Police Bhavan Kalaburagi

Police Bhavan Kalaburagi

Thursday, November 30, 2017

Yadgir District Reported Crimes Updated on 30-11-2017


                                               Yadgir District Reported Crimes
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 339/2017 ಕಲಂ: 279, 304(ಎ) ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ ;- ದಿನಾಂಕಃ 29/11/2017 ರಂದು 1-30 ಪಿ.ಎಮ್ ಕ್ಕೆ ಶ್ರೀ ಹಣಮಂತ ತಂದೆ ಮರೆಪ್ಪ ದುಬೈ ಸಾ: ಬಸವಂತಪೂರ ಇವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದರ ಸಾರಾಂಶವೆನೆಂದರೆ, ನಿನ್ನೆ ದಿಃ 28/11/2017 ರಂದು 2 ಪಿ.ಎಮ್ ಸುಮಾರಿಗೆ ನನ್ನ ತಂದೆಯಾದ ಮರೆಪ್ಪನವರು ದಿವಳಗುಡ್ಡಾದಲ್ಲಿ ಮರೆಮ್ಮ ದೇವಿ ಜಾತ್ರೆಗೆ ಹೋಗಿ ಬರುತ್ತೇನೆ ಅಂತಾ ಮನೆಯಲ್ಲಿ ಹೇಳಿ ಬಂದಿದ್ದರು. ನಂತರ ರಾತ್ರಿ ನಾವು ಮನೆಯಲ್ಲಿದ್ದಾಗ 10-00 ಪಿ.ಎಮ್ ಸುಮಾರಿಗೆ ಸುರಪೂರದಿಂದ ನಮಗೆ ಪರಿಚಯದ ಭೀಮಾಶಂಕರ ಬಿಲ್ಲವ್ ಎಂಬುವವರು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ, ಸುರಪೂರ ಪಟ್ಟಣದ ಹಸನಾಪೂರ ಕ್ರಾಸದಿಂದ ಕುಂಬಾರಪೇಟ ಕಡೆಗೆ ಹೋಗುವ ಬೈಪಾಸ್ ರಸ್ತೆಯ ಮೇಲೆ ಸೋಫಿ ಕಿರಾಣಿ ಅಂಗಡಿ ಮುಂಭಾಗದಲ್ಲಿ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ರಸ್ತೆ ದಾಟುವಾಗ ಲಾರಿ ಡಿಕ್ಕಿ ಪಡಿಸಿದ್ದರಿಂದ ಹೊಟ್ಟೆಗೆ ಹಾಗು  ಎಡಪಕ್ಕಡಿಗೆ ಭಾರಿ ಪೆಟ್ಟಾಗಿದ್ದು, ಆತನಿಗೆ ಉಪಚಾರಕ್ಕಾಗಿ ಸುರಪೂರ ಸಕರ್ಾರಿ ದವಾಖಾನೆಗೆ ಸೇರಿಕೆ ಮಾಡಿದಾಗ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಗೊತ್ತಾಗಿದ್ದರಿಂದ ನಾನು ಆಸ್ಪತ್ರೆಗೆ ಹೋಗಿ ನೋಡಲಾಗಿ ಅದು ನಿಮ್ಮ ತಂದೆಯವರ ಶವವಿರುತ್ತದೆ ಅಂತಾ ತಿಳಿಸಿದನು. ಆಗ ರಾತ್ರಿಯಾಗಿದ್ದರಿಂದ ಇಂದು ದಿ: 29/11/2017 ರಂದು ನಾನು ಮತ್ತು ನನ್ನ ತಾಯಿ ಇಬ್ಬರೂ ಸುರಪೂರ ಸಕರ್ಾರಿ ಆಸ್ಪತ್ರೆಗೆ ಬಂದು ಶವಾಗಾರ ಕೋಣೆಯಲ್ಲಿ ಹಾಕಿದ್ದ ನನ್ನ ತಂದೆಯವರ ಶವವನ್ನು ನೋಡಿ ಬಳಿಕ ನಾವು ಹಸನಾಪೂರ ಬೈಪಾಸ್ ರಸ್ತೆಯ ಮೇಲೆ ಸೋಫಿ ಕಿರಾಣಿ ಅಂಗಡಿ ಹತ್ತಿರ ಹೋಗಿ ಕಿರಾಣಿ ಅಂಗಡಿ ಮಾಲಿಕರಾದ ಮಹ್ಮದ ಸೋಫಿ ಇವರಿಗೆ ವಿಚಾರಿಸಲಾಗಿ ತಿಳಿಸಿದ್ದೆನೆಂದರೆ, ನಿನ್ನೆ ಸಾಯಂಕಾಲ ಒಬ್ಬ ಅಪರಿಚಿತ ವ್ಯಕ್ತಿ 4-45 ಪಿ.ಎಮ್ ಸುಮಾರಿಗೆ ಕಿರಾಣಿ ಅಂಗಡಿ ಮುಂಬಾಗದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ನಡೆಯುತ್ತ ರಸ್ತೆ ದಾಟುತ್ತಿದ್ದಾಗ ಕುಂಬಾರಪೇಟ ಕಡೆಯಿಂದ ಲಾರಿ ನಂಬರ ಕೆ.ಎ 31-4601 ನೇದ್ದರ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಪಡಿಸಿದ್ದರಿಂದ ಆತನಿಗೆ ಹೊಟ್ಟೆಗೆ ಭಾರಿ ಗುಪ್ತಗಾಯವಾಗಿ ನೆಲಕ್ಕೆ ಬಿದ್ದಿದ್ದರಿಂದ ತಕ್ಷಣ ನಾವು ಹೋಗಿ ಎಬ್ಬಿಸಿ ನೀರು ಕುಡಿಸಿದ್ದು, ನಂತರ ಆತನು ಬೇಹೋಶ್ ಆಗಿದ್ದರಿಂದ ಅಪಘಾತ ಪಡಿಸಿದ ಲಾರಿ ಚಾಲಕನು ಅಲ್ಲೆ ರಸ್ತೆ ಪಕ್ಕದಲ್ಲಿ ನಿಂತಿದ್ದ ಯಾವುದೋ ಅಟೋರಿಕ್ಷಾದವನಿಗೆ ಕರೆದು ಅದರಲ್ಲಿ ಗಾಯಾಳುವಿಗೆ ಹಾಕಿಕೊಂಡು ಸುರಪೂರ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ, ನಂತರ ರಾತ್ರಿ ತನ್ನ ಲಾರಿ ತಗೆದುಕೊಂಡು ಹೋಗಿರುತ್ತಾನೆ. ಲಾರಿಚಾಲಕನ ಹೆಸರು, ವಿಳಾಸ ಗೊತ್ತಿರುವದಿಲ್ಲ. ನೋಡಿದರೆ ಗುತರ್ಿಸುತ್ತೇವೆ ಅಂತಾ ತಿಳಿಸಿರುತ್ತಾರೆ. ಕಾರಣ ಸದರಿ ಲಾರಿ ಚಾಲಕನಿಗೆ ಪತ್ತೆ ಹಚ್ಚಿ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 339/2017 ಕಲಂಃ 279, 304(ಎ) ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 125/2017 ಕಲಂ: 87 ಕೆ ಪಿ ಆಕ್ಟ ;- ದಿನಾಂಕ: 29.11.2017 ರಂದು 17:30 ಪಿ ಎಂ ಕ್ಕೆ  ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ತಾವು ಪೂರೈಸಿದ ಜಪ್ತಿ ಪಂಚನಾಮೆ ಹಾಗು ಜ್ಞಾಪನಾ ಪತ್ರವನ್ನು ಹಾಜಪಡಿಸಿದ್ದರ  ಸಾರಾಂಶವೆನೆಂದರೆ, ಇಂದು ದಿನಾಂಕ:29.11.2017 ರಂದು 3  ಪಿ.ಎಂ ಕ್ಕೆ ಪಿಎಸ್ಐ ಸಾಹೇಬರು ಠಾಣೆಯಲ್ಲಿದ್ದಾಗ  ಕೊಡೇಕಲ್ಲ ಸಿಮಾಂತರ ನೀಲಪ್ಪ ಪೂಜಾರಿ ಬೂದಿಹಾಳ ಇವರ ಹೊಲದ ಹತ್ತಿರದ ಸಕರ್ಾರಿ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಕುಳಿತು ಅಂದರ್ ಬಾಹರ್ ಎಂಬುವ ಇಸ್ಪೇಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ 03:10 ಪಿ ಎಂ ಕ್ಕೆ ಪಂಚರನ್ನಾಗಿ 1) ಶ್ರೀ ವೆಂಕಟೇಶ ತಂದೆ ದ್ಯಾಮಣ್ಣ ಲಕ್ಕುಂಡಿ ವ:32 ವರ್ಷ ಜಾ:ಹಿಂದು ಬೇಡರ ಸಾ:ಕೊಡೆಕಲ್ಲ 2) ಶ್ರೀ. ಸಂಗಯ್ಯ ತಂದೆ ಬಸಯ್ಯ ಹಿರೇಮಠ ವಯ-29 ವರ್ಷ ಜಾ:ಹಿಂದೂ ಜಂಗಮ  ಸಾ:ಕೊಡೆಕಲ್ಲ ರವರಿಗೆ ಠಾಣೆಗೆ ಕರೆಯಿಸಿ ಸದರಿ ಪಂಚರಿಗೆ ವಿಷಯ ತಿಳಿಸಿ ನಮ್ಮ ಜೊತೆಗೆ ಬಂದು ಪಂಚನಾಮೆಗೆ ಪಂಚರಾಗಲು ಕೋರಿ ಈ ವಿಷಯವನ್ನು ಮಾನ್ಯ ಎಎಸ್ಪಿ ಸಾಹೇಬರು ಸುರಪೂರ, ಮಾನ್ಯ ಸಿಪಿಐ ಹುಣಸಗಿರವರಿಗೆ ತಿಳಿಸಿ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ಸಾಹೇಬರು ಪಂಚರು ಮತ್ತು ಠಾಣೆಯ ಸಿಬ್ಬಂದಿಯವರಾದ ಶಂಕರಗೌಡ ಪಿಸಿ-299, ನಿಂಗಪ್ಪ ಪಿಸಿ 260 ,ಪಿಸಿ 216 ಲಿಂಗಪ್ಪ ಪಿಸಿ 210 ಸಿದ್ರಾಮಪ್ಪ ಪಿಸಿ-132 ವೆಂಕಟೇಶ ಪಿಸಿ-319 ವಿಶ್ವಾನಾಥ  ರವರಿಗೆಲ್ಲಾ ಇಸ್ಪೇಟ್ ಜೂಜಾಟದ ಬಾತ್ಮಿ ಬಂದ ಸ್ಥಳಕ್ಕೆ ಒಂದು ಖಾಸಗಿ ವಾಹನದಲ್ಲಿ ಕುಳಿತು ಹೊರಟು ಬಾತ್ಮಿ ಬಂದ ಸ್ಥಳಕ್ಕೆ 3.45 ಪಿಎಮ್ಕ್ಕೆ ತಲುಪಿ ಎಲ್ಲರೂ ಕೂಡಿ ನಡೆದುಕೊಂಡು ಮರೆಮರೆಯಾಗಿ ಬಾತ್ಮಿ ಬಂದ ಸ್ಥಳದ ಹತ್ತಿರ ಸಕರ್ಾರಿ ಖುಲ್ಲಾ ಜಾಗೆಯಲ್ಲಿ 10 ಜನರು ಇಸ್ಪೇಟ್ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು 4.00 ಪಿ ಎಂಕ್ಕೆ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿ 9 ಜನರನ್ನು ಹಿಡಿದು ವಶಕ್ಕೆ ತೆಗೆದುಕೊಂಡಿದ್ದು, ಒಬ್ಬನು ಓಡಿ ಹೋಗಿದ್ದು  ಸದರಿ ಜೂಜುಕೋರರ ಹೆಸರು 1) ಸುರೇಶ ತಂದೆ ಯಂಕಪ್ಪ ವಡ್ಡರ ವ:28 ವರ್ಷ ಜಾತಿ: ವಡ್ಡರ ಉ:ಗೌಂಡಿಕೆಲಸ ಸಾ: ಬಲಶೆಟ್ಟಿಹಾಳ 2) ತಿಮ್ಮಣ್ಣ ತಂದೆ ದುರ್ಗಪ್ಪ ಹಂಚೇರಿ ವ:40ವರ್ಷ ಜಾ: ಬೇಡರ ಉ: ಒಕ್ಕಲುತನ ಸಾ; ಕೊಡೇಕಲ್ಲ 3) ಗೌಡಪ್ಪ ತಂದೆ ಬಸವರಾಜ ದೋರಿಗೋಳ ವ:42 ವರ್ಷ ಜಾತಿ: ಬೇಡರ ಉ: ಹೋಟೇಲ ಕೆಲಸ ಸಾ: ಕೊಡೇಕಲ್ಲ  4) ಸಿದ್ದಲಿಂಗಪ್ಪ ತಂದೆ ಸಂಗಪ್ಪ ಪುಜಾರಿ ವ:24 ವರ್ಷ ಜಾ:ಕುರಬರ ಉ: ಒಕ್ಕಲುತನ ಸಾ:ಹೊರಟ್ಟಿ 5) ಭೀಮಣ್ಣ ತಂದೆ ಹಣಮಂತ್ರಾಯ ಏಳೂರ ವ:32 ವರ್ಷ ಜಾ: ಕುರುಬರ ಉ: ಒಕ್ಕಲುತನ ಸಾ: ಹೊರಟ್ಟಿ  6) ನಾಗಪ್ಪ ತಂದೆ ಧನಸಿಂಗ ಚವ್ಹಾಣ ವಯ:22 ವರ್ಷ, ಜಾ:ಲಂಬಾಣಿ, ಉ:ಕೂಲಿ ಕೆಲಸ ಸಾ:ಉಪ್ಪಲದಿನ್ನಿ ತಾಂಡಾ, 7) ಬಸವರಾಜ ತಂದೆ ಅಂಬ್ರಪ್ಪ ಗೋಪಾಳಿ ವಯ:20 ಉ:ಕುಲಿ ಕೆಲಸ, ಜಾ:ಹಿಂದೂ ಬೇಡರ, ಸಾ:ಯರಕಿಹಾಳ. 8) ಪರಮಣ್ಣ ತಂದೆ ಹಣಮಂತ್ರಾ ಕೊಳ್ಳಿ ವಯ:48, ಜಾ:ಲಿಂಗಾಯತ, ಉ:ಒಕ್ಕಲುತನ, ಸಾ:ಬೂದಿಹಾಳ. 9) ಲಕ್ಷ್ಮಣ ತಂದೆ ಮೇಘಪ್ಪ ಜಾಧವ ವಯ:41, ಜಾ:ಲಂಬಾಣಿ, ಉ:ಒಕ್ಕಲುತನ, ಸಾ:ಮಾರನಾಳ ಬೆಲ್ಲದಗಿಡದ ತಾಂಡಾ. ಈ 9 ಜನರಿಗೆ ಹಿಡಿದಿದ್ದು, ಒಬ್ಬನು ಓಡಿ ಹೋಗಿದ್ದು, ಓಡಿ ಹೋದವನ ಹೆಸರು ಮತ್ತು ವಿಳಾಸವನ್ನು ಒಂದನೆ ಆರೋಪಿತನನ್ನು ವಿಚಾರಿಸಲಾಗಿ ಅವನ ಹೆಸರು ವೆಂಕಟೇಶ ತಂದೆ ಚಂದಪ್ಪ ಗೌಡರ ವಯ:35, ಜಾ:ಬೇಡರ, ಉ:ಒಕ್ಕಲುತನ, ಸಾ:ನಾರಾಯಣಪೂರ ಅಂತಾ ತಿಳಿಸಿದ್ದು, ಈ ಬಗ್ಗೆ 4-00 ಪಿ ಎಂ ದಿಂದ 5-00 ಪಿ ಎಂ ವರೆಗೆ ಜಪ್ತಿ ಪಂಚನಾಮೆಯನ್ನು ಕೈಕೊಂಡು ಜೂಜುಕೋರರ ವಶದಿಂದ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 7670/- ರೂ ಹಾಗೂ 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಸದರಿ ಮುದ್ದೇಮಾಲು ಮತ್ತು 9 ಜನ ಆರೋಪಿತರನ್ನು ಜಪ್ತಿ ಪಂಚನಾಮೆಯೊಂದಿಗೆ ನಿಮಗೆ ಹಾಜರಪಡಿಸುತ್ತಿದ್ದು, ಈ ಬಗ್ಗೆ ಎಲ್ಲಾ 10 ಜನ ಆರೋಪಿತರ ಮೇಲೆ ಕಾನೂನು  ಕ್ರಮ ಕೈಕೊಳ್ಳಲು ಸೂಚಿಸಿದ್ದರಿಂದ  ಸದರ ಪಿಎಸ್ಐ ಸಾಹೇಬರು ರವರು ಹಾಜರು ಪಡಿಸಿದ ಜಪ್ತಿ ಪಂಚನಾಮೆ ಮತ್ತು ಜ್ಞಾಪನಾ ಪತ್ರದ ಸಾರಾಂಶ  ಮೇಲಿಂದ ಠಾಣೆ ಗುನ್ನೆ ನಂ: 125/2017 ಕಲಂ. 87 ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ. 28/2017: ಕಲಂ 498(ಎ) 504 323 324 342 354(ಎ) 506 ಸಂಗಡ 34 ಐಪಿಸಿ;-ದಿನಾಂಕ 29/11/2017 ರೆಂದು ಮದ್ಯಾಹ್ನ 3 ಗಂಟೆ ಸುಮಾರಿಗೆ ಶ್ರೀಮತಿ ತಾಯಮ್ಮ ಗಂಡ ಮೌನೇಶ ಮುಂಡರಕೇರಿ ವ-23 ವರ್ಷ ಜಾ-ಮಾದಿಗ ಉ-ಕೂಲಿ ಕೆಲಸ ಸಾ-ಅಂಬೇಡ್ಕರ ನಗರ ಇವಳು ಠಾಣೆಗೆ ಹಾಜರಾಗಿ ಹೇಳಿಕೆ ಪಿಯರ್ಾದಿ ಕೊಟ್ಟಿದ್ದು ಸಾರಂಶವೆನಂದರೆ ಪಿರ್ಯಾಧಿಗೆ ಮತ್ತು ಆರೋಪಿ ಮೌನೇಶ ಇವರ ಮಧ್ಯ 5 ವರ್ಷಗಳ ಹಿಮದೆ ಯಾದಗಿರಿ ಲಕ್ಷ್ಮಿ ದೇವಸ್ಥಾನದಲ್ಲಿ ಸಾಮೂಹಿಕ ಮದುವೆ ಕಾಯರ್ಾಕ್ರಮದಲ್ಲಿ ಮದುವೆಯಾಗಿದ್ದು, ಗಂಢ ಹೆಂಡತಿ ಇಬ್ಬರು ಅನೂನ್ಯವಾಗಿ ಇದ್ದು ನಂತರ ಹೊಟ್ಟೆಪಾಡಿಗಾಗಿ ದುಡಿಯಲಿಕ್ಕೆ ಬೆಂಗಳೂರಿಗೆ ಹೋಗಿ ಅಲ್ಲಿ ಆರೋಪಿ ನಂ: 2 ಪ್ರೇಮಾ ಎಂಬುವಳೊಂದಿಗೆ ಆರೋಪಿತನು ಪ್ರೀತಿ ಮಾಡಿ ಅವಳನ್ನು ಸಂಗಡ ಕರೆದುಕೊಂಡು ಯಾದಗಿರಿಗೆ ಬಂದಿದ್ದು, ಯಾದಗಿರಿಯಲ್ಲಿದ್ದ ಪಿರ್ಯಾಧಿ ತಾಯಮ್ಮ ಈಕೆಯು ಬಾಡಿಗೆ ಮನೆಯಲ್ಲಿ ಇದ್ದು ಮನೆಯ ಬಾಡಿಗೆ ಕಟ್ಟು ಅಂತ ಅಂದರೆ ಪಿರ್ಯಾಧಿದಾರಳಿಗೆ ಆರೋಪಿತರೇಲ್ಲರೂ ಕೂಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿ ಹೊಡೆಬಡೆ ಮಾಡುತ್ತಾ ಬಂದಿರುತ್ತಾರೆ.
      ಇಂದು ದಿನಾಂಕ:  29.11.2017 ರಂದು ಬೆಳಿಗ್ಗೆ  6 ಗಂಟೆ ಸುಮಾರಿಗೆ ಆರೋಪಿತರು ಪಿರ್ಯಾಧಿ ಮನೆಗೆ ಹೋಗಿ ಜಗಳ ಮಾಡಿ ಅವಳಿಗೆ ಅವ್ಯಾಚವಾಗಿ ಬೈದು ಕಡಗಿಯಿಂದ ಮತ್ತು ,ಬಡಿಗೆಯಿಂದ ಹೊಡೆದು ಜೀವದ ಬೆದರಿಕೆ ಹಾಕಿದ್ದು ಅಲ್ಲದೇ ಮಾವನಾದ ಆರೋಪಿ ಬಸಪ್ಪ ಈತನು  ಮೈಕೈ ಮುಟ್ಟಿ ಲೈಗಿಂಕ ಕಿರುಕುಳ ನೀಡಿದ್ದು ಹಾಗೂ ಆರೋಪಿ ಪ್ರೇಮಾ ಹಾಗೂ ನೀಲಮ್ಮ ಇವರು ಅವಳಿಗೆ ಮನಬಂದತೆ ಬೈದು ಕೈಯಿಮದ ಹೊಡೆಬಡೆ ಮಾಡಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡಿದ ಬಗ್ಗೆ ಅಪರಾಧ
 

BIDAR DISTRICT DAILY CRIME UPDATE 30-11-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 30-11-2017

ºÀĪÀÄ£Á¨ÁzÀ ¥Éưøï oÁuÉ C¥ÀgÁzsÀ ¸ÀA. 288/2017, PÀ®A. 3, 14(J) ¨Á® PÁ«ÄðPÀgÀ PÁAiÉÄÝ :-
¢£ÁAPÀ 29-11-2017 gÀAzÀÄ ¦üAiÀiÁð¢ PÀ«vÁ PÁ«ÄðPÀ ¤jÃPÀëPÀgÀÄ ºÀĪÀÄ£Á¨ÁzÀ gÀªÀgÀÄ oÁuÉUÉ §AzÀÄ vÀªÀÄä ¦üAiÀiÁð¢ CfðAiÀÄ£ÀÄß ¸À°è¹zÉ£ÉAzÀgÉ, ªÀiÁ£Àå f¯Áè¢üPÁjUÀ¼ÀÄ ©ÃzÀgÀ EªÀgÀ DzÉñÀzÀ ªÉÄÃgÉUÉ ¢£ÁAPÀ 24-11-2017 gÀAzÀÄ ¨Á®PÁ«ÄðPÀ ªÀÄvÀÄÛ Q±ÉÆÃgÀ DªÀ¸ÉÜAiÀÄ°è zÀÄrAiÀÄÄwÛgÀĪÀ ªÀÄPÀ̼À£ÀÄß ¥ÀvÉÛ ºÀZÀÑ®Ä ºÀĪÀÄ£Á¨ÁzÀ ¥ÀlÖtzÀ EAqÀ¹ÖçÃAiÀįï JjAiÀiÁzÀ°è C¤ÃjQëvÀ zÁ½UÀ¼À£ÀÄß £ÀqɸÀ¯Á¬ÄvÀÄ MlÄÖ ªÀÄÆgÀÄ vÀAqÀUÀ¼À£ÀÄß gÀa¹PÉÆAqÀÄ ¸ÀzÀj vÀAqÀUÀ¼À°è ¦üAiÀiÁð¢AiÉÆA¢UÉ ²æúÀj zÉñÀ¥ÁAqÉ PÁ«ÄðPÀ C¢üPÁjUÀ¼ÀÄ ©ÃzÀgÀ, CdÄð£À ¹vÁ¼ÀUÉgÁ ¨Á® PÁ«ÄðPÀ AiÉÆÃd£Á ¤zÉÃð±ÀPÀgÀÄ ©ÃzÀgÀ, PÀĪÀiÁj PÀ«vÁ ºÀıÁgÉ f¯Áè ªÀÄPÀ̼À PÀ¯Áåt ¸À«ÄÃwAiÀÄ CzsÀåPÀëgÀÄ, ¥ÁAqÀÄgÀAUÀ f¯Áè ªÀÄPÀ̼À gÀPÀëuÁ C¢üPÁjUÀ¼ÀÄ ©ÃzÀgÀ, gÀ«gÁd ¸ÀªÀiÁd PÁAiÀÄðPÀvÀðgÀÄ ºÀĪÀÄ£Á¨ÁzÀ, ±ÀA§Ä°AUÀ ²±ÀÄ C©üªÀÈ¢ü C¢üPÁjUÀ¼ÀÄ ºÀĪÀÄ£Á¨ÁzÀ, ªÀÄ°èPÁdÄð£À G¥À vÀºÀ¹¯ÁÝgÀgÀÄ ºÀĪÀÄ£Á¨ÁzÀ, ±À²ÃzsÀgÀ PÉƸÀA¨É ¸ÀzÀ¸ÀågÀÄ ¨Á® £ÁåAiÀÄ ªÀÄAqÀ½ ©ÃzÀgÀ, UËj ±ÀAPÀgÀ gÀPÀëuÁ C¢üPÁj ©ÃzÀgÀ, ¥Àæ±ÁAvÀ ©gÁzÁgÀ gÀPÀëuÁ¢üPÁjUÀ¼ÀÄ ©ÃzÀgÀ, «£ÉÆÃzsÀ °UÀ® PÀA ¥Àæ¨ÉõÀ£À C¢üPÁjUÀ¼ÀÄ ©ÃzÀgÀ gÀªÀgÀÄ UÀ¼ÉÆA¢UÉ JªÀÄ.PÉ EAqÀ¹ÖçÃd ªÀÄvÀÄÛ »ªÀiÁ®AiÀÄ ¹ÖÃ®ì ¥ÉæöʪÉl °«ÄmÉÃqÀ PÀA¥À¤UÀ¼À ªÀiÁ°PÀgÁzÀ SÁeÁ¸Á§ vÀAzÉ ®wÃ¥sÀ JA§ÄªÀgÀ ¸ÀA¸ÉÜAiÀÄ°è vÀ¯Á MAzÀÄ ªÀÄvÀÄÛ JgÀqÀÄ MlÄÖ 3 ªÀÄPÀ̼ÀÄ ¥ÀvÉÛAiÀiÁVgÀÄvÁÛgÉ, CzÉ jÃwAiÀiÁV ªÉÄÃ||  ªÀÄgÀªÁ ¥Áè¹ÖÃPÀ PÀA¥À¤AiÀÄ°è ªÀÄÄ£Áß ±Á vÀAzÉ ®wÃ¥sÀ JA§ÄªÀ ¸ÀA¸ÉÜAiÀÄ°è 8 ¨Á®QAiÀÄgÀÄ ¥ÀvÉÛAiÀiÁVgÀÄvÁÛgÉ, ¸ÀzÀj ªÀÄPÀ̼À£ÀÄß ªÉÊzÀåQÃAiÀÄ ¥ÀjÃPÉëUÉ M¼À¥Àr¹zÁUÀ J®ègÀÄ ¸ÀĪÀiÁgÀÄ 15 jAzÀ 18 ªÀµÀðzÀ M¼ÀV£ÀªÀgÉAzÀÄ zÀÈqsÀ¥ÀnÖgÀÄvÀÛzÉ ¸ÀzÀj ¸ÀA¸ÉÜUÀ¼À ªÀiÁ°PÀgÀÄUÀ¼À «gÀÄzÀÞ ¨Á® PÁ«ÄðPÀ ºÁUÀÄ Q±ÉÆÃgÀ PÁ«ÄðPÀgÀ PÁAiÉÄÝ CrAiÀÄ°è ¥ÀæPÀgÀtªÀ£ÀÄß zÁR°¹PÉƼÀî®Ä PÉÆjPÉ CAvÀ EvÁå¢ CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥ÉưøÀ oÁuÉ C¥ÀgÁzsÀ ¸ÀA. 185/2017, PÀ®A. 279, 337, 338 L¦¹ :-
ದಿನಾಂಕ 28-11-2017 ರಂದು ಓಂಕಾರ ಪಾಂಚಾಳ ಚಾಂದೆಗಾಂವ ಇವರ ಮದುವೆ ಹೈದ್ರಾಬಾದದಲ್ಲಿ ಇದ್ದರಿಂದ ಅವರ ಮದುವೆಗೆ ಚಾಂದೆಗಾಂವದಿಂದ ವಿಜಯಕುಮಾರ ತಂದೆ ಸಿದ್ರಾಮ ಬಿರಾದಾರ ಇವರ ಕಾರ ನಂ. ಎಮ್.ಎಚ್.14-ಸಿ.ಎಕ್ಸ-5273 ಇಂಡಿಕಾ ವಿಸ್ಟಾ ನೇದರಲ್ಲಿ ಅವರಿಗೆ ತೆಗೆದುಕೊಂಡು ಬರಲು ತಿಳಿಸಿ ಫಿರ್ಯಾದಿ ಸಚೀನ ತಂದೆ ಪ್ರಕಾಶ ಮುದಾಳೆ ವಯ: 21 ವರ್ಷ, ಜಾತಿ: ಎಸ್‌ಟಿ ಗೊಂಡಾ, ಸಾ: ಭವಾನಿ ದಾಬಕಾ ಮತ್ತು ಚಾಲಕ ವಿಜಯಕುಮಾರ ತಂದೆ ಸಿದ್ರಾಮ ಬಿರಾದಾರ ಸಾ: ನಾವಂದಿ, ಸಂಗಮೇಶ್ವರ ತಂದೆ ರಾಮಲಿಂಗಪ್ಪಾ ಪಾಂಚಾಡೆ ಸಾ: ನಂದಿಬಿಜಲಗಾಂವ, ಗಣೇಶ ತೊಂಡಾರೆ ಚಾಂದೆಗಾಂವ, ಪರಮೇಶ್ವರ ತಂದೆ ಸಂಬಾಜಿ ಔರಾದೆ ಸಾ:  ಭವಾನಿ ದಾಬಕಾ ಒಟ್ಟು 5 ಜನರು ಸದರಿ ಕಾರಿನಲ್ಲಿ ಹಾಗೂ ಶಿವಾನಂದ ತೊಂಡಾರೆ ಸಾ: ಚಾಂದೆಗಾಂವ ಇವರು ಇನ್ನೊಂದು ಕಾರಿನಲ್ಲಿ ಹೈದ್ರಾಬಾದಕ್ಕೆ ಹೊಗಿದ್ದು, ಮದುವೆ ಮಾಡಿ ಮರಳಿ ಚಾಂದಿಗಾಂವಕ್ಕೆ ಬರುತ್ತಿರುವಾಗ ಡಿಗ್ಗಿ-ಕಮಲನಗರ ಮದ್ಯ ರೋಡಿಗೆ ದಿನಾಂಕ 29-11-2017 ರಂದು ಸದರಿ ಕಾರ ಚಾಲಕನಾದ ಆರೋಪಿ ವಿಜಯಕುಮಾರ ತಂದೆ ಸಿದ್ರಾಮ ನಾವಂದಿ ತಾ: ಉದಗೀರ ಇತನು ತನ್ನ ಕಾರು ಅತೀ ವೇಗ ಹಾಗು ನಿಷ್ಕಾಳಜಿತನದಿಂದ ಓಡಿಸಿ ಜಂಪಿನಲ್ಲಿ ಹಾಕಿ ಕಮಲನಗರ ಶೀವಾರದಲ್ಲಿ ಕಾರನವರೆಗೆ ರೋಡಿನ ಬದಿಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿ ಮಾಡಿರುತ್ತಾರೆ, ಫಿರ್ಯಾದಿಗೆ ಎಳಲು ಬಂದಿಲ್ಲಾ, ಫಿರ್ಯಾದಿಯವರ ಹಿಂದೆ ಶಿವಾನಂದ ತೊಂಡಾರೆ ಇವರು ಫಿರ್ಯಾದಿಯು ಕಾಣಿಸದೇ ಇರುವುದರಿಂದ ಹುಡಿಕಿ ಬಿದ್ದ ಸ್ಥಳದಲ್ಲಿ ಬಂದು ಗಣೇಶ ತೊಂಡಾರೆ ಹಾಗೂ ಶಿವಾನಂದ ತೊಂಡಾರೆ ರವರು ಫಿರ್ಯಾದಿಗೆ ತೆಗೆದು ನೋಡಲು ಫಿರ್ಯಾದಿಯ ಮೂಗಿನ ಮೇಲೆ ಎಡಗಡೆ ತರಚಿದ ಗಾಯ, ಬಲಗೈ ರಟ್ಟೆಗೆ ಗುಪ್ತಗಾಯವಾಗಿರುತ್ತದೆ, ಸಂಗಮೇಶ್ವರ ಪಂಚಡೆ ಈತನಿಗೆ ಗಟಾಯಿಗೆ ಭಾರಿ ರಕ್ತಗಾಯಎಡಗಣ್ಣಿನ ಮೇಲೆ ತರಚಿದ ರಕ್ತಗಾಯವಾಗಿರುತ್ತದೆ, ಗಣೇಶನಿಗೆ ಯಾವುದೇ ಗಾಯವಾಗಿರುವುದಿಲ್ಲಾ, ಪರಮೇಶ್ವರ ಔರಾದೆ ಈತನಿಗೆ ಕೆಳತುಟಿಗೆ ರಕ್ತಗಾಯಹಣೆಗೆ ಗುಪ್ತಗಾಯವಾಗಿರುತ್ತದೆ, ನಂತರ ಗಾಯಗೊಂಡವರಿಗೆ ಇನ್ನೊಂದು ಕಾರಿಯಲ್ಲಿ ಚಿಕಿತ್ಸೆ ಕುರಿತು ಲೈಫ್ ಕೇರ ಆಸ್ಪತ್ರೆಯಲ್ಲಿ ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢üUÀAd ¥Éưøï oÁuÉ ©ÃzÀgÀ C¥ÀgÁzsÀ ¸ÀA. 201/2017, PÀ®A. 380 L¦¹ :-
¦üAiÀiÁð¢ zÀvÁÛwæ vÀAzÉ ¢Ã¥ÀPÀgÁªÀ PÀÄ®PÀtÂð ¸Á: ¤qÉÆÃzÁ, vÁ: OgÁzÀ(©), ¸ÀzÀå: DzÀ±Àð PÁ¯ÉÆä ©ÃzÀgÀ 2015 £Éà ¸Á°£À CPÉÆÖçgÀ wAUÀ¼À°è MAzÀÄ §eÁd PÀA¥À¤AiÀÄ ¥À®ìgÀ 220 EgÀĪÀ ªÉÆmÁgÀ ¸ÉÊPÀ¯ï £ÀA. PÉJ-38/J¸ï-1125, Zɹ¸ï £ÀA. JªÀiï.r.2.J.13.E.gÀhÄqï.8.J¥sï.¹.J¥sï.08103, EAf£ï £ÀA. r.PÉ.gÀhÄqï.¹.J¥sï.J¥sï.44780 £ÉÃzÀÄÝ PÀ¥ÀÄà §tÚ ¹®égÀ ¥ÀnÖ EgÀĪÀ ªÉÆmÁgÀ ¸ÉÊPÀ® Rj¢¹zÀÄÝ,  ¸ÀzÀå CzÀgÀ C.Q 49,000=00 gÀÆ¥Á¬Ä EgÀÄvÀÛzÉ, »VgÀĪÁUÀ ¥Àæw¤vÀåzÀAvÉ ¦üAiÀiÁð¢AiÀÄÄ ¢£ÁAPÀ 05-11-2017 gÀAzÀÄ 2100 UÀAmÉUÉ DzÀ±Àð PÁ¯ÉÆäAiÀÄ°è£À ¨ÁrUÉ ªÀÄ£É £ÀA. 18-4-27 £ÉÃzÀgÀ ¥ÁQðAUÀ ¸ÀܼÀ UÉÃmï ºÉÆA¢gÀĪÀ PÀA¥ËAqÀ M¼ÀUÉ ¤°è¹ ¢£ÁAPÀ 06-11-2017 gÀAzÀÄ 0630 UÀAmÉUÉ JzÀÄÝ £ÉÆÃrzÁUÀ ¦üAiÀiÁð¢AiÀÄÄ ¤°è¹zÀ ¸ÀܼÀzÀ°è ¸ÀzÀj ªÉÆmÁgÀ ¸ÉÊPÀ¯ï EgÀ°®è, AiÀiÁgÉÆà C¥ÀjavÀ PÀ¼ÀîgÀÄ ¦üAiÀiÁð¢AiÀĪÀgÀ ¸ÀzÀj ªÉÆmÁgÀ ¸ÉÊPÀ® PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, ¦üAiÀiÁð¢AiÀÄÄ vÀ£Àß vÀAzÉAiÀĪÀgÀ eÉÆvÉAiÀÄ°è J¯Áè PÀqÉ ºÀÄqÀÄPÁrzÀgÀÄ ¸ÀzÀj ªÉÆmÁgÀ ¸ÉÊPÀ® E°èAiÀĪÀgÉUÉ ¹QÌgÀĪÀ¢¯Áè CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 29-11-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.    

KALABURAGI DISTRICT REPORTED CRIMES


ರಾಘವೇಂದ್ರನಗರ ಠಾಣೆ : ದಿನಾಂಕ:29/11/2017 ರಂದು ಸಾಯಂಕಾಲ 6.00 ಗಂಟೆಗೆ ಪಿರ್ಯಾದಿ ಶ್ರೀ ರಮಾಕಾಂತ ತಂದೆ ನಾರಾಯಣರಾವ ಕುಲಕರ್ಣಿ :66 ವರ್ಷ :ನಿವೃತ್ತ ಮುಖ್ಯ ಪೇದೆ ಸಾ:ರಾಘವೇಂದ್ರ ಕಾಲೋನಿ ಹೊಡ್ಡಿನ ಮನೆ ಲೇ ಔಟ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿ ಸಲ್ಲಿಸಿದ್ದು ಸಾರಾಂಶ ದಿ:18/11/2017 ರಂದು ಮುಂಜಾನೆ 6.00 ಗಂಟೆಗೆ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ದರ್ಶನ ಕುರಿತು ನಾನು ನನ್ನ ಹೆಂಡತಿ ಮಗ ಶರದ ಕುಮಾರ ಮಗಳಾದ ಶೈಲಜಾ & ಮಮಕ್ಕಳು ಎಲ್ಲರೂ ಕೂಡಿ ಸುಬ್ರಮಣ್ಯ ದೇವಸ್ಥಾನಕ್ಕೆ ಹೋಗಿದ್ದೆವು. ನಮ್ಮ ಮನೆಯಲ್ಲಿ ರಾತ್ರಿ ಮಲಗಲು ನನ್ನ ಮಗನ ಗೆಳೆಯ ವಿರೇಶ ಇವರಿಗೆ ಮನೆಯಲ್ಲಿ ಮಲಗಲು ತಿಳಿಸಿ ಹೋಗಿದ್ದೆವು. ನಾನು ನನ್ನ ಹೆಂಡತಿ ವಿಜಯಲಕ್ಷ್ಮೀ ಮಗ ಶರದ ಕುಮಾರ ಶೈಲಜಾ ಇವರೆಲ್ಲರೂ ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ದೇವರ ದರ್ಶನಮಾಡಿಕೊಂಡು ಬರಲು ದಿನಾಂಕ:19/11/2017 ರಂದು ದರ್ಶನ ಮಾಡಿ ಪೂಜೆ ಮುಗಿಸಿ ರಾತ್ರಿ ದೇವಸ್ಥಾನದಲ್ಲಿ 9.30 ಪಿ.ಎಂಕ್ಕೆ ಕಲಬುರಗಿಯಿಂದ ನನ್ನ ಮಗ ಶರದ ಕುಮಾರ ಇವರ ಗೆಳೆಯನಾದ ವಿರೇಶ ಇವರು ಪೋನ ಮಾಡಿ ತಿಳಿಸಿದ್ದೆನೆಂದರೆ, ನಾವು ರಾತ್ರಿ ನಿಮ್ಮ ಮನೆಗೆ ಮಲಗಲು 9.00 ಗಂಟೆಗೆ ಹೋದಾಗ ಮನೆಯ ಮುಖ್ಯ ಬಾಗಿಲು ಕೊಂಡಿ ಮುರಿದಿದ್ದು ಮನೆಯಲ್ಲಿ ಎಲ್ಲಾ ಕಡೆ ಲೈಟಹಾಕಿದ್ದು ಆಜು-ಬಾಜುದವರಿಗೆ ವಿಷಯ ತಿಳಿಸಿದೆನು. ಅವರೆಲ್ಲೂರ ಒಳಗಡೆ ಬಂದು ನೋಡಲಾಗಿ ಮನೆಯ ಮುಖ್ಯ ದ್ವಾರದ ಕೊಂಡಿ ಮುರಿದಿದ್ದು ಅಲಮಾರಿ ತೆರೆದು ಒಳಗಡೆಇದ್ದ ಬೆಳ್ಳಿ ಸಾಮಾನು ಇನ್ನಿತರ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಅಂತಾ ಹೇಳಿದನು. ವಿಷಯ ನಾನು ನನ್ನ ತಮ್ಮನಾದ ವೆಂಕಟೇಶ ಇತನಿಗೆ ತಿಳಿಸಿ ಮನೆಗೆ ಹೋಗಿ ಬಾ ಅಂತಾ ಹೇಳಿದೆನು. ನಂತರ ಅವನು ಹೋಗಿ ನೋಡಿ ತಿಳಿಸಿದ್ದೆನೆಂದರೆ, ಬಾಗಿಲು ಕೊಂಡಿ ಮುರಿದಿದ್ದು ಅಲಮಾರಿ ಲಾಕರ ತೆರೆದಿದ್ದು ಅಲಮಾರದಲ್ಲಿದ್ದ ಸಾಮಾನುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಬೇಡರೂಂನಲ್ಲಿ ಅಲಮಾರಿ ಚಾವಿ ತೆರೆದಿದ್ದು ಇರುತ್ತದೆ ಅಂತಾ ತಿಳಿಸಿದನು. ಬಗ್ಗೆ ಠಾಣೆಗೆ ತಿಳಿಸಿಬಂದಿರುತ್ತೇನೆ ಅಂತಾ ಹೇಳಿದೆನು. ದಿನಾಂಕ:21/11/2017 ರಂದು ಸಾಯಂಕಾಲ 6.00 ಗಂಟೆಗೆ ಕುಕ್ಕೆ ಸುಬ್ರಮಣ್ಯ ದರ್ಶನ ಮಾಡಿಕೊಂಡು ನಾವೆಲ್ಲರೂ ನಮ್ಮ ಮನೆಗೆ ಬಂದು ಮನೆಯಲ್ಲಿ ನೋಡಲಾಗಿ ಮನೆಯ ಮೇನ ಡೋರ ಕೊಂಡಿ ಮುರಿದಿದ್ದು ಮತ್ತು ಬೇಡರೂಂನಲ್ಲಿದ್ದ ಅಲಮಾರಿ ಲಾಕರ ಖುಲ್ಲಾ ಆಗಿದ್ದು ಅದು ಖಾಲಿ ಇದ್ದು ನೋಡಲಾಗಿ ಅದರಲ್ಲಿ 2 ಬಂಗಾರದ ಪಾಟಲಿಗಳು 1 ತೊಲೆ ಬಂಗಾರದ ಚೈನ್ .ಕಿ.81000/-ರೂ ನಗದು ಹಣ 25000/-ರೂ ಮತ್ತು ದೇವರಗಲ್ಲ 5000/-ರೂ ಹೀಗೆ ಒಟ್ಟ 1,11,000/-ರೂ ನಗದು ಹಣ ಬಂಗಾರ ಯಾರೋ ಕಳ್ಳರು ಮನೆಯಬಾಗಿಲು ಕೊಂಡಿ ಮುರಿದು ಅಲಮಾರಿ ಕೀಲಿ ತೆಗೆದು ಕಳುವು ಮಾಡಿಕೊಂಡು ಹೋಗಿರುತ್ತಾರೆ ಕಳುವು ಮಾಡಿಕೊಂಡು ಹೋದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ವಿನಂತಿ. ನಾನು ದಿ:21/11/2017 ರಂದು ಕುಕ್ಕೆ ಸುಬ್ರಮಣ್ಯದಿಂದ ಬಂದ ಬಳಿಕ ನನಗೆ ಮೈಯಲ್ಲಿ ಅರಾಮ ಇಲ್ಲದೆ ಕಾರಣ ಇಂದು ದಿ:29/11/2017 ರಂದು ಕಳುವಾದ ಬಗ್ಗೆ ಅರ್ಜಿಕೊಟ್ಟಿರುತ್ತೇನೆ ಮುಂದಿನ ಕ್ರಮ ಕೈಕೊಳ್ಳಬೇಕು ಅಂತಾ ಪಿರ್ಯಾದಿ ಮೇಲಿಂದ ಠಾಣಾ ಗುನ್ನೆ ನಂ.222/17 ಕಲಂ:454,457,380 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲಾದ ಬಗ್ಗ ವರದಿ.
¥sÀgÀºÀvÁ¨ÁzÀ oÁuÉ : ¢£ÁAPÀ 21/11/2017 gÀAzÀÄ ªÀÄÈvÀ ¹zÀÝ¥Àà FvÀ£ÀÄ ºÉÆ£ÀßQgÀtV UÁæªÀÄzÀ ±ÁAvÀ¥Àà ªÀÄgÀvÀÆgÀ EªÀgÀ ºÉÆ®zÀ°è ºÀwÛ ¨É¼ÉUÉ Qæ«Ä£ÁµÀPÀ OµÀ¢ ¹A¥Àr¹zÀÄÝ, QæªÀÄ£ÁµÀPÀ OµÀ¢ ªÉÄÊGAqÀÄ PÀÆzÀ®Ä ªÀÄÆ®PÀ ±ÀjÃgÀzÀ°è ºÉÆÃV ªÁAw ªÀiÁrPÉÆArzÀÄÝ, ¢£ÁAPÀ22/11/17 gÀAzÀÄ UÁæªÀÄzÀ ¸ÀPÁðj D¸ÀàvÉæAiÀÄ°è aQvÉì ¥ÀqÉzÀÄ PÉÆArzÀÄÝ, ¢£ÁAPÀ 24/11/17 gÀAzÀÄ ºÉaÑ£À G¥ÀZÁgÀ PÀÄjvÀÄ f¯Áè ¸ÀPÁðj D¸ÀàvÉæUÉ ¸ÉÃjPÉ ªÀiÁrzÁUÀ aQvÉì ¥sÀ®PÁjAiÀiÁUÀzÉ ¢£ÁAPÀ 28/11/2017 gÀAzÀÄ 11.50 ¦.JªÀÄPÉÌ ªÀÄÈvÀ¥ÀnÖgÀÄvÁÛ£É. ¸ÀzÀj AiÀĪÀ£À ¸Á«£À°è AiÀiÁgÀ ªÉÄÃ¯É ¸ÀA±ÀAiÀÄ EgÀĪÀÅ¢®è CAvÁ ¦üAiÀiÁðzÀÄ ¸ÁgÁA±À EgÀÄvÀÛzÉ ದಾಖಲಾದ ಬಗ್ಗ ವರದಿ.
ಶಹಾಬಾದ ನಗರ ಠಾಣೆ : ದಿನಾಂಕ: 28/11/2017 ರಂದು ಸಾಯಂಕಾಲ 6-30 ಗಂಟೆಗೆ ಪಿರ್ಯಾದಿ ಶ್ರೀ ಸೈಯದ ನೂರ ತಂದೆ ಸೈಯದ ರಸೂಲ ಸಾ: ಇಮಾಮ ಬಾಡಾ ಶಹಾಬಾದ ಇತನು ಠಾಣೆಗೆ ಹಾಜರಾಗಿ ಪಿರ್ಯಾದಿ ಹೇಳಿಕೆ ನೀಡಿದ್ದು ಅದರ ಸಾರಂಶವೆನೆಂದರೆ ಇಂದು ದಿನಾಂಕ:28.11.2017 ರಂದು 11.30 ಎಎಂ ಸುಮಾರಿಗೆ ಶಹಾಬಾದ ಸರಕಾರಿ ಆಸ್ಪತ್ರೆ ಎದರು ರಸ್ತೆಯ ಮೇಲೆ ನಾನು ಮತ್ತು ಸೈಯದ್ ಜಹೀರ್ ಮತ್ತು ಗುಲಾಬ್ ಖಾನ್ ಎಲ್ಲರೂ ಕೂಡಿ ಮಾತನಾಡುತ್ತಾ ನಡೆದುಕೊಂಡು ರೈಲ್ವೆ ಸ್ಟೇಷನ ಕಡೆ ಹೋಗುವಾಗ ಅದೇ ವೇಳೆಗೆ ಅಬ್ದುಲ್ ಜಬ್ಬಾರ ತಂದೆ ಅಲ್ಲಾಬಕ್ಷ ಮತ್ತು ಆತನ ಹೆಂಡತಿ ರುಕ್ಸಾನಾ ಬೇಗಂ ಇಬ್ಬರು ಕೂಡಿ ಎದುರಿನಿಂದ ಬಂದು ನನಗೆ ತಡೆದು ನಿಲ್ಲಿಸಿ ರುಕ್ ಬೇ ನೂರ್ ಕಹಾ ಜಾ ರಹಾ ಹೈ, ಹಮಾರೆಕು ಜೈಲ್ ಸೇ ಚುಡಾಯೆಸೊ ಬಾತ್ ಗಾಂವ್ ಕೇ ಲೋಗೊಂಕೆ ಸಾಮ್ನೆ ಬೊಲ್ತೆ ಕತೆ, ತುಜೇ ಕ್ಯಾ ಪೈಸಾ ದೇನಾ ಹೈ ಬೇ ಸಾಲೆ ಆಜ್ ತುಜೆ ಜಿಂದಾ ನಹಿ ಚೊಡ್ತಾಅಂತಾ ಬೈಯ್ಯುತಿದ್ದಾಗ ನಾನು ಕ್ಯೂ ಗಾಲೆ ದೇ ರಹಾ ಹೈ, ಚುಪ್ ಜಾವೊಅಂತಾ ಅಂದಿದಕ್ಕೆ, ರುಕ್ಸಾನಾ ಬೇಗಂ ನನಗೆ ಕೈಯಿಂದ ಕಪಾಳಕ್ಕೆ ಹೊಡೆದಳು ಆಗ ನಾನು ಬಿಡಿಸಿಕೊಳ್ಳುವಾಗ ಅಬ್ದುಲ್ ಜಬ್ಬಾರ ತನ್ನ ಹತ್ತಿರ ಇದ್ದ ಚಾಕು ತೆಗೆದುಕೊಂಡು ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ಗುತ್ತಿಗೆಗೆ ಹೊಡೆಯಲು ಬಂದಾಗ ನಾನು ತಪ್ಪಿಸಿಕೊಂಡಿದ್ದರಿಂದ ಚಾಕುವಿನಿಂದ ನನ್ನ ಬಲ ಕಪಾಳ ಮೇಲೆ ಹೊಡೆದನು ಇದರಿಂದ ನನಗೆ ಭಾರಿ ರಕ್ತಗಾಯವಾಗಿ ಚೀರಾಡುತ್ತಿರುವಾಗ ಸಂಗಡ ಇದ್ದ ಸೈಯದ್ ಜಹೀರ್ ಮತ್ತು ಗುಲಾಬ್ ಖಾನ್ ಇಬ್ಬರು ಕೂಡಿ ಜಗಳ ಬಿಡಿಸಿರುತ್ತಾರೆ, ನಾನು ಸರಕಾರಿ ಆಸ್ಪತ್ರೆ ಶಹಾಬಾದದಲ್ಲಿ ಉಪಚಾರ ಪಡೆದುಕೊಂಡು ಮನೆಯಲ್ಲಿ ವಿಚಾರಿಸಿಕೊಂಡು ಠಾಣೆಗೆ ಬಂದು ಫಿರ್ಯಾದಿ ನೀಡಲು ತಡವಾಗಿರುತ್ತದೆ. ಕಾರಣ ನನಗೆ ಹಣ ಕೊಡುವ ವಿಷಯದಲ್ಲಿ ಜಗಳ ತೆಗೆದು ಅವಾಚ್ಚಾವಾಗಿ ಬೈದು ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಹೊಡೆ ಬಡೆ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ಹೇಳಿಕೆ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂಬರ 204/2017 ಕಲಂ 341 323 324 504 307 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾದ ಬಗ್ಗ ವರದಿ.

ªÀĺÁUÁAªÀ oÁuÉ : ¢£ÁAPÀ:28/11/2017 gÀAzÀÄ 4-30 ¦JAPÉÌ C¥Á¢vÀ£ÀÄ ºÀgÀ¸ÀÆgÀ UÁæªÀÄzÀ UÁæªÀÄ ¥ÀAZÁAiÀÄvÀ ºÀwÛgÀ ¸ÁªÀðd¤PÀ ¸ÀܼÀzÀ°è PÀĽvÀÄPÉÆAqÀÄ ¸ÁªÀðd¤PÀjAzÀ ºÀtªÀ£ÀÄß ¥ÀqÉzÀÄPÉÆAqÀÄ CAQ ¸ÀASÉå AiÀÄļÀî ªÀÄlPÁ aÃn §gÉzÀÄPÉÆqÀÄwÛzÁÝUÀ zÁ½ ªÀiÁr, C¥Á¢vÀ¤AzÀ £ÀUÀzÀÄ ºÀt 530-00 gÀÆ. ªÀÄvÀÄÛ MAzÀÄ ¨Á® ¥É£ïß ºÁUÀÄ MAzÀÄ ªÀÄlPÁ aÃnAiÀÄ£ÀÄß d¦Û ¥Àr¹PÉÆArzÀÄÝ ದಾಖಲಾದ ಬಗ್ಗ ವರದಿ.