Police Bhavan Kalaburagi

Police Bhavan Kalaburagi

Thursday, September 11, 2014

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
£ÁUÀjÃPÀ §AzÀÆPÀÄ vÀgÀ¨ÉÃw ²©gÀ ¥ÀæPÀluÉ:

             £ÁUÀjÃPÀ §AzÀÆPÀÄ vÀgÀ¨ÉÃw ²©gÀªÀ£ÀÄß gÁAiÀÄZÀÆgÀÄ f¯Áè ¥ÉÆ°Ã¸ï ªÀw¬ÄAzÀ ºÀ«ÄäPÉƼÀî¯ÁUÀÄwÛzÀÄÝ, 15 ¢£ÀUÀ¼À §AzÀÆPÀÄ vÀgÀ¨ÉÃwAiÀÄ£ÀÄß ¤ÃqÀ¯ÁUÀĪÀÅzÀÄ. D¸ÀPÀÛ f¯ÉèAiÀÄ°è£À ¸ÁªÀðd¤PÀgÀÄ, 21-50ªÀµÀð ªÀAiÉÆêÀiÁ£ÀªÀżÀîªÀgÀÄ, PÀ¤µÀÖ J¸ï.J¸ï.J¯ï.¹. «zÁåºÀðvɪÀżÀî D¸ÀPÀÛgÀÄ Cfð ¸À°è¸À§ºÀÄzÁVgÀÄvÀÛzÉ. ¢£ÁAPÀ: 14.09.2014jAzÀ CfðAiÀÄ£ÀÄß «vÀj¸À¯ÁUÀÄvÀÛzÉ. Cfð ¸À°è¸ÀĪÀ PÉÆ£ÉAiÀÄ ¢£ÁAPÀ: 30.09.2014. CfðAiÀÄ£ÀÄß ¥Éưøï G¥Á¢üPÀëPÀgÀ PÁAiÀiÁð®AiÀÄ, f¯Áè ¸À±À¸ÀÛç «ÄøÀ®Ä ¥ÀqÉ, f¯Áè ¥Éưøï C¢üPÀëPÀgÀ PÀbÉÃj DªÀgÀt, gÁAiÀÄZÀÆgÀÄ E°è ¥ÀqÉAiÀħºÀÄzÁVgÀÄvÀÛzÉ. CfðAiÀÄ£ÀÄß EzÉà «¼Á¸ÀPÉÌ ¸À°è¸À¨ÉÃPÁVgÀÄvÀÛzÉ. D¸ÀPÀÛ ªÀÄ»¼ÉAiÀÄgÀÄ ¸ÀºÀ vÀgÀ¨ÉÃwUÁV Cfð ¸À°è¸À §ºÀÄzÁVgÀÄvÀÛzÉ. ºÉaÑ£À «ªÀgÀUÀ½UÁV G¥Á¢üÃPÀëPÀgÀÄ, r.J.Dgï. gÁAiÀÄZÀÆgÀÄ, ªÉÆ.¸ÀASÉå: 9480803806 CxÀªÁ 9480803814£ÉÃzÀÝPÉÌ ¸ÀA¥ÀQð¸À §ºÀÄzÁVgÀÄvÀÛzÉ.

¥Éưøï zÁ½ ¥ÀæPÀgÀtzÀ ªÀÄ»w:-
       DgÉÆævÀgÁzÀ 1)gÁªÀÄ£ÀUËqÀ vÀAzÉ £ÁUÀ¥Àà ªÀiÁZÀ£ÀÆgÀÄ, ªÀAiÀiÁ-24 ªÀµÀð, °AUÁAiÀÄvÀ, MPÀÌ®ÄvÀ£À.2)zÀÄgÀÄUÀ¥Àà vÀAzÉ UÀzÉÝ¥Àà ZɼÀV, ªÀAiÀiÁ-28 ªÀµÀð, PÀÄgÀħgÀÄ, ºÀªÀiÁ°PÉ®¸À, ºÁUÀÆ EvÀgÉ 8 d£ÀgÀÄ ¥ÀgÁjAiÀiÁVgÀÄvÁÛgÉ. J®ègÀÆ ¸Á: AiÀÄ®UÀ®¢¤ß UÁæªÀÄ vÁ;°AUÀ¸ÀÄUÀÆgÀÄ. EªÀgÀÄUÀ¼ÀÄ ¸ÁªÀðd¤PÀ ¸ÀܼÀzÀ°è 52 E¸ÉàÃmï J¯ÉUÀ¼À£ÀÄß G¥ÀAiÉÆÃV¹ CAzÀgï §ºÁgï JAzÀÄ ºÀtªÀ£ÀÄß ¥ÀtPÉÌ ºÀaÑ dÆeÁl DqÀÄwÛzÁÝUÀ r.J¸ï.¦, ¹.¦.L, °AUÀ¸ÀÆUÀÆgÀÄ gÀªÀgÀ  ªÀiÁUÀðzÀ±Àð£ÀzÀ°è ¥ÀAZÀgÀ ¸ÀªÀÄPÀëªÀÄ zÁ½ªÀiÁr 2 d£À DgÉÆævÀjAzÀ £ÀUÀzÀÄ ºÀt gÀÆ. 1200/-gÀÆ  ºÁUÀÆ 52 E¸ÉàÃmï J¯ÉUÀ¼ÀÄ ºÁUÀÆ JgÀqÀÄ ªÉÆèÉÊ¯ï ¥sÉÆãïUÀ¼À£ÀÄß d¥sÀÄÛªÀiÁrzÀÄÝ EgÀÄvÀÛzÉ. ºÁUÀÆ EvÀgÉ 8 d£ÀgÀÄ ¥ÀgÁjAiÀiÁVgÀÄvÁÛgÉ. CAvÁ EzÀÝ zÁ½  ¥ÀAZÀ£ÁªÉÄAiÀÄ DzsÁgÀzÀ ªÉÄðAzÀ   °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 264/14 PÀ®A .87 PÉ.¦ AiÀiÁPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÉÆøÀzÀ ¥ÀæPÀgÀtzÀ ªÀiÁ»w:-
       ಫಿರ್ಯಾದಿ r. ªÉÆãÀ¥Àà vÀAzÉ wæêÀÄÆvÀð¥ÁàZÁgï ªÀAiÀÄ: 62 ªÀµÀð, eÁw:«±ÀéPÀªÀÄð, G: ¤ªÀÈvÀÛ £ËPÀgÀ, ¸Á|| ªÀÄ£É £ÀA. 4-11-40/41 dªÁj UÀ°è ªÀÄAUÀ¼ÀªÁgÀ ¥ÉÃmÉ gÁAiÀÄZÀÆgÀÄ  FvÀ£À ಮತ್ತು ಆತನ ತಮ್ಮ ಅಶೋಕ ಕುಮಾರ್ ಇವರ ಹೆಸರಿನಲ್ಲಿ ಮಳಿಗೆ ಸಂಖ್ಯೆ 11-4-22/26 ನೇದ್ದು ಜಂಟಿ ಮಾಲೀಕತ್ವ ಇದ್ದು ಫಿರ್ಯಾದಿದಾರರು 01.01.2001 ರಿಂದ 5 ವರ್ಷಗಳ ವರೆಗೆ ಆರೋಪಿತನೊಂದಿಗೆ ಒಪ್ಪಂದ ಮಾಡಿಕೊಂಡು ಪ್ರತಿ ತಿಂಗಳಿಗೆ ರೂ 2,400/- ಗಳನ್ನು ಬಾಡಿಗೆಯನ್ನು ಮಾತನಾಡಿಕೊಂಡು ಈ ಬಗ್ಗೆ ಉಪ ನೊಂದಣಿ ಕಾರ್ಯಾಲಯದಲ್ಲಿ ಗೇಣಿ ಪತ್ರ ಒಪ್ಪಂದ ಮಾಡಿಕೊಂಡಿದ್ದು ಇರುತ್ತದೆ. ತದ ನಂತರ ಆರೋಪಿತ£ÁzÀ gÀªÉÄñÀ ZÀAzï eÉÊ£ï vÀAzsÉ ¢|| »ÃgÁ¯Á¯ï eÉÊ£ï ªÀAiÀÄ: 58 ªÀµÀð, eÁw: eÉÊ£ï, G: §mÉÖ ªÁå¥ÁgÀ, ¸Á|| ªÉÆzÀ®£É ªÀĺÀr gÀªÉÄñÀ ªÉÄ£ïì ªÉÃgï, ±ÁAw ¹éÃmï ºË¸ï ªÀÄÄAzÀÄUÀqÉ gÁAiÀÄZÀÆgÀÄ  ಅವಧಿ ಮುಗಿದರೂ ಸದರಿ ಮಳಿಗೆಯನ್ನು ಖಾಲಿ ಮಾಡದೇ ದೌರ್ಜನ್ಯದಿಂದ ಮಳಿಗೆಯಲ್ಲಿ ಬಟ್ಟೆ ವ್ಯಾಪಾರವನ್ನು ಮಾಡುತ್ತಿದ್ದು ಫಿರ್ಯಾದಿದಾರರಿಗೆ ಮೋಸ ಮಾಡುವ ಉದ್ದೇಶದಿಂದ ದಿನಾಂಕ:-05.08.2014 ರಂದು ಫಿರ್ಯಾದಿದಾರರ ಲಕ್ಷ್ಮಿ ವಿಲಾಸ ಬ್ಯಾಂಕ್ ಖಾತೆಗೆ ಚೆಕ್ ನಂ. 000072, 000080 ಮತ್ತು 000081 ಮುಖಾಂತರ ರೂ 6,700/- ಗಳ ಮೂರು ಚೆಕ್ಕುಗಳನ್ನು ಬಾಡಿಗೆ ಹಣವನ್ನು ಕಳುಹಿಸಿಕೊಟ್ಟು ಆರೋಪಿತನು ತಾನು ಕಾನೂನು ಪಾಲನೆ ಮಾಡುತ್ತೇನೆ ಎಂದು ಸಾಬೀತು ಪಡಿಸಿಕೊಳ್ಳಲು ಈ ರೀತಿ ಚೆಕ್ ವ್ಯವಹಾರ ಮಾಡಿದ್ದು ಇರುತ್ತದೆ. ದಿನಾಂಕ:-18.08.2014 ರಂದು ಬೆಳಿಗ್ಗೆ 9.00 ಗಂಟೆ ಸುಮಾರಿಗೆ ಫಿರ್ಯಾದಿದಾರರು ತನ್ನ ಮಳಿಗೆಗೆ ಹೋಗಿ ಆರೋಪಿತನಿಗೆ ಮಳಿಗೆಯನ್ನು ಖಾಲಿ ಮಾಡುವಂತೆ ಕೇಳಿದಾಗ ಆರೋಪಿಯು ಫಿರ್ಯಾದಿಗೆ ಬಿಡಬಾರದೆಂಬ ಉದ್ದೇಶದಿಂದ ನಂಬಿಕೆ ದ್ರೋಹ ಮಾಡಿ ಮೋಸ ಮಾಡುವ ಉದ್ದೇಶದಿಂದ ``'' ನಿನಗೆ ಬಾಡಿಗೆ ಎಂದು ಕಳುಹಿಸಿರುವ ಚೆಕ್ಕುಗಳನ್ನು ಡ್ರಾ ಮಾಡಿಕೊಂಡು ಸುಮ್ಮನೆ ಇರು. ಅದನ್ನು ಬಿಟ್ಟು ಇನ್ನೊಮ್ಮೆ ಅಂಗಡಿಗೆ ಬಂದರೆ ನಿನ್ನನ್ನು ಮುಗಿಸಿಬಿಡುತ್ತೇನೆ''  ಅಂತ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತ PÉÆlÖ SÁ¸ÀV zÀÆj£À ಮೇಲಿಂದ ¸ÀzÀgï §eÁgï ¥Éưøï oÁuÉ gÁAiÀÄZÀÆgÀÀÄ ಗುನ್ನೆ ನಂ. 181/2014 ಕಲಂ 420, 406, 426, 403, 504, 506(2) ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

             
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 11.09.2014 gÀAzÀÄ  102  ¥ÀæPÀÀgÀtUÀ¼À£ÀÄß ¥ÀvÉÛ ªÀiÁr   12,300/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

Gulbarga District Reported Crimes

ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ಭೀಮರಾಯ ಇವರ ಮಗಳಾದ ಕುಮಾರಿ ಇವಳಿಗೆ ದಿನಾಂಕ 11.09.2014 ರಂದು ಮುಂಜಾನೆ ವೀರಭದ್ರಪ್ಪ ಪುಜಾರಿ ಇವರ ಹೊಲದಲ್ಲಿನ ಮನೆಗೆ ಹೋಗಿ ಎತ್ತಿನ ಗಾಡಿಯ ಕೀಲಿಗೆ ಹಾಕುವ ಎಣ್ಣೆಯನ್ನು ತರಲು ಕಳುಹಿಸಿದ್ದು ಫಿರ್ಯಾದಿಯ ಮಗಳು ಕಿಲೆಣ್ಣೆಯನ್ನು ತರಲು ಹೋದಾಗ ನಮ್ಮೂರ ಕುರುಬ ಜನಾಂಗದ ವೀರಭದ್ರಪ್ಪ ಈತನ ಮಗನಾದ ಆರೋಪಿತ ಮರಲಿಂಗಪ್ಪ ಪುಜಾರಿ ಈತನು ಬೆಳಗ್ಗೆ 08:00 ಗಂಟೆಯ ಸುಮಾರಿಗೆ ಕೀಲೆಣ್ಣೆ ಕೊಡುತ್ತೆನೆ ಬಾ ಅಂತ ಮನೆಯೋಳಗೆ ಕರೆದುಕೊಂಡು ಹೋಗಿ ತನ್ನ ಹೊಲದಲ್ಲಿನ ಮನೆಯಲ್ಲಿ ಮೈಮೆಲಿನ ಬಟ್ಟೆ ಬಿಚ್ಚಿ ಅತ್ಯಾಚಾರ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿ ಕಾಣೆಯಾದ ಪ್ರಕರಣ :
ಆಳಂದ ಠಾಣೆ : ಶ್ರೀ ಬಸವಂತರಾವ ತಂದೆ ಗುಂಡಪ್ಪಾ ಟರಕೆ ಸಾ: ಸಂಗಾ ಕಾಲೋನಿ ಆಳಂದ ಇವರ ಮಗನಾದ ಕು:ನಾಗರಾಜ ತಂದೆ ಬಸವಂತರಾಯ ಟರಕೆ ವಯಾ: 16 ವರ್ಷ ಇತನು ದಿನಾಂಕ 08-09-2014 ರಂದು ಬೆಳಿಗ್ಗೆ 8:15 ಗಂಟೆಗೆ ಮನೆಯಿಂದ ಕಾಲೇಜಿಗೆ ಹೋಗುತ್ತೇನೆಂದು ಹೇಳಿ ಹೋದವನು ಇನ್ನುವರೆಗೆ ಮನೆಗೆ ಬಂದಿರುವುದಿಲ್ಲ. ನಾವು ಇತನ ಬಗ್ಗೆ ನಮ್ಮ ಸಂಬಂದಿಕರ ಹಾಗು ಎಲ್ಲಾ ಕಡೆಗೆ ವಿಚಾರಿಸಲಾಗಿ ನಮಗೆ ಯಾವದೇ ಸುಳಿವು ಸಿಕ್ಕಿರುವುದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

BIDAR DISTRICT DAILY CRIME UPDATE 11-09-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 11-09-2014

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 282/2014, PÀ®A 363, 342, 324, 504, 506(2) eÉÆvÉ 34 L¦¹ :-
¢£ÁAPÀ 08-09-2014 gÀAzÀÄ ªÀÄzsÁåºÀß ¦üAiÀiÁð¢ C±ÉÆÃPï ©gÁzÁgÀ vÀAzÉ ®PÀëöät ©gÁzÁgÀ, ªÀAiÀÄ: 48 ªÀµÀð, eÁw: J¸À.n(UÉÆAqÀ), ¸Á: ªÀÄ£É £ÀA. 41 CA©PÁ ¤®AiÀÄ ªÀĺÁzÉêÀ PÁ¯ÉÆä ²ªÀ£ÀUÀgÀ(zÀ) ©ÃzÀgï, gÀªÀgÀÄ HlPÉÌ ºÉÆÃUÀĪÀ PÀÄjvÀÄ vÀ£Àß PÁj£ÀvÀÛ ºÉÆÃUÀÄwÛzÁÝUÀ CªÀgÀ »A¢¤AzÀ 4 d£ÀgÀÄ §AzÀÄ MvÁÛAiÀÄ¥ÀƪÀðPÀªÁV CªÀgÀ PÁj£À°è ºÁQ ªÀÄÄRPÉÌ §mÉÖ ºÁQ  C¥ÀºÀj¹PÉÆAqÀÄ vÁ®ÆPÁ aAZÉÆý ªÀĺÁUÁAªÀ ªÀiÁUÀðªÁV MAzÀÄ ºÀ½îUÉ PÀgÉzÉÆAiÀÄÄÝ C°è MAzÀÄ gÀÆ«Ä£À°è EnÖzÀÄÝ, C°èUÉ ¦üAiÀiÁð¢UÉ ¥ÀjZÀAiÀÄ EgÀĪÀ ²æêÀÄAvÀ ªÀÄ®PÁ¥ÀÆgÉ ¸Á: ªÀÄ®PÁ¥ÀÆgÀ FvÀ£ÀÄ ¸ÀܼÀPÉÌ §AzÀÄ ¦üAiÀiÁð¢AiÀÄ£ÀÄßzÉÝò¹ JµÀÄÖ gÉÆPÁÌ PÉÆqÀÄwÛ CAvÁ CªÁZÀåªÁV ¨ÉÊzÁUÀ ¦üAiÀiÁð¢AiÀÄÄ AiÀiÁªÀ gÉÆPÀÌ CAzÁUÀ ¦üAiÀiÁð¢AiÀÄ PÀ¥Á¼ÀzÀ ªÉÄÃ¯É §®ªÁV 2 PÉÊUÀ½AzÀ ºÉÆqÉzÀ£ÀÄ, EzÀjAzÀ ¦üAiÀiÁð¢UÉ gÀPÀÛUÁAiÀĪÁVgÀÄvÀÛzÉ, £ÀAvÀgÀ 4 d£ÀjUÉ ºÉÆqɬÄj CAvÁ CªÁZÀåªÁV CAzÁUÀ ¸ÀzÀjAiÀĪÀgÀÄ gÁr¤AzÀ ¦üAiÀiÁð¢UÉ »UÁΪÀÄÄUÁÎ xÀ½¹zÀgÀÄ, EzÀjAzÀ ¦üAiÀiÁð¢AiÀĪÀgÀ §®UÁ® ªÀÄAr ªÀÄÄj¢gÀÄvÀÛzÉ, ªÉƼÀPÁ®Ä ªÀÄvÀÄÛ JqÀUÉÊ ªÉƼÀPÉÊ ªÉÄÃ¯É gÀPÀÛUÁAiÀĪÁVgÀÄvÀÛzÉ, £ÀAvÀgÀ ¦üAiÀiÁð¢AiÀĪÀgÀÄ ¨ÉºÉÆñÀ DVgÀĪÀÅzÀjAzÀ GªÀÄUÁðzÀ°è SÁ¸ÀV D¸ÀàvÉæAiÀÄ°è MAiÀÄÄÝ aQvÉì PÉÆr¹gÀÄvÁÛgÉ, ¦üAiÀiÁð¢AiÀĪÀgÀ J.n.JªÀÄ vÉUÉzÀÄPÉÆAqÀÄ GªÀÄUÁðzÀ°è 10,000 gÀÆ. UÀ¼ÀÄ qÁæ ªÀiÁrPÉÆArgÀÄvÁÛgÉ. ¢£ÁAPÀ 08-09-2014 gÀ gÁwæ D¸ÀàvÉæAiÀÄ°èzÁÝUÀ ¦üAiÀiÁð¢AiÀĪÀgÀ ªÉÆèÉÊ® PÀ¹zÀÄPÉÆAqÀÄ ªÀiÁvÀ£ÁqÀ¯ÁgÀzÀ ºÁUÉ ¦üAiÀiÁð¢AiÀĪÀgÀ ¸ÀÄvÀÛ®Æ PÁªÀ®Ä EzÀÝgÀÄ, £ÀAvÀgÀ ¢£ÁAPÀ 09-09-2014 gÀAzÀÄ ¦üAiÀiÁð¢UÉ 2 PÉÆÃn gÀÆ¥Á¬Ä ¨ÉÃrPÉ ElÖgÀÄ, CµÉÆÖAzÀÄ ºÀt ¦üAiÀiÁð¢AiÀĪÀgÀÄ vÀ£Àß ºÀwÛgÀ E¯Áè CA¢zÀPÉÌ ¦üAiÀiÁð¢UÉ ªÀÄvÉÛ ºÉÆqÉAiÀįÁgÀA©ü¹zÀgÀÄ, DUÀ ¦üAiÀiÁð¢AiÀĪÀgÀÄ MAzÀÄ PÉÆÃn E¥ÀàvÉÊzÀÄ ®PÀë gÀÆ¥Á¬Ä PÉÆqÀ®Ä M¦àgÀÄvÁÛgÉ, £ÀAvÀgÀ PÁgÀ vÉUÉzÀÄPÉÆAqÀÄ ©ÃzÀgÀPÉÌ ºÉÆV ¦üAiÀiÁð¢AiÀĪÀjAzÀ ¥sÉÆãÀ ªÀiÁr¹zÁUÀ ¦üAiÀiÁð¢AiÀĪÀgÀ £ËPÀgÀ CªÀjUÉ ZÉPï PÉÆnÖzÀÄÝ, CzÀ£ÀÄß §AUÀ¯Á ºÀwÛgÀ §¸ÀªÀPÀ¯ÁåtUÉ vÀAzÀgÀÄ, ¦üAiÀiÁð¢AiÀĪÀgÀÄ MlÄÖ 6 ZÉPÀÌUÀ¼À°è ¸À» ªÀiÁrgÀÄvÁÛgÉ, 1£Éà ZÉPï £ÀA. 001780 ºÀvÀÄÛ ®PÀë gÀÆ ¸É¯ïá , 2) ZÉPï £ÀA. 001781 gÀ« ºÉ¸Àj£À°è ºÀvÀÄÛ ®PÀë gÀÆ., 3) ZÉPï £ÀA. 001782 £ÉÃzÀgÀ°è E¥ÀàvÉÛöÊzÀÄ ®PÀë gÀÆ., 4) ZÉPï £ÀA. 001783 gÀ°è E¥ÀàvÉÛöÊzÀÄ ®PÀë gÀÆ., 5) ZÉPï £ÀA. 001784 gÀ°è  E¥ÀàvÉÛöÊzÀÄ ®PÀë., 6) ZÉPï £ÀA. 001785 gÀ°è E¥ÀàvÉÛöÊzÀÄ ®PÀë gÀÆ., a®ègÀV PÁ¥ÉÆÃðgÉõÀ£À ¨ÁåAPÀUÉ ZÉPï vÉUÉzÀÄPÉÆArgÀÄvÁÛgÉ, ªÀÄvÀÄÛ £Á®ÄÌ ¨ÁAqÀ ¥ÉÃ¥ÀgÀ£À°è ¦üAiÀiÁð¢AiÀĪÀgÀ ¸À» ¥ÀqÉzÀÄPÉÆArgÀÄvÁÛgÉ, £ÀAvÀgÀ ¦üAiÀiÁð¢AiÀĪÀgÀ ªÁºÀ£ÀzÀ°è ¢£ÁAPÀ 09-09-2014 gÀAzÀÄ ¸ÀAeÉ 1800 ¸ÀĪÀiÁjUÉ ¥Á¥À£Á±À 2£Éà UÉÃl ºÀwÛgÀ ©lÄÖ ºÉÆÃVgÀÄvÁÛgÉ, C°è DgÉÆæ ²æêÀÄAvÀ ªÀÄ®PÁ¥ÀÆgÉ ¸Á: ªÀÄ®PÁ¥ÀÆgÀ, EvÀ£ÀÄ F «µÀAiÀÄ ¥ÉưøÀjUÉ w½¹zÀ°è ¤£ÀUÉ RvÀA ªÀiÁqÀÄvÉÛÃ£É CAvÁ fêÀzÀ ¨ÉÃzÀjPÉ ºÁQgÀÄvÁÛ£É, ¸ÀĪÀiÁgÀÄ 2-3 ªÀµÀðUÀ½AzÀ ²æêÀÄAvÀ ªÀÄ®PÁ¥ÀÆgÉ ¸Á: ªÀÄ®PÁ¥ÀÆgÉ FvÀ£ÀÄ ¦üAiÀiÁð¢AiÀĪÀgÀ ªÁå¥ÁgÀzÀ°è ¥ÉÊ¥ÉÆn ªÀiÁr fêÀzÀ ¨ÉÃzÀjPÉ ºÁPÀÄwÛzÀÄÝ, ºÀtPÁÌV ¢£ÁAPÀ 08-09-2014 gÀAzÀÄ ¦üAiÀiÁð¢UÉ C¥ÀºÀgÀt ªÀiÁr ªÀiÁgÀuÁAwPÀ ºÀ¯Éè ªÀiÁr fêÀ ¨ÉÃzÀjPÉ ºÁQgÀÄvÁÛ£É, F ªÉÆÃzÀ®Ä ¸À® ¨ÉÃzÀjPÉ ºÁQzÀÄÝ EgÀÄvÀÛzÉ, CAvÀ ¦üAiÀiÁð¢AiÀĪÀgÀÄ ¢£ÁAPÀ 10-09-2014 gÀAzÀÄ PÉÆlÖ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨ÉêÀļÀSÉÃqÁ ¥ÉưøÀ oÁuÉ UÀÄ£Éß £ÀA. 69/2014, PÀ®A 279, 338 L¦¹ :-
¢£ÁAPÀ 09-09-2014 gÀAzÀÄ ¦üAiÀiÁ𢠥Àæ¨sÀÄ vÀAzÉ §¸À¥Áà ©gÁzÁgÀ ªÀAiÀÄ: 65 ªÀµÀð, eÁw: ªÀÄÄ£ÀÄßgÉrØ, ¸Á: ¥ÉÆ®PÀ¥À½î gÀªÀgÀÄ vÀªÀÄÆägÀ D±ÉÆÃPÀgÉrØ vÀAzÉ §PÀÌgÉrØ gÀªÀgÀ ªÉÆmÁgÀ ¸ÉÊPÀ® £ÀA. PÉJ-39/eÉ-7298 £ÉÃzÀgÀ ªÉÄÃ¯É d»ÃgÀ¨ÁzÀPÉÌ ºÉÆÃV PÉ®¸À ªÀÄÄV¹PÉÆAqÀÄ ªÀÄgÀ½ vÀªÀÄÆäjUÉ §gÀĪÁUÀ DgÉÆæ C±ÉÆÃPÀgÉrØ vÀAzÉ §PÀÌgÉrØ ¸Á: ¥ÉÆ®PÀ¥À½î EvÀ£ÀÄ vÀ£Àß ªÉÆÃmÁgï ¸ÉÊPÀ¯ï£ÀÄß CwêÉÃUÀ ºÁUÀÆ ¤µÁ̼ÀfvÀ£À¢AzÀ £ÀqɹzÀjAzÀ PÀgÀPÀ£À½î-ZÁAUÀ¯ÉÃgÁ gÉÆÃr£À PÁgÀ¥ÁPÀ¥À½î vÁAqÁzÀ ºÀwÛgÀ gÉÆÃr£À vÀVΣÀ°è ºÁ¬Ä¹zÀÝjAzÀ ¦üAiÀiÁð¢AiÀÄÄ ªÉÆÃmÁgÀ ¸ÉÊPÀ®¤AzÀ PɼÀUÉ ©zÀÝ ¥ÀæAiÀÄÄPÀÛ ¦üAiÀiÁð¢AiÀÄ ¸ÉÆAlPÉÌ UÀÄ¥ÀÛUÁAiÀÄ, §®PÉÊ ªÉƼÀPÉÊUÉ vÀgÀazÀ UÁAiÀÄ, §®UÉÊ, ¨sÀÄdPÉÌ vÀgÀazÀ UÁAiÀÄ, vÀ¯ÉAiÀÄ »AzÉ ªÀÄzsÀå¨sÁUÀzÀ°è ¨sÁj gÀPÀÛUÁAiÀÄ, §®UÀqÉ ¨É¤ßUÉ vÀgÀazÀUÁAiÀÄ, §®UÁ® ¨ÉgÀ½UÉ vÀgÀazÀUÁAiÀÄ, JgÀqÀÄ ªÉƼÀPÁ°UÉ vÀgÀazÀ UÁAiÀĪÁVgÀÄvÀÛzÉ CAvÀ ¦üAiÀiÁð¢AiÀĪÀgÀÄ ¢£ÁAPÀ 10-09-2014 gÀAzÀÄ PÉÆlÖ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

Gulbarga District Reported Crimes

ಅನಧೀಕೃತವಾಗಿ ಪಡಿತರ ಧಾನ್ಯಗಳನ್ನು ಸಂಗ್ರಹಿಸಿದವರ ಬಂಧನ :
ಆಳಂದ ಠಾಣೆ : ದಿನಾಂಕ 10/09/14 ರಂದು ಸಾಯಂಕಾಲ ಆಳಂದ ಪಟ್ಟಣದ ಸುಲ್ತಾನಪೂರಗಲ್ಲಿಯಲ್ಲಿರುವ ಶ್ರೀಮತಿ ಹಮೀದಾ ಬೇಗಂ ಗಂಡ ರಹಿಮಾನಸಾಬ ಮುಲ್ಲಾವಾಲೆ ಇವರ ಮನೆಯಲ್ಲಿ ಅನಧಿಕೃತವಾಗಿ ಪಡಿತರ ಅಕ್ಕಿ ಗೋದಿ ಸಂಗ್ರಹಿಸಿರುವ ಬಗ್ಗೆ  ಖಚಿತ ಬಾತ್ಮಿ ಮೇರೆಗೆ ಶ್ರೀ ದತ್ತಪ್ಪಾ ತಂದೆ ಸಿದ್ದಪ್ಪಾ ಆಹಾರ ಶಿರಸ್ತೆದಾರರು ಆಳಂದ ಮನೆಗೆ ಭೇಟಿ ನೀಡಿ ಪರೀಶೀಲಿಸಲಾಗಿ ಪಡಿತರ ಚೀಟಿದಾರರಿಗೆ ವಿತರಿಸುವ 8 ಕ್ವಿಂಟಾಲ್ ಅಕ್ಕಿ (16 ಚೀಲಗಳು) ಹಾಗೂ 0.30 ಕೆಜಿ ಗೋಧಿ ಅನದಿಕೃತವಾಗಿ ಸಂಗ್ರಹಿಸಿರುವದು ಕಂಡು ಬಂದಿದ್ದರಿಂದ ಸದರಿ ದಾಸ್ತಾನನ್ನು ಅವಶ್ಯಕ ವಸ್ತುಗಳ  ಕಾಯಿದೆ 1955 ರ 3 & 7 ಅಡಿಯಲ್ಲಿ ಪಂಚರ ಸಮಕ್ಷಮ್ದಲ್ಲಿ ನಮ್ಮ ವಶಕ್ಕೆ ತೆಗೆದುಕೊಂಡು ಕೆಎಫ್‌ಸಿಎಸ್‌ಸಿ ಉಗ್ರಾಣ ವ್ಯವಸ್ಥಾಪಕರ ವಶಕ್ಕೆ ನೀಡಲಾಗಿದೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಕಮಲಾಪೂರ ಠಾಣೆ : ದಿನಾಂಕ: 10/09/2014 ರಂದು ಮರಗುತ್ತಿ ಗ್ರಾಮದ ಕರೆಯ ಹೊಡ್ಡಿನ ಮೇಲಿರುವ ಆಲದ ಮರದ ಕೆಳಗೆ  ಇಸ್ಪೀಟ್ ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಬಾತ್ಮೀ ಬಂದ ಮೇರೆಗೆ ಪಿ.ಎಸ್.ಐ. ಕಮಲಾಪೂರ,ಸಿಬ್ಬಂದಿ ಹಾಗು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಅಂದರ- ಬಹಾರ  ಇಸ್ಪೀಟ್ ಜೂಜಾಟವಾಡುತ್ತಿದ್ದು 1. ತಿಪ್ಪಣ್ಣ ತಂದೆ ಅಂಬರಾಯ ಮಾಲಿ ಪಾಟೀಲ್  2. ವಿಜಯಕುಮಾರ ತಂದೆ ಕಮಲಾಕರ ಜಾಧವ  3. ಸಂಜೀವ ತಂದೆ ಪ್ರಭು ಚವ್ಹಾಣ 4. ಅನೀಲ ತಂದೆ ಲೋಕು ಚವ್ಹಾಣ   5. ಮಲ್ಲಪ್ಪಾ ತಂದೆ ಕಲ್ಲಪ್ಪಾ ಸಣ್ಣಮನಿ 6. ಸೇವಲಾಲ ತಂದೆ ಲಕ್ಷ್ಮಣ ಚವ್ಹಾಣ  ಸಾ; ಎಲ್ಲರು ಮರಗುತ್ತಿ ತಾಂಡ  ತಾ: ಜಿ: ಗುಲಬರ್ಗಾ ಇವರುಗಳಿಗೆ  ದಸ್ತಗಿರಿ ಮಾಡಿಕೊಂಡು  ಸದರಿಯವರಿಂದ ನಗದು ಹಣ 5850 =00 ರೂಪಾಯಿ  ಮತ್ತು 52  ಇಸ್ಪೀಟ್  ಎಲೆಗಳನ್ನು ಜಪ್ತು ಪಡಿಸಿಕೊಂಡು ಸದರಿಯವರೊಂದಿಗೆ ಕಮಲಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಕಮಲಾಪೂರ ಠಾಣೆ : ದಿನಾಂಕ: 10/09/2014 ರಂದು ಪಟವಾದ ಗ್ರಾಮದ ಹತ್ತಿರ ಇರುವ ಮುಲ್ಲಾ ಮಾರಿಹಳ್ಳದ ಸೇತುವೆ ಹತ್ತಿರ  ಇಸ್ಪೀಟ್ ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಬಾತ್ಮೀ ಬಂದ ಮೇರೆಗೆ ಪಿ.ಎಸ್.ಐ. ಕಮಲಾಪೂರ,ಸಿಬ್ಬಂದಿ ಹಾಗು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಅಂದರ- ಬಹಾರ  ಇಸ್ಪೀಟ್ ಜೂಜಾಟವಾಡುತ್ತಿದ್ದ 1. ಅರುಣಕುಮಾರ ತಂದೆ ಕಾಶಿನಾಥ ರಾಮ ಸಾ; ಪಟವಾದ  2. ಶಕೀಲ ತಂದೆ ಯಾಶೀನಸಾಬ ಚಿಂದಿ ಫ್ರರೋಶ ಸಾ; ಸೊಂತ 3. ಶಿವಾಜಿ ತಂದೆ ಪರಶುರಾಮ ಚವ್ಹಾಣ ಸಾ; ಮಳಸಾಪೂರ ತಾಂಡ 4. ಮಹ್ಮದ ಜಾಫರ ತಂದೆ ಬಾಷಾಮಿಯಾ ಮುಜಾವರ ಸಾ; ಚೇಂಗಟಾ 5. ದಿಲೀಪ ತಂದೆ ಶಂಕರೆಪ್ಪಾ ಚೆಟ್ ಸಾ; ಪಟವಾದ  6. ಶಿವರಾಜತಂದೆ ಮನಶೆಟ್ಟಿ ಖಾನಾಪೂರ ಸಾ; ಪಟವಾದ ತಾ: ಜಿ: ಗುಲಬರ್ಗಾ ಇವರುಗಳಿಗೆ  ದಸ್ತಗಿರಿ ಮಾಡಿಕೊಂಡು ಸದರಿಯವರಿಂದ ಇಸ್ಪೀಟ್  ಜೂಜಾಟಕ್ಕೆ  ಸಂಭಂದಿಸಿದ  ನಗದು ಹಣ 19550 =00 ರೂಪಾಯಿ  ಮತ್ತು 52  ಇಸ್ಪೀಟ್  ಎಲೆಗಳನ್ನು ಜಪ್ತು ಪಡಿಸಿಕೊಂಡು ಜಪ್ತು ಪಡಿಸಿಕೊಂಡ  ಸದರಿಯವರೊಂದಿಗೆ ಕಮಲಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ: 03/12/2013 ರಂದು ಶ್ರೀ ಮಹಾದೇವಪ್ಪ ತಂದೆ ಮಲ್ಲಪ್ಪ ಶೇಟ್ಟಿ ಸಾ|| ಬಡದಾಳ ತಾ|| ಅಫಜಲಪೂರ ಇವರು  ಹೈಕೋರ್ಟ ಮುಂದುಗಡೆಯಿಂದ ನಡೆದುಕೊಂಡು ಹೋಗುವಾಗ ಯಾವುದೋ ವಾಹನ ಚಾಲಕನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಆತನಿಗೆ ತಲೆಯ ಹಿಂದೆ ಭಾರಿ ರಕ್ತ ಗಾಯ ಬಲಗಾಲ ಮೊಳಕಾಲ ಮೇಲೆ, ಮೊಳಕೈಗೆ , ಎಡಗೈ ತೋರು ಬೆರಳಿಗೆ ತರಚಿದ ಗಾಯವಾಗಿ ಉಪಚಾರ ಕುರಿತು, ಬಸವೇಶ್ವರ ಆಸ್ಪತ್ರೆ ಹಾಗೂ ಚಿರಾಯು ಆಸ್ಪತ್ರೆ ಗುಲಬರ್ಗಾಕ್ಕೆ ಸೇರಿಕೆಯಾಗಿ ಹೆಚ್ಚಿನ ಉಪಚಾರ ಕುರಿತು ಎಮ್,ಎಸ್, ರಾಮಯ್ಯಾ ಆಸ್ಪತ್ರೆ ಬೆಂಗಳುರುದಲ್ಲಿ ಸೇರಿಕೆಯಾಗಿ ಉಪಚಾರ ಫಲಕಾರಿಯಾಗದೆ ದಿನಾಂಕ: 13.08.2013 ರಂದು 10.45 ,ಎಮದ ಸುಮಾರಿಗೆ ಮೃತ ಪಟ್ಟಿರುತ್ತಾರೆ ಅಂತಾ  ಸಿದ್ರಾಮಪ್ಪ ತಂದೆ ಮಹಾದೇವಪ್ಪ ಶೇಟ್ಟಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ವಿಶ್ವನಾಥ ತಂದೆ ಶರಣಪ್ಪಾ ಹೆರುಂಡಿ ಸಾ: ಶಾಂತಿ ನಗರ ಗುಲಬರ್ಗಾ ಇವರು ದಿನಾಂಕ 10-09-2014 ರಂದು ಬೆಳಿಗ್ಗೆ 9-50 ಗಂಟೆ ಸುಮಾರಿಗೆ ತನ್ನ ಕಾರ ನಂಬರ ಕೆಎ-28 ಎನ್-2930 ನೇದ್ದನ್ನು ಶಾಂತಿ ನಗರದಿಂದ ಆರ್.ಪಿ. ಸರ್ಕಲ ಕಡೆಗೆ ಬರುತ್ತಿದ್ದಾಗ ಕೇಂದ್ರ ಬಸ ನಿಲ್ದಾಣದ ಎದುರಿನ ರೋಡ ಮೇಲೆ ಕೇಂದ್ರ ಬಸ ಸ್ಟ್ಯಾಂಡ ಒಳಗಡೆಯಿಂದ ಎನ್.ಈ.ಕೆ.ಎಸ.ಆರ್.ಟಿ.ಸಿ ಬಸ್ ನಂಬರ ಕೆಎ-32 ಎಫ-1907 ರ ಚಾಲಕ ಅಲ್ಲಾವುದ್ದಿನ ಇತನು ತನ್ನ ಬಸ್ಸನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಕಾರಿನ ಬಲಗಡೆ ಸೈಡಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಕಾರ ಡ್ಯಾಮೇಜ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.