಲ್ಲಿಂದ ಹೊಗುತ್ತಿದ್ದ ಜನರು ಘಟನೆ ನೊಡಿ 108 ಅಂಬುಲೇನ್ಸ ಕರೆಯಿಸಿ ಚಿಕಿತ್ಸೆ ಕುರಿತು ಎಲ್ಲರಿಗೆ ಬೀದರ ಸರ್ಕಾರಿ ಆಸ್ಪತ್ರೆಗೆ ಕುಳುಹಿಸಿರುತ್ತಾರೆಂದು ನೀಡಿದ ಫಿರ್ಯಾದು ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.