Police Bhavan Kalaburagi

Police Bhavan Kalaburagi

Saturday, June 30, 2018

BIDAR DISTRICT DAILY CRIME UPDATE 30-06-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 30-06-2018

ಹುಮನಾಬಾದ ಸಂಚಾರ ಠಾಣೆ ಅಪರಾಧ ಸಂ. 86/2018, ಕಲಂ. 279, 338, 304(ಎ) ಐಪಿಸಿ :-
ದಿನಾಂಕ 30-06-2018 ರಂದು ಫಿರ್ಯಾದಿ ವಿಜಯಲಕ್ಷ್ಮೀ ಗಂಡ ಶಿವಕುಮಾರ ಕುಂಬಾರ ವಯ: 30 ವರ್ಷ, ಜಾತಿ: ಕುಂಬಾರ, ಸಾ: ಮೈಸಲಗಾ, ತಾ: ಬಸವಕಲ್ಯಾಣ, ಸದ್ಯ: ಕೆ.ಇ.ಬಿ ವಸತಿ ಗೃಹ ಹುಮನಾಬಾದ ರವರ ಗಂಡ ಶಿವಕುಮಾರ ತಂದೆ ಈಶ್ವರಪ್ಪಾ ಕುಂಬಾರ ತನ್ನ ಖಾಸಗಿ ಕೆಲಸದ ಪ್ರಯುಕ್ತ ತನ್ನ ಮೋಟಾರ್ ಸೈಕಲ್ ನಂ. ಕೆಎ-56/ಹೆಚ್-2781 ನೇದರ ಮೇಲೆ ಬಸವರಾಜ ಜೆ.ಇ ಸಾಹೆಬರಿಗೆ ಕೂಡಿಸಿಕೊಂಡು ಹುಮನಾಬಾದನಿಂದ ಕಲಬುರಗಿಗೆ ಹೋಗಿ ತನ್ನ ಖಾಸಗಿ ಕೆಲಸವನ್ನು ಮುಗಿಸಿಕೊಂಡು ಮರಳಿ ಕಲಬುರಗಿಯಿಂದ ಹುಮನಾಬಾದಕ್ಕೆ ಬರುತ್ತಿದ್ದಾಗ ಶಿವಕುಮಾರ ಇವರು ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ರಾಷ್ಟ್ರೀಯ ಹೆದ್ದಾರಿ ನಂ. 65 ಹೈದ್ರಾಬಾದ - ಸೊಲ್ಲಾಪುರ ರೋಡಿನ ಮೇಲೆ ಅತಿವೇಗ ಮತ್ತು ನಿಷ್ಕಾಳಜಿತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಹುಮನಾಬಾದ ಪಟ್ಟಣದ ಚಿದ್ರಿ ಬೈಪಾಸ್ ಹತ್ತಿರ ಲಾರಿ ಸಂ. ಎಪಿ-07/ಟಿ.ಎಫ್-4455 ನೇದರ ಚಾಲಕನಾದ ಆರೋಪಿ ಎಸ್.ಕೆ ಕರಿಮುಲ್ಲಾ ತಂದೆ ಜಾನ ಸಾ: ಇಂದಿರಾ ಕಾಲೋನಿ ನರಸರಾವಪೇಟ ಗುಂಟುರು (ಎಪಿ) ಇವನು ತನ್ನ ಲಾರಿಯ ಟಾಯರ್ ಬ್ಲಾಸ್ಟ್ ಆಗಿದ್ದರಿಂದ ತನ್ನ ಲಾರಿಯನ್ನು ರಾತ್ರಿಯ ಸಮಯದಲ್ಲಿ ಹೈವೇ ರೋಡಿನ ಮಧ್ಯದಲ್ಲಿ ನಿಲ್ಲಿಸಿ ಇಂಡಿಕೇಟರ್ ಹಾಕದೇ ಯಾವುದೇ ರೀತಿಯ ಮುಂಜಾಗೃತೆ ಕ್ರಮ ವಹಿಸಿದೇ ಅಜಾಗರುಕತೆಯಿಂದ ನಿಲ್ಲಿಸಿದ್ದರಿಂದ ಫಿರ್ಯಾದಿಯವರ ಗಂಡ ತನ್ನ ಮೋಟಾರ್ ಸೈಕಲ್ ಲಾರಿಯ ಹಿಂದೆ ಡಿಕ್ಕಿ ಮಾಡಿ ಅಪಘಾತ ಪಡಿಸಿರುತ್ತಾರೆ, ಕಾರಣ ಸದರಿ ಅಪಘಾತದಿಂದ ಶಿವಕುಮಾರ ಇವರಿಗೆ ಹಣೆಯ ಮೇಲೆ ಭಾರಿ ರಕ್ತಗಾಯ, ತಲೆಯ ಹಿಂದುಗಡೆ ಮತ್ತು ಬಲಗಾಲ ಮೊಣಕಾಲ ಕೆಳಗೆ ಭಾರಿ ಗುಪ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ, ಬಸವರಾಜ ಜೆ.ಇ ಸಾಹೇಬರಿಗೆ ಹಣೆಯ ಮೇಲೆ ಭಾರಿ ರಕ್ತಗಾಯ ಎಡ ಕಣ್ಣಿಗೆ ಸಾದಾ ಗುಪ್ತಗಾಯ. ಎಡಕಾಲ ಹೆಬ್ಬಟ್ಟಿಗೆ ಸಾದಾ ರಕ್ತಗಾಯಗಳಾಗಿ ಮೂಗಿನಿಂದ ರಕ್ತಸ್ರಾವ ಆಗಿದ್ದು ಪ್ರಜ್ಞೆ ಇಲ್ಲದೇ ರೋಡಿನ ಮೇಲೆ ಬಿದ್ದಿರುತ್ತಾರೆ. ನಂತರ ಇಬ್ಬರಿಗೂ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ನೀಡಿದ ಫಿರ್ಯಾದಿಯವರ ಮೌಖಿಕ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥Éưøï oÁuÉ C¥ÀgÁzsÀ ¸ÀA. 207/2018, PÀ®A. 279, 337, 338 L¦¹ :-
ದಿನಾಂಕ 29-06-2018 ರಂದು ಫಿರ್ಯಾದಿ ಸುನೀಲ ತಂದೆ ಕಾಶಿನಾಥ ಭೂತಾಳೆ ಸಾ: ತಳವಾಡ(ಕೆ) ರವರ ಗ್ರಾಮದ ಸಂಜುಕುಮಾರ ತಂದೆ ಶರಣಪ್ಪಾ ಹಲಗೆ ರವರ ಮಗನ ಹುಟ್ಟುಹಬ್ಬ ಇರುವ ಪ್ರಯುಕ್ತ ಕೆಕ್ ತರುವ ಸಲುವಾಗಿ ಫಿರ್ಯಾದಿ ಮತ್ತು ಫಿರ್ಯಾದಿಯ ಗೆಳೆಯ ಅಕ್ಷಯಕುಮಾರ @ ಬಬಲು ತಂದೆ ರಮೇಶ ಮೋರೆ ಇಬ್ಬರು ಕೂಡಿ ಅಕ್ಷಯಕುಮಾರ @ ಬಬಲು ರವರ ಮೋಟಾರ ಸೈಕಲ ನಂ. ಕೆಎ-39/ಕ್ಯೂ-5065 ನೇದರ ಮೇಲೆ ಭಾಲ್ಕಿಗೆ ಬಂದು ಕೇಕ್ ತೆಗೆದುಕೊಂಡು ಮರಳಿ ತಮ್ಮೂರಿಗೆ ಹೊಗುವಾಗ ಮೋಟಾರ ಸೈಕಲ ಅಕ್ಷಯಕುಮಾರ @ ಬಬಲು ಇತನು ನಡೆಸುತ್ತಿದ್ದನು, ಇಬ್ಬರು ಕಾದಲಾಬಾದ ಕ್ರಾಸ್ ದಾಟಿ ಸ್ವಲ್ಪ ಮುಂದೆ ಹೋದಾಗ ಮೋಟಾರ ಸವಾರ ಅಕ್ಷಯಕುಮಾರ @ ಬಬಲು ಇತನು ತನ್ನ ಮೋಟಾರ ಸೈಕಲ ಅತಿವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಓಡಿಸಿ ಒಮ್ಮಲೆ ಪಲ್ಟಿ ಮಾಡಿದನು, ಸದರಿ ಘಟನೆಯಲ್ಲಿ ಫಿರ್ಯಾದಿಗೆ ಬಲಗಣ್ಣಿನ ಹತ್ತಿರ, ಹುಬ್ಬಿನ ಮೇಲೆ, ಹಣೆಯಲ್ಲಿ ತರಚಿದ ಗಾಯಗಳು ಆಗಿದ್ದು ಹಾಗೂ ಅಕ್ಷಯಕುಮಾರ @ ಬಬಲು ಇತನಿಗೆ ಬಲಗಡ್ಡದ ಮೇಲೆ ಬಲಗಾಲ ಪಾದದ ಮೇಲೆ ಎಡಗಣ್ಣಿನ ಹತ್ತಿರ ರಕ್ತಗಾಯ ಹಾಗೂ ಬಲಕಿವಿಗೆ ಭಾರಿ ರಕ್ತಗಾಯವಾಗಿ ಕಿವಿ ಹರಿದಿದ್ದು, ಆಗ ಅಲ್ಲೆ ತಮ್ಮೂರ ಸತೀಷ ತಂದೆ ಬಾಬುರಾವ ಹಾಗೂ ಫಿರ್ಯಾದಿ ಒಂದು ಖಾಸಗಿ ವಾಹನದಲ್ಲಿ ಭಾಲ್ಕಿ ಸರ್ಕಾರಿ ಆಸ್ಪತ್ರೆಯಲ್ಲಿ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀÄ®¸ÀÆgÀ ¥Éưøï oÁuÉ C¥ÀgÁzsÀ ¸ÀA. 44/2018, PÀ®A. 379 L¦¹ :-
¢£ÁAPÀ 26-06-2018 gÀAzÀÄ 2300 UÀAmɬÄAzÀ ¢£ÁAPÀ 27-06-2018 gÀAzÀÄ 0230 UÀAmÉAiÀÄ CªÀ¢üAiÀÄ°è AiÀiÁgÉÆà C¥ÀjavÀ PÀ¼ÀîgÀÄ ¦üAiÀiÁð¢ gÁdPÀĪÀiÁgÀ vÀAzÉ ªÉAPÀlgÁªÀ UÀ¨Á¼É ¸Á: ºÀÄ®¸ÀÆgÀ gÀªÀgÀÄ vÀ£Àß ªÉÆÃmÁgï ¸ÉÊPÀ® £ÀA. PÉJ-56/E-9585 C.Q 24,000/- £ÉÃzÀÄ vÀ£Àß ªÀÄ£ÉAiÀÄ ªÀÄÄAzÉ ¤°è¹zÀ£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 30-06-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ C¥ÀgÁzsÀ ¸ÀA. 129/2018, PÀ®A. 379 L¦¹ :-
¢£ÁAPÀ 23-06-2018 gÀAzÀÄ 2300 UÀAmÉAiÀÄ ¸ÀĪÀiÁjUÉ ¦üAiÀiÁð¢ C§Äݯï R°Ã® vÀAJ C§Äݯï gɺÀªÀiÁ£À ªÀAiÀÄ: 60 ªÀµÀð, eÁw: ªÀÄĹèA, ¸Á: ºÉÆgÀ ±ÁºÀUÀAd ©ÃzÀgÀ gÀªÀgÀÄ vÀ£Àß ZÀºÁ ºÉÆÃmɯï PÉ®¸À¢AzÀ vÀ£Àß ªÉÆÃmÁgï ¸ÉÊPÀ¯ï £ÀA. PÉJ-38/AiÀÄÄ-4922 £ÉÃzÀgÀ ªÉÄÃ¯É ªÀÄ£ÉUÉ §AzÀÄ ¸ÀzÀj ¢éZÀPÀæ ªÁºÀ£ÀªÀ£ÀÄß ©ÃzÀgÀ £ÀUÀgÀzÀ ºÉÆgÀ ±ÁºÀUÀAdzÀ°ègÀĪÀ vÀªÀÄä ªÀÄ£ÉAiÀÄ ªÀÄÄAzÉ ¤°è¹ ªÀÄ£ÉAiÀÄ M¼ÀUÉ ºÉÆÃV ¢£ÁAPÀ 24-06-2018 gÀAzÀÄ 0600 UÀAmÉAiÀÄ ¸ÀĪÀiÁjUÉ ¦üAiÀiÁð¢AiÀÄÄ ªÀÄ£ÉAiÀÄ ºÉÆgÀUÉ §AzÀÄ £ÉÆÃqÀ¯ÁV ¦üAiÀiÁð¢AiÀÄÄ ¤°è¹zÀ ¸ÀzÀj ªÉÆÃmÁgï ¸ÉÊPÀ¯ï EgÀ°®è, ¸ÀzÀj ¢éÃZÀPÀæ ªÁºÀ£À C.Q 43,000/- £ÉÃzÀ£ÀÄß AiÀiÁgÉÆà PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 29-06-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.  

©ÃzÀgÀ £ÀUÀgÀ ¥ÉưøÀ oÁuÉ C¥ÀgÁzsÀ ¸ÀA. 70/2018, PÀ®A. 143, 147 eÉÆvÉ 149 L¦¹ ªÀÄvÀÄÛ 87 PÉ.¦ PÁAiÉÄÝ :-
ದಿನಾಂಕ 29-06-2018 ರಂದು ಉಸ್ಮಾನ ಗಂಜ್ ಜವಾರ ಬಜಾರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಅಕ್ರಮಕೊಟ ರಚಿಸಿಕೊಂಡು ಗುಂಪು ಕಟ್ಟಿಕೊಂಡು ಹಣ ಪಣಕ್ಕೆ ಹಚ್ಚಿ ಪರೆಲ ಎಂಬ ಇಸ್ಪಿಟ ಜೂಜಾಟ ಆಡುತ್ತಿದ್ದ ಬಗ್ಗೆ ರಾಜೆಪ್ಪಾ ಎ.ಎಸ್.ಐ ಬೀದರ ನಗರ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಎ.ಎಸ್.ಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರಾದ 1) ಎಂ.ಡಿ ನಸೀರ ತಂದೆ ಅಬ್ದುಲ್ ಕರೀಮ ವಯ: 28 ವರ್ಷ, ಜಾತಿ: ಮುಸ್ಲಿಂ, ಸಾ: ಸಿಂಗಾರ ಬಾಗ ಬೀದರ, 2) ಎಂ.ಡಿ ಇರ್ಫಾನ್ ಮಲಿಕ ತಂದೆ ಶೇಖ ಚಾಂದ ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ಸಿಂಗಾರ ಬಾಗ ಬೀದರ, 3) ಮೊಹ್ಮದ ಆಸೀಫ್ ತಂದೆ ಮೊಹ್ಮದ ಖಾಜಾಮಿಯ್ಯಾ ವಯ: 24 ವರ್ಷ, ಜಾತಿ: ಮುಸ್ಲಿಂ , ಸಾ: ಸಿದ್ದಿ ತಾಲೀಮ ಬೀದರ ಮತ್ತು 4) ಶೇಖ ಅಝರ್ ತಂದೆ ಶೆಖ ಜಾವೀದ ವಯ: 24 ವರ್ಷ, ಜಾತಿ: ಮುಸ್ಲಿಂ, ಸಾ: ಮುಲ್ತಾನಿ ಕಾಲೋನಿ ಬೀದರ ರವರಿಗೆ ಹಿಡಿದು ಅವರ ವಶದಿಂದ ಒಟ್ಟು ನಗದು ಹಣ 3860/- ರೂ. ಮತ್ತು 52 ಇಸ್ಪಿಟ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ದಿನಾಂಕ 30-06-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.