Police Bhavan Kalaburagi

Police Bhavan Kalaburagi

Monday, March 23, 2015

Raichur District Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 

ªÀgÀzQëuÉ PÁAiÉÄÝ CrAiÀÄ°è£À ¥ÀæPÀgÀtzÀ ªÀiÁ»w:_

         ಈಗ್ಗೆ 03 ವರ್ಷಗಳ ಹಿಂದೆ ಫಿರ್ಯಾದಿ £ÀgÀ¸ÀtÚ vÀAzÉ ®ZÀÑ¥Àà ªÀAiÀiÁ: 64 ªÀµÀð eÁ: F½UÉÃgÀ G: PÀÆ°PÉ®¸À ¸Á: zÉÆqÀØ vÀÄA§¼À vÁ: DzÉÆä (J.¦) ªÉÆà £ÀA 07702083031 FvÀ£À  ಮಗಳಾದ ಲಕ್ಷ್ಮಿ ಈಕೆಯನ್ನು ಆರೋಪಿ ವಿರೇಶನಿಗೆ ಕೊಟ್ಟು  ಲಗ್ನ ಮಾಡಿದ್ದು ಲಗ್ನವಾದಾಗಿನಿಂದ  ಆರೋಪಿತನು ಫಿರ್ಯಾದಿಯ ಮಗಳಿಗೆ ಮಾನಸಿಕ ಮತ್ತು ದೈಹಿಕ  ಕಿರುಕುಳ ಕೊಡುತ್ತಾ ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿ ತವರು ಮನೆಯಿಂದ ವರದಕ್ಷಿಣೆ ಹಣ ತೆಗೆದುಕೊಂಡು ಬಾ ಅಂತಾ ಒತ್ತಾಯಿಸಿದಲ್ಲದೆ ಫಿರ್ಯಾದಿ ಮಗಳಿಗೆ ಮನೆಯಿಂದ ಹೊರಗೆ ಹೊಗದಂತೆ ಮನೆಯಲ್ಲಿ ಕೂಡಿಹಾಕಿದ್ದು ಇರುತ್ತದೆ.  CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß ¥Éưøï oÁuÉ UÀÄ£Éß £ÀA: 27/2015 PÀ®A: 498(J),342,504,323 L.¦.¹. 3 & 4 r.¦ PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
           gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-        
                   ದಿನಾಂಕ 22/03/15 ರಂದು ಬೆಳಿಗ್ಗೆ 0900 ಗಂಟೆಯ ಸುಮಾರಿಗೆ ಶಾಲಂ ಹಾಗೂ ಮಸ್ತಾನ ಇವರು ಟಿ.ವಿ.ಎಸ್. ಎಕ್ಷ ಎಲ್ ಸೂಪರ್ ನಂ ಕೆ.ಎ.36/ಈ.ಡಿ. 2552 ನೇದ್ದರ ಮೇಲೆ ಮಾನವಿ ಕಡೆಯಿಂದ ಬಾಗಲವಾಡಕ್ಕೆಹೊರಟು ಹಿರೆಕೊಟ್ನೆಕಲ್ ಗ್ರಾಮದ ಸರಕಾರಿ ಆಸ್ಪತ್ರೆಯ ಮುಂದಿನ ರಸ್ತೆಯಲ್ಲಿ ಇರುವ ಬ್ರಿಡ್ಜ ಹತ್ತಿರ ತನ್ನ ಗಾಡಿಯನ್ನು ನಿಲ್ಲಿಸಿಕೊಂಡು ನಿಂತಾಗ ಹಿಂದಿನಿಂದ ಅಂದರೆ ಮಾನವಿ ಕಡೆಯಿಂದ 407 ಪಿಕ್ ಅಪ್  ವಾಹನ ನಂಬರ್ ಕೆ.ಎ.36/ಎ-2698 ನೇದ್ದನ್ನು ಅದರ ಚಾಲಕನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದು ಸದರಿ ಶಾಲಂ ಈತನ ಟಿ.ವಿ.ಎಸ್. ಗೆ ಢಿಕ್ಕಿ ಕೊಟ್ಟಿದ್ದರಿಂದ ಟಿ.ವಿ.ಎಸ್ ಗಾಡಿಯ ಮೇಲಿದ್ದ ಶಾಲಂ ಹಾಗೂ ಮಸ್ತಾನ ಇವರು ಗಾಡಿ ಸಹಿತ ಕೆಳಗೆ ಬಿದ್ದು ಶಾಲಂ ಈತನಿಗೆರ ಭಾರಿ ಸ್ವರೂಪದ ಹಾಗೂ ಮಸ್ತಾನ ಇವರಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ ಕಾರಣ ಆರೋಪಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮೊಹಿನುದ್ದೀನ್ ತಂದೆ ಖಾಜಾ ಹುಸೇನ್ ಹಮಾಲಿ, 45 ವರ್ಷ, ಮುಸ್ಲಿಂ, ಒಕ್ಕಲುತನ ಸಾ: ತಿಮ್ಮಯ್ಯ ಶೆಟ್ಟಿ ಇವರ ಹಳೆಯ ಮನೆಯ ಹತ್ತಿರ ಮಾನವಿ ( 9731933996) gÀªÀgÀÄ PÉÆlÖ  ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 86/15  ಕಲಂ  279, 337, 338 ಐಪಿಸಿ & 187 ಐ.ಎಮ್.ವಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.                    
zÉÆA© ¥ÀæPÀgÀtzÀ ªÀiÁ»w:-
                ಫಿರ್ಯಾದಿ ಸಂದೀಪ್ ಕುಮಾರ್ . ಎನ್ ತಂದೆ ವಿರುಪಾಕ್ಷಪ್ಪ ವಯ: 25 ವರ್ಷ ಜಾ: ಮುನ್ನೂರ್   ಕಾಪು :ರಾಯಚೂರು ನಗರದ ರಾಜೇಂದ್ರ ಗಂಜ್ ನಲ್ಲಿರುವ ನವೀನ್ ಎಂಟರ್ಪ್ರೈಸಸ್ ನನ್ನ ಆಟೋ ರಿಕ್ಷಾ ಚಾಲಕ ಸಾ: ಸರ್ಕಾರಿ ಆಸ್ಪತ್ರೆಯ ಹಿಂದುಗಡೆ ಎಲ್.ಬಿ.ಎಸ್. ನಗರ ರಾಯಚೂರು ( ಮೊ ನಂ: 9591081868).ಮತ್ತು ತನ್ನ ಇಬ್ಬರು ಗೆಳೆಯರಾದ ಸುನೀಲ್ ಮತ್ತು ಬ್ರಹ್ಮ ಕೂಡಿಕೊಂಡು ದಿನಾಂಕಃ 22-03-2015 ರಂದು ರಾತ್ರಿ 8-30 ಗಂಟೆಗೆ ಊಟ ಮಾಡಲೆಂದು ರಾಯಚೂರು ನಗರದ ಗೋಶಾಲ ರೋಡಿನಲ್ಲಿರುವ ರಾಜಕಮಲ್ ಹೋಟಲಿಗೆ ಹೋಗಿ ಊಟ ಮಾಡುತ್ತಾ ಕುಳಿತುಕೊಂಡಿರುವಾಗ ತಮ್ಮ ಪಕ್ಕದ ಟೇಬಲದಲ್ಲಿ 6 ಜನರು ಕುಳಿತುಕೊಂಡು ಊಟವನ್ನು ಮಾಡುತ್ತಾ ಜೋರಾಗಿ ಚೀರಾಡುತ್ತಿದ್ದರು ಅವರ ಚೀರಾಟವನ್ನು ತಾಳದೇ ಅವರಿಗೆ ನಾವು ಊಟ ಮಾಡಲಿಕ್ಕೆ ಬಂದಿದ್ದೇವೆ ಅಣ್ಣ ಸ್ವಲ್ಪ ನಿಧಾನವಾಗಿ ಮಾತಾಡಿರಿ ಅಂತಾ ಹೇಳಿದ್ದಕ್ಕೆ 6 ಜನರು ತಮ್ಮೊಂದಿಗೆ ಬಾಯಿ ಮಾತಿನ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹೊಡೆಯಲು ಬಂದಾಗ ತಾವು ಅವರಿಗೆ ಅಂಜಿಕೊಂಡು ಸುಮ್ಮನೆ ಊಟ ಮಾಡುತ್ತಾ ಕುಳಿತುಕೊಂಡಿದ್ದು  6 ಜನರು ಊಟ ಮುಗಿಸಿಕೊಂಡು ಹೊರಗಡೆ ಹೋಗಿದ್ದು ಇರುತ್ತದೆ. ಫಿರ್ಯಾದಿ ಮತ್ತು ಆತನ ಇಬ್ಬರು ಗೆಳೆಯರು ಊಟ ಮುಗಿಸಿಕೊಂಡು ದಿನಾಂಕಃ 22-03-2015 ರಂದು ರಾತ್ರಿ 9-30 ಗಂಟೆಗೆ ಹೊರಗಡೆ ಬಂದಾಗ ತಮ್ಮ ಪಕ್ಕದ ಟೇಬಲನಲ್ಲಿ ಕುಳಿತುಕೊಂಡು ತಮ್ಮೊಂದಿಗೆ ಜಗಳ ತೆಗೆದುಹೊಡೆಯಲು ಬಂದ 6 ಜನರು ಪೈಕಿ 4 ಜನರು ಬೀರ್ ಬಾಟ್ಲಿಗಳನ್ನು ಮತ್ತು ಕೂಲ್ ಡ್ರಿಂಕ್ಸ್ ಬಾಟ್ಲಿಗಳನ್ನು ಹಿಡಿದುಕೊಂಡು ರಾಜಕಮಲ್ ಹೋಟೆಲ್ ಮುಂದೆ ನಿಂತುಕೊಂಡಿದ್ದು ಫಿರ್ಯಾದಿ ಮತ್ತು ಆತನ ಗೆಳೆಯರು ಬರುವುದನ್ನು ನೋಡಿ ತಮ್ಮನ್ನು ಕೊಲೆ ಮಾಡುವ ಉದ್ದೇಶದಿಂದ ಜಗಳ ತೆಗೆದು ಫಿರ್ಯಾದಿಗೆ ಮೂರು ಜನರು ಬೀರ್ ಬಾಟ್ಲಿಗಳಿಂದ ಮತ್ತು ಕೂಲ್ ಡ್ರಿಂಕ್ಸ್ ಬಾಟ್ಲಿಯಿಂದ ಹೊಡೆದಿದ್ದು ಫಿರ್ಯಾದಿಯ ಗೆಳೆಯರಾದ ಸುನೀಲ್ ಮತ್ತು ಬ್ರಹ್ಮ ಇವರಿಗೆ ಕೂಲ್ ಡ್ರಿಂಕ್ಸ್ ಬಾಟ್ಲಿಯಿಂದ ಮತ್ತು ಕೈಗಳಿಂದ ಹೊಡೆದು ಕೆಳಗಡೆ ಹಾಕಿ ಕಾಲುಗಳಿಂದ ಒದ್ದು  ಎಲ್ಲರಿಗೆ ಜೀವದ ಬೆದರಿಕೆಯನ್ನು ಹಾಕಿ ದುಃಖಾಪಾತ ಗೊಳಿಸಿದ್ದು ಇರುತ್ತದೆ. ಕಾರಣ ತಮಗೆ ಹೊಡೆ ಬಡೆ ಮಾಡಿದ 6 ಜನರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡು ದಿನಾಂಕ: 23-03-2015 ರಂದು 2.45 ಗಂಟೆಗೆ ವಾಪಸ್ ಠಾಣೆಗೆ ಬಂದು ಸದರಿ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ  ¸ÀzÀgï §eÁgï ¥Éưøï oÁuÉ ಗುನ್ನೆ ನಂ:54/2015 ಕಲಂ 143, 147, 148, 504, 323, 324, 307,355, 506 ಸಹಿತ 149 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

                  ದಿನಾಂಕ: 22-03-2015 ರಂದು ರಾತ್ರಿ 7.30 ಗಂಟೆಯ ಸುಮಾರಿಗೆ ಮಹೆಬೂಬ್ ತಂದೆ ನಬೀಸಾಬ್ ವಯ:23 ವರ್ಷ ಜಾ:ಮುಸ್ಲಿಂ :ಆಟೋ    ರಿಕ್ಷಾ ಚಾಲಕ ಸಾ: ಸರ್ಕಾರಿ ಆಸ್ಪತ್ರೆಯ ಹಿಂದುಗಡೆ ಎಲ್.ಬಿ.ಎಸ್. ನಗರ   ರಾಯಚೂರು ( ಮೊ ನಂ: 9591081868).FvÀ£ÀÄ  ತನ್ನ ಗೆಳೆಯರಾದ ಕೃಷ್ಣ, ಸಾಧಿಕ್ ಇವರೊಂದಿಗೆ ಊಟ ಮಾಡಲೆಂದು ರಾಯಚೂರು ನಗರದ ಗೋಶಾಲಾ ರೋಡಿನಲ್ಲಿರುವ ರಾಜಕಮಲ್ ಹೋಟೇಲ್ ಹೋಗಿ ಊಟ ಮಾಡುತ್ತಾ ಕುಳಿತುಕೊಂಡಿದ್ದಾಗ ತಮ್ಮ ಪಕ್ಕದ ಟೇಬಲ್ ಊಟ ಮಾಡಲು ಕುಳಿತ ಮೂರು ಜನರು ಜೋರಾಗಿ ಬಾಯಿ ಮಾಡುತ್ತಿದ್ದರಿಂದ ತಾನು ಹಾಗು ತನ್ನ ಗೆಳೆಯರು ಅವರಿಗೆ ನಿಧಾನವಾಗಿ ಮಾತನಾಡಿರಿ ಅಂತಾ ಅಂದಾಗ ಅವರು ಫಿರ್ಯಾದಿ ಮತ್ತು ತಮ್ಮ ಗೆಳೆಯರೊಂದಿಗೆ ಬಾಯಿ ಮಾತಿನ ಜಗಳ ಮಾಡಿಕೊಂಡು ತಾವು ಊಟ ಮಾಡುತ್ತಿರುವಾಗ ಮೂರು ಜನರು ಎದ್ದು ಹೋಟೇಲ್ ಹೊರಗಡೆ ಹೋಗಿದ್ದು ತಾವು ಮೂರು ಜನರು ಊಟ ಮುಗಿದ ನಂತರ ವಾಪಸ್ ಮನೆಗೆ ಹೋಗಬೇಕೆಂದು ಹೋಟೇಲ್ ನಿಂದ ಹೊರಗಡೆ ಬಂದಾಗ ತಮ್ಮ ಪಕ್ಕದ ಟೇಬಲ್ ನಲ್ಲಿ ಕುಳಿತು ತಮ್ಮೊಂದಿಗೆ ಬಾಯಿ ಮಾತಿನ ಜಗಳ ಮಾಡಿಕೊಂಡ ಮೂರು ತಮ್ಮ ಇತರೆ ಮೂರು ಜನರೊಂದಿಗೆ ಸೇರಿಕೊಂಡು ತಮ್ಮ ಕೈಗಳಲ್ಲಿ ಚಾಕುಗಳು, ಕಟ್ಟಿಗೆಗಳನ್ನು ಹಿಡಿದುಕೊಂಡು ತಮ್ಮನ್ನು ಕೊಲೆ ಮಾಡುವ ಉದ್ದೇಶದಿಂದ ತಮ್ಮೊಂದಿಗೆ ಜಗಳ ತೆಗೆದು ಅವಾಷ್ಯ ಶಬ್ದಗಳಿಂದ ಬೈದು ತನಗೆ ಮತ್ತು ತನ್ನ ಇತರೆ ಇಬ್ಬರು ಗೆಳೆಯವರಿಗೆ ಚಾಕು ಮತ್ತು ಕಟ್ಟಿಗೆಗಳಿಂದ ಹೊಡೆ ಬಡೆ ಮಾಡುತ್ತಿರುವಾಗ ಬಿಡಿಸಲು ಅಡ್ಡ ಬಂದ ಯಾಸೀನ್ ಈತನಿಗೆ ಕೈಗಳಿಂದ ಮೈಕೈಗೆ ಹೊಡೆಗೆ ಕಾಲುನಿಂದ ಹೊಟ್ಟೆಗೆ ಒದ್ದು ತಮ್ಮ ನಾಲ್ಕು ಜನರಿಗೆ ಜೀವದ ಬೆದರಿಕೆ ಹಾಕಿ ಮಾರಣಾಂತಿಕ ಹಲ್ಲೆ ಮಾಡಿದ 6 ಜನರ ಮೇಲೆ ಕಾನೂನು ರಿತ್ಯಾ ಕ್ರಮ ಜರುಗಿಸಲು ವಿನಂತಿ ಅಂತಾ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡು ಇಂದು ದಿನಾಂಕ: 23-03-2015 ರಂದು 01.00 ಗಂಟೆಗೆ ವಾಪಸ್ ಠಾಣೆಗೆ ಬಂದು ಸದರಿ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ¸ÀzÀgï §eÁgï ¥Éưøï oÁuÉ ಗುನ್ನೆ ನಂ:53/2015 ಕಲಂ 143, 147, 148, 504, 323, 324, 307,355, 506 ಸಹಿತ 149 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.    
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 23.03.2015 gÀAzÀÄ            62 ¥ÀææPÀgÀtUÀ¼À£ÀÄß ¥ÀvÉÛ ªÀiÁr  9200/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.