Police Bhavan Kalaburagi

Police Bhavan Kalaburagi

Saturday, June 2, 2018

BIDAR DISTRICT DAILY CRIME UPDATE 02-06-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 02-06-2018

©ÃzÀgÀ £ÀUÀgÀ ¥ÉưøÀ oÁuÉ C¥ÀgÁzsÀ ¸ÀA. 61/2018, PÀ®A. 279, 304(J) L¦¹ :-
ಫಿರ್ಯಾದಿ ನಂದನ ತಂದೆ ಕೃಷ್ಣಾ ಭಟ್ಟ್ ವಯ: 21 ವರ್ಷ, ಜಾತಿ: ಬ್ರಾಹ್ಮಣ, ಸಾ: ಮುಗು ಗ್ರಾಮ, ತಾ: ಮಂಜೇಶ್ವರ, ಜಿಲ್ಲಾ ಕಾಸರಗೊಡು (ಕೆರಳಾ ರಾಜ್ಯರವರು ಬೀದರ ಮೆಡಿಕಲ್ ಕಾಲೇಜದಲ್ಲಿ ಎಂ.ಬಿ.ಬಿ.ಎಸ್ ಅಂತಿಮ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದು, ದಿನಾಂಕ 31-05-2018 ರಂದು ಫಿರ್ಯಾದಿ ಮತ್ತು ದೇವರಾಜ ಮತ್ತು ಮೃತ ವಿನೋದ ಮೂವರು ಕೂಡಿ ಟೈಗರ ಜಿಮ್ ಗೆ ಹೋಗಿ ಜಿಮ್ ಮುಗಿಸಿಕೊಂಡು ಮರಳಿ ಮೆಸ್ಸಿಗೆ ಬಂದು ಊಟ ಮಾಡಲು ಕೇಳಿದಾಗ ಮೆಸ್ಸಿನಲ್ಲಿ ಊಟ ಖಾಲಿ ಆಗಿದೆ ಅಂತ ತಿಳಿಸಿದರಿಂದ ಮೂವರು ಮಡಿವಾಳ ಚೌಕ ಹತ್ತಿರ ಇದ್ದ ಕೆ.ಎಸ್ ಹೋಟಲಗೆ ಹೋಗಿ ಊಟ ಮಾಡಿಕೊಂಡು ಮರಳಿ ಹಾಸ್ಟಲಗೆ ಬಂದು ಹಾಸ್ಟಲ್ ಸ್ಟೆಪ್ ಮೇಲೆ ಮಾತಾನಾಡುತ್ತಾ ಕುಳಿತುಕೊಂಡಾಗ ಗೆಳೆಯರಾದ ನವೀನ ಮತ್ತು ಮಲ್ಲನಗೌಡ ರವರು ಕೂಡಾ ಬಂದರು ಎಲ್ಲರೂ ಸ್ವಲ್ಪ ಹೊತ್ತು ಮಾತಾಡುತ್ತಾ ಕುಳಿತು ನಂತರ ಸ್ವಲ್ಪ ಬೈಕ ಮೇಲೆ ಗಾಳಿಗೆ ಜ್ಞಾನಸುಧಾ ಸ್ಕೋಲ ಕಡೆಗೆ ರಿಂಗ ರೋಡಿಗೆ ಹೋಗಿ ಬರೋಣಾ ಅಂತ ಅಂದು ಫಿರ್ಯಾದಿ ಮತ್ತು ಮಲ್ಲನಗೌಡಾ ಇಬ್ಬರೂ ಒಂದು ಮೋಟಾರ ಸೈಕಲ ನಂ. ಕೆಎ-34/ಇಹೆಚ್-0079 ನೇದ್ದರ ಮೇಲೆ ಮತ್ತು ನವೀನ ಮತ್ತು ದೇವರಾಜ ಇಬ್ಬರೂ ಮೋಟಾರ ಸೈಕಲ ನಂ. ಕೆಎ-28/ಇಎಲ್-4862 ನೇದ್ದರ ಮೇಲೆ ಮತ್ತು ಮೃತ ವಿನೋದ ಇವನು ಒಂದು ಮೋಟಾರ ಸೈಕಲ ನಂ. ಕೆಎ-34/ಇಎಫ್-4996 ನೇದ್ದರ ಮೇಲೆ ಕುಳಿತು ಹಾಸ್ಟಲದಿಂದ 01-06-2018 ರಂದು ಮಧ್ಯರಾತ್ರಿ 00:30 ಗಂಟೆ ಸುಮಾರಿಗೆ ಬಿಟ್ಟು ಚಿಕ್ಕಪೇಟ ಮಾರ್ಗವಾಗಿ ಜ್ಞಾನಸುಧಾ ಸ್ಕೂ ಕಡೆಗೆ ಹೋಗುವಾಗ ವಿನೋದ ಈತನು ತನ್ನ ಮೊಟಾರ ಸೈಕಲ ಮೇಲೆ ಮುಂದೆ ಇದ್ದನು ಫಿರ್ಯಾದಿಯು ಅವನ ಹಿಂದೆ ಹೋಗುತ್ತಿದ್ದು, ಸದರಿಯವನು ಜ್ಞಾನಸುಧಾ ಸ್ಕೂ ಕ್ರಾಸದಿಂದ ಸ್ವಲ್ಪ ಮುಂದೆ ಹೊದಾಗ ತನ್ನ ಮೊಟಾರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಹೋಗಿ ರೋಡಿನ ತಿರುವಿನಲ್ಲಿ ಒಮ್ಮೆಲೆ ಬ್ರೆಕ್ ಹಾಕಿದ್ದರಿಂದ ಹಿಡಿತ ತಪ್ಪಿ ರೋಡಿನ ಎಡಬದಿ ಬ್ರಾಸಿನಲ್ಲಿ ಬಿದ್ದನು, ಆಗ ಫಿರ್ಯಾದಿಯು ಹೋಗಿ ನೋಡಲು ಸದರಿಯವನಿಗೆ ಮುಖ ಸಂಪೂರ್ಣವಾಗಿ ಜಜ್ಜಿಹೋಗಿ ಭಾರಿ ರಕ್ತಸ್ರಾವ ಆಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಕೂಡಲೆ ಫಿರ್ಯಾದಿಯು ಮೋಟಾರ ಸೈಕಲ ಮೇಲೆ ಆಸ್ಪತ್ರೆಗೆ ತಂದು ವೈದ್ಯರಿಗೆ ತೋರಿಸಿದಾಗ ಅವರು ನೋಡಿ ಸದರಿಯವನು ಮೃತಪಟ್ಟ ಬಗ್ಗೆ ದೃಢಪಡಿಸಿದಾಗ ಶವಗಾರದಲ್ಲಿ ಇಟ್ಟಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 186/2018, ಕಲಂ. 279, 338 ಐಪಿಸಿ :-
ದಿನಾಂಕ 01-06-2018 ರಂದು ಮನ್ಮಂಥ ತಂದೆ ಮಾಣಿಕರಾವ ಸಾ: ಸಂಗಮ, ತಾ: ಔರಾದ(ಬಾ) ರವರು ಮತ್ತು ತಮ್ಮೂರ ಉಮಾಕಾಂತ ತಂದೆ ವೈಜಿನಾಥ ಬಿರಾದಾರ ರವರು ಕೂಡಿ ತಮ್ಮ ಖಾಸಗಿ ಕೆಸದ ಪ್ರಯುಕ್ತ ಭಾಲ್ಕಿಗೆ ಬಂದು ಭಾಲ್ಕಿಯ ಅಂಬೇಡ್ಕರ ಚೌಕದಲ್ಲಿ ಬಸ್ಸಿನಿಂದ ಇಳಿದು ಗಾಂಧಿಚೌಕ ಕಡೆಗೆ ಹೊಗುವಾಗ ಭಾಲ್ಕಿ ಕೋರ್ಟ ಹತ್ತಿರ ಬಂದಾಗ ಅಂಬೇಡ್ಕರ ಚೌಕ ಕಡೆಯಿಂದ ಕಾರ ನಂ. ಕೆಎ-39/ಎಂ-1933 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ಹಾಗೂ ಅಜಾಗರುಕತೆಯಿಂದ ಓಡಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಮಾಡಿ ತನ್ನ ವಾಹನ ನಿಲ್ಲಿಸದೇ ಓಡಿಸಿಕೊಂಡು ಹೊಗಿರುತ್ತಾನೆ, ಸದರಿ ಘಟನೆಯಲ್ಲಿ ಫಿರ್ಯಾದಿಗೆ ಎಡಗಾಲ ಮೋಕಾಲ ಕೆಳಗೆ ಭಾರಿಗಾಯವಾಗಿ ಕಾಲು ಮುರಿದಿದ್ದರಿಂದ ಉಮಾಕಾಂತ ತಂದೆ ವೈಜಿನಾಥ ರವರು ಫಿರ್ಯಾದಿಗೆ ಚಿಕಿತ್ಸೆ ಕುರಿತು ಭಾಲ್ಕಿ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 06/2018, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 31-05-2018 ರಂದು ಫಿರ್ಯಾದಿ ಶೇಖ ಇಬ್ರಾಹಿಂ ತಂದೆ ಮೈನೋದ್ದಿನ್ ಸಾಳ ಶಿವಣಿ, ತಾ: ಭಾಲ್ಕಿ ರವರ ತಂದೆಯಾದ ಮೈನೊದ್ದಿನ್ ತಂದೆ ಇಬ್ರಾಹಿಂ ಸಾಬ ಶೆಖ ವಯ: 60 ವರ್ಷ ಇವರು ಶಿವಣಿ ಗ್ರಾಮದ ಮನೋಹರ ಬಿರಾದಾರ ರವರ ಹೊಲದಲ್ಲಿ ಹೋಗಿ ಮುತ್ತಲು ಗಿಡದ ಕೆಳಗೆ ಕುಳಿತಾಗ ಒಮ್ಮೇಲೆ ಗುಡುಗು ಸಿಡಿಲು ಮಳೆ ಬಂದು ಆಕಸ್ಮಿಕವಾಗಿ ಒಮ್ಮಲೆ ವರ ಮೆಲೆ ಸಿಡಿಲು ಬಿದ್ದ ಪ್ರಯುಕ್ತ ಸ್ಥಳದಲ್ಲೆ ಮೃತಪಟ್ಟಿದ್ದು ಇರುತ್ತದೆ, ಅವರ ಸಾವಿನಲ್ಲಿ ಯಾರ ಮೆಲೆ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 01-06-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 07/2018, ಕಲಂ. 174 ಸಿ.ಆರ್.ಪಿ.ಸಿ :-
¦üAiÀiÁð¢ PÉ. ®PÀëöät vÀAzÉ ªÉAPÀAiÀiÁå PÉÆ£ÀPÀAZÉ ªÀAiÀÄ: 35 ªÀµÀð, eÁw: ¥Àj²µÀ× eÁw, ¸Á: PÉÆÃqÀªÀnÖªÉÄmÁÖ, gÉrØUÀÄqÀªÀÄä UÁæªÀÄ, vÀ¯ÁèqÀ ªÀÄAqÀ¯ï, f¯Éè: PÀªÀÄäªÀiïä [vÉîAUÁt] gÀªÀgÀ vÀªÀÄä£ÁzÀ PÉ.«gÀAiÀiÁå vÀAzÉ ¥ÀÄ®èAiÀiÁå PÉÆãÀPÀAZÉ ªÀAiÀÄ: 28 EªÀ£ÀÄ ¸ÀĪÀiÁgÀÄ 4 ªÀµÀðUÀ¼À »AzÉ gÉʯÉé E¯ÁSÉAiÀÄ GzÀVÃgï ¸ÉÃPÀë£ïzÀ°è UÁåAUï ªÉÄãï CAvÁ £ÉêÀÄPÀUÉÆAqÀÄ E°èAiÉÄà PÉ®¸À ªÀiÁrPÉÆArgÀÄvÁÛ£É, »ÃVgÀĪÁUÀ ¢£ÁAPÀ 31-05-2018 gÀAzÀÄ gÉïÉé E¯ÁSÉAiÀÄ C¢üPÁjUÀ¼ÀÄ ¦üAiÀiÁð¢UÉ PÀgÉ ªÀiÁr ªÀiÁ»w w½¹zÉÝãÉAzÀgÉ, ¤ªÀÄä vÀªÀÄä eÁAiÀÄUÁAªÀ gÉʯÉé mÁæöåPï ªÉÄÃ¯É PÉ®¸À ªÀiÁqÀÄwÛzÁÝUÀ MªÉÄä¯É ZÀPÀÌgï ºÁUÀÆ ¦qÀì §AzÁUÀ aQvÉì PÀÄjvÀÄ ¨sÁ°Ì ¸ÀgÀPÁj D¸ÀàvÉæUÉ vÀAzÁUÀ ªÀÄÈvÀ¥ÀnÖgÀÄvÁÛ£É ¤ÃªÀÅ ¨sÁ°Ì ¸ÀgÀPÁj D¸ÀàvÉæUÉ §¤ßj CAvÁ w½¹zÁUÀ ¦üAiÀiÁð¢AiÀÄÄ §AzÀÄ DvÀ£À eÉÆvÉAiÀÄ°è PÉ®¸À ªÀiÁqÀÄwÛzÀݪÀgÀ ¥ÉÊQ §¸ÀªÀgÁd vÀAzÉ ªÉÊfãÁxÀ PÀA¨ÁgÀ gÀªÀjUÉ «ZÁj¸À¯ÁV w½¹zÉÝãÉAzÀgÉ ¢£ÁAPÀ 30-05-2018 gÀAzÀÄ £Á£ÀÄ ºÁUÀÆ PÉ.«ÃgÀAiÀiÁå ºÁUÀÆ EvÀgÉ UÁåAUï ªÉÄãï UÀ¼ÀÄ eÁAiÀÄUÁAªÀ ²ªÁgÀzÀ gÉʯÉé mÁæöåPï £ÀA. 133/13/14 gÀ°è vÉÆæà ¥ÁåQAUï PÉ®¸À ªÀiÁqÀÄwÛzÁÝUÀ PÉ. «ÃgÀAiÀiÁå EªÀjUÉ MªÉÄäÃ¯É ZÀPÀÌgï §A¢zÀÄÝ £ÁªÀÅ DvÀ¤UÉ ¤ÃgÀÄ PÀÄr¹ ªÀÄ®V¹zÀÄÝ £ÀAvÀgÀ Hl ªÀiÁqÀ®Ä PÀgÉzÁUÀ £À£ÀUÉ ºÉÆmÉÖ ¸Àj E¯Áè £ÀAvÀgÀ Hl ªÀiÁqÀĪÀÅzÁV w½¹ ªÀÄ®VPÉÆArgÀÄvÁÛ£É, £ÀAvÀgÀ DvÀ¤UÉ ¦qÀì §A¢zÀÄÝ £ÁªÀÅ CªÀ£À PÉÊ PÁ®Ä Mgɹ MAzÀÄ ªÉÆÃmÁgÀ ¸ÉÊPÀ¯ï ªÉÄÃ¯É £Á£ÀÄ ªÀÄvÀÄÛ UÁåAUï ªÉÄÃ£ï ¥Àæ¢Ã¥ï E§âgÀÄ ¨sÁ°ÌAiÀÄ ZÀAzÀæPÀ¯Á D¸ÀàvÉæUÉ vÀAzÀÄ C°èAzÀ ¨sÁ°ÌAiÀÄ PÀ£À¸É D¸ÀàvÉæUÉ vÀA¢zÀÄÝ, C°è£À ªÉÊzÁå¢üPÁjUÀ¼ÀÄ ºÉaÑ£À aQvÉì PÀÄjvÀÄ ¨sÁ°ÌAiÀÄ ¸ÀgÀPÁj D¸ÀàvÉæUÉ PÀ¼ÀÄ»¹zÀÄÝ, £ÁªÀÅ PÉ.«ÃgÀAiÀiÁå EªÀ¤UÉ ¨sÁ°Ì ¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁrzÁUÀ ªÉÊzÁå¢üPÁjAiÀĪÀgÀÄ PÉ.«ÃgÀAiÀiÁå EªÀ£ÀÄ ªÀÄÈvÀ¥ÀnÖgÀÄvÁÛ£É CAvÁ w½¹gÀÄvÁÛgÉ, £ÀAvÀgÀ £À£ÀUÉ §¸ÀªÀgÁd EªÀgÀÄ £À£Àß vÀªÀÄä¤UÉ DgÉÆÃUÀå ¸Àj E®èzÀ PÁgÀt D¸ÀàvÉæUÉ vÀAzÀÄ ¸ÉÃjPÉ ªÀiÁqÀĪÀ ¸ÀªÀÄAiÀÄzÀ°è ªÀÄÈvÀ¥ÀnÖgÀÄvÁÛ£É CAvÁ w½¹zÀÄÝ, £À£ÀUÉ «µÀAiÀÄ UÉÆvÁÛVgÀÄvÀÛzÉ, PÁgÀt ¦üAiÀiÁð¢AiÀÄ vÀªÀÄä PÉ.«ÃgÀAiÀiÁå EªÀ£ÀÄ DgÉÆÃUÀå ¸Àj E®èzÀ PÁgÀt ¢£ÁAPÀ 31-05-2018 gÀAzÀÄ ¨sÁ°Ì ¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁqÀĪÀ ¸ÀªÀÄAiÀÄzÀ°è ªÀÄÈvÀ¥ÀnÖzÀÄÝ, F §UÉΠAiÀiÁgÀ ªÉÄÃ¯É AiÀiÁªÀÅzÉà jÃwAiÀÄ ¸ÀA±ÀAiÀÄ EgÀĪÀÅ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 01-06-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 187/2018, ಕಲಂ. 420 ಐಪಿಸಿ ಜೊತೆ 78(3) ಕೆಪಿ ಕಾಯ್ದೆ :-
ದಿನಾಂಕ 01-06-2018 ರಂದು ಹಳೆ ಭಾಲ್ಕಿಯ ಚೌಡಿ ಹತ್ತಿರ ಒಬ್ಬ ವ್ಯಕ್ತಿ ಕುಳಿತುಕೊಂಡು 1 ರೂ ಗೆ 80 ರೂ ಕೊಡುತ್ತೆನೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೆಳಿ ಜನರಿಗೆ ಕೂಗಿ ಕೂಗಿ ಕರೆದು ಜನರಿಗೆ ಮೋಸ ಮಾಡಿ ಅವರಿಂದ ಹಣ ಪಡೆದು ಮಟಕಾ ನಂಬರಿನ ಚಿಟಿ ಬರೆದುಕೊಡುತ್ತಿದ್ದಾನೆ ಅಂತಾ ಬಿ.ಅಮರೇಶ ಪೊಲೀಸ್ ನಿರೀಕ್ಷಕರು, ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಡು, ಠಾಣೆಯ ಸಿಬ್ಬಂದಿಯವರೊಡನೆ ಹಳೆ ಭಾಲ್ಕಿಯ ಚೌಡಿ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಚೌಡಿ ಮಜೀದ ಹತ್ತಿರ ಆರೋಪಿ 1) ಸಂಗಮೇಶ ತಂದೆ ಅಶೋಕ ಚಾಟೆ ವಯ: 28 ವರ್ಷ, ಜಾತಿ: ಲಿಂಗಾಯತ, ಸಾ: ಚೌಡಿ ಗಲ್ಲಿ ಭಾಲ್ಕಿ ಇತನು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು 1 ರೂ. ಗೆ 80 ರೂ ಕೊಡುತ್ತೆನೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕರೆದು ಜನರಿಗೆ ಮೋಸ ಮಾಡಿ ಅವರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆದುಕೊಡುವದನ್ನು ನೋಡಿ ಪಂಚರ ಸಮಕ್ಷಮ ಸದರಿಯವನ ಮೇಲೆ ದಾಳಿ ಮಾಡಿ ಹಿಡಿದು ಸದರಿಯವನ ವಶದಿಂದ 1) ನಗದು ಹಣ 2000/- ರೂ., 2) 4 ಮಟಕಾ ನಂಬರಗಳು ಬರೇದ ಚೀಟಿಗಳು, 3) ಒಂದು ಪೆನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿಯವನಿಗೆ ಪುನಃ ವಿಚಾರಣೆ ಮಾಡಲು ತಿಳಿಸಿದೆನೆಂದರೆ ತಾನು 1 ರೂ ಗೆ 80 ರೂ ಕೊಡುತ್ತೆನೆ ಅಂತಾ ಹೆಳಿ ಜನರಿಗೆ ಕರೆದು ಅವರಿಗೆ ಮೋಸ ಮಾಡಿ ಅವರಿಂದ ಹಣ ಪಡೆದು ಮಟಕಾ ನಂಬರ ಬರೆದ ಚೀಟಿಗಳು ಮತ್ತು ಹಣ ಒಯ್ದು ಆರೋಪಿ 2) ಶಹಾಜಾನಿ ಔರಾದದ ಪಂಡರಿನಾಧ ಎಂಬುವವನಿಗೆ ಒಯ್ದು ಕೊಡುತ್ತೆನೆ ಅಂತಾ ತಿಳಿಸಿರುತ್ತಾನೆ, ನಂತರ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀiÁPÉðl ¥ÉÆ°¸À oÁuÉ ©ÃzÀgÀ C¥ÀgÁzsÀ ¸ÀA. 118/2018, PÀ®A. 78 PÉ.¦ PÁAiÉÄÝ :-
¢£ÁAPÀ 01-06-2018 gÀAzÀÄ ©ÃzÀgÀ £ÀUÀgÀzÀ ªÀÄįÁÛ¤ PÁ¯ÉÆä CeÁzÀ ZËPÀ ºÀwÛgÀ M§â ªÀåQÛ ¸ÁªÀðd¤PÀjAzÀ ºÀt ¥ÀqÉzÀÄPÉÆAqÀÄ ªÀÄlPÁ aÃn §gÉzÀÄ PÉÆqÀÄwÛzÁÝ£ÉAzÀÄ gÁd±ÉÃRgÀ ¸ÁUÀ£ÀÆgÀ ¦.J¸ï.L (PÁ.¸ÀÄ) gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É CA¨ÉÃqÀÌgÀ ªÀÈvÀÛ¢AzÀ ºÉÆgÀlÄ ªÀÄįÁÛ¤ PÁ¯ÉÆä CeÁzÀ ZËPÀ ºÀwÛgÀ vÀ®Ä¦ £ÉÆÃqÀ¯ÁV C°è DgÉÆæ ²ªÀPÀĪÀiÁgÀ vÀAzÉ UÀÄAqÀ¥Áà ¹£Áí ªÀAiÀÄ: 47 ªÀµÀð, eÁw: J¸ï.¹, ¸Á: ¹zÁÝxÀð PÁ¯ÉÃd »AzÀÄUÀqÉ ©ÃzÀgÀ EvÀ£ÀÄ MAzÀÄ gÀÆ¥Á¬ÄUÉ 80/- gÀÆ PÀÆqÀ¯ÁUÀĪÀzÀÄ EzÀÄ ªÀÄÄA¨ÉÊ ªÀÄlPÁ JAzÀÄ PÀÆUÀÄvÁÛ ¸ÁªÀðd¤PÀjAzÀ ºÀt ¥ÀqÉzÀÄ ªÀÄlPÁ aÃn §gÉzÀÄ PÉÆqÀĪÀzÀ£ÀÄß £ÉÆÃr CªÀ£À ªÉÄÃ¯É zÁ½ ªÀiÁr »rzÀÄ CªÀ£À ºÀwÛgÀ ªÀÄlPÁ dÆeÁlPÉÌ ¸ÀA§A¢ü¹zÀ 1) £ÀUÀzÀÄ ºÀt 1020/- gÀÆ., 2) ªÀÄÆgÀÄ ªÀÄlPÁ aÃn, 3) MAzÀÄ ¨Á®¥É£À ¹QÌzÀÄÝ EªÀÅUÀ¼À£ÀÄß d¦Û ªÀiÁrPÉÆAqÀÄ, ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.