Police Bhavan Kalaburagi

Police Bhavan Kalaburagi

Friday, May 15, 2015

Raichur District Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

zÉÆA©  ¥ÀæPÀgÀtzÀ ªÀiÁ»w:_
                      ದಿ.14.05.15 ರಂದು ರಾತ್ರಿ 7-30 ಗಂಟೆ ಸುಮಾರಿಗೆ ರಾಂಪೂರ ಗ್ರಾಮದಲ್ಲಿ ಗ್ರಾಮಪಂಚಾಯಿತಿ ಚುಣಾವಣೆಯಲ್ಲಿ ಸದಸ್ಯರನ್ನು ಅವಿರೋದವಾಗಿ ಆಯ್ಕೆ ಮಾಡಬೇಕು ಅಂತಾ ಊರಿನ ಜನರೆಲ್ಲಾ ಸಭೆ ಸೇರಿದಾಗ ಸಭೆಗೆ ನುಗ್ಗಿದ ಆರೋಪಿತರು 1)     ಬಸನಗೌಡ ತಂದೆ ಬಾಲನಗೌಡ 2)     ಸಂಗಪ್ಪ ತಂದೆ ಬಸ್ಸಪ್ಪ ಬುರ್ಲಿ 3)     ಶಿವನಗೌಡ ತಂದೆ ವೆಂಕನಗೌಡ 4)     ಮಹಾಂತೇಶ ತಂದೆ ಯಂಕಣ್ಣ ರಡ್ಡೇರ 5)     ಮಲ್ಲಣ್ಣ ತಂದೆ ಸಿದ್ದಣ್ಣ ಮಾಳಮ್ಮನವರ ಸಾ.ಎಲ್ಲಾರು ರಾಂಪೂರ ತಾ:ಲಿಂಗಸೂಗುರು.    EªÀgÀÄ ಅವಾಚ್ಯವಾಗಿ ಬೈದು ಶಿವನಗೌಡ ತಂದೆ ವೆಂಕನಗೌಡನ ಪ್ರಚೋದನೆಯಿಂದ ಬಸನಗೌಡ ತಂದೆ ಬಾಲನಗೌಡ ಅಲ್ಲಿಯೇ ಇದ್ದ ತಮ್ಮ ಮನೆಗೆ ಹೋಗಿ ಕೊಡಲಿ ತೆಗೆದುಕೊಂಡು ಬಂದು ಕೊಲೆ ಮಾಡುವ ಉದ್ದೇಶದಿಂದ ಸಭೆಯಲ್ಲಿದ್ದ ಬಸನಗೌಡ ತಂದೆ ಶಿವನಗೌಡ ಮಾ.ಪಾ. ಇತನ ತಲೆಗೆ, ಮೈ, ಕೈಗೆ ಹೊಡೆದು ರಕ್ತ ಗಾಯ ಮಾಡಿದರು ನಂತರ ಜಗಳವನ್ನು ಬಿಡಿಸಲು ಬಂದ ಬಸವರಾಜ ತಂದೆ ಮಲ್ಕಾಜಪ್ಪ ಇತನಿಗೆ ಅಲ್ಲಿಯೇ ಬಿದ್ದಿದ್ದ ಬಡಿಗೆಯಿಂದ ಮೂರು ಜನರು ಮೈ ಕೈಗೆ ಹೊಡೆದು ಪೆಟ್ಟುಗೊಳಿಸಿದರು. ಹಾಗೂ  ಸೋಮಪ್ಪ ತಂದೆ ಬಸ್ಸಪ್ಪ ಕುರಿ ಇವರಿಗೆ ಶಿವನಗೌಡನು ಕಪಾಳಕ್ಕೆ ಹೊಡೆದು ಕಟ್ಟಿಯ ಮೇಲಿಂದ ಕೆಳಗೆ ನೂಕಿದನು.ಆಗ ಸಂಗಪ್ಪ ತಂದೆ ಬಸ್ಸಪ್ಪ ಬುರ್ಲಿ ಇತನು ಕೊಡಲಿಯಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿದನು.ನಂತರ ಆರೋಪಿತರೆಲ್ಲೂರು ಸೇರಿ ಅವಚ್ಯೌಆಗಿ ಬೈದು ಕೈಯಿಂದ & ಚಪ್ಪಲಿಯಿಂದ ಹೋಡೆದು ಹೊಗಿದ್ದು ಇರುತ್ತದೆ ಅಂತಾ  ¦üAiÀiÁE ಶ್ರೀ ವೆಂಕನಗೌಡ ತಂದೆ ಬಸನಗೌಡ ಮಾಲಿಪಾಟೀಲ ವಯಾ: 48 ವರ್ಷ, ಜಾ.ಲಿಂಗಾಯತ ,:ಒಕ್ಕಲುತನ ,ಸಾ.ರಾಂಪೂರ  gÀªÀgÀÄ ನೀಡಿದ ಲಿಖಿತ ಪಿರ್ಯಾದಿ  ಸಾರಂಶದ ಮೆಲಿಂದ  ªÀÄÄzÀUÀ¯ï  ¥Éưøï oÁuÉ UÀÄ£Éß.£ÀA. 82/2015 PÀ®A 143,147,148,323 324 307 504 355 ¸À»vÀ 149 L¦¹ CrAiÀÄ°è  ಪ್ರಕರಣದ ದಾಖಲಿಸಿಕೊಂಡು ತನಿಖೆ  PÉÊPÉÆArzÀÄÝ EgÀÄvÀÛzÉ.

ಮೀನಾಕ್ಷಿ ಗಂಡ ಮೌನೇಶ ವಯ: 30 ವರ್ಷ ಜಾ: ಮಾದಿಗ : ಸಿಂಧನೂರು ಸಿ.ಎಮ್.ಸಿ ಯಲ್ಲಿ ದಿನಗೂಲಿ ಕೆಲಸ ಸಾ: ಅಂಬಮ್ಮ ಗುಡಿ ಹತ್ತಿರ ಜನತಾ ಕಾಲೋನಿ ಸಿಂಧನೂರು ಫಿರ್ಯಾದಿ ಮತ್ತು ಮೌನೇಶ ತಂದೆ ತಿಮ್ಮಣ್ಣ ಸಾ: ಅಂಬಮ್ಮ ಗುಡಿ ಹತ್ತಿರ ಜನತಾ ಕಾಲೋನಿ ಸಿಂಧನೂರು..ಆರೋಪಿ ಗಂಡ ಹೆಂಡತಿ ಇದ್ದು , ಆರೋಪಿತನು ಸಿಂಧನೂರು ನಗರ ಸಭೆಯಲ್ಲಿ ದಿನಗೂಲಿ ಕೆಲಸ ಮಾಡಿಕೊಂಡಿದ್ದು, ಈಗ್ಗೆ 08 ತಿಂಗಳ ಹಿಂದೆ ಕೆಲಸ ಬಿಟ್ಟಿದ್ದರಿಂದ ಫಿರ್ಯಾದಿಯು ಆ ಕೆಲಸಕ್ಕೆ  ಹೋಗುತ್ತಿದ್ದು, ಆರೋಪಿತನು ದಿನಾಲು ಕುಡಿಯುವ ಚಟದವನಿದ್ದು, ಫಿರ್ಯಾದಿಗೆ ಕುಡಿಯಲು ಹಣ ಕೊಡು ಅಂತಾ ಪೀಡಿಸುತ್ತಿದ್ದು, ಕೊಡದಿದ್ದಾಗ ಹೊಡೆ ಬಡೆ ಮಾಡುತ್ತಿದ್ದು, ದಿನಾಂಕ 15-05-2015 ರಂದು 00-30 ಗಂಟೆ ಸುಮಾರಿಗೆ ಫಿರ್ಯಾದಿಯು ಮನೆಯಲ್ಲಿದ್ದಾಗ ಆರೋಪಿತನು ಬಂದು ಫಿರ್ಯಾದಿಯ ಕೂದಲು ಹಿಡಿದು ಎಳೆದು, ಹೊಡೆ ಬಡೆ ಮಾಡಿದ್ದರಿಂದ ಫಿರ್ಯಾದಿ ತಪ್ಪಿಸಿಕೊಂಡು ಓಡಿ ಹೋಗುವಾಗ ತಡೆದು ನಿಲ್ಲಿಸಿ ಎಲ್ಲಿಗೆ ಹೋಗುತ್ತಿಯಲೇ ಸೂಳೆ ರೊಕ್ಕಾ ಕೊಟ್ಟು ಹೋಗು ಅಂತಾ ಅವಾಚ್ಯವಾಗಿ ಬೈದು, ಹೊಡೆ ಬಡೆ ಮಾಡಿ, ಸೂಳೇ ಈಗ ಹಣ ಕೊಟ್ಟಿಲ್ಲ , ನಾಳೆ ಕುಡಿಯಲು ಹಣ ಕೊಡದಿದ್ದರೆ ನಾನು ನಿನ್ನನ್ನು ಜೀವಂತನಾಗಿ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದ ಸಿಂಧನೂರು ನಗರ ಠಾಣಾ ಗುನ್ನೆ ನಂ 78/2015 ಕಲಂ 341,  504, 323, 506 ಐಪಿಸಿ  CrAiÀÄ°è  ಪ್ರಕರಣದ ದಾಖಲಿಸಿಕೊಂಡು ತನಿಖೆ  PÉÊPÉÆArzÀÄÝ EgÀÄvÀÛzÉ.
.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
             ¦üAiÀiÁ𢠲æÃಮತಿ. ನಾಗವೇಣಿ @ ರುತುಜಾ ಗಂಡ ಕುಮಾರ, 23 ವರ್ಷ, ಹೆಳವರ, ಸಾ: ಪೋತಗಲ್ .FPÉAiÀÄÄ  ಈಗ್ಗೆ 02 ವರ್ಷಗಳ ಹಿಂದೆ ತನ್ನ ತಂದೆ ತಾಯಿ ಮತ್ತು ಗುರು ಹಿರಿಯವರು ನಿಶ್ಚಿಯಿಸಿದಂತೆ ದಿನಾಂಕ. 29-11-2012 ರಂದು  DgÉÆævÀgÁzÀ ಕುಮಾರ ತಂದೆ ರಾಜರಾಂ, 26 ವರ್ಷ, ಹೆಳವರ ಸಾ: ಪೂನಾ ಮತ್ತು ಇತರೆ 3 ಜನರು ಅಪಾದಿತ ನಂ.1 ಇತನೊಂದಿಗೆ ಮದುವೆ ಆಗಿದ್ದು, ಮದುವೆ ನಂತರ ತನ್ನ ಗಂಡನ ಮನೆಯಲ್ಲಿ ಒಂದು ವರ್ಷ ಚೇನ್ನಾಗಿಯೇ ಸಂಸಾರ ಮಾಡಿಕೊಂಡಿದ್ದು, ತದನಂತರ ಅಪಾದಿತರೆಲ್ಲರೂ  ಸಮಾನ ಉದ್ದೇಶಕ್ಕೆ ಒಳ ಪಟ್ಟು ತನಗೆ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡುತ್ತಿದ್ಲಲ್ಲದೆ ಬೋಸುಡಿ, ಸೂಳೆ ಅಂತಾ ವಗೈರೆ ಬೈದಾಡುತ್ತಾ ಕೈಗಳಿಂದ ಹೊಡೆದು ಕೊಲ್ಲಿ ಬಿಡುತ್ತೇನೆ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಮೌಖಿಕ ದೂರಿನ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA 113/2015  PÀ®A 498 [ಎ] 323,  504, 506 ¸À»vÀ 34 L¦¹ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
ದಿನಾಂಕಃ 14-05-2015 ರಂದು ಸಂಜೆ 6-00 ಗಂಟೆಗೆ ಫಿರ್ಯಾದಿ ಶ್ರೀಮತಿ ಗೌಸಿಯಾ ಬೇಗಂ ಗಂಡ ಫಯಾಜ್ ಬೇಗ್ ವಯ: 22 ವರ್ಷ ಜಾ:ಮುಸ್ಲಿಂ : ಮನೆ ಕೆಲಸ ಸಾ|| ಉರುಕುಂದಿ ಈರಣ್ಣ ನಗರ ರಾಯಚೂರು ಕಣ್ಣಿಗೆ ರಕ್ತ ಗಾಯಗೊಂಡು ಠಾಣೆಗೆ ಹಾಜರಾಗಿದ್ದರಿಂದ ಕೂಡಲೇ ಇಲಾಜು ಕುರಿತು ಸದರಿಯವರಿಗೆ ರಿಮ್ಸ್ ಭೋದಕ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಸದರಿ ಉಪಚಾರ ಮಾಡಿಸಿಕೊಂಡು ವಾಪಸ್ ಠಾಣೆಗೆ ರಾತ್ರಿ 8-00 ಗಂಟೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದ ಸಾರಾಂಶವೇನೆಂದರೆ. ತನಗೆ ಈಗ್ಗೆ ಸುಮಾರು 4 ವರ್ಷಗಳ ಹಿಂದೆ ಜಾನಿ ಮೊಹಲ್ಲಾದ ಫಯಾಜ್ ಬೇಗ್ ಎಂಬುವವನೊಂದಿಗೆ ಮದುವೆಯಾಗಿದ್ದು ತನ್ನ ಗಂಡನು ಮದುವೆಯಾದ 2 ವರೆ ತಿಂಗಳದ ನಂತರ ತನಗೆ ವಿನಾಕಾರಣವಾಗಿ ಜಗಳ ತೆಗೆದು ಮೈಮೇಲೆ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿದ್ದರಿಂದ ತನ್ನ ಬಲಗಡೆ ಕಪಾಳದ ಕೆಳಗೆ, ಕುತ್ತಿಗೆ ಕೆಳಭಾಗದಲ್ಲಿ ಮತ್ತು ಹೊಟ್ಟೆಯ ಹತ್ತಿರ ಹಾಗೂ 2 ಕೈಗಳಿಗೆ ಸುಟ್ಟ ಗಾಯಗಳಾಗಿದ್ದು ತನ್ನ ಸಿಟ್ಟಿನಲ್ಲಿ ಮಾಡಿಸುತ್ತೇನೆ ಇನ್ನು ಮುಂದೆ ಹೀಗೆ ಮಾಡುವುದಿಲ್ಲ ಅಂತಾ ಹೇಳಿದ್ದರಿಂದ ತಾನು ಆತನ ಮೇಲೆ ಪೊಲೀಸ್ ಕೇಸು ಮಾಡಿರುವುದಿಲ್ಲ.ತನ್ನ ಗಂಡನು ತನಗೆ ಸರಿಯಾಗಿ ಹೊಟ್ಟೆ ಬಟ್ಟೆಗೆ ನೋಡದ ಕಾರಣ ತಾನು ತನ್ನ ತಾಯಿಯ ಮನೆಯಲ್ಲಿಯೇ ಇರುತ್ತಿದ್ದು ಈಗ್ಗೆ 4 ತಿಂಗಳಿನಿಂದ  ತಾನು ಜಾನಿಮೊಹಲ್ಲಾದಲ್ಲಿರುವ ತನ್ನ ಗಂಡನೊಂದಿಗೆ ವಾಸವಾಗಿದ್ದು ಇರುತ್ತದೆ. ನಿನ್ನೆ ದಿನಾಂಕ: 13-05-2015 ರಂದು ರಾತ್ರಿ 9.00 ಗಂಟೆಯ ಸುಮಾರು ತನ್ನ ಗಂಡನು ತನ್ನೊಂದಿಗೆ ಜಗಳ ಮಾಡಿ ನೀನು ಇಲ್ಲಿ ಇರಬೇಡಾ ನಿನ್ನ ತಾಯಿಯ ಮನೆಗೆ ಹೋಗು ಅಂತಾ ಕಳುಹಿಸಿದ್ದು ತಾನು ನಿನ್ನೆ ರಾತ್ರಿ ತನ್ನ ಮಗಳೊಂದಿಗೆ ತನ್ನ ತಾಯಿಯ ಮನೆಗೆ ಬಂದಿದ್ದು ಇರುತ್ತದೆ. ದಿವಸ ದಿನಾಂಕ: 14-05-2015 ರಂದು ಸಂಜೆ 5.30 ಗಂಟೆಯ ಸುಮಾರು ತನ್ನ ಗಂಡನು ತನ್ನ ತಾಯಿಯ ಮನೆಗೆ ಬಂದು ತನಗೆ ಬಾ ಹೋಗೋಣ ಅಂತಾ ಕರೆದಾಗ ತಾನು ನೀನು ಸರಿಯಾಗಿ ನೋಡಿಕೊಳ್ಳುವುದಿಲ್ಲ ತಾನು ಬರುವುದಿಲ್ಲ ಅಂತಾ ಅಂದಿದ್ದಕ್ಕೆ ತನ್ನ ಗಂಡನು ತನಗೆ ''ಮೈ ದುಸರಿ ಶ್ಯಾದಿ ಕರಲೇತು ರಾಂಡ್ '' ಅಂತಾ ಅವಾಚ್ಯವಾಗಿ ಬೈದು ಕೈಯಿಂದ ತನ್ನ ಬಲಗಣ್ಣಿಗೆ ಜೋರಾಗಿ ಮುಷ್ಟಿ ಮಾಡಿ ಗುದ್ದಿದ್ದರಿಂದ ತನ್ನ ಕಣ್ಣನಿಂದ ರಕ್ತ ಬಂದಿದ್ದು ಇರುತ್ತದೆ. ಆಗ ಬಿಡಿಸಲು ಅಡ್ಡ ತಂದೆ ಫಿರ್ಯಾದಿಯ ತಾಯಿಗೆ ಆರೋಪಿತನು  ತುಮ್ ಆಜಾಯಾ ತೋ ತುಮಾರೇಕೋ ಕತಮ್ ಕರ್ ದೇತು ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿ ಫಿರ್ಯಾದಿಯ ಸಾರಾಂಶದ ಮೇಲಿಂದ¸ÀzÀgï §eÁgï ¥Éưøï oÁuÉ ಠಾಣಾ ಗುನ್ನೆ ನಂ. 93/2015 ಕಲಂ 498(), 504, 323, 324, 506 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡೆನು.  
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 15.05.2015 gÀAzÀÄ  128  ¥ÀææPÀgÀtUÀ¼À£ÀÄß ¥ÀvÉÛ ªÀiÁr  23,300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.