Police Bhavan Kalaburagi

Police Bhavan Kalaburagi

Friday, August 7, 2015

Kalaburagi District Reported Crimes

ಅಂತರಾಜ್ಯ ಮೊಬೈಲ್ ಕಳ್ಳರ ಬಂಧನ :
ಯಡ್ರಾಮಿ ಠಾಣೆ : ಶ್ರೀ ಮಡಿವಾಳಪ್ಪಾ ತಂದೆ ಈರಣ್ಣಾ ಗುರುಶೇಟ್ಟಿ ಸಾ : ಯಡ್ರಾಮಿ ರವರು ದಿನಾಂಕ: 03-08-2015 ರಂದು ನಾನು ಬೆಳ್ಳಗ್ಗೆ 9:00 ಗಂಟೆ ಸುಮಾರಿಗೆ ನಾನು ಪ್ರತಿ ವಾರದಂತೆ ಮನೆಯಿಂದ ಕಾಯಿಪಲ್ಲೆ ಕರಿದಿ ಮಾಡಲು ಸಂತೆಗೆ ಬಂದೆನು. ನನ್ನ ಹತ್ತಿರ ಇದ್ದ ಸಮ್ ಸಾಂಗ ಗೆಲಕ್ಸಿ ಕೋರ್ 2 ಕಪ್ಪು ಬಣ್ಣದ ಮೊಬೈಲ ಶರ್ಟಿನ ಜೇಬಿನಲ್ಲಿ ಇಟ್ಟುಕೊಂಡು ಸಿಂಡಿಕೇಟ ಬ್ಯಾಂಕ ಎದುರುಗಡೆ ಕಾಯಿಪಲ್ಲೆ  ಮಾಡಿಕೊಂಡು ಹಣ ಕೊಡಲು ಶರ್ಟಿನ ಮೇಲಿನ ಜೇಬಿನಲ್ಲಿ ಕೈ ಹಾಕಿದಾಗ ನನ್ನ ಮೊಬೈಲ ಜೇಬಿನಲ್ಲಿ ಇರಲಿಲ್ಲ. ಆಗ ನಾನು ಗಾಬರಿಯಾಗಿ ಯಾರೋ ಕಳ್ಳರು ನನ್ನ ಜೇಬಿನಿಂದ ಮೊಬೈಲ ಕಳುವು ಮಾಡಿಕೊಂಡಿರುತ್ತಾರೆ ಅಂತಾ ಅಕ್ಕ ಪಕ್ಕ ಜನರಿಗೆ ಹೇಳುತ್ತಿದ್ದಾಗ ಅಲ್ಲೆ ಸ್ವಲ್ಪ ದೂರದಲ್ಲಿ 5 ಜನರು ನಿಂತು ತೆಲಗು ಭಾಷೆ ಮಾತನಾಡುತ್ತಿದ್ದರು, ನನಗೆ ನೋಡಿ ಆ 5 ಜನರು ಅವಸರದಿಂದ ತಮ್ಮ ಸೈಕಲ್ ಮೊಟಾರ ತೆಗೆದುಕೊಂಡು ಎರಡು ಸೈಕಲ್ ಮೊಟಾರ ಮೆಲೆ ಇಬ್ಬಿಬ್ಬರಂತೆ ಒಂದು ಮೊಟಾರ ಸೈಕಲ್ ಮೇ ಒಬ್ಬನು ಹೀಗೆ 3 ಮೊಟಾರ ಸೈಕಲ್ ಮೇಲೆ  ಒಂದು ಕುಳಿತುಕೊಂಡು ವೇಗವಾಗಿ ಬಸ್ಸ ಸ್ಟ್ಯಾಂಡ ಕಡೆಗೆ ಹೋದರು. ಆಗ ನಾನು ಸೈಕಲ್ ಮೊಟಾರಗಳ ನಂಬರ ನೋಡಿರುವದಿಲ್ಲ. ನಾನು ಮತ್ತು ಗೆಳೆಯನಾದ ಮಹೇಶ ತಂದೆ ಸುಭಾಷ ಅಂಕಲಕೋಟಿ ಇವನೊಂದಿಗೆ ನಾನು ಮೊಟಾರ ಸೈಇಕಲ್ ತೆಗೆದುಕೊಂಡು ಬೆನ್ನ ಹತ್ತಿದೆವು. ಆದರೆ ಅವರು ಯಾವ ರಸ್ತೆಯಿಂದ ಹೋದರು ಅಂತಾ ನಮಗೆ ಗೊತ್ತಾಗಲಿಲ್ಲ. ಕಾರಣ ನನ್ನ ಮೊಬೈಲ್ ಸಮ್ ಸಂಗ ಕೋರ 2 ಕಪ್ಪು ಬಣ್ಣದ್ದು ಇದರ ಕಿಮ್ಮತ್ತು 8200=00 ಇದ್ದು, ನನ್ನ ಮೊಬೈಲ ಕಳುವು ಮಾಡಿದವರಿಗೆ ಪತ್ತೆ ಹಚ್ಚಬೇಕು ಮತ್ತು ಅವರಿಗೆ ನಾನು ನೋಡಿದರೆ ಗುರುತಿಸುತ್ತೇನೆ. ನನ್ನ ಮೊಬೈಲ ಕಳುವಾದಾಗ ಬೆಳ್ಳಗ್ಗೆ 10 ಗಂಟೆಯಾಗಿರಬೇಕು ನನ್ನ ಮೊಬೈಲ ನಂಬರ 9632716288 ಮತ್ತು ಐ.ಎಂ.ಇ.ಐ ನಂಬರ 1] 357926/06/574524/7 2]357927/06/574524/5 ಇದ್ದು ನನ್ನ ಮೊಬೈಲ್ ಕಳ್ಳತನ ಮಾಡಿಕೊಂಡು ಹೋದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕರಣದ ತನಿಖೆ ಹಾಗು ಆರೋಪಿತರ ಪತ್ತೆಗಾಗಿ ಹೋಗಿ ದಿನಾಂಕ 06-08-2015 ರಂದು ಬೇಳಗಿನ ಜಾವ 4 ಗಂಟೆಯ ಸುಮಾರಿಗೆ ಜೇವರ್ಗಿಯ ಬಸ್ ಸ್ಟ್ಯಾಂಡ್ ಹತ್ತಿರ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುವ 5 ಜನರನ್ನು ಹಿಡಿಯಲು ಹೋದಾಗ ಇಬ್ಬರು ಓಡಿ ಹೋಗಿದ್ದು ಮೂವರನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ 1) ಚಿನ್ನ ತಂದೆ ವೆಂಕಟೆಶ ಪಾಸು ಪ್ಲೆಟ್ ಸಾ|| ರಾಮನಗರ ನಿಜಾಮಾಬಾದ (ತೆಲಾಂಗಣ ) 2) ಗೋಪಿ @ ಪಾಸು ಪ್ಲೆಟ್ ತಂದೆ ವೆಂಕಟೇಶ ಸಾ|| ಶ್ರೀರಾಮ ನಗರ ತಾಂಡೂರು (ತೆಲಾಂಗಣ )  3) ಸಾಯಿರಾಮ ತಂದೆ ವೆಂಕಟೆಶ ಪಾಸು ಪ್ಲೆಟ್ ಸಾ|| ರಾಮನಗರ ನಿಜಾಮಾಬಾದ (ತೆಲಾಂಗಣ ) ಇವರನ್ನು ಹಿಡಿಕೊಂಡು ವಿಚಾರಣೆ ಮಾಡಿದಾಗ ಯಡ್ರಾಮಿ ಠಾಣೆಯ ಗುನ್ನೆ ನಂ 113/15, 114/15, 115/15, 25/15128/14 ಅಲ್ಲದೆ ಜೆವರ್ಗಿ ಠಾಣೆಯ ಗುನ್ನೆ ನಂ 74/15, ನೆದ್ದರಲ್ಲಿ ಒಟ್ಟು 2 ಮೋಬೈಲ್ ಹಾಗು 45 ಸಾವಿರ ರೂಗಳು ಜಪ್ತ ಪಡಿಸಿಕೊಂಡಿದ್ದಲ್ಲದೆ ಇನ್ನು 60 ಮೊಬೈಲಗಳು ಹಾಗು 3 ಮೋಟರ್ ಸೈಕಲ್ಗಳು ಹಿಗೆ ಒಟ್ಟು 10,45,000/- ರೂಪಯಿಗಳು ಬೆಲೆ ಬಾಳುವ ವಸ್ತುಗಳನ್ನು ಜಪ್ತ ಪಡಿಸಿಕೊಂಡು ಸದರಿಯವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮೊಹ್ಮದ್ ಮುಬೀನ ತಂದೆ ಅಬ್ದುಲ್ ಕರೀಮ್ ಸಿಗ್ನಿಫರೋಶ್ ಸಾ: ಸಿಟಿ ಸ್ಕೂಲ್ ಹಿಂಬಾಗ ಜಮ್ ಜಮ್ ಕಾಲನಿ ಕಲಬುರಗಿ ಇವರು ದಿನಾಂಕ; 06/08/2015 ರಂದು ಎ.ಎಮ್.ಬೆಂಕಾಟ ಫಂಕ್ಷನಹಾಲನಲ್ಲಿ ನಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮ ಇರುವ ಪ್ರಯುಕ್ತ ನಾವು ಕುಟುಂಬ ಸಮೇತರಾಗಿ ದಿನಾಂಕ: 06/08/2015 ರಂದು ರಾತ್ರಿ 9-30 ಪಿಎಮ್ ಗಂಟೆ ಸುಮಾರಿಗೆ ನಮ್ಮ ಮನೆಯ ಬಾಗಿಲ ಕೀಲಿ ಹಾಕಿಕೊಂಡು ಮದುವೆ ಕಾರ್ಯ ಕ್ರಮಕ್ಕೆ ಹಾಜರಾಗಿ ಕಾರ್ಯಕ್ರಮ ಮುಗಿಸಿಕೊಂಡು ದಿನಾಂಕ: 07/08/2015 ರಂದು ರಾತ್ರಿ 2-30 ಎಎಮ್ ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ತಂದೆ ವಾಪಸ್ ಮನೆಗೆ ಬಂದು ನೋಡಲು ಮನೆಯ ಬಾಗಿಲ ಕೊಂಡಿ ಮುರಿದಿದ್ದು ಬಾಗಿಲು ಸ್ವಲ್ಪ ತೆರೆದಿದ್ದು ಆಗ ನಾನು ಗಾಬರಿಯಿಂದ ಮನೆಯ ಒಳಗಡೆ ಹೋಗಿ ನೋಡಲು ಮನೆಯ ಬೆಡರೂಮನಲ್ಲಿನ ಅಲಮಾರದ ಬಾಗಿಲು ತೆರೆದಿದ್ದು ಅಲಮಾರದಲ್ಲಿದ್ದ ಬಟ್ಟೆ ಬರೆಯೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ನಾನು ಗಾಬರಿಯಿಂದ ಒಳಗೆ ನೋಡಲು ಅಲಮಾರಾದಲ್ಲಿಟ್ಟಿದ್ದ  ಬಂಗಾರದ ಆಭರಣಗಳು, ಬೆಳ್ಳಿಯ ಆಭರಣಗಳು ಮತ್ತು ನಗದು ಹಣ ಒಟ್ಟು 1,68,100/- ಕಿಮ್ಮತ್ತಿನವುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ಹೆಣ್ಣುಮಗಳು ಅ ಸ್ವಾಭಾವಿಕ ಸಾವು ಪ್ರಕರಣ :
ಚೌಕ ಠಾಣೆ : ಶ್ರೀ ಗೋವಿಂದರೆಡ್ಡಿ ತಂದೆ ಹಣಮಂತರೆಡ್ಡಿ  ಸಾ: ದಣ್ಣೂರ ತಾ:ಆಳಂದ  ಹಾಲಿ ವಸತಿ, ಗಣೇಶ ಮಂದಿರದ ಹತ್ತಿರ ಮುಕ್ತಂಪೂರ ಕಲಬುರಗಿ ಇವರು ದಿನಾಂಕ 06.08.2015  ರಂದು ಬೆಳ್ಳಿಗ್ಗೆ 10 ಗಂಟೆಗೆ ನಮ್ಮ ವೆಲ್ಡಿಂಗ ಅಂಗಡಿಗೆ ಬಂದು ಕೆಲಸ ಮಾಡುತ್ತಿರುವಾಗ ಒಬ್ಬ ವಯಸ್ಸಾದ ಹೆಣ್ಣು ಮಗಳು ಅಂದಾಜು 35-45 ವಯಸ್ಸು ಅವಳು ದಿನಾಲು ನವಜೀವನ ಕಲ್ಯಾಣ ಮಂಟಪದ ಹತ್ತಿರ ರಸ್ತೆಯಲ್ಲಿ ಹೋಗಿ ಬರುವ ಸಾರ್ವಜನಿಕರಿಂದ  ಭಿಕ್ಷೆ ಬೇಡಿ ಉಟ ಮಾಡುವುದು ಅಲ್ಲದೆ ನಮ್ಮ ಅಂಗಡಿಯ ಎದುರುಗಡೆಯಿಂದ  ಹೋಗಿ ಬರುವ ಜನರಿಗೆ ಭಿಕ್ಷೆ ಬೇಡುತ್ತಾ ಇರುತ್ತಿದ್ದಳು. ಬಿಸಿಲಿನ ತಾಪಕ್ಕೆ ತಾಳಲಾರದೇ ಅಲ್ಲಿಯೇ ರಸ್ತೆಯ ಪಕ್ಕದ ಬೇವಿನ ಗಿಡದ ನೆರಳಿಗೆ ಮಲಗುತ್ತಿದ್ದಳು. ಇಂದು ದಿನಾಂಕ: 07.08.2015 ರಂದು ಬೆಳೆಗ್ಗೆ 10.00 ಗಂಟೆಗೆ ನಾನು ಎಂದಿನಂತೆ ನನ್ನ ವೆಲ್ಡಿಂಗ್ ಅಂಗಡಿಗೆ ಬಂದು ಅಂಗಡಿ ತೆಗೆದು ನಂತರ ಮೂರ್ತ ವಿಸರ್ಜನೆಗಾಗಿ ನವಜೀವನ ಕಲ್ಯಾಣ ಮಂಟಪದ ಪಕ್ಕದಲ್ಲಿ ಹೋದಾಗ ಅಲ್ಲಿಯೇ ಮುಳ್ಳು ಕಂಟೆಯ ಮರೆಯಲ್ಲಿ ಮೇಲೆ ತಿಳಿಸಿದ ಅಪರಿಚಿತ ಭಿಕ್ಷುಕಿ ಹೆಣ್ಣು ಮಗಳು ಅಂಗಾತಾಗಿ ಬಿದ್ದಿದ್ದು,  ಹತ್ತಿರ ಹೋಗಿ ನೋಡಲಾಗಿ ಅವಳ ಮುಖದ ಮೇಲೆ ದೇಹದ ಮೇಲೆ ನೋಣಗಳು, ಹುಳುಗಳು ಮೆತ್ತಿಕೊಂಡಿದ್ದವು. ಆಗ ನಾನು ನಮ್ಮ ಸ್ನೇಹಿತರಾದ ಏಜಾಜ ತಂದೆ ಇಮಾಮ ಪಟೇಲ ಮತ್ತು ರಮೇಶ ತಂದೆ ಅಂಬೋಜಿರಾವ ನಾಗೂರಕರ ಇವರಿಗೆ ಕರೆಯಿಸಿ ನಂತರ ಎಲ್ಲರೂ ಕೂಡಿಕೊಂಡು   ನಾವು ಸದರಿಯವಳಿಗೆ ಹೊರಳಾಡಿಸಿ ನೋಡಲು ಸದರಿಯವಳು ಮೃತ ಪಟ್ಟಿದ್ದು ಕಂಡು ಬರುತ್ತದೆ. ಸದರಿಯವಳು ತನಗೆ ಇದ್ದ ಯಾವುದೂ ಒಂದು ಕಾಯಿಲೆಯಿಂದ  ನರಳುತ್ತಾ  ಮತ್ತು ಬಿಸಿಲಿನ ತಾಪತಾಳದೇ ಮೃತ ಪಟ್ಟಿರಬಹುದು. ಸದರಿಯವಳ ಹತ್ತಿರ ಯಾವುದೆ ಕುರಹುಗಳು ಪತ್ತೆಯಾಗಿರುವದಿಲ್ಲ. ಸದರಿಯವಳ ವಯಸ್ಸು 35-45 ವರ್ಷಗಳಿರಬಹುದು. ಸದರಿಯವಳ ಮೈ ಮೇಲೆ ಒಂದು ಕೆಂಪು ಬಣ್ಣದ ನೈಟಿ ಇದ್ದು ಅದರಲ್ಲಿ ಹಸಿರು ಬಣ್ಣದ ಹೂವಿನ ಚಿತ್ರಗಳಿರುತ್ತವೆ. ಉದ್ದನೇಯ ಮುಖ, ನೇರ ಮೂಗು, ತೆಲೆಯಲ್ಲಿ  ಕಪ್ಪನೆಯ ಕೂದಲು, ಸಾದಾಕಪ್ಪು ಬಣ್ಣ, ಗದ್ದದ ಮೇಲೆ ಸ್ವಲ್ಪ ದಾಡಿ ಬಂದಂತೆ ಕಂಡುಬರುತ್ತಿದ್ದು, ಅಂದಾಜು 5 ಫೂಟ 5 ಇಂಚ ಎತ್ತರ ಇರಬಹುದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Raichur District Reported Crimes

                                     
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÀgÀzÀQëuÉ ¥ÀæPÀgÀtzÀ ªÀiÁ»w:-
      ಪಿರ್ಯಾದಿ ²æêÀÄw CA§æªÀÄä UÀAqÀ ¹zÀÝ¥Àà  ªÉÄAlUÉÃj 25 ªÀµÀð ¸Á-²Ã®ºÀ½î  ºÁ/ªÀ   ªÉÄÃUÀ¼À¥ÉÃmÉ ªÀÄÄzÀUÀ®è.FPÉUÉ ಆರೋಪಿ ನಂ.1 ¹zÀÝ¥Àà vÀAzÉ gÀUÀqÀ¥Àà ªÉÄAlUÉÃj 30 ªÀµÀð ¸Á: ²Ã®ºÀ½î vÁ-°AUÀ¸ÀUÀÆgÀÄ.ಇತನೊಂದಿಗೆ ಮದುವೆಯಾಗಿದ್ದು, ಮದುವೆಯಾಗಿ ಒಂದೂ ವರೆ ವರ್ಷ ಚೆನ್ನಾಗಿದ್ದು, ನಂತರ ಆರೋಪಿತನು ದುಶ್ಚಟಗಳನ್ನು ಕಲಿತು ಪಿರ್ಯಾದಿದಾರಳಿಗೆ   ಇನ್ನೂ ಹೆಚ್ಚಿನ ವರದಕ್ಷೀಣೆ  ತೆಗೆದುಕೊಂಡು ಬಾ ಅಂತಾ ಅಂದು ಹೊಡೆಯುವುದು ಬಡೆಯುವುದು ಮಾಡಿದ್ದು ಇರುತ್ತದೆ. ದಿನಾಂಕ.22-07-2015  ರಂದು ಸಂಜೆ 5-30 ಗಂಟೆಗೆ ¹zÀÝ¥Àà vÀAzÉ gÀUÀqÀ¥Àà ªÉÄAlUÉÃj 30 ªÀµÀð ¤AUÀ¥Àà vÀAzÉ gÀUÀqÀ¥Àà ªÉÄAlUÉÃj 37 ªÀµÀð zÀÄgÀÄUÀ¥Àà vÀAzÉ gÀUÀqÀ¥Àà ªÉÄAlUÉÃj. 35 ªÀµÀð£ÁUÀ¥Àà vÀAzÉ gÀUÀqÀ¥Àà ªÉÄAlUÉÃj 33 ªÀµÀðgÀUÀqÀ¥Àà vÀAzÉ zÀÄgÀÄUÀ¥Àà ªÉÄAlUÉÃj 60 ªÀµÀð ¸Á- J®ègÀÆ ²Ã®ºÀ½î vÁ-°AUÀ¸ÀUÀÆgÀÄ EªÀgÀÄUÀ¼ÀÄ ಮೇಗಳಪೇಟೆಯಲ್ಲಿರುವ ಪಿರ್ಯಾದಿದಾರಳ ತಂದೆಯ ಮನೆಗೆ ಬಂದು   ಇನ್ನೂ ಹೆಚ್ಚಿಗೆ ವರದಕ್ಷಿಣೆ ತರಲಿಲ್ಲ ಅಂತಾ ಅಂದು  ಎಲ್ಲರೂ ಸೇರಿ ಪಿರ್ಯದಿಗೆ ಮತ್ತು ಆಕೆಯ ತಂದೆ ಮತ್ತು ಮಕ್ಕಳಿಗೆ  ಕೈಗಳಿಂದ ಹೊಡೆದು ಅವಾಚ್ಯವಾಗಿ ಬೈದು, ನೀನು ವರದಕ್ಷಿಣೆ  ತರದಿದ್ದರೆ, ನಿನಗೆ ಜೀವಸಹಿತ ಬಿಡುವುದಿಲ್ಲ ಮುಗಿಸಿಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಖಾಸಗೀ ಪಿರ್ಯಾದಿಯ ಮೇಲಿಂದ  ªÀÄÄzÀUÀ¯ï oÁuÉ UÀÄ£Éß £ÀA: 139/2015 PÀ®A 498(J),323,504,506, L¦¹ & 3, 4 & 6 r.¦.PÁAiÉÄÝ. CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

                          ಫಿರ್ಯಾದಿ ಅಂಬುಜಾಕ್ಷಿ @ ಲಕ್ಷ್ಮಿ ಗಂಡ ವಿಜಯ ಮಹಾಂತೇಶ,25 ವರ್ಷ,ಮನೆಕೆಲಸ, ಸಾಃ ಎನ್.ಹೊಸೂರು, ತಾಃಮಾನವಿ, ಹಾಃವಃ ಮನೆ   ನಂ.1-3-349, ವಿಜಯ ನಗರ ಕಾಲೋನಿ ಆಶಾಪೂರ ರೋಡ್  ರಾಯಚೂರು.  FPÉAiÀÄ ಮದುವೆ ಆರೋಪಿ ನಂ 1 ವಿಜಯ ಮಹಾಂತೇಶ ತಂದೆ ಅನ್ನದಾನಸ್ವಾಮಿ ಹಿರೇಮಠ,ಡಾಟಾ ಮ್ಯಾನೇಜರ್ ಜಿಲ್ಲಾ ಆರೋಗ್ಯ ಆಫೀಸ್, ಮನೆ ನಂ. 3-7-25,ಬೇರೂನ್ ಕಿಲ್ಲಾ ರಾಯಚೂರು.  ಇತನೊಂದಿಗೆ ದಿನಾಂಕ 10-2-2014 ರಂದು ಮಾನ್ವಿ ತಾಲೂಕಿನ ಎನ್. ಹೊಸೂರು ಗ್ರಾಮದಲ್ಲಿ ಜರುಗಿದ್ದು ಮದುವೆ ಕಾಲಕ್ಕೆ ಆರೋಪಿತರ ಕೋರಿಕೆಯ ಮೇರೆಗೆ ಫಿರ್ಯಾದಿದಾರರ ತವರು ಮನೆಯವರು ಆರೋಪಿತರಿಗೆ 1-1/2 ಲಕ್ಷ ವರದಕ್ಷಿಣೆ ಹಣ ಮತ್ತು 5 ತೊಲೆ ಬಂಗಾರ ಕ್ಕೆ ಸಮನಾಗಿ 2 ಲಕ್ಷ ರೂಪಾಯಿ ಗಳನ್ನು ವರದಕ್ಷಿಣೆಯಾಗಿ ಆರೋಪಿತರಿಗೆ ಕೊಟ್ಟಿದ್ದು ಇರುತ್ತದೆ.  ಮದುವೆಯಾದ ಸ್ವಲ್ಪ ದಿನಗಳ ನಂತರ ಆರೋಪಿತರು ಹೆಚ್ಚಿನ ವರದಕ್ಷಿಣೆಗಾಗಿ ಫಿರ್ಯಾದಿದಾರರಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿ ಗಂಡನ ಮನೆಯಿಂದ ಹೊರಗೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ  ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಸದರ್ ಬಜಾರ್ ಪೊಲೀಸ್ ಠಾಣೆ ಅಪರಾಧ ನಂ 167/2015 ಕಲಂ 498(ಎ), 504, 506, ಸಹಿತ 34 ಐ.ಪಿ.ಸಿ. ಮತ್ತು ಕಲಂ 3 ಮತ್ತು 4 ವರದಕ್ಷಿಣೆ ನಿಷೇಧ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.


AiÀÄÄ.r.Dgï. ¥ÀæPÀgÀtzÀ ªÀiÁ»w:_
   ¢£ÁAPÀ.05-08-2015 gÀAzÀÄ gÁwæ 10-00 UÀAmÉAiÀÄ ¸ÀĪÀiÁjUÉ ¦gÁå¢ ²æêÀÄw gÉÃtÄPÀªÀÄä UÀAqÀ ºÀ£ÀĪÀÄAvÀ, 25 ªÀµÀð,  eÁ-PÀÄgÀħgÀÄ, ¸Á-±ÁªÀAvÀUÀ¯ï.FPÉÉAiÀÄ UÀAqÀ ªÀÄÈvÀ ºÀ£ÀĪÀÄAvÀ FvÀ£ÀÄ vÀ£Àß 1 JPÀgÉ d«Ää£À°è ¨ÉÆÃgïªÉ¯ï ¸ÀºÁAiÀÄ¢AzÀ ºÀwÛ ¨É¼É ¨É¼É¢zÀÄÝ ¸ÀzÀj ¨ÉÆÃgïªÉ¯ï£À°è ¤ÃgÀÄ PÀrªÉÄAiÀiÁV ¨É¼ÀUÉ ¤ÃgÀÄ ¸Á®¢zÀÝjAzÀ ¨É¼É £Á±ÀªÁVzÀÄÝ CzÀPÉÌ ªÀÄ£À£ÉÆAzÀÄ ªÀÄÈvÀ£ÀÄ ¨É¼ÀUÉ ¹A¥Àr¸À®Ä vÀA¢zÀÝ Qæ«Ä£Á±ÀPÀªÀ£ÀÄß ¸Éë¹ DvÀäºÀvÉå ªÀiÁrPÉÆArgÀÄvÁÛ£É. FvÀ£À ¸Á«£À°è AiÀiÁgÀ ªÉÄðAiÀÄÄ AiÀiÁªÀÅzÉà vÀgÀºÀzÀ ¦gÁå¢ ªÀUÉÊgÉà EgÀĪÀ¢®è CAvÁ ªÀÄÄAvÁVzÀÝ °TvÀ ¦ügÁå¢AiÀÄ ¸ÁgÁA±ÀzÀ ªÉÄðAzÀ eÁ®ºÀ½î ¥Éưøï oÁuÉ.AiÀÄÄ.r.Dgï. £ÀA: 06/2015 PÀ®A-174 ¹.Cgï.¦.¹ CrAiÀÄ°è UÀÄ£Éß zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.     
ದಿನಾಂಕ 31-7-2015 ರಂದು ಮೃತ ರಾಜು ತಂದೆ ಶರಣಪ್ಪ ವಯಾ 4 ವರ್ಷ ಜಾತಿ ಹಡಪದ ಸಾ: ಯಾಟಗಲ್. ತಾ: ದೇವದುರ್ಗಾ.FvÀ£À ಮನೆಯವರು ದೇವಿಯ ಕಾರ್ಯ ಕ್ರಮದ ನಿಮಿತ್ಯ ನೀರಮಾನವಿ ಯಲ್ಲಮ್ಮ ದೇವಿಯ ಗುಡಿಗೆ ಹೋಗಿ ಅನ್ನ, ಸಾಂಬಾರ ಅಡುಗೆ ಮಾಡಿ ಸಾಂಬಾರ ಬೊಗಣೆಯನ್ನು ಕೆಳಗೆ ಇಳಿಸಿದ್ದು, ಆಗ ಮುಂಜಾನೆ 11-30 ಗಂಟೆ ಸುಮಾರಿಗೆ ಮೃತ ರಾಜು ಈತನು ಆಟವಾಡುತ್ತಾ ಸಾಂಬಾರ ಬೊಗಣೆಯ ಮೇಲೆ ಕೂಡಲು ಹೋಗಿದ್ದುಆಕಸ್ಮಿಕವಾಗಿ ಅದರ ಮುಚ್ಚಳ ಸರಿದಿದ್ದರಿಂದ ಸುಡುವ ಸಾಂಬಾರ ಬೊಗಣೆಯಲ್ಲಿ ಬಿದ್ದು, ಮೈ ಕೈಗೆ ಸುಟ್ಟ ಗಾಯಗಳಾಗಿ ಇಲಾಜು ಕಾಲಕ್ಕೆ ವೀಮ್ಸ ಬಳ್ಳಾರಿಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ  ದಿನಾಂಕ  5-8-15 ರಂದು ರಾತ್ರಿ 8-15 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ.CAvÁ ಶರಣಪ್ಪ ತಂದೆ ಬಸ್ಸಪ್ಪ 28 ವರ್ಷ ಜಾತಿ ಹಡಪದ ಉ: ಕುಲಕಸುಬು ಸಾ: ಯಾಟಗಲ್ ತಾ: ದೇವದುರ್ಗಾ gÀªÀgÀÄ PÉÆlÖ zÀÆj£À ªÉÄðAzÀ ªÀiÁ£À« ¥ÉưøÀ oÁuÉ AiÀÄÄ.r.Dgï £ÀA.21/2015PÀ®A: 174 ¹Dg惡 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
  ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 07.08.2015 gÀAzÀÄ 86 ¥ÀææPÀgÀtUÀ¼À£ÀÄß ¥ÀvÉÛ ªÀiÁr  18,600/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.




Yadgir District Reported Crimes



Yadgir District Reported Crimes
AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA: 220/2015 PÀ®A. 78 PÉ.¦.DPÀÖ :- ¢£ÁAPÀ:05-08-2015 gÀAzÀÄ 7-30 ¦.JªÀiï.PÉÌ ²æà ªÀiË£ÉñÀégÀ ªÀiÁ°¥Ánî ¦.J¸ï.L  gÀªÀgÀÄ oÁuÉUÉ  §AzÀÄ eÁÕ¥À£À ¥ÀvÀæzÉÆA¢UÉ d¦Û¥ÀAZÀ£ÁªÉÄ ºÁdgÀÄ¥Àr¹zÀÝgÀ ¸ÁgÁA±ÀªÉãÀAzÀgÉ EAzÀÄ ¢£ÁAPÀ:05-08-2015 gÀAzÀÄ 05-30 ¦.JªÀiï.PÉÌ £Á£ÀÄ oÁuÉAiÀÄ°èzÁÝUÀ J¸ï.J¯ï.« ¨ÁgÀ ºÀwÛgÀ AiÀiÁgÉÆà ªÀÄlPÁ §gÉzÀÄPÉƼÀÄîwÛzÁÝgÉ CAvÁ ªÀÄ»w §AzÀ ªÉÄÃgÉUÉ £Á£ÀÄ ¹§âA¢AiÀĪÀgÁzÀ ºÉZï.¹.84,50,ªÀÄvÀÄ ¦.¹.236 gÀªÀgÉÆA¢UÉ ¥ÀAZÀgÁzÀ ¥ÀAZÀgÁzÀ «¯Á¸À vÀAzÉ ©üªÀÄgÁAiÀÄUËqÀ ¥ÉưøÀ¥Ánî ªÀAiÀÄ: 30 ªÀµÀð eÁ: °AUÁAiÀÄvÀ G:ªÁå¥ÁgÀ ¸Á: ±ÁºÁ¥ÀÄgÀ ¥ÉÃl AiÀiÁzÀVj ªÀÄvÀÄÛ ¨ÉÆÃ¥Á vÀAzÉ vÉÃdÄ gÁoÉÆÃqÀ ªÀAiÀÄ: 33 ªÀµÀð eÁ: ®A¨Át G: MPÀÌ®ÄvÀ£À ¸Á: ªÀÄÄzÁß¼À zÉÆqÀØvÁAqÁ vÁ: AiÀiÁzÀVj  gÀªÀgÀ£ÀÄß PÀgɬĹPÉÆAqÀÄ ¸ÀgÀPÁj fÃ¥ÀzÀ°è oÁuɬÄAzÀ ºÉÆV 05-45 ¦..JªÀiï.PÉÌ AiÀiÁzÀVjAiÀÄ J¸ï.«.J¯ï.« ¨ÁgÀ ªÀÄvÀÄÛ gɸÉÆÖÃgÉAl ªÀÄÄA¢ gÀ¸ÉÛAiÀÄ ªÉÄ¯É ¸ÁªÀðd¤PÀ ¸ÀܼÀzÀ° 1)ªÀĺÀäzÀ ºÀ¤Ã¥sÀ @ ªÀÄÄ£Áß vÀAzÉ ±ÉR ªÀĺɧƧ ªÀAiÀÄ:37 ªÀµÀð eÁ: ªÀÄĹèA ¸Á: ¯ÁqÉÃdUÀ°è AiÀiÁzÀVj 2) §¸ÀªÀgÁd vÀAzÉ UËgÀ¥Àà ±ÉnÖ ªÀAiÀÄ: 38 ªÀµÀð eÁ: °AUÁAiÀÄvÀ ¸Á: ºÉqÀVªÀÄ¢æ ºÁ:ªÀ: ®QëöäãÀUÀgÀ AiÀiÁzÀVj   EªÀgÀÄ ¸ÁªÀðd¤PÀ ¸ÀܼÀzÀ°è gÀ¸ÉÛAiÀĪÉÄÃ¯É ºÉÆÃV §gÀĪÀ d£ÀgÀ£ÀÄß PÀgÉzÀÄ ªÀÄlPÁ £ÀA§gÀ §gÉzÀÄPÉƼÀÄîwÛgÀĪÁUÀ ¥ÀAZÀgÀ ¸ÀªÀÄPÀëªÀÄ  zÁ½ªÀiÁr DgÉÆævÀjAzÀ MlÄÖ 4100/-gÀÆ.£ÀUÀzÀÄ ºÀt, JgÀqÀÄ ªÀÄlPÁ £ÀA§gÀ §gÉzÀ °Ã¸ÀÖ aÃnUÀ¼ÀÄ ªÀÄvÀÄÛ JgÀqÀÄ ¨Á¯ï ¥É£ï UÀ¼À£ÀÄß  ¥ÀÀAZÀgÀ ¸ÀªÀÄPÀëªÀÄzÀ°è ªÀ±À¥Àr¹PÉÆAqÀÄ ªÀÄgÀ½ oÁuÉUÉ d¦Û ¥ÀAZÀ£ÁªÉÄ, ªÀÄÄzÉÝêÀiÁ®Ä ªÀÄvÀÄÛ DgÉÆævÀgÀ£ÀÄß  vÀAzÀÄ vÀªÀÄä ªÀ±ÀPÉÌ M¦à¸ÀÄwÛzÀÄÝ ¸ÀzÀj DgÉÆævÀgÀ ªÉÄÃ¯É PÀ®A 78(3) PÉ.¦.DPÀÖ CrAiÀÄè° ¥ÀæPÀgÀt zsÁR°¹ PÀæªÀÄdgÀÄV¸ÀĪÀAvÉ ¸ÀÆa¹zÀÄÝ ¸ÀzÀj ¥ÀæPÀgÀtªÀÅ C¸ÀAeÉÕÃAiÀĪÁVzÀÄÝ PÁgÀt  ªÀiÁ£Àå £ÀåAiÀiÁ®AiÀÄzÀ ¥ÀgÀªÁ¤UÉ ¥ÀqÉzÀÄPÉÆAqÀÄ EAzÀÄ ¢£ÁAPÀ:06-08-2015 gÀAzÀÄ 10-45 J.JªÀiï.PÉÌ oÁuÉ UÀÄ£Éß £ÀA.220/2015 PÀ®A 78(3) PÉ.¦.DPÀÖ CrAiÀÄ°è ¥ÀæPÀgÀtzsÁR°¹PÉÆAqÀÄ vÀ¤SÉ PÉÊUÉÆAqÉ£ÀÄ. 

AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA: 221/2015 PÀ®A. 87 PÉ.¦.DPÀÖ :- ¢£ÁAPÀ: 05-08-2015 gÀAzÀÄ 5-00 ¦.JªÀiï.PÉÌ ²æà ªÀiË£ÉñÀégÀ ªÀiÁ°¥Ánî ¦.J¸ï.L  gÀªÀgÀÄ oÁuÉUÉ §AzÀÄ eÁÕ¥À£À ¥ÀvÀæzÉÆA¢UÉ d¦Û¥ÀAZÀ£ÁªÉÄ ºÁdgÀÄ¥Àr¹zÀÝgÀ ¸ÁgÁA±ÀªÉãÀAzÀgÉ EAzÀÄ ¢£ÁAPÀ:06-08-2015 gÀAzÀÄ 03-00 ¦.JªÀiï.PÉÌ £Á£ÀÄ oÁuÉAiÀÄ°èzÁÝUÀ rVæPÁ¯ÉÃd »AzÀÄUÀqÉ AiÀiÁgÉÆà E¹àÃl dÆeÁl DqÀÄwÛzÁÝgÉ CAvÁ ªÀÄ»w §AzÀ ªÉÄÃgÉUÉ £Á£ÀÄ, ªÀÄvÀÄÛ ²æà «gÉñÀ PÀgÀrUÀÄqÀØ ¦.L.r.¹.© ªÀÄvÀÄÛ ¹§âA¢AiÀĪÀgÁzÀ ¦.¹.98, ªÀÄvÀÄÛ ¦.¹.236, gÀªÀgÉÆA¢UÉ ¥ÀAZÀgÁzÀ ¥ÀAZÀgÁzÀ ²æà ªÀiÁ¼À¥Àà vÀAzÉ ºÀtªÀÄAvÀ ¥ÀÆeÁj ªÀAiÀÄ:30 ªÀµÀð eÁ: PÀÄgÀħ ¸Á:UÁA¢ZËPÀ AiÀiÁzÀVj ªÀÄvÀÄÛ ¨Á¨Á vÀAzÉ ¨ÁµÀÄ«ÄAiÀiÁ deÁÓgÀ ªÀAiÀÄ;31 ªÀµÀð eÁ: ªÀÄĹèÃA ¸Á; zÀÄSÁ£ÀªÁr AiÀiÁzÀVj gÀªÀgÀ£ÀÄß PÀgɬĹPÉÆAqÀÄ ¸ÀgÀPÁj fÃ¥À £ÀA.PÉ.J.33-f.0075 £ÉÃzÀÝgÀ°è  oÁuɬÄAzÀ ºÉÆV 03-30 ¦..JªÀiï.PÉÌ AiÀiÁzÀVjAiÀÄ ¸ÀgÀPÁj ¥ÀzÀ«PÁ¯ÉÃd »AzÀÄUÀqÀ ¸ÁªÀðd¤PÀ ¸ÀܼÀzÀ°è £Á®ÄÌ d£ÀgÁzÀ 1) ²æãÁxÀ vÀAzÉ UÁA¢ü ¨ÉÆÃ¬Ä£ï ªÀAiÀÄ: 39 ªÀµÀð eÁ: PÀ§â°UÀ ¸Á: ªÀÄzÀ£À¥ÀÄgÀUÀ°è AiÀiÁzÀVj 2) gÁWÀªÉÃAzÀæ vÀAzÉ ºÀtªÀÄAvÀ PÀ¨ÉâÃgÀ ªÀAiÀÄ:20 ¸Á: ºÀÄAqÉÃPÀ¯ï  3) PÁqÀ¥Àà vÀAzÉ w¥ÀàtÚ ºÀÆUÁgÀ ªÀAiÀÄ: 25 ªÀµÀð eÁ: ºÀÆUÁgÀ ¸Á:»gɪÀqÀUÉÃgÁ vÁ: ±ÀºÁ¥ÀÆgÀ 4) ¸ÀAdAiÀÄ vÀAzÉ UÉÆÃ¥Á® ZÀªÁít ªÀAiÀÄ: 29 ªÀµÀð eÁ: ®A¨Át ¸Á: UÁA¢ü£ÀUÀgÀvÁAqÁ AiÀiÁzÀVj  EªÀgÀÄ ¸ÁªÀðd¤PÀ ¸ÀܼÀzÀ°è E¹àÃl J¯ÉUÀ¼À ¸ÀºÁAiÀÄ¢AzÀ CAzÀgÀ ¨ÁºÀgÀ dÆeÁl DqÀÄwÛgÀĪÁUÀ ¥ÀAZÀgÀ ¸ÀªÀÄPÀëªÀÄ  zÁ½ªÀiÁr DgÉÆævÀjAzÀ MlÄÖ 1630/-gÀÆ.£ÀUÀzÀÄ ºÀt ªÀÄvÀÄÛ 52 E¹àÃl J¯ÉUÀ¼À£ÀÄß ¥ÀÀAZÀgÀ ¸ÀªÀÄPÀëªÀÄzÀ°è ªÀ±À¥Àr¹PÉÆAqÀÄ ªÀÄgÀ½ oÁuÉUÉ d¦Û ¥ÀAZÀ£ÁªÉÄ, DgÉÆævÀgÀ£ÀÄß  vÀAzÀÄ vÀªÀÄä ªÀ±ÀPÉÌ M¦à¸ÀÄwÛzÀÄÝ ¸ÀzÀj DgÉÆævÀgÀ ªÉÄÃ¯É PÀ®A 87 PÉ.¦.DPÀÖ CrAiÀÄè° PÀæªÀÄdgÀÄV¸À®Ä ¸ÀÆa¹zÀÄÝ ¸ÀzÀj¥ÀæPÀgÀtªÀÅ C ¸ÀAeÉÕÃAiÀĪÁVzÀÝjAzÀ PÁgÀt ªÀiÁ£Àå £ÀåAiÀiÁ®AiÀÄzÀ ¥ÀgÀªÁ¤UÉ ¥ÀqÉzÀÄPÉÆAqÀÄ EAzÀÄ ¢£ÁAPÀ 6-00 ¦.JªÀiï.PÉÌ oÁuÉ UÀÄ£Éß £ÀA.221/2015 PÀ®A 87 PÉ.¦.DPÀÖ CrAiÀÄ°è ¥ÀæPÀgÀtzsÁR°¹PÉÆAqÀÄ vÀ¤SÉ PÉÊUÉÆAqÉ£ÀÄ.
 AiÀiÁzÀVj UÁæ«ÄÃt ¥Éưøï oÁuÉ UÀÄ£Éß £ÀA: 193/2015 PÀ®A-279,337,338 L¦¹ :- ¢£ÁAPÀ 05/08/2015 gÀAzÀÄ ¨É½UÉÎ 8 UÀAmÉAiÀÄ ¸ÀĪÀiÁjUÉ mÉæöÊ®gï ¯Áj £ÀA.PÉJ-32, ©-6223/6224 £ÉÃzÀÝgÀ°è ¦üAiÀiÁ𢠪ÀÄvÀÄÛ DgÉÆævÀ£ÀÄ ¹ªÉÄAmï ¯ÉÆÃqÀ ªÀiÁrPÉÆAqÀÄ ¸ÉÃqÀA¢AzÀ zÁªÀtUÉÃjUÉ ºÉÆÃUÀĪÁUÀ ªÀiÁUÀð ªÀÄzÉå ¸ÉqÀA-AiÀiÁzÀVgÀ ªÀÄÄRå gÀ¸ÉÛAiÀÄ ªÉÄÃ¯É §gÀĪÀ ©ÃªÀÄ£À½î PÁæ¸ï ºÀwÛgÀ ¯Áj ZÁ®PÀ£ÀÄ CwêÉÃUÀ ªÀÄvÀÄÛ C®PÀëöåvÀ£À¢AzÀ vÀ£Àß ¯ÁjAiÀÄ£ÀÄß Nr¹PÉÆAqÀÄ §AzÀÄ gÀ¸ÉÛAiÀÄ §®wgÀÄ«UÉ PÀmï ªÀiÁqÀĪÁUÀ ¹Ìqï DV gÀ¸ÉÛAiÀÄ JqÀ§¢UÉ ©zÀÄÝ C¥ÀWÁvÀ ªÀiÁrzÀÄÝ ¸ÀzÀj C¥ÀWÁvÀzÀ°è ¦AiÀiÁð¢UÉ JqÀUÁ°£À vÉÆqÉAiÀÄÄ ªÀÄÄjzÀAvÁVzÀÄÝ, ¨Ájà M¼À¥ÉmÁÖVgÀÄvÀÛzÉ. ªÀÄvÀÄÛ JqÀ ¥ÁzÀPÉÌ gÀPÀÛUÁAiÀÄ, JgÀqÀÄ PÉÊUÀ½UÉ vÀgÀazÀ gÀPÀÛUÁAiÀÄ, JqÀ PÀ¥Á¼ÀPÉÌ vÀgÀazÀ gÀPÀÛUÁAiÀĪÁV mÉÆAPÀPÉÌ ¨sÁjà M¼À¥ÉmÁÖVgÀÄvÀÛzÉ. ZÁ®PÀ C§ÄÝ¯ï £À©Ã FvÀ¤UÀÆ PÀÆqÀ JzÉUÉ ¨Ájà UÀÄ¥ÀÛUÁAiÀĪÁVzÀÄÝ EgÀÄvÀÛzÉ. ZÁ®PÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À¨ÉÃPÉAzÀÄ ¦üAiÀiÁð¢ EgÀÄvÀÛzÉ.

©üÃ.UÀÄr ¥Éưøï oÁuÉ UÀÄ£Éß £ÀA: 56/2015 PÀ®A 279,304(J L¦¹ ¸ÀA 187 LJªÀiï« AiÀiÁPÀÖ :- ¢£ÁAPÀ 04/08/2015 gÀAzÀÄ 8-30 ¦JªÀiï PÉÌ ¦ügÁå¢AiÀÄ ªÀiÁªÀ ²ªÀ±ÀgÀt FvÀ£ÀÄ vÀ£Àß ªÉÆÃlgï ¸ÉÊPÀ¯ï £ÀA PÉJ-33 E¹-7623 £ÉÃzÀÝgÀ  ªÉÄÃ¯É ªÀÄÄqÀ§Æ¼À PÁæ¸À ºÀwÛgÀ §gÀÄwÛgÀĪÁUÀ JzÀÄj¤AzÀ CAzÀgÉ ©üÃ.UÀÄr PÀqɬÄAzÀ MAzÀÄ PÉ.J¸ï.Dgï.n.¹ §¸ï £ÀA PÉJ-32 J¥sï-1755 £ÉÃzÀÝgÀ ZÁ®PÀ£ÀÄ vÀ£Àß ªÁºÀ£ÀªÀ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ Mr¹PÉÆAqÀÄ §AzÀÄ ²ªÀ±ÀgÀt FvÀ£À ªÉÆÃ/¸ÉÊ rQÌ ¥Àr¹zÀÝjAzÀ ²ªÀ±ÀgÀt FvÀ¤UÉ UÀzÀÝPÉÌ, ªÀÄÄRPÉÌ ¨sÁj gÀPÀÛUÁAiÀĪÁV JgÀqÀÆ Q«AiÀÄ°è gÀPÀÛ¸ÁæªÀªÁV ¸ÀܼÀzÀ°èAiÉÄà ªÀÄÈvÀ¥ÀnÖzÀÄÝ EgÀÄvÀÛzÉ CAvÀ ªÀiÁ£ÀågÀªÀgÀ°è ²ÃWÀæ ªÀgÀ¢ ¸À°è¸À¯ÁVzÉ CAvÀ «£ÀAw .