Police Bhavan Kalaburagi

Police Bhavan Kalaburagi

Tuesday, October 31, 2017

Yadgir District Reported Crimes Updated on 31-10-2017

                                   Yadgir District Reported Crimes

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 188/2017 ಕಲಂ: 147,148,149,323,324,504,506 ಐಪಿಸಿ;- ದಿನಾಂಕ 30-10-2017 ರಂದು ಬೆಳಿಗೆ ನಮ್ಮ ಠಾಣೆಯ ಶ್ರೀ ಗೋಪಾಲರೆಡ್ಡಿ ಹೆಚ್.ಸಿ-101 ರವರು ಸರಕಾರಿ ಆಸ್ಪತ್ರೆ ಯಾದಗಿರಿ ಯಲ್ಲಿ ಉಪಚಾರ ಪಡೆಯಿತ್ತಿದ್ದ ಗಾಯಾಳು ಶಂಕ್ರಮ್ಮ ಗಂಡ ಕಿಶನ ರಾಠೋಡ ವಯಾ|| 30 ವರ್ಷ ಜಾ|| ಲಂಬಾಣಿ ಉ|| ಕೂಲಿ ಸಾ|| ಬಳಿಚಕ್ರ ದೊಡ್ಡ ತಾಂಡ ಇವರ ಅಜರ್ಿಯನ್ನು ಸ್ವೀಕರಿಸಿಕೊಂಡು ಬಂದು ಇಂದು 1 ಪಿ ಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಹಾಜರ ಮಾಡಿದ್ದು ಸದರಿ ಅಜರ್ಿಯ ಸಾರಾಂಶವೇನಂದರೆ.ನಾನು ನಿನ್ನೆ ರಾತ್ರಿ ನನ್ನ ಭಾವ ರೆಡ್ಡಿ ಹಾಗೂ  ಆತನ ಹೆಂಡತಿ ಸೋಮ್ಲ ಇಬ್ಬರು ಜಗಳ ಬಾಯಿ ಮಾಡುವ ಕಾಲಕ್ಕೆ ನಾನು ರಾತ್ರಿ 10 ಗಂಟೆಯ ಸುಮಾರಿಗೆ ಯಾಕ ಜಗಳ ಮಾಡುತ್ತೀರಿ ಅಂತಾ ಬಿಡಿಸಿಲು ಹೋದಾಗ 1) ಸೋಮ್ಲಾ ತಂದೆ ಬೀಕ್ಯಾ ಚೌವಾಣ 2) ದೇವ್ಯಾ ತಂದೆ ಭೀಕ್ಯಾ ಚೌವಾಣ 3) ಚಾಂದಿಬಾಯಿ ಗಂಡ ಭೀಕ್ಯಾ ಚೌವಾಣ 4) ರೆಡ್ಡಿ ತಂದೆ ದೇವಪ್ಪ ರಾಠೋಡ 5) ಸೋಮ್ಲಿಬಾಯಿ ಗಂಡ ರೆಡ್ಡಿ ರಾಠೋಡ ಇವರೆಲ್ಲಾರು ಕೂಡಿಕೊಂಡು ಬಂದು ನನ್ನನ್ನು ಉದ್ದೇಶಿಸಿ ಏ ಬೋಸ್ಡಿ ನಿಂದೇನು ಸುದ್ದಿ ರಾಂಡ ಚಿನಾಲ್ ಅಂತಾ ಅವಾಚ್ಚವಾಗಿ ಬೈಯ್ದು ಅವರಲ್ಲಿ ಸೋಮ್ಲಿಬಾಯಿ ಮತ್ತು ಚಾಂದಿಬಾಯಿ ಇವರು ಇಬ್ಬರು ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡರು ಸೋಮ್ಲಾ ಇವನು ಒಂದು ಕಲ್ಲನ್ನು ತೆಗೆದುಕೊಂಡು ಹೊಟ್ಟೆಗೆ ಹೊಡೆದನು.ದೇವ್ಯಾ ಇವನು ಕಲ್ಲಿನಿಂದ ನನಗೆ ಬೆನ್ನಿಗೆ ಹೊಡೆದನು ಇದರಿಂದ ಒಳಪೆಟ್ಟು ಆಗಿದೆ. ನನ್ನ ಭಾವ ರೆಡ್ಡಿ. ಇವನು ಏ ಬೋಸಡಿ ನಾವು ಗಂಡ ಹೆಂಡತಿ ಜಗಳಾಡಿದರೆ ನಿಂದೇನು ಗಂಟು ಹೋಗಿದೆ. ರಂಡಿ ಅಂತಾ ಬೈಯ್ದು ನನಗೆ ಕೈಯಿಂದ ಬೆನ್ನಿಗೆ ಹೊಡೆದನು ಆಗ ಜಗಳದ ಶಬ್ದ ಕೇಳಿ ನಮ್ಮ ತಾಂಡಾದ ಸಕ್ರೆಪ್ಪ . ಠಾಕ್ರೆ. ಇವರು ಬಂದು ಜಗಳವನ್ನು ನೋಡಿ ಬಿಡಿಸಿಕೊಂಡರು.ಜಗಳ ಬಿಡಿಸಿದ ನಂತರ ಮತ್ತೆ 5 ಜನರು ಕೂಡಿ ಇನ್ನೊಂದು ಬಾರಿ ನಮ್ಮ ಜಗಳದಲ್ಲಿ ಬಂದರೆ ನಿನ್ನನ್ನು ಜೀವ ಸಹಿತ ಉಳಿಸಲ್ಲಾ ಅಂತಾ ಜೀವದ ಬೆದರಿಕೆಯನ್ನು ಹಾಕಿ ಹೋದರು. ಅಂತಾ ವಗೈರೆ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ 188/2017 ಕಲಂ 147.148.323.324.504.506. ಸಂ 149 ಐ ಪಿ ಸಿ ನೇದ್ದರಲ್ಲಿ ಪ್ರಕರಣದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 408/2017.ಕಲಂ 78(3);- ದಿನಾಂಕ 30/10/2017 ರಂದು ಸಾಯಂಕಾಲ 16-30 ಗಂಟೆಗೆ ಸ||ತ|| ಶ್ರೀ ನಾಗರಾಜ.ಜಿ. ಪಿ.ಐ. ಸಾಹೇಬರು ಠಾಣೆಗೆ ಬಂದು ಒಂದು ಆರೋಪಿ, ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಒಂದು ವರದಿಯನ್ನು ಹಾಜರ ಪಡಿಸಿದ್ದು ಸದರಿ ವದರಿಯ ಸಾರಾಂಶ ವೆನೆಂದರೆ ಇಂದು ದಿನಾಂಕ 30/10/2017 ರಂದು ಮದ್ಯಾಹ್ನ 14-30 ಗಂಟೆಗೆ  ನಾನು ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಮೋದಿನ್ ಬಾಷಾ ದಗರ್ಾದ ಮುಂದೆ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾನೆ ಅಂತ ಖಚಿತ ಮಾಹಿತಿ ಬಂದಿದ್ದರಿಂದ ನಾನು ಠಾಣೆಯ ಸಿಬ್ಬಂದಿಯವರಾದ ಹೋನ್ನಪ್ಪ ಹೆಚ್.ಸಿ.101, ಗಜೇಂದ್ರ ಪಿ.ಸಿ.313, ಗಣೇಶ ಪಿ.ಸಿ.262, ದೇವರಾಜ ಸಿ.ಪಿ.ಸಿ. 282, ಶಿವಣ್ಣ ಗೌಡ ಪಿ.ಸಿ.141, ಅಮಗೊಂಡ ಎ.ಪಿ.ಸಿ.169 ರವರಿಗೆ ವಿಷಯ ತಿಳಿಸಿ ಅವರಲ್ಲಿ ಶಿವಣ್ಣಗೌಡ ಪಿ.ಸಿ.141. ರವರಿಗೆ ಇಬ್ಬರು ಪಂಚರನ್ನು ಕರೆದು ಕೊಂಡು ಬರಲುತಿಳಿಸಿದ್ದರಿಂದ ಅವರು ಇಬ್ಬರೂ ಪಂಚರಾದ 1] ಶ್ರೀ ಶರಣು ತಂದು ಶಿವಪ್ಪ ಅಂಗಡಿ ವ|| 26 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 48 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರನ್ನು ಕರೆದುಕೊಂಡು ಬಂದು ನನ್ನ ಮುಂದೆ ಹಾಜರಪಡಿಸಿದ್ದು ಸದರಿಯವರಿಗೆ ವಿಷಯ ತಿಳಿಸಿ ಪಂಚರಾಗಲು ಒಪ್ಪಿಕೊಂಡಿದ್ದು. ಸದರಿಯವನ ಮೇಲೆ ದಾಳಿ ಮಾಡಲು  ನಾನು ಪಂಚರು ಸಿಬ್ಬಂದಿಯವರು ಠಾಣೆಯ ಸರಕಾರಿ ಜೀಪ ನಂ ಕೆಎ-33ಜಿ-0138 ನ್ನೇದ್ದರಲ್ಲ್ಲಿ ಕುಳಿತು ಕೊಂಡು, ಠಾಣೆಯಿಂದ ಮದ್ಯಾಹ್ನ 14-45  ಗಂಟೆಗೆ ಹೊರಟು ಶಹಾಪೂರ ನಗರ ಮೋದಿನ್ ಬಾಷಾ ದಗರ್ಾದ ಹತ್ತಿರ ಮದ್ಯಾಹ್ನ 14-55 ಗಂಟೆಗೆ ಹೋಗಿ ಮನೆಗಳ ಮರೆಯಲ್ಲಿ ನಿಂತು ನಿಗಾ ಮಾಡಿ ನೋಡಲಾಗಿ ಮೋದಿನ್ ಬಾಷಾ ದಗರ್ಾದ ಮುಂದೆ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿಯು ಇದು ಬಾಂಬೆ ಮಟಕಾ ಒಂದು ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಹೇಳುತ್ತ ಸಾರ್ವಜನಿಕರಿಂದ ಹಣಪಡೆದುಕೊಂಡು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವದನ್ನು ಖಚಿತ ಪಡಿಸಿ ಕೊಂಡು ಮದ್ಯಾಹ್ನ  15-00 ಗಂಟೆಗೆ ಸಿಬ್ಬಂದಿಯವರೊಂದಿಗೆ ಸುತ್ತುವರೆದು ದಾಳಿ ಮಾಡಿದಾಗ ಮಟಕಾ ಅಂಕಿ ಸಂಖ್ಯೆಗಳನ್ನು ಬರೆಸಲು ಬಂದ ಜನರು ಓಡಿ ಹೋಗಿದ್ದು ಮತ್ತು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದ  ವ್ಯಕ್ತಿ  ಸಿಕ್ಕಿಬಿದ್ದಿದ್ದು ಆಗ ನಾನು ಪಂಚರ ಸಮಕ್ಷಮದಲ್ಲಿ ಅವನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು  ಮಾನಪ್ಪ ತಂದೆ ನಿಂಗಪ್ಪ ತಳವಾರ ವ|| 50 ಜಾ|| ಹೋಲೆಯ ಉ|| ಕೂಲಿಕೆಲಸ ಸಾ|| ತಳವಾರ ಓಣಿ ದಿಗ್ಗಿ ಬೇಸ್ ಶಹಾಪೂರ ಅಂತ ಹೇಳಿದನು ಈತನ ಅಂಗ ಶೋಧನೆ ಮಾಡಿದಾಗ ನಗದು 1030=00 ರೂಪಾಯಿ, ಮತ್ತು  ಒಂದು ಬಾಲ್ ಪೆನ್, ಎರಡು ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿಗಳು ಸಿಕ್ಕವು ಸದರಿ ಮುದ್ದೆಮಾಲನ್ನು ಒಂದು ಲಕೋಟೆಯಲ್ಲಿ ಹಾಕಿಕೊಂಡು  ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮದಲ್ಲಿ ಮದ್ಯಾಹ್ನ 15-00 ಗಂಟೆಯಿಂದ 16-00 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗೆದುಕೊಂಡೆನು. ನಂತರ  ದಾಳಿಯಲ್ಲಿ ಸಿಕ್ಕ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಂಡ ವ್ಯಕ್ತಿಯೊಂದಿಗೆ ಎಲ್ಲರೂ ಕೂಡಿ ಮರಳಿ ಠಾಣೆಗೆ ಸಾಯಂಕಾಲ 16-10 ಗಂಟೆಗೆ ಬಂದು ವರದಿ ತಯ್ಯಾರಿಸಿ 16-30 ಗಂಟೆಗೆ ಮುಂದಿನ  ಕ್ರಮಕೈಕೊಳ್ಳಲು ಸೂಚಿಸಿದ್ದು. ಸದರಿ ಸಾರಾಂಶವು ಅಸಂಜ್ಞಯ ಅಪರಾದ ವಾಗಿದ್ದರಿಂದ ಕಲಂ 78 (3) ಕೆ.ಪಿ.ಯಾಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು  ಪರವಾನಿಗೆ ನೀಡುವ ಕುರಿತು. ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ನ್ಯಾಯಾಲಯದಿಂದ ಪಿ.ಸಿ.256 ರವರು ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 17-00 ಗಂಟೆಗೆ ಬಂದು ಹಾಜರ ಪಡಿಸಿದ್ದರ ಮೇಲಿಂದ  ಶಹಾಪೂರ ಠಾಣೆಯ ಗುನ್ನೆ ನಂ 408/2017 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಸೈದಾಪುರ ಪೊಲೀಸ್ ಠಾಣೆ ಗುನ್ನೆ ನಂ. 189/2017 ಕಲಂ 143.147.148.323.324.354.355.ಸಂ 149 ಐ ಪಿ ಸಿ;- ದಿನಾಂಕ 30-10-2017 ರಂದು 8-15 ಪಿ ಎಂ ಕ್ಕೆ ಅಜರ್ಿದಾರನಾದ ಶ್ರೀ ಸಿದ್ದಲಿಂಗಪ್ಪ ತಂದೆ ದೇಸಾಯಿ  ಕಬ್ಬಲಿಗೇರ ಸಾ|| ಕರಣಗಿ ಇವರ ಒಂದು ಲಿಖಿತ ಅಜರ್ಿಯನ್ನು ತಂದು ಹಾಝರ ಮಾಡಿದ್ದು ಅದರ ಸಂಕ್ಷಿಪ್ತ ಸಾರಾಂಶವೇನಂದರೆ. ಅಜರ್ಿದಾರನ ಹೊಲದಲ್ಲಿ ಆರೋಪಿ ಆನಂದ ಇವರು ಟ್ರ್ಯಾಕ್ಟರ ತೆಗೆದುಕೊಂಡು ಹೋದ ವಿಷಯದಲ್ಲಿ  ಪಿಯರ್ಾದಿಗೆ ಹಾಗು ಆತನ ಹೆಂಡತಿ ಮಕ್ಕಳಿಗೆ ಆರೋಪಿತರು ನ್ಯಾಯ ಪಂಚಾಯತಿ ಮಾಡೋಣ ಅಂತಾ ಕರೆದು ಅವಾಚ್ಚವಾಗಿ ಬೈದು.ಕೈಯಿಂದ ಹಾಗೂ ಬಡಿಗೆಯಿಂದ. ಚಪ್ಪಲಿಯಿಂದ ಹೊಡೆದು ಮಾನ ಭಂಗ ಮಾಡಿದ್ದು ಅಂತಾ ಪಿಯರ್ಾದಿ ಸಾರಾಂಶದ ಮೇಲಿಂದ  ಗುನ್ನೆ ನಂ 189/2017 ಕಲಂ 143.147.148.323.324.354.355.ಸಂ 149 ಐ ಪಿ ಸಿ  ರಲ್ಲಿ ಪ್ರಕರಣ ವರದಿಯಾಗಿದೆ.            

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 190/2017 ಕಲಂ 143.147.148.323.324.341.504.ಸಂ 149 ಐ ಪಿ ಸಿ  ;- ದಿನಾಂಕ 30-10-2017 ರಂದು 8-15 ಪಿ ಎಂ ಕ್ಕೆ ಅಜರ್ಿದಾರನಾದ   ಆಂಜಪ್ಪ ತಂದೆ ಸಾಬಣ್ಣ ನಾಯಿಕಿನ ಜಾ|| ಕಬ್ಬಲಿಗೇರ ಉ|| ಒಕ್ಕಲುತನ ಸಾ|| ಕರಣಗಿ ಇವರ ಒಂದು ಲಿಖಿತ ಅಜರ್ಿಯನ್ನು ತಂದು ಹಾಜರ ಮಾಡಿದ್ದು ಅದರ ಸಂಕ್ಷಿಪ್ತ ಸಾರಾಂಶವೇನಂದರೆ. ಆರೋಫಿತರ ಹೊಲದಲ್ಲಿ ಅಜರ್ಿದಾರನ ಮಗ ಆನಂದ ಇವರು ಟ್ರ್ಯಾಕ್ಟರ ತೆಗೆದುಕೊಂಡು ಹೋದ ವಿಷಯದಲ್ಲಿ  ಪಿಯರ್ಾದಿದಾರನ ಹೆಂಡತಿ ಮಗನಿಗೆ ಆರೋಪಿತರು ಹೊಲದ ಹತ್ತಿರ ಟ್ರ್ಯಾಕ್ಟರ ತಡೆದು ಅವಾಚ್ಚವಾಗಿ ಬೈದು. ಕೈಯಿಂದ ಬಾರಕೋಲದಿಂದ ಹಾಗೂ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದು ಅಂತಾ ಪಿಯರ್ಾದಿ ಸಾರಾಂಶದ ಮೇಲಿಂದ  ಗುನ್ನೆ ನಂ 189/2017 ಕಲಂ 143.147.148.323.324.341.504.ಸಂ 149 ಐ ಪಿ ಸಿ  ರಲ್ಲಿ ಪ್ರಕರಣ ವರದಿಯಾಗಿದೆ.  
 

BIDAR DISTRICT DAILY CRIME UPDATE 31-10-2017


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 31-10-2017

OgÁzÀ ¥Éưøï oÁuÉ ¥ÀæPÀgÀt ¸ÀASÉå 295, 427 L¦¹ :-


¢£ÁAPÀ: 30-10-2017 gÀAzÀÄ 2300 UÀAmɬÄAzÀ ¢£ÁAPÀ 31-10-2017 gÀAzÀÄ 0530 UÀAmÉAiÀÄ CªÀ¢üAiÀÄ°è ¨ÁzÀ®UÁAªÀ UÁæªÀÄzÀ°ègÀĪÀ ²ªÁf ªÀÄÆwðAiÀÄ£ÀÄß AiÀiÁgÉÆà QÃrUÉrUÀ¼ÀÄ ¸ÀªÀÄÄzÁAiÀÄPÉÌ C¥ªÀiÁ£À ¥Àr¸ÀĪÀ GzÉÝñÀ¢AzÀ ²ªÁf ªÀÄÆwðUÉ PÀ°è¤AzÀ ºÉÆqÉzÀÄ MqÉzÀÄ CA.Q. gÀÆ. 10,000/- gÀÆ. £ÀµÀÖ ªÀiÁrgÀÄvÁÛgÉ CAvÁ ¦üAiÀiÁ𢠸ÀÄzsÁPÀgÀ vÀAzÉ ¸ÉÆ¥Á£ÀgÁªÀ ¥Ánî ¸Á: ¨ÁzÀ®UÁAªÀ gÀªÀgÀÄ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ. 

Monday, October 30, 2017

Yadgir District Reported Crimes Updated on 30-10-2017

                                Yadgir District Reported Crimes

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 211/2017 ಕಲಂ 392 ಐಪಿಸಿ;- ದಿನಾಂಕ 29/10/2017 ರಂದು 7 ಪಿಎಂಕ್ಕೆ ಪಿರ್ಯಾದಿ ಶ್ರೀ ದವಲಪ್ಪ ಬಿ ಹೆಚ್ ವಃ 44 ಜಾಃ ಬೇಡರು ಉಃ ಸಹಾಯಕ ಪ್ರದ್ಯಾಪಕರು ಹಾಗೂ ಭೌತಶಾಸ್ತ್ರ ವಿಭಾಗದ ಮುಖ್ಯಸ್ತರು ಸರಕಾರಿ ಡಿಗ್ರಿ ಕಾಲೇಜ ಚಿತ್ತಾಪೂರ ರೋಡ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಲೇಟರ ಪ್ಯಾಡ ಅಜರ್ಿ ಕೊಟ್ಟಿದ್ದರ ಸಾರಾಂಶವೆನೆಂದರೆ ನಾನು ಸರಕಾರಿ ಡಿಗ್ರಿ ಕಾಲೇಜ ಯಾದಗಿರಿದಲ್ಲಿ ಸುಮಾರು ಹತ್ತು  ವರ್ಷಗಳಿಂದ ಸಹಾಯಕ ಪ್ರಾದ್ಯಾಪಕರು ಹಾಗೂ ಭೌತಶಾಸ್ತ್ರ ವಿಭಾಗದ ಮುಖ್ಯಸ್ತರು ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನಾನು ಬೇಡರು ಜಾತಿಯವನಾಗಿದ್ದು ದಿನಾಲು ಕಲಬುರಗಿಯಿಂದ ಯಾದಗಿರಿಗೆ ರೈಲಿನ ಮೂಲಕ ಬಂದು ಹೋಗುವುದು ಮಾಡುತ್ತೇನೆ.ದಿನಾಂಕ 28/10/2017 ರಂದು ನಸುಕಿನ 2-30 ಗಂಟೆ ಸುಮಾರಿಗೆ ಬೌತಶಾಸ್ತ್ರ ವಿಭಾಗದ ಪ್ರಾಟಿಕಲ್ ಹಾಲ ಲ್ಯಾಬ ಒಂದಲ್ಲಿ ಅಕಡೆಮಿಕ್ ಮತ್ತು ರಿಸರ್ಚಗೆ ಸಂಭಂದಿಸಿದ ಕೆಲಸ ಮುಗಿಸಿಕೊಂಡು ರೈಲಿನ ಮೂಲಕ ಕಲಬುರಗಿಗೆ ಹೋಗಲು ಒಂದನೇ ಮಹಡಿಯಿಂದ ಕೆಳಗೆ ಇಳಿದು ಬಂದಾಗ ಅಲ್ಲಿಯೇ ದ್ವಜ ಸ್ಥಂಬದ ಕಟ್ಟೆಯ ಮೇಲೆ ಕೈಯಲ್ಲಿ ಬಿಯರ್ ಬಾಟಲಿ ಹಿಡಿದುಕೊಂಡು ಮೂರು ಜನ ನಿಂತಿದ್ದರು. ಅದರಲ್ಲಿ ಭಿಮರಾಯನು ಏ ಮಾಸ್ತರ ಸೇರಿ ಕುಡಿಯೋ ಎಂದು ಛೇಡಿಸಿ ಬೈಯುತ್ತಾ ವಿನಾಃಕಾರಣ ಜಗಳಾ ತೆಗೆದು ನನ್ನ ಎದೆಯ ಮೇಲಿನ ಅಂಗಿಯನ್ನು ಹಿಡಿದು ಮುಖದ ಮೇಲೆ ಕೈಯಿಂದ ಹೊಡೆದನು. ನಂತರ ಮೂರು ಜನರು ಕೂಡಿಕೊಂಡು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಪುನಃ ನನ್ನನ್ನು ಒಂದನೇ ಮಹಡಿಗೆ ಲ್ಯಾಬ ಒಂದಕ್ಕೆ ಕರೆದುಕೊಂಡು ಹೋಗಿ ಕೂಡಿ ಹಾಕಿ ಸಿಸಿ ಕ್ಯಾಮರಾದ ಕೇಬಲ ವೈರನ್ನು ಕಡಿದು ಹಾಕಿದರು. ರಂಡಿ ಮಗನೇ ಬೋಸಡಿ ಮಗನೇ ಸರಾಯಿ ಕುಡಿಯೋ ಎಂದು ಒತ್ತಾಯ ಪೂರ್ವಕವಾಗಿ ಬಿಯರ್ ಕುಡಿಸಲು ಯತ್ನಿಸಿದರು. ಆದರೆ ನಾನು ಕುಡಿಯಲಿಲ್ಲಾ, ಆಗ ಆ ಬಿಯರ್ ಬಾಟಲಿಯನ್ನು ನನ್ನ ಟೇಬಲ್ ಮೇಲೆ ಒಡೆದು ಇದರಿಂದಲೇ ನಿನ್ನನ್ನು ಕೊಂದು ಬಿಡುತ್ತೇವೆ ನಿನ್ನ ಮೈಯಲ್ಲಾ ಕಡೆ ರಕ್ತ ಚೆಲ್ಲಿ ನಿನ್ನ ತಲೆ ಕೆಂಪಗಾಗಿ ಬಿಡುತ್ತದೆಂದು ಹೆದರಿಸಿದರು. ನೀನು ಯಾವದೇ ಪರೀಕ್ಷೇಯಲ್ಲಿ ಪರೀಕ್ಷಕರಾಗಿ ಇರಕೂಡದು ಎಲ್ಲಾ ವಿದ್ಯಾಥರ್ಿಗಳು ಉತ್ತಿರ್ಣರಾಗಬೇಕು ಯಾರು ಅನುತ್ತಿರ್ಣರಾಗಬಾರದು ಇಲ್ಲವಾದರೇ ನಿನ್ನನ್ನು ಮುಗಿಸಿಬುಡುತ್ತೇವೆಂದರು ಅಲ್ಲದೆ ನಾಳಿನ ಥೇರಿ ಪ್ರಶ್ನೇ ಪತ್ರಿಕೆಗಳು ಯಾವ ಲಾಕರನಲ್ಲಿವೆ ಎನ್ನುತ್ತಾ ತಮ್ಮ ಮೋಬೈಲನಲ್ಲಿ ರಿಕಾಡರ್ಿಂಗ ಮಾಡಿಕೊಳ್ಳುತ್ತಿದ್ದರು. ನಾನು ಯಾವುದಕ್ಕೂ ಬಾಯಿ ಬಿಡದೆ ಇದ್ದಾಗ ಮುಖದ ಮೇಲೆ ಬೆನ್ನಮೇಲೆ ಕೈಯಿಂದ ಹೊಡೆದು ಗುಪ್ತಗಾಯಮಾಡಿದ್ದು ಇರುತ್ತದೆ. ಈಗ ನನಗೆ ರೂ.20,000/- ರೂ ಕೊಡಲೇಬೆಕು ಇಲ್ಲವಾದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲಾ ಎಂದು ಹೆದರಿಸಿ ನನ್ನ ಕೈಯಲ್ಲಿದ್ದ ಚಿನ್ನದ ಉಂಗುರ (6 ಗ್ರಾಂ) ಕಸಿದು ಕೊಂಡರು. ನಿನ್ನ ಎಟಿಎಂ ಕಾರ್ಡ ಎಲ್ಲಿದೆ ನಡಿ ಎಟಿಎಂನಿಂದ ಹಣ ಡ್ರಾ ಮಾಡಿಕೊಡು ಎನ್ನುತ್ತಾ ಎಲ್ಲಾ ಜೇಬುಗಳಲ್ಲಿ ಕೈಹಾಕಿ ಪಾಕೆಟನ್ನು ಕಿತ್ತುಕೊಂಡರು ಅದರಲ್ಲಿದ್ದ ರೂಪಾಯಿ 900-00 ರೂ ತೆಗೆದುಕೊಂಡು ಇನ್ನೂ ಹಣ ಬೇಕೆಂದು ಪಿಡಿಸುತ್ತಿದ್ದರು ಕಡ್ಡಿ ಕೊರೆದು ಸೀಗರೇಟು ಸೇದುತ್ತಾ ನಿನ್ನ ಕಾಲೇಜಿಗೆ ಬೆಂಕಿ ಹಚ್ಚಿ ಸುಡುತ್ತೇವೆ ಹಣ ಕೊಡದಿದ್ದರೆ ಇಲ್ಲಿರುವ ಕಂಪ್ಯೂಟರ ಮತ್ತು ಬೆಲೆ ಬಾಳುವ ಉಪಕರಣಗಳನ್ನು ತೆಗೆದುಕೊಂಡು ಹೋಗುತ್ತೆವೆಂದು ಹೆದರಿಸಿದ್ದು ಇರುತ್ತದೆ ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ನಿನ್ನನ್ನು ಕೊಲೆ ಮಾಡಿ ಬಿಡುತ್ತೆವೆಂದು ಜೀವ ಬೆದರಿಕೆ ಹಾಕಿದ್ದು ಇರುತ್ತದೆ. ನಾನು ಜೀವದ ಭಯದಿಂದ ಅಂಜಿಕೊಂಡು ಸುಮ್ಮನಿದ್ದುಕೊಂಡು ಮೆಲ್ಲಗೆ ರೈಲು ನಿಲ್ದಾಣಕ್ಕೆ ನಡೆದುಕೊಂಡು ಬಂದೆನು. ನಾನು ಪೊಲೀಸ್ ಠಾಣೆಗೆ ಅಥವಾ ಯಾರಿಗಾದರೂ ವಿಷಯ ತಿಳಿಸುತ್ತೇನೆಂದು ರೈಲು ನಿಲ್ದಾಣದವರೆಗೆ ಬೈಯುತ್ತಾ ನನ್ನನ್ನು ಹಿಂಬಾಲಿಸಿದರು. ರೈಲು ನಿಲ್ದಾಣದಲ್ಲಿ ನನ್ನ ಮೋಬೈಲನ್ನು ವಾಪಸ್ ಕೊಟ್ಟರು. ಕನರ್ಾಟಕ ಎಕ್ಸಪ್ರೆಸ್ ರೈಲಿನ ಮೂಲಕ ನಾನು ಯಾದಗಿರಿಯಿಂದ ಕಲಬುರಗಿಗೆ ಬಂದು ಜೀವದ ಭಯದಿಂದ ಹೆದರಿ ಈ ವಿಷಯವನ್ನು ನಮ್ಮ ಮನೆಯವರಿಗೆ ತಿಳಿಸಿದೆನು. ಅಣ್ಣ ತಮ್ಮಂದಿರಿಗೆ, ಹೆಂಡತಿಗೆ ವಿಚಾರಿಸಿ ತಮ್ಮಲ್ಲಿ ಬಂದು ದೂರು ನೀಡಲು ತಡವಾಗಿರುತ್ತದೆ. ಇನ್ನೂ ಮುಂದೆಯೂ ನನಗೆ ಮತ್ತು ನನ್ನ ಕುಟುಂಬದವರ ಜೀವಕ್ಕೆ ಏನಾದರೂ ಅಪಾಯವಾದರೆ ಅದಕ್ಕೆ ಇವರುಗಳೆ ನೇರ ಹೊಣೆಗಾರರಾಗಿರುತ್ತಾರೆ. ಇನ್ನೂ ಮುಂದೆ ದಿನಾಲು ರೈಲಿನಲ್ಲಿ ಕಲಬುರಗಿಯಿಂದ ಯಾದಗಿರಗೆ ಬಂದು ಹೋಗುವುದು ಇರುತ್ತದೆ ಈ ಮೇಲಿನ ಆರೋಪಿಗಳ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಕೊಂಡು ನನಗೆ ನ್ಯಾಯಾ ದೊರಕಿಸಿಕೊಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.ಅಂತಾ ನೀಡಿದ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.211/2017 ಕಲಂ.392 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 299/2017 ಕಲಂಃ  341, 143, 147, 148, 323, 324, 504, 354, 307, 504, 506 ಸಂಗಡ 149 ಐ.ಪಿ.ಸಿ.;- ದಿನಾಂಕ: 29-10-2017 ರಂದು 9:00 ಪಿ.ಎಮ್.ಕ್ಕೆ   ಶ್ರೀಮತಿ ರಾಜಮ್ಮ ಗಂಡ ಮೌನುದ್ದೀನ ಸಾ: ನಾಗರಾಳ ತಾ:ಸುರಪೂರ ಇವರು ಠಾಣೆಗೆ ಬಂದು ಒಂದು ಕಂಪ್ಯೂಟರನಲ್ಲಿ ಟೈಪ ಮಾಡಿಸಿದ ಅಜರ್ಿ ಹಾಜರು ಪಡಿಸಿದ್ದರ ಸಾರಾಂಶವೇನಂದರೆ ಇಂದು ದಿನಾಂಕ:29-10-2017 ರಂದು ಸಾಯಂಕಾಲ 6:00 ಗಂಟೆಗೆ ಫಿಯರ್ಾದಿ ಮತ್ತು ಅವಳ ಮಾವನ ಮಗ ಮೌನುದ್ದೀನ ಇಬ್ಬರು ದೇವಾಪೂರ ಸೀಮಾಂತರದ ತಮ್ಮ ಹೊಲದಿಂದ ಹೊರಟಾಗ ಹೊಲದ ಹತ್ತಿರ ಆರೋಪಿತರೆಲ್ಲರೂ ಕೂಡಿ ಅಕ್ರಮ ಕೂಟ ಕಟ್ಟಿಕೊಂಡು ಕೈಯಲ್ಲಿ  ಕುಡುಗೋಲು ಕುರುಪಿ ಬಡಿಗೆ ಕಲ್ಲುಗಳನ್ನು ಹಿಡಿದುಕೊಂಡು ಫಿಯರ್ಾದಿವರು ಹೊರಟಾಗ ಅಡ್ಡ ಬಂದು ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವ ಉದ್ದೇಶದಿಂದ ಹೊಡೆದು ಗಾಯ ಪಡಿಸಿದ್ದಲ್ಲದೇ ಅವರಿಗೆ ಸೀರೆ ಹಿಡಿದು ಎಳೆದಾಡಿ ಅವಮಾನ ಮಾಡಿ ಜೀವದ ಬೆದರಿಕೆ ಹಾಕಿದ್ದು ಇದೆ ಅವರ ಮೇಲೇ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇತ್ಯಾದಿ ಇದ್ದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.299/2017 ಕಲಂ. 341, 143, 147, 148, 323, 324, 504, 354, 307, 504, 506 ಸಂಗಡ 149 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 27/2017 ಕಲಂ 174[ಸಿ] ಸಿ.ಆರ್.ಪಿ.ಸಿ;- 27/2017 ಕಲಂ 174[ಸಿ] ಸಿ.ಆರ್.ಪಿ.ಸಿ;- ದಿನಾಂಕ 29/10/2017 ರಂದು ಸಾಯಂಕಾಲ 17-00 ಗಂಟೆಗೆ ಫಿರ್ಯಾದಿ ಶ್ರೀ  ಚನ್ನಬಸಯ್ಯ ತಂದೆ ಚಂದ್ರಶೇಖರಯ್ಯ ಷಡಕ್ಷರಿ ಮಠ ವಯ 22 ವರ್ಷ ಜಾತಿ ಜಂಗಮ ಸಾಃ ಪರಹತಾಬಾದ ತಾಃ ಜಿಃ ಕಲಬುರಗಿ ಇವರು ಠಾಣೆಗೆ  ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ನನ್ನ ತಮ್ಮನಾದ ಪ್ರಭುದೇವ ವಯ 20 ವರ್ಷ ಈತನು ಸುಮಾರು 1 ತಿಂಗಳಿನಿಂದ ಶಹಾಪೂರದ ಅಂಬ್ರಣ್ಣ ತಂದೆ ಮಹಾಂತಪ್ಪ ಕುಂಬಾರ ಇವರ ಗುಡಗುಂಟಿ ಪೆಟ್ರೋಲ್ ಪಂಪದಲ್ಲಿ ಪೇಟ್ರೋಲ್ ಹಾಕುವ ಕೂಲಿ ಕೆಲಸ ಮಾಡಿಕೊಂಡು ಅಲ್ಲಿಯೆ ಇದ್ದನ್ನು ವಾರಕ್ಕೆ ಅಥವಾ 15 ದಿನಗಳಿಗೊಮ್ಮೆ ಉರಿಗೆ ಬಂದು ಹೋಗುವದು ಮಾಡುತಿದ್ದ.
    ಹೀಗಿರುವಾಗ ದಿನಾಂಕ 26/10/2017 ರಂದು ರಾತ್ರಿ 23-45 ಗಂಟೆಗೆ ಶಹಾಪೂರದ ಶಂಕರ ತಂದೆ ನಾಗಪ್ಪ ಮುಂಡಾಸ ಇವರು ನನ್ನ ತಮ್ಮನ ಮೋಬೈಲ್ ನಂಬರ 7406044765 ನೇದ್ದರಿಂದ ಫಿರ್ಯಾದಿಯ  ತಂದೆಯ ಮೋಬೈಲ್ ನಂಬರ 8971463935 ನೇದ್ದಕ್ಕೆ ಕಾಲ್ ಮಾಡಿ  ನಾನು ನಡೆದುಕೊಂಡು ಹೋಗುತಿದ್ದಾಗ ನಡೆದುಕೊಂಡು ಮನೆಯ ಕಡೆಗೆ ಹೋಗುತಿದ್ದಾಗ ರಾಂಕಗೇರಾ ಏರಿಯಾದ ರಾಯಪ್ಪ ಮುತ್ಯಾ ದೇವರ ಗುಡಿಯ ಹತ್ತಿರ ಒಬ್ಬ ವ್ಯಕ್ತಿ ನರಳಾಡುವ ಶಬ್ದ ಕೇಳಿ ಅವನ ಹತ್ತಿರ ಹೋಗಿ ನನ್ನ ಹತ್ತಿರವಿದ್ದ ಮೋಬೈಲ್ ಟಾರ್ಚಜನಿಂದ ನೋಡಲಾಗಿ ಅಂದಾಜು 18 ವರ್ಷದ ಹುಡಗನಿದ್ದು ಅವನ ಹತ್ತಿರ ಒಂದು ಮದ್ಯದ ಬಾಟಲಿ ಮತ್ತು ಒಂದು ಕ್ರಿಮಿನಾಶಕ ಔಷದಿಯ ಬಾಟಲಿ  ಹಾಗೂ ಒಂದು ಮೋಬೈಲ್ ಬಿದ್ದಿತ್ತು  ಹುಡಗನಿಗೆ ವಿಚಾರಣೆ ಮಾಡಿದಾಗ  ತನ್ನ ಹೆಸರು ಪ್ರಭುದೇವ ತಂದೆ ಚಂದ್ರಶೇಖರಯ್ಯ ಸಾಃ ಪರಹತಾಬಾದ ನಾನು ಮದ್ಯ ಮತ್ತು ವಿಷ ಸೇವನೆ ಮಾಡಿದ್ದೆನೆ ಅವುಗಳ ಬಾಟಲಿ ಇಲ್ಲೆ ಇವೆ ಅಂತ ಹೇಳಿದನು.  ಅವನ ಹತ್ತಿರ ಬಿದ್ದ ಪೋನ್ ತೆಗೆದುಕೊಂಡು ನೋಡಿದಾಗ ಡೈಯಲ್ ಕಾಲ್ನಲ್ಲಿದ್ದ ಃಔಖಖ ಕಂಕಕಂ  ಅಂತ ಇತ್ತು ಅದಕ್ಕೆ ಕರೆ ಮಾಡಿದ್ದೆನೆ ನಿಮಗೆ ಈ ಹುಡಗ ಏನಾಗಬೇಕು ಅಂತ ಕೇಳಿದಾಗ  ಫಿರ್ಯಾದಿ ನನ್ನ  ಖಾಸಾ ತಮ್ಮನಿದ್ದಾನೆ ಏನಾಗಿದೆ ಅವನಿಗೆ ಅಂತ ಕೇಳಿದಾಗ ಅವನ ಹತ್ತಿರ ಮದ್ಯದ ಬಾಟಲಿ ಮತ್ತು ವಿಷದ ಬಾಟಲಿ ಇದೆ  ಮದ್ಯ ಹಾಗೂ ವಿಷ ಸೇವನೆ ಮಾಡಿದಂತೆ ವಾಸನೆ ಬರುತ್ತಿದೆ ಅವನು ಸಿರಿಯಸ್ದಲ್ಲಿದ್ದಾನೆ  ಅಂತ ಹೇಳಿ ಶಹಾಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಮಾಡಿಸಿ ಹೆಚ್ಚಿನ ಉಪಚಾರ ಕುರಿತು 108 ವಾಹನದಲ್ಲಿ ಹಾಕಿ ಕಲಬುರಿಗೆ ಕಳುಹಿಸಿಕೊಟಿದ್ದು ಫಿರ್ಯಾದಿ, ಹಾಗೂ  ಫಿರ್ಯಾಧಿಯ ತಂದೆ ತಾಯಿಯವರು ಪರಹತಾಬಾದ ಬಸ್ ನಿಲ್ದಾಣದಲ್ಲಿ ನಿಂತುಕೊಂಡು ಸದರಿ 108 ವಾಹನದಲ್ಲಿ ಹತ್ತಿಕೊಂಡು ಕಲಬುರಗಿಯ ಯುನೈಟೆಡ್ ಸರಕಾರಿ ಆಸ್ಪತ್ರೆಗೆ ಹೋಗಿ ಪ್ರಭುದೇವಿ ಈತನಿಗೆ ಉಪಚಾರ ಕುರಿತು  ಸೇರಿಕೆ ಮಾಡಿರುತ್ತಾರೆ. ಸದರಿ ಪ್ರಭುದೇವ ಈತನು ಯುನೈಟೆಡ್ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತಿದ್ದಾಗ ಇಂದು ದಿನಾಂಕ 29/10/2017 ರಂದು ಮುಂಜಾನೆ 10-30 ಗಂಟೆಗೆ ಮೃತ ಪಟ್ಟಿರುತ್ತಾನೆ ಸದರಿ ಸಾವಿನಲ್ಲಿ ಸಂಶಯ ವಿರುತ್ತದೆ ಈ  ಬಗ್ಗೆ ಕ್ರಮಕೈಕೊಂಡು ಮೃತನ ಸಾವಿನ ನಿಜಾಂಶ ತಿಳಿಯಲು ವಿನಂತಿ ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂಬರ 27/2017 ಕಲಂ 174 [ಸಿ] ಸಿ.ಆರ್.ಪಿ.ಸಿ ಅಡಿಯಲ್ಲಿ ಯು.ಡಿ.ಆರ್ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 184/2017 ಕಲಂ: 323, 354, 355, 504, 506 ಐಪಿಸಿ;- ದಿ: 29/10/17 ರಂದು 9 ಪಿಎಮ್ಕ್ಕೆ ಶ್ರೀಮತಿ ಸಿದ್ದಮ್ಮ ಗಂಡ ಹಣಮಂತ ಭೋವಿ ವಡ್ಡರ ಸಾ|| ಚಿಂಚೊಳಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿಯರ್ಾದಿ ಅಜರ್ಿ ಸಾರಾಂಶವೆನಂದರೆ, ನಿನ್ನೆ ದಿನಾಂಕ: 28/10/2017 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ನಮ್ಮ ಸೊಸೆಯಾದ ಪವಿತ್ರಾ ಇವಳು ಬಹಿದರ್ೆಸೆಗೆಂದು ಹೋದಾಗ ನಮ್ಮೂರ ಹೊಲೆಯ ಜನಾಂಗದವನಾದ ಪೀರಪ್ಪ ತಂದೆ ಗುತ್ತಪ್ಪ ಮಾಳೂರ ಈತನು ಹಂದಿ ಹಿಡಿಯಲು ಬಂದಿದ್ದು ಆಗ ನನ್ನ ಸೊಸೆ ಪವಿತ್ರಾ ಇವರು ಹೆಣ್ಣುಮಕ್ಕಳು ಬಹಿದರ್ೆಸೆಗೆ ಬರುವ ಜಾಗ ಗೊತ್ತಿದ್ದರೂ ಇಲ್ಲಿ ಏಕೆ ಬಂದಿರುವಿರಿ ಅಂತ ಕೇಳಿದ್ದಕ್ಕೆ ಪೀರಪ್ಪ ಈತನು ಅವಾಚ್ಯವಾಗಿ ಬೈದಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ: 29/10/2017 ರಂದು 5.30 ಪಿಎಮ್ ಸುಮಾರಿಗೆ ಪೀರಪ್ಪ ತಂದೆ ಗುತ್ತಪ್ಪ ಮಾಳೂರ ಈತನು ನಮ್ಮ ಮನೆಯ ಮುಂದೆ ಬಂದು ಲೇ ವಡ್ಡ ಸೂಳಿ ಸಿದ್ದಿ ನಿನ್ನೆ ನಿಮ್ಮ ನಾಯಿ ಕಡಿದಿದೆ ನನಗೆ ಯಾರು ದವಾಖಾನೆಗೆ ತೋರಿಸಬೇಕು ಅಂದಾಗ ನಾಯಿ ಕಡಿದರೆ ನಾನೇನು ಮಾಡಬೇಕು ಅಂತ ಅಂದಾಗ ಪೀರಪ್ಪ ಈತನು ಈ ವಡ್ಡ ಸೂಳೆ ಮಕ್ಕಳ ಸೊಕ್ಕು ಬಾಳ ಆಗಿದೆ ಅಂತ ಅಂದವನೆ ನನ್ನ ಸೀರೆ ಹಿಡಿದು ಎಳೆದಾಡಿ ಕೈಯಿಂದ ಹೊಡೆಬಡೆ ಮಾಡುತ್ತಾ ಮಾನಭಂಗ ಮಾಡಲು ಪ್ರಯತ್ನಿಸುತ್ತಿದ್ದಾಗ ಅಲ್ಲಿಯೇ ಇದ್ದ ನಮ್ಮ ಸಂಬಂದಿಯಾದ ಮುದಕಪ್ಪ ತಂದೆ ಬಸಪ್ಪ ವಡ್ಡರ ಈತನು ಜಗಳ ಬಿಡಿಸಲು ಬಂದಾಗ ಆತನಿಗೂ ಸಹ ಪೀರಪ್ಪ ಮಾಳೂರ ಈತನು ತನ್ನ ಎಡಗಾಲ ಚಪ್ಪಲಿಯಿಂದ ಮುಖಕ್ಕೆ ಹಾಗೂ ಬೆನ್ನಿಗೆ ಹೊಡೆಯುತ್ತಿದ್ದಾಗ ಅಲ್ಲಿಯೇ ಇದ್ದ ಸಿದ್ದು ಅಗಸಿಮನಿ, ಮಹಿಬೂಬ ನಾಯ್ಕೋಡಿ ಇವರು ಬಂದು ಬಿಡಿಸಿಕೊಂಡರು. ನಂತರ ಸದರಿಯವನು ಅಷ್ಟಕ್ಕೆ ಹೊಡೆಯುವದನ್ನು ಬಿಟ್ಟು ಮಕ್ಕಳೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿರುತ್ತಾರೆ ಅಂತ ಕೊಟ್ಟ ಪಿರ್ಯಾದಿ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 184/2017 ಕಲಂ: 323, 354, 355, 504, 506 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.

BIDAR DISTRICT DAILY CRIME UPDATE 30-10-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 30-10-2017

§¸ÀªÀPÀ¯Áåt ¸ÀAZÁgÀ oÁuÉ ¥ÀæPÀgÀt ¸ÀASÉå 128/2017 PÀ®A 279, 304(J) L¦¹ eÉÆvÉ 187 LJªÀiï« PÁAiÉÄÝ :-
¢£ÁAPÀ : 28-10-2017 gÀAzÀÄ 2230 UÀAmÉUÉ gÁ.ºÉ. £ÀA. 9 gÀ ªÉÄÃ¯É fÃvÀÄ zsÁ¨ÁzÀ ¸À«ÄÃ¥À ©æqïÓ ºÀwÛgÀ M§â C¥ÀjavÀ ¯Áj ZÁ®PÀ£ÀÄ vÀ£Àß ¯ÁjAiÀÄ£ÀÄß ¸À¸ÁÛ¥ÀÄgÀ §AUÁè PÀqɬÄAzÀ GªÀÄUÁð PÀqÉUÉ Cwà ªÉÃUÀ ªÀÄvÀÄÛ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ M§â ªÀåQÛUÉ rQÌ ªÀiÁr ¯Áj ¸ÀªÉÄÃvÀ Nr ºÉÆÃVgÀÄvÁÛ£É ¦üÃAiÀiÁ𢠺ÀgÀ¦ævï ¹AUï vÀAzÉ PÀgÀªÀĹAUï zsÁ«Ä ªÀAiÀÄ: 47 ªÀµÀð ¸Á; ©gÁzÀgÀ PÁ¯ÉƤ §.PÀ¯Áåt gÀªÀgÀÄ ºÉÆV £ÉÆrzÁUÀ UÁAiÀiÁ¼ÀÄ M§â C¸Àé¸ÀÜ ªÀÄ£À¹ì£À CAzÁdÄ 60-65 ªÀAiÀĹì£ÀªÀ¤zÀÄÝ vÀ¯ÉUÉ ¨sÁj gÀPÀÛUÁAiÀĪÁV ¸ÀܼÀzÀ°èAiÉÄ ªÀÄÈvÀ ¥ÀnÖgÀÄvÁÛ£É CAvÁ ¢: 29-10-2017 gÀAzÀÄ 0100 UÀAmÉUÉ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.
¨sÁ°Ì £ÀUÀgÀ ¥Éưøï oÁuÉ ¥ÀæPÀgÀt ¸ÀASÉå 239/2017 PÀ®A 379 L¦¹ :-

¢£ÁAPÀ: 30-10-2017 gÀAzÀÄ 1230 UÀAmÉUÉ ¦üAiÀiÁ𢠸ÉÆÃ¥Á£À vÀAzÉ QñÀ£ÀgÁªÀ PÉgÀÆgÀ ¸Á: ºÀÄtf gÀªÀgÀÄ oÁuÉUÉ ºÁdgÁV zÀÆgÀÄ ¤ÃrzÀgÀ ¸ÁgÁA±ÀªÉ£ÉAzÀgÉ ¢: 24-10-2017 gÀAzÀÄ ¦üAiÀiÁð¢AiÀÄ  PÉ®¸À«gÀĪÀÅzÀjªÀÄzÀ ¸ÀPÁðj D¸ÀàvÉæUÉ ºÉÆÃVzÀÄÝ vÀ£Àß ªÉÆÃmÁgÀ ¸ÉÊPÀ¯ï £ÀA. PÉJ-39-PÉ-6330 £ÉÃzÀÝ£ÀÄß ºÉÆgÀUÀqÉ ¤°è¹ ºÉÆVgÀÄvÁÛgÉ, ¦üAiÀiÁð¢AiÀÄÄ vÀ£Àß PÉ®¸ÀªÀ£ÀÄß ªÀÄÄV¹PÉÆAqÀÄ ªÀÄgÀ½ §AzÀÄ £ÉÆÃrzÁUÀ ¦AiÀiÁð¢AiÀÄ ªÉÆÃ.¸ÉÊPÀ¯ï CA.Q. gÀÆ. 24,000/- £ÉÃzÀÝ£ÀÄß AiÀiÁgÉÆà C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ CAvÁ ¤rzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ. 

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 29-10-2017 ರಂದು ಶಿವಪೂರ ಬನ್ನಟ್ಟಿ ಗ್ರಾಮದಿಂದ ಒಬ್ಬ ವ್ಯಕ್ತಿ ಟ್ರ್ಯಾಕ್ಟರನಲ್ಲಿ ಮರಳು ತುಂಬಿಕೊಂಡು ಅಫಜಲಪೂರ  ಕಡೆ ಹೋಗುತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಅಫಜಲಪೂರ ಪಟ್ಟಣದ ಘತ್ತರಗಾ ರೋಡಿಗೆ ಇರುವ ಲಕ್ಷಿ ಗುಡಿ ಹತ್ತಿರ  ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಟ್ರ್ಯಾಕ್ಟರ ಬರುತ್ತಿತ್ತು, ಆಗ ಸದರಿ ಟ್ರ್ಯಾಕ್ಟರನ್ನು ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ, ಟ್ರ್ಯಾಕ್ಟರ ಚಾಲಕ ನಮ್ಮ ಪೊಲೀಸ್ ಜೀಪನ್ನು ನೋಡಿ ಟ್ರ್ಯಾಕ್ಟರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋದನು. ಆಗ ನಾವು ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು John Deere ಕಂಪನಿಯದಿದ್ದು ಸದರಿ ಟ್ರ್ಯಾಕ್ಟರ ಟ್ರೈಲಿಯಲ್ಲಿ ಮರಳು ತುಂಬಿತ್ತು ಮತ್ತು ಅದರ Model 5050E V5 Chassis No 1PY5050EKHA017828  Engine NO PY3029T259646 ಅಂತಾ ಇದ್ದು ಸದರಿ ಟ್ರ್ಯಾಕ್ಟರ ಅ.ಕಿ 5,00,000/-ರೂ  ಇರಬಹುದು. ಸದರಿ ಟ್ರ್ಯಾಕ್ಟರದಲಿದ್ದ ಮರಳಿನ ಅ.ಕಿ 1800/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರನ್ನು ವಶಕ್ಕೆ ತಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 29-10-2017 ರಂದು ಶ್ರೀ  ಎಮ್.ಡಿ ಸೈಯದ ಅನಾಸ ಮತ್ತು ಮೃತ ಸೊಹೆಬ ಅಹ್ಮದ ಇವರು ಎಮ್.ಡಿ ನವಾಜಖಾನ ಇತನು ಚಲಾಯಿಸುತ್ತೀರುವ ಕಾರ ನಂಬರ ಕೆಎ-36-ಎನ್-1408 ನೇದ್ದರಲ್ಲಿ ಕುಳಿತು ಹೋಗುವಾಗ ಎಮ್.ಡಿ ನವಾಜ್ ಖಾನ ಇತನು ಕಾರನ್ನು ಸೇಡಂ ರಿಂಗ ರೋಡ ಕಡೆಯಿಂದ ಅತೀವೇಗವಾಗಿ ಹಾಗೂ ಅಲಕ್ಷತನದಿಂದ ರೋಡ ಎಡ ಬಲ ಕಟ್ ಹೊಡೆಯುತ್ತಾ ಹೋಗಿ ವಿರೇಶ ನಗರ ಕ್ರಾಸ ಹತ್ತೀರ ರೋಡ ಪಕ್ಕದಲ್ಲಿರುವ ವಿದ್ಯೂತ ದೀಪದ ಕಂಬಕ್ಕೆ ಡಿಕ್ಕಿಪಡಿಸಿ ಹಾಗೆ ಕಾರನ್ನು ರೋಡ ಪಕ್ಕದಲ್ಲಿರುವ ನೀರಿನ ನಾಲೆಯಲ್ಲಿ ಪಲ್ಟಿ ಮಾಡಿ ಅಪಘಾತ ಮಾಡಿದ್ದರಿಂದ ಸೊಹೆಬ ಅಹ್ಮದ ಇತನು ಭಾರಿ ಗಾಯ ಹೊಂದಿ ಸ್ಥಳದಲ್ಲಿಯೆ ಮೃತ ಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಸುಲಿಗೆ ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ವೀರಭದ್ರ ತಂದೆ ಬಸವರಾಜ ರೆಡ್ಡಿ ಸಾ: ಮನೆ ನಂ. 45 ದೇವ ಸೂಗುರ ತಾ:ಜಿ: ರಾಯಚೂರ ಹಾ.ವ: ವೀರಶೈವ ಹಾಸ್ಟೇಲ ಸೇಡಂ ರೋಡ ಕಲಬುರಗಿ ರವರು ದಿನಾಂಕ 28-10-2017  ರಂದು 7:30 ಪಿ.ಎಂ. ಸುಮಾರಿಗೆ ಏಶಿಯನ್ ಮಾಲ ಹತ್ತಿರ ಮೋಬೈಲನಲ್ಲಿ ಮಾತನಾಡುತ್ತಾ ನಿಂತಿರುವಾಗ ಒಬ್ಬ ಹುಡುಗ ನನ್ನ ಹತ್ತಿರ ಬಂದು ನನ್ನ ಕೈಯಲ್ಲಿಯ ಮೋಬೈಲ್ ಕಸಿದುಕೊಂಡು ಸಿದ್ದಿಬಾಷಾ ದರ್ಗಾ ಕಡೆಗೆ ವೇಗವಾಗಿ ಓಡಿಹೋದನು ನಾನು ಕಳ್ಳ ಕಳ್ಳ ಅಂತಾ ಒದರುತ್ತಾ ಬೆನ್ನು ಹತ್ತಿದ್ದು ಅವನು ನನ್ನ ಕೈಗೆ ಸಿಗದೇ ತಪ್ಪಿಸಿಕೊಂಡು ಓಡಿಹೋದನು ಆತನು ಕಸಿದುಕೊಂಡ ಹೊದ ಮೋಬೈಲ್  ಒನ್ ಪ್ಲಸ್ -3 (1+3) ಮೋಬೈಲ್  ಐಎಮ್.ಇ.ಐ ನಂ. 862563031407657, 862563031407640 ಅ.ಕಿ 27,999/- ರೂ ಇರುತ್ತದೆ. ಕಾರಣ ನಾನು ಏಶಿಯನ್ ಮಾಲ ಹತ್ತಿರ ಮೋಬೈಲನಲ್ಲಿ ಮಾತನಾಡುತ್ತಾ ನಿಂತಿರುವಾಗ ನನ್ನ ಕೈಯಲ್ಲಿಯ ಮೋಬೈಲ ಕಸಿದುಕೊಂಡು ತಪ್ಪಿಸಿಕೊಂಡು ಹೋದವನ ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ಕಾಣೆಯಾದ ಪ್ರಕರಣ :
ಸೇಡಂ ಠಾಣೆ : ಶ್ರೀ ಶರಣಪ್ಪ ಗುಡುಸುಲಕರ ಇವರ ಹೆಂಡತಿಯಾದ ಶ್ರೀದೇವಿ ಗಂಡ ಶರಣಪ್ಪ ಗುಡುಸುಲಕರ ವಯ : 33 ವರ್ಷ ಇವಳು ದಿನಾಂಕ : 24-10-2017 ರಂದು ಸಾಯಂಕಾಲ 6 ಗಂಟೆಗೆ ಅಂಗಡಿಗೆ ಹೊಗಿ ಬರುತ್ತೆನೆಂದು ಹೇಳಿ ಮನೆಯಿಂದ ಹೊದವಳು ಇಲ್ಲಿಯವರೆಗೆ ಮನೆಗೆ ಬಂದಿರುವದಿಲ್ಲ ಏಲ್ಲೊ ಹೊಗಿ ಕಾಣೆಯಾಗಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Sunday, October 29, 2017

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ರಾಚಮ್ಮ ಹಿರೇಮಠ ಸಾ: ಆನೂರ ಹಾ:ವ ಜೆ.ಆರ್ ನಗರ ಖಾದ್ರಿ ಚೌಕ ಕಲಬುರಗಿ ರವರ ಗಂಡನವರು ಸುಮಾರು 05 ವರ್ಷಗಳ ಹಿಂದೆ ಮೃತಪಟ್ಟಿರುತ್ತಾರೆ. ನನ್ನ ಮಕ್ಕಳೆಲ್ಲರ ಮದುವೆ ಆಗಿರುತ್ತದೆ. ನನ್ನ ಮಗಳು ಚಂದ್ರಕಲಾ ಎಂಬಾಕೆಗೆ ದಿನಾಂಕ 23-05-2010 ರಂದು ಬಡದಾಳ ಗ್ರಾಮದ ವೈಜನಾಥ ತಂದೆ ಮಡಿವಾಳಯ್ಯ ವಿರಂತಮಠ (ವಿರಕ್ತಮಠ) ಎಂಬಾತನೊಂದಿಗೆ ಮದುವೆ ಮಾಡಿಕೊಟ್ಟಿರುತ್ತೇವೆ. ನನ್ನ ಮಗಳ ಮದುವೆಯು ಅವಳ ಗಂಡನ ಸೋದರ ಮಾವಂದಿರಾದ ಮಹಾಂತಯ್ಯ ಹಾಗೂ ಪುತ್ರಯ್ಯ ರವರ ಮದ್ಯಸ್ತಿಕೆಯಲ್ಲಿ ಅವರ ಮನೆಯ ಮುಂದೆ ಆಗಿರುತ್ತದೆ. ಇಲ್ಲಿಯವರೆಗೆ ನನ್ನ ಮಗಳಿಗೆ ಮಕ್ಕಳು ಆಗಿರುವುದಿಲ್ಲ. ನನ್ನ ಮಗಳ ಗಂಡ ವೈಜನಾಥನು ಅಫಜಲಪೂರದಲ್ಲಿಯೆ  ಟೆಂಟ ಹೊಡೆಯುವ ಕೂಲಿ ಕೆಲಸ ಮಾಡಿಕೊಂಡು ಶಿವಪ್ಪ ಕನ್ನೋಳ್ಳಿ ಎಂಬುವವರ ಮನೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿರುತ್ತಾನೆ.   ನನ್ನ ಮಗಳಿಗೆ ಮದುವೆಯಾಗಿ ಸುಮಾರು 7 ½ ವರ್ಷ ಕಳೆದರು ಮಕ್ಕಳಾಗದ ಕಾರಣ ನನ್ನ ಮಗಳ ಗಂಡ ವೈಜನಾಥ ಮತ್ತು ಆತನ ತಾಯಿ ಬಸಮ್ಮ ರವರು ದಿನಾಲು ಮಕ್ಕಳಾಗಿರುವುದಿಲ್ಲ ಅಂತ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾರೆ. ಈಗ ಸುಮಾರು 03 ತಿಂಗಳ ಹಿಂದೆ ನನ್ನ ಮಗಳ ಗಂಡ ಮತ್ತು ಅತ್ತೆ ಹೊಡೆ ಬಡೆ ಮಾಡಿದ್ದರಿಂದ ನನ್ನ ಮಗ ಮತ್ತು ನಮ್ಮ ಸಂಭಂದಿಕರಾದ ಈರಯ್ಯಸ್ವಾಮಿ ರವರು ಬಂದು ನನ್ನ ಮಗಳನ್ನು ನಮ್ಮ ಮನೆಗೆ ಕರೆದುಕೊಂಡು ಬಂದಿದ್ದರು. ಈಗ ಒಂದು ವಾರದ ಹಿಂದೆ ನನ್ನ ಮಗಳ ಗಂಡ ವೈಜನಾಥನು ನಮ್ಮ ಮನೆಗೆ ಬಂದು ಇನ್ನು ಮುಂದೆ ನಾನು ನನ್ನ ಹೆಂಡತಿಗೆ ಯಾವುದೆ ರೀತಿ ಕಿರುಕುಳ ಕೊಡುವುದಿಲ್ಲ ಚೆನ್ನಾಗಿ ನೋಡಿಕೊಳ್ಳುತ್ತೇನೆ ಅಂತಾ ಹೇಳಿದ್ದರಿಂದ ನಾವು ನಮ್ಮ ಮಗಳಿಗೆ ಕಳುಹಿಸಿ ಕೊಟ್ಟಿರುತ್ತೇವೆ.  ದಿನಾಂಕ 27-10-2017 ರಂದು ಬೆಳಿಗ್ಗೆ ಅಫಜಲಪೂರದ ರಾಜುಸ್ವಾಮಿ ಎಂಬುವವರು ನನಗೆ ಪೋನ ಮೂಲಕ ತಿಳಿಸಿದ್ದೆನೆಂದರೆ, ನಿಮ್ಮ ಮಗಳಾದ ಚಂದ್ರಕಲಾಳಿಗೆ ಅವಳ ಗಂಡ ವೈಜನಾಥನು ಮದ್ಯರಾತ್ರಿ 01:00 ಗಂಟೆಯ ಸುಮಾರಿಗೆ ಅವರು ಬಾಡಿಗೆಯಿಂದ ವಾಸವಾಗಿದ್ದ ಮನೆಯಲ್ಲಿಯೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟ ಕೈಯಿಂದ ಹೊಡೆದು ಕುತ್ತಿಗೆ ಹಿಚುಕಿ  ಕೊಲೆ ಮಾಡಿರುತ್ತಾನೆ ಅಂತಾ ತಿಳಿಸಿರುತ್ತಾರೆ. ವಿಷಯ ಗೊತ್ತಾದ ನಂತರ ಬೆಳಿಗ್ಗೆ 09:30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಗ ವಿರಾಜ, ಮೈದುನರಾದ ವೀರಯ್ಯಸ್ವಾಮಿ ಹಾಗೂ ನಮ್ಮ ಸಂಭಂದಿಕರಾದ ಈರಯ್ಯಸ್ವಾಮಿ, ಲಲಿತಾಬಾಯಿ, ಮಹಾದೇವಿ, ವಿಶ್ವನಾಥ, ಸಿದ್ದಯ್ಯ ಮತ್ತಿತರರು ಕೂಡಿ ಅಫಜಲಪೂರಕ್ಕೆ ಬಂದು, ಶಿವಪ್ಪ ಕನ್ನೋಳ್ಳಿ ಎಂಬುವವರ ಮನೆಯಲ್ಲಿ ಬಾಡಿಗೆಯಿಂದ ವಾಸವಾಗಿದ್ದ ಕೋಣೆಯಲ್ಲಿ ನನ್ನ ಮಗಳ ಶವ ನೋಡಿರುತ್ತೇವೆ.ನನ್ನ ಮಗಳು ಚಂದ್ರಕಲಾಳ ಕೊಲೆ ಮಾಡಲು ಕಾರಣವೆನೆಂದರೆ, ಮದುವೆಯಾಗಿ 7 ½ ಕಳೆದರು ಮಕ್ಕಳಾಗದ ಕಾರಣ, ನನ್ನ ಮಗಳ ಗಂಡನಾದ ವೈಜನಾಥ ವಿರಂತಮಠ (ವಿರಕ್ತಮಠ), ಮತ್ತು ಆತನ ತಾಯಿ ಬಸಮ್ಮ ವಿರಂತಮಠ (ವಿರಕ್ತಮಠ) ರವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟ ಬಸಮ್ಮ ವೈಜನಾಥನಿಗೆ ಈ ರಂಡೆಗೆ ಕೊಲೆ ಮಾಡು ನಾನು ನಿನಗೆ ಮತ್ತೊಂದು ಮದುವೆ ಮಾಡುತ್ತೇನೆ ಅಂತ ಪ್ರಚೋದನೆ ಮಾಡಿದ್ದರಿಂದ, ದಿನಾಂಕ 27-10-2017 ರಂದು ಮದ್ಯರಾತ್ರಿ 01:00 ಗಂಟೆಯ ಸುಮಾರಿಗೆ ನನ್ನ ಮಗಳೊಂದಿಗೆ ಆಕೆಯ ಗಂಡ ವೈಜನಾಥನು ಜಗಳ ಮಾಡಿ ಕೈಯಿಂದ ಹೊಡೆದು ಕುತ್ತಿಗೆ ಹಿಚುಕಿ ಕೊಲೆ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು
ಕಮಲಾಪೂರ ಠಾಣೆ : ಶ್ರೀಮತಿ  ಲಕ್ಷ್ಮೀ ಗಂಡ ಉಮೇಶ ಮಾಳಗೆ ಸಾ:ಭೂಂಯ್ಯಾರ ತಾ:ಜಿ:ಕಲಬುರಗಿ ಇವರು ಭಾವನಾದ ಮಲ್ಲಿಕಾರ್ಜುನ ಮಾಳಗೆ ಇವರ ಹತ್ತೀರ ಫ್ಯಾಶನ ಪ್ರೋ ಮೋಟರ ಸೈಕಲ ನಂ.ಕೆಎ.32 ಇಎಮ್.4928 ನೇದ್ದು ಇದ್ದು. ನನ್ನ ಭಾವನಿಗೆ ಟೆಂಗಳಿ ಗ್ರಾಮದ ಬ್ರಹ್ಮಾನಂದ ತಂದೆ ಭೀಮರಾವ ಇವರ ಪರಿಚಯ ಇದ್ದು. ಅವರು ದಿನಾಂಕ:24.10.2017 ರಂದು ಅವರ ಕೆಲಸದ ಸಲುವಾಗಿ ನಮ್ಮೂರಿಗೆ ಬಂದು ನನ್ನ ಭಾವನವರ ಮೇಲ್ಕಂಡ ಮೋಟರ ಸೈಕಲನ್ನು ತೆಗೆದುಕೊಂಡು ಹೋಗಿರುತ್ತಾರೆ. ಹಿಗಿದ್ದು ದಿನಾಂಕ:25.10.2017 ರಂದು ಬೆಳಿಗ್ಗೆ ನಮ್ಮ ತಾಯಿಯವರಿಗೆ ಆರಾಮ ಇಲ್ಲದ ಕಾರಣ ನಾನು ನನ್ನ ಮಗನಾದ ಆದಿತ್ಯ ಇವನಿಗೆ ಸಂಗಡ ಕರೆದುಕೊಂಡು ನಮ್ಮೂರಿನಿಂದ ನನ್ನ ತವರೂರಾದ ಧನ್ನೂರ ಗ್ರಾಮಕ್ಕೆ ಹೋಗುವ ಕುರಿತು ಕಮಲಾಪೂರ ಬಸ್ ಸ್ಟ್ಯಾಂಡಗೆ ಬಂದು ನಿಂತಾಗ ಮುಂಜಾನೆ 10.45 ಗಂಟೆಯ ಸೂಮಾರಿಗೆ ನನ್ನ ಭಾವ ಮಲ್ಲಿಕಾರ್ಜುನ ಇವರ ಮೇಲ್ಕಂಡ ಮೋಟರ ಸೈಕಲನ್ನು ಬ್ರಹ್ಮಾನಂದ ಈತನು ನಡೆಸಿಕೊಂಡು ಬಸ ನಿಲ್ದಾಣದ ಹತ್ತೀರ ಬಂದಾಗ ನಾನು ಬ್ರಹ್ಮಾನಂದ ಇವರ ಹತ್ತೀರ ಹೋಗಿ ನೀವು ಎಲ್ಲಿಗೆ ಹೋಗುತ್ತಿದ್ದಿರಿ ಅಂತಾ ಕೇಳಲು ಅವರು ಹುಮನಾಬಾದಗೆ ಹೋಗುತ್ತಿರುವುದಾಗ ತಿಳಿಸಿದ್ದು. ಆಗ ನಾನು ನನ್ನ ತವರೂರಾದ ಧನ್ನೂರಗೆ ಹೋಗುತ್ತಿದ್ದು. ನನಗೆ ಮತ್ತು ನನ್ನ ಮಗನಿಗೆ ಹಳ್ಳಿಖೇಡವರೆಗೆ ಬಿಟ್ಟು ಹೋಗುವಂತೆ ಕೇಳಿದಾಗ ಅವರು ಅದಕ್ಕೆ ಒಪ್ಪಿ ನನಗೆ ಹಾಗೂ ನನ್ನ ಮಗ ಆದಿತ್ಯ ಇಬ್ಬರಿಗೂ ಮೇಲ್ಕಂಡ ಮೋ.ಸೈಕಲ ಮೇಲೆ ಕೂಡಿಸಿಕೊಂಡು ಹೋರಟಿದ್ದು. ಬ್ರಹ್ಮಾನಂದ ಈತನು ತಾನು ನಡೆಸುತ್ತಿದ್ದ ಮೋಟರ ಸೈಕಲನ್ನು ಅತಿವೇಗದಿಂದ ಅಡ್ಡಾತಿಡ್ಡಿಯಾಗಿ ನಡೆಸುತ್ತಿದ್ದಾಗ ನಾನು ಅವರಿಗೆ ಮೋ.ಸೈಕಲನ್ನು ನಿಧಾನವಾಗಿ ನಡೆಸಲು ಹೇಳಿದರು ಕೂಡಾ ಅವರು ಹಾಗೆ ನಡೆಸಿಕೊಂಡು ಹೋಗುತ್ತಿದ್ದು. ನಾವು ಕುಳಿತು ಹೋಗುತ್ತಿದ್ದ ಮೋಟರಸೈಕಲ ಮುಂಜಾನೆ 11.00 ಗಂಟೆಯ ಸೂಮಾರಿಗೆ ಕಲಬುರಗಿ ಹುಮನಾಬಾದ ಹೆದ್ದಾರಿ ಕಿಣ್ಣಿಸಡಕ ಗ್ರಾಮದ ಅಂಬೇಡ್ಕರ ಮುರ್ತಿಯ ಹತ್ತೀರದಿಂದ ಹೋಗುತ್ತಿದ್ದಾಗ ಬ್ರಹ್ಮಾನಂದ ಈತನು ತಾನು ನಡೆಸುತ್ತಿದ್ದ ಮೇಲ್ಕಂಡ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಒಮ್ಮಿಲೆ ಸ್ಕೀಡಾಗಿ ಮೋಟರ ಸೈಕಲ ಸಮೇತ ಕೆಡವಿದ್ದು. ನಮಗೆ ಅಪಘಾತವಾದದನ್ನು ನೋಡಿ ಅಲ್ಲೆ ಸ್ಥಳದಲ್ಲಿದ್ದ ನಮಗೆ ಪರಿಚಯದವರಾದ ಮಹೇಶ ಇವರು ಬಂದು ನಮಗೆ ಎಬ್ಬಿಸಿ ನೋಡಲು ನನಗೆ ದವಾಖಾನೆಗೆ ತೋರಿಸುವಂತ ಯಾವುದೇ ಗಾಯಗಳು ಆಗಿರಲಿಲ್ಲ. ನಂತರ ನನ್ನ ಮಗ ಆದಿತ್ಯನಿಗೆ ನೋಡಲು ಅವನ ಬಲಕಾಲ ತೋಡೆಗೆ ಭಾರಿ ರಕ್ತಗಾಯ ಬಲಕೈ ಮೋಣಕೈ ಹಿಂದೆ ತರಚಿದ ಗಾಯ ಹಣೆ ಮತ್ತು ಅಲ್ಲಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದವು. ನಂತರ ಬ್ರಹ್ಮಾನಂದ ಈತನು ಮೇಲೆ ಎದ್ದು ಹೆದರಿಕೊಂಡು ತಾನು ನಡೆಸುತ್ತಿದ್ದ ಮೋಟರ ಸೈಕಲನ್ನು ತೆಗೆದುಕೊಂಡು ಓಡಿ ಹೋಗಿರುತ್ತಾನೆ. ನಂತರ ನಮಗೆ ಅಪಘಾತವಾದ ಸುದ್ದಿ ನನ್ನ ಗಂಡ ಉಮೇಶ ಹಾಗೂ ಭಾವ ಮಲ್ಲಿಕಾರ್ಜುನ ಇವರಿಗೆ ಫೊನ ಮುಖಾಂತರ ತಿಳಿಸಿ 108 ಅಂಬುಲೆನ್ಸಗೆ ಕರೆಮಾಡಿ ಅದರಲ್ಲಿ ನಾನು ನನ್ನ ಮಗ ಆದಿತ್ಯ ಈತನಿಗೆ ಉಪಚಾರ ಕುರಿತು ಕಲಬುರಗಿ ಕಾಮರೆಡ್ಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇನೆ. ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಯಡ್ರಾಮಿ ಠಾಣೆ : ದಿನಾಂಕ: 25-10-17 ರಂದು ಮುಂಜಾನೆ 9-30 ಗಂಟೆಗೆ ನನ್ನ ಗಂಡ ಭೀಮರಾಯ ಮತ್ತು ನಮ್ಮೂರಿನ ಹುಸೇನಪಟೇಲ್ ಮೇಟಿ ಇಬ್ಬರು ಕೂಡಿ ಹುಸೇನಪಟೇಲ ಇವರ ಸೈಕಲ ಮೊಟಾರ ನಂ ka-32 ED-4145 ನೇದ್ದರ ಮೇಲೆ ಕೆಲಸದ ನಿಮಿತ್ಯ ಯಡ್ರಾಮಿಗೆ ಹೋದರು ಸ್ವಲ್ಪ ಹೊತ್ತಿನಲ್ಲಿ ನಮ್ಮೂರಿನ ಮಹೇಬೂಬಪಟೇಲ ಪೊಲೀಸ್ ಬಿರಾದಾರ ಇವರು ನಮಗೆ ಪೋನ ಮಾಡಿ ಈದಿಗ ಹುಸೇನಪಟೇಲ , ಭೀಮರಾಯ ಇಬ್ಬರೂ ಕೂಡಿ ಸೈಕಲ ಮೊಟಾರ ಮೇಲೆ ಕೆನಾಲ ದಾಟಿ ಹೋರಟಾಗ ಜೇವರಗಿ ಕಡೆಯಿಂದ ಒಂದು ಲಾರಿ ಬಂದಿದ್ದು, ಅದರ ಚಾಲಕನು ಲಾರಿಯನ್ನು ಅತಿ ವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಬಂದು ಮೋಟಾರಸೈಕಲಗೆ ಡಿಕ್ಕಿ ಹೊಡೆದಿದ್ದರಿಂದ ಹುಸೇನಪಟೇಲ , ಭೀಮರಾಯ ಇಬ್ಬರು ಸೈಕಲ ಮೊಟಾರ ಸಮೇತ ರಸ್ತೆಯ ಮೇಲೆ ಬಿದ್ದು, ಭಾರಿ ಗಾಯಗೊಂಡಿದ್ದು, ಲಾರಿ ಚಾಲಕ ತನ್ನ ಲಾರಿ Ka-32 B-0888 ನ್ನು ರಸ್ತೆಯ ಮೇಲೆ ಬಿಟ್ಟು ಓಡಿ ಹೋಗಿರುತ್ತಾನೆ. ಭೀಮರಾಯನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ತಿಳಿಸಲು ನಾನು ಮತ್ತು ನನ್ನ ಮಗ ಸೂರ್ಯಕಾಂತ ಇತರರು ಕೂಡಿ ಸ್ಥಳಕ್ಕೆ ಬಂದು ನೋಡಲು ನನ್ನ ಗಂಡನು ಮೃತಪಟ್ಟಿದ್ದು ಅವನೆ ಬೆನ್ನಿನ ತೊಗಲು ಪೂರ್ತಿ ಕಿತ್ತಿದ್ದು, ಬಲಗೈ ಮುರಿದಿರುತ್ತದೆ. ಎದೆಗೆ ಸೊಂಟಕ್ಕೆ ಭಾರಿ ಪೆಟ್ಟಾಗಿ ಗುಪ್ತಾಂಗದಿಂದ ರಕ್ತ ಬಂದಿರುತ್ತದೆ. ಹುಸೇನಪಟೇಲ ಇವನ ಗದ್ದಕ್ಕೆ ಮತ್ತು ಮೂಗಿನ ಮೇಲೆ , ಬಲಗೈ, ಎಡಗೈ ಹಾಗೂ ಎಡಮೊಳಕಾಲಿಗೆ ಭಾರಿರಕ್ತಗಾಯಗಳಾಗಿ ಬಾಯಿಯಿಂದ ರಕ್ತ ಬರುತ್ತಿತ್ತು. ಹುಸೇನಪಟೇಲ ಇವರಿಗೆ ಇಲಾಜು ಕುರಿತು ಮೈಬೂಬಪಟೇಲ ಇವರು ಯಡ್ರಾಮಿ ದವಾಖಾನೆಗೆ ಕರೆದುಕೊಂಡು ಹೋಗಿರುತ್ತಾರೆ ಅಂತಾ ಶ್ರೀಮತಿ ಶರಣಮ್ಮ ಗಂ ಭೀಮರಾಯ ಕಟ್ಟಿಮನಿ ಸಾ:ಸೈದಾಪೂರ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ ಮಿಲಿಂದಕುಮಾರ ತಂದೆ ಗಿರೆಪ್ಪಾ ಸಿಂಗೆ ಸಾ|| ಬಂಗರಗಾ ತಾ|| ಆಳಂದ ಪುಣೆ ಪಟ್ಟಣದ ಪಿಂಪ್ರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಉಪಜೀವಿಸುತ್ತೆನೆ,ದಿನಾಂಕ 13/10/2017 ರಂದು ನನ್ನ ಆರೋಗ್ಯ ಸರಿಯಿಲ್ಲದ ಕಾರಣ ನನ್ನ ತಾಯಿ ನಮ್ಮ ಮನೆಗೆ ಕೀಲಿ ಹಾಕಿಕೊಂಡು ನಮ್ಮ ಬಳಿ ಪೂನಾಕ್ಕೆ ಬಂದಿದ್ದಳು, ಆಗ ನಾನು ನನ್ನ ಹೆಂಡತಿ ಅವಳನ್ನು ದೀಪಾವಳಿ ಮುಗಿಸಿಕೊಂಡು ಹೋಗು ಅಂತಾ ಅಂದಿರುತ್ತೇವೆ, ಆಗ ನಮ್ಮ ತಾಯಿ ಅಲ್ಲೆ ಉಳಿದುಕೊಂಡಿದ್ದು ದಿನಾಂಕ  23/10/2017 ರಂದು ಬೆಳಿಗ್ಗೆ 05.30 ಗಂಟೆಗೆ ನನಗೆ ನಮ್ಮ ತಂಗಿಯಾದ ವಿಜಯಲಕ್ಷ್ಮೀ ಇವಳು ಫೋನ್ ಮಾಡಿ ವಿಷಯ ತಿಳಿಸಿದ್ದೆನೆಂದರೆ ಬಂಗರಗಾ ಗ್ರಾಮದ ನನ್ನ ಮನೆಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಫೋನ್ ಮೂಲಕ ವಿಷಯ ತಿಳಿಸಿದಾಗ ನಾನು & ನಮ್ಮ ತಾಯಿ ಕೂಡಿಕೊಂಡು ದಿನಾಂಕ 24/10/2017 ರಂದು ಬೆಳಿಗ್ಗೆ 07-00 ಗಂಟೆಗೆ ಪೂನಾದಿಂದ ಬಂದು ನೋಡಲು ನಮ್ಮ ಮನೆಯನ್ನು ಯಾರೋ ಕಳ್ಳರು ಕೀಲಿ ಮುರಿದು ನಮ್ಮ ಮನೆಯ ಟಿಜೋರಿಲ್ಲಿ ಇಟ್ಟಿದ್ದ 1) ಬಂಗಾರದ ಜುಮಕೆಗಳು & ಹುವಾ 15 ಗ್ರಾಂ 2) 5 ಗ್ರಾಂ ಬಂಗಾರದ ಸುತ್ತುಂಗುರ 3) ಬಂಗಾರದ ತಾಳಿ & ಸರ 10 ಗ್ರಾಂ 4) ಬಂಗಾರದ ಲಾಕೇಟ್ 10 ಗ್ರಾಂ ಹೀಗೆ ಒಟ್ಟು 40 ಗ್ರಾಮ ಬಂಗಾರ ಇದರ ಅಂ ಕಿಮ್ಮತ್ತು 80000/- ರೂಪಾಯಿ  04 ತೋಲೆ ಬೆಳ್ಳಿ ಇದರ ಅಂ ಕಿ 1000/- ರೂಪಾಯಿ ಹಾಗೂ 02 ಎಲ್‌ಇಡಿ ಡಿಜೆ ಲೈಟ್ ಅಂ ಕಿ 3000/- ಎರಡು ತಾಮ್ರದ ಕೊಡಗಳು ಅಂ ಕಿ 2000/- ಬೆಲೆ ಬಾಳುವ ಬಟ್ಟೆಗಳು ಅಂ ಕಿ 4000/- ಮತ್ತು ನಗದು ಹಣ 46000/- ರೂಪಾಯಿ ಹೀಗೆ ಒಟ್ಟು ಸುಮಾರು 1 ಲಕ್ಷ 36 ಸಾವೀರ ರೂಪಾಯಿ ಬೆಲೆ ಬಾಳುವ ಬಂಗಾರ & ಬೆಳ್ಳಿ ಆಭರಣಗಳು ಹಾಗೂ ನಗದು ಹಣವನ್ನು ಯಾರೋ ಕಳ್ಳರು ದಿ|| 23/10/17 ರ ಮಧ್ಯರಾತ್ರಿ 01-00 ಗಂಟೆಯಿಂದ ಬೆಳಗಿನ 04-00 ಗಂಟೆಯ ಮಧ್ಯದ ಅವಧಿಯಲ್ಲಿ ಮನೆಯ ಕೀಲಿ ಮುರಿದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Friday, October 27, 2017

BIDAR DISTRICT DAILY CRIME UPDATE 27-10-2017


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 27-10-2017

OgÁzÀ(©) ¥Éưøï oÁuÉ C¥ÀgÁzsÀ ¸ÀA. 183/2017 PÀ®A. 498(J), 323, 324, 307, 504 eÉÆvÉ 34 L¦¹ :-
ಫಿರ್ಯಾದಿ ಉಜ್ವಲಾ ಗಂಡ ಸಂತೋಷ ಪಾಟೀಲ್ ಸಾ: ದುಡಕನಾಳ ರವರಿಗೆ 2008 ನೇ ಸಾಲಿನಲ್ಲಿ ದುಡಕನಾಳ ಗ್ರಾಮದ ಸಂತೋಷ ತಂದೆ ಮೊಹನರಾವ ಪಾಟೀಲ್ ಇತನೊಂದಿಗೆ ಮದುವೆಯಾಗಿದ್ದು, ಫಿರ್ಯಾದಿಗೆ ಇಬ್ಬರೂ ಗಂಡು ಮಕ್ಕಳು ಇರುತ್ತಾರೆ, ಈ ಮೊದಲು ಫಿರ್ಯಾದಿಯು ಹೊಲದಲ್ಲಿ ಕೆಲಸಕ್ಕೆ ಹೊಗುತ್ತಿದ್ದು ಈಗ ಟೆಲರ ಕೆಲಸ ಕಲಿತಕೊಂಡ ಪ್ರಯುಕ್ತ ಮನೆಯಲ್ಲಿಯೇ ಟೆಲರ ಕೆಲಸ ಮಾಡಿಕೊಂಡಿದ್ದು, ಇದರಿಂದ ಮಾವನಾದ ಮೊಹನರಾವ ಇವರು ಫಿರ್ಯಾದಿಗೆ ಹೊಲದಲ್ಲಿ ಕೆಲಸ ಮಾಡಲು ಹೇಳುತ್ತಿದ್ದರು ಅದಕ್ಕೆ ಫಿರ್ಯಾದಿಯು ಹೊಲಕ್ಕೆ ಹೊಗದೆ ಮನೆಯಲ್ಲಿಯೆ ಟೆಲರ ಕೆಲಸ ಮಾಡಿಕೊಂಡಿದ್ದರಿಂದ ಗಂಡ ಆಗಾಗ ಫಿರ್ಯಾದಿಗೆ ಮನೆಯಲ್ಲಿ ಉಳಿದುಕೊಂಡು ಏನೇನು ಮಾಡುತ್ತಿದ್ದಿ ಗೊತ್ತಾಗುತಿಲ್ಲ ಯಾರಾರ ಜೊತೆ ಹೊಗ್ತಾ ಇದ್ದಿ ಎಂದು ಫಿರ್ಯಾದಿಯ ಮೇಲೆ ಸಂಶಯ ಪಟ್ಟು ಬೈಯುತ್ತಾ ಮಾನಸಿಕವಾಗಿ ಹಿಂಸೆ ಮಾಡುತ್ತಿದ್ದನು, ಈ ವಿಷಯ ಫಿರ್ಯಾದಿಯು ತಮ್ಮ ತಂದೆ ತಾಯಿಯವರಿಗೆ ತಿಳಿಸಿದ್ದು ಗಂಡನಿಗೆ ಅವರು ಬುದ್ದಿ ಮಾತು ಹೇಳಿದ್ದರಿಂದ ಗಂಡ ಫಿರ್ಯಾದಿಯೊಂದಿಗೆ ಸರಿಯಾಗಿರುತ್ತಿದ್ದನು, ಹೀಗಿರುವಾಗ ದಿನಾಂಕ 26-10-2017 ರಂದು ಗಂಡ ಸಂತೋಷ, ಅತ್ತೆ ಅಂಜನಬಾಯಿ, ಮಾವ ಮೊಹನರಾವ ಎಲ್ಲರೂ ಹೊಲಕ್ಕೆ ಹೊಗಿದ್ದು ಇಬ್ಬರೂ ಮಕ್ಕಳು ಶಾಲೆಗೆ ಹೊಗಿದ್ದು ಮನೆಯಲ್ಲಿ ಫಿರ್ಯಾದಿ ಒಬ್ಬಳೆ ಇದ್ದಾಗ ಅಂಜನಬಾಯಿ ಇವಳ ತವರೂ ಮನೆಯ ಗ್ರಾಮವಾದ ಕೊರೆಕಲ್ ಗ್ರಾಮದ ತಮ್ಮ ಮನೆಯವರೆಲ್ಲರಿಗೂ ಪರಿಚಯವನಾದ ವಿಜಯಕುಮಾರ ತಂದೆ ಚಂದ್ರಕಾಂತ ಕೊಳಿ ಇತನು ತಮ್ಮ ಮನೆಗೆ ಬಂದು ತಿಳಿಸಿದ್ದೇನೆಂದರೆ ದುಡಕನಾಳ ಗ್ರಾಮದಲ್ಲಿ ಮದುವೆ ಸಲುವಾಗಿ ನಿಮ್ಮ ಗಂಡ ಸಂತೋಷ ಪಾಟೀಲ್ ಇತನು ಹುಡುಗಿ ನೊಡಿದ್ದಾನೆ ಅಂತ ತಿಳಿಸಿದ್ದು ಆದ್ದಿರಂದ ಹುಡುಗಿಯನ್ನು ನೊಡಲು ಬಂದಿರುತ್ತೇನೆ ಎಂದು ಹೇಳಿರುತ್ತಾನೆ ಆಗ ಫಿರ್ಯಾದಿಯು ವಿಜಯಕುಮಾರ ಇತನಿಗೆ ಮನೆಯಲ್ಲಿ ಕೂಡಲು ಹೇಳಿ ಚಪಾತಿ ಮಾಡುತಿದ್ದಾಗ ಅಷ್ಟರಲ್ಲೆ ಗಂಡ ಸಂತೋಷ ಇತನು ಮನೆಯ ಒಳಗೆ ಬಂದು ಇತನಿಗೆ ಯಾಕೆ ಕೂಡಿಸಿಕೊಂಡಿದ್ದು ನೀವಿಬ್ಬರೂ ಏನ್ ಮಾಡ್ತಾ ಇದ್ದರಿ ಎಂದು ಸಂಶಯ ಮಾಡಿ ಒಮ್ಮಲೆ ಫಿರ್ಯಾದಿಗೆ ಒದ್ದಿರುತ್ತಾನೆ, ಆಗ ಫಿರ್ಯಾದಿಯು ಒಲೆ ಮೇಲೆ ಇದ್ದ ಹೆಂಚಿನ ಮೇಲೆ ಬಿದ್ದಾಗ ಬಲಗೈಗೆ ಸುಟ್ಟಿರುತ್ತದೆ, ಆಗ ಅಲ್ಲೆ ಇದ್ದ ವಿಜಯಕುಮಾರ ಇತನು ಯಾಕೆ ಜಗಳ ಮಾಡುತ್ತಿದ್ದಿರಿ ಅಂತ ಗಂಡನಿಗೆ ಕೇಳಿದ್ದಕ್ಕೆ ಗಂಡ ಸಂತೋಷ ಇತನು ಅಲ್ಲೆ ದುಡಕನಾಳ ಗ್ರಾಮದ ದತ್ತಾ ಬೊರಗಾವೆ ಮತ್ತು ಇನ್ನು 3 ಜನರಿಗೆ ಕರೆದು ಫಿರ್ಯಾದಿ ಮತ್ತು ವಿಜಯಕುಮಾರ ಇಬ್ಬರೂ ಅಕ್ರಮ ಸಂಬಂದಲ್ಲಿ ತೊಡಗಿರುತ್ತೇವೆ ಎಂದು ಗಂಡ ಅವರಿಗೆ ಹೇಳಿದಾಗ ಅವರೆಲ್ಲರೂ ಕೂಡಿ ಫಿರ್ಯಾದಿ ಮತ್ತು ವಿಜಯಕುಮಾರ ಇಬ್ಬರಿಗೂ ಕೈ ಕಾಲುಗಳು ಹಗ್ಗದಿಂದ ಕಟ್ಟಿ ಹಾಕಿದ್ದು ಆಗ ಗಂಡ ಸಂತೋಷ ಇತನು ಫಿಯಾದಿಯ ಮೇಲೆ ಸಂಶಯ ಪಟ್ಟಿದ್ದರಿಂದ ಫಿರ್ಯಾದಿಯ ಕೊಲೆ ಮಾಡುವ ಉದ್ದೇಶದಿಂದ ಕಲ್ಲಿನಿಂದ ಫಿರ್ಯಾದಿಯ ತಲೆ ಹಿಂಭಾಗದಲ್ಲಿ ಮತ್ತು ಎಡಭಾಗದಲ್ಲಿ ಹೊಡೆದು ಭಾರಿ ರಕ್ತಗಾಯ ಪಡಿಸಿರುತ್ತಾನೆ ಮತ್ತು ಬಡಿಗೆಯಿಂದ ಎಡಭುಜದ ಮೇಲೆ ಹೊಡೆದು ಗುಪ್ತಗಾಯ ಪಡಿಸಿ ಕೂದಲು ಹಿಡಿದು ಝಿಂಜಾ ಮುಷ್ಟಿ ಮಾಡಿರುತ್ತಾನೆ, ಇದರಿಂದ ಫಿರ್ಯಾದಿಯ ಗಟೈಗೆ ರಕ್ತಗಾಯವಾಗಿರುತ್ತದೆಜ, ಅಲ್ಲದೆ ವಿಜಯಕುಮಾರ ಇತನಿಗೆ ಗಂಡ ಸಂತೋಷ ಮತ್ತು ದತ್ತಾ ಮತ್ತು ಇನ್ನು ಮೂವರು ಕೂಡಿ ಕೊಲೆ ಮಾಡುವ ಉದ್ದೇಶದಿಂದ ಬಡಿಗೆಗಳಿಂದ ಬೆನ್ನಿನಲ್ಲಿ, ಭುಜದ ಮೇಲೆ ಎದೆಯ ಮೇಲೆ ಮತ್ತು ಮುಖದ ಮೇಲೆ ಹೊಡೆದು ಗುಪ್ತಗಾಯ ರಕ್ತಗಾಯ ಪಡಿಸಿರುತ್ತಾರೆ, ಮಾವ ಮೊಹನರಾವ ಇವರು ಘಟನೆ ಬಗ್ಗೆ ಗಂಡನು ಹೇಳಿದತೆ ತಿಳಿದುಕೊಂಡು ಮನೆಗೆ ಬಂದು ಇಕೆಯು ಹೊಲಕ್ಕೆ ಕೆಲಸಕ್ಕೆ ಬಾ ಅಂದರೆ ಬರದೆ ಮನೆಯಲ್ಲಿ ಉಳಿದುಕೊಂಡು ಅಕ್ರಮ ಕೆಲಸ ಮಾಡುತ್ತಿದ್ದಾಳೆ ಎಂದು ಅವಾಚ್ಯವಾಗಿ ಬೈದು ಕಪಾಳ ಮೇಲೆ ಹೊಡೆದು ಇಕೆಗೆ ಜೀವಂತ ಇಡುವುದು ಬೇಡ ಎಂದು ಹೇಳುತ್ತಾ ಮನೆಯಲ್ಲಿದ್ದ ಸಿಮೇಎಣ್ಣೆ ತಂದು ಫಿರ್ಯಾದಿಗೆ ಸುಟ್ಟು ಕೊಲೆ ಮಾಡುವ ಉದ್ದೇಶದಿಂದ ಫಿರ್ಯಾದಿಯ ಮೈ ಮೇಲೆ ಸಿಮೇಎಣ್ಣೆ ಹಾಕಿ ಬೆಂಕಿ ಹಚ್ಚುತ್ತಿದ್ದಾಗ ಪೊಲೀಸ ಜೀಪ ನೋಡಿ ಆರೋಪಿತರಾದ 1) ¸ÀAvÉÆõÀ vÀAzÉ ªÉƺÀ£ÀgÁªÀ ¥Ánïï, 02) ªÉƺÀ£ÀgÁªÀ ¸Á: zÀÄqÀPÀ£Á¼À ªÀÄvÀÄÛ 3) zÀvÁÛ ¨ÉÆgÀUÁªÉ ºÁUÀÆ E£ÀÄß 3 d£ÀgÀÄ ಇವರೆಲ್ಲರೂ ಅಲ್ಲಿಂದ ಓಡಿ ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì UÁæ«ÄÃt ¥ÉưøÀ oÁuÉ C¥ÀgÁzsÀ ¸ÀA. 187/2017, PÀ®A. 420, 409, 465, 468, 47(J) L¦¹ eÉÆvÉ 34 L¦¹ :-
¢£ÁAPÀ 26-10-2017 gÀAzÀÄ ¦üAiÀiÁ𢠸ÀÆAiÀÄðPÁAvÀ vÀAzÉ CtÚ¥Áà ©gÁzÁgÀ PÁAiÀÄð¤ªÁðºÀPÀ C¢üPÁjUÀ¼ÀÄ vÁ®ÆPÁ ¥ÀAZÁAiÀÄvï ¨sÁ°Ì gÀªÀgÀÄ oÁuÉUÉ ºÁdgÁV PÀ£ÀßqÀzÀ°è mÉÊ¥ÀÀ ªÀiÁrzÀ Cfð zÀÆgÀ£ÀÄß ºÁdgÀÄ ¥Àr¹zÀÝ£ÀÄß ¹éÃPÀj¹PÉÆAqÀÄ £ÉÆÃqÀ¯ÁV Cfð zÀÆj£À ¸ÁgÁA±ÀªÉãÉAzÀgÉ ¨sÁvÀA¨Áæ  UÁæªÀÄ ¥ÀAZÁAiÀÄvÀ ªÁå¦ÛAiÀÄ ¨sÁvÀA¨Áæ UÁæªÀÄzÀ°è 2011 £Éà ¸Á°£À°è Cr ²æêÀÄw C£ÀĸÀÆAiÀiÁ UÀAqÀ dUÀ£ÁßxÀ ©gÁzÁgÀ gÀªÀgÀ ºÉÆ® ¸ÀªÉð £ÀA. 290 gÀ°è ªÀĺÁvÁä UÁA¢ü £ÀgÉUÁ GzÉÆåÃUÀ SÁwæ AiÉÆÃd£É CrAiÀÄ°è ªÀiÁåAUÉÆà ¥ÁèAmÉõÀ£ï PÁªÀÄUÁjAiÀÄ°è gÀÆ. 76488/- ¸Á«gÀ gÀÆ¥Á¬ÄUÀ¼À£ÀÄß DgÉÆæUÀ¼ÁzÀ zsÀ£ÀgÁd CA¢£À ¥Àæ¨sÁj ¥ÀAZÁAiÀÄvï C©üêÀÈ¢Ý C¢üPÁj UÁæªÀÄ ¥ÀAZÁAiÀÄvÀ ¨sÁvÀA¨Áæ ºÁUÀÆ eÉÊgÁeï ªÀiÁf CzsÀåPÀëgÀÄ UÁæªÀÄ ¥ÀAZÁAiÀÄvÀ ¨sÁvÀA¨Áæ EªÀgÀÄ zÀÆgÀÄ¥ÀAiÉÆÃUÀ ¥ÀqÀ¹PÉÆArzÀÝgÀ §UÉÎ EzÀÝ zÀÆgÀÄ CfðAiÀÄ£ÀÄß ¹éÃPÀj¹PÉÆAqÀÄ zÀÆj£À DzsÁgÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಮನ್ನಾಎಖೇಳ್ಳಿ ಪೋಲಿಸ್ ಠಾಣೆ  ಅಪರಾಧ ಸಂ. 176/2017, ಕಲಂ. 379 ಐಪಿಸಿ :-
ಫಿರ್ಯಾದಿ ಮಾಣಿಕರಾವ ತಂದೆ ಶಾಂತಪ್ಪಾ ಹಳ್ಳಿಖೇಡ ವಯ: 66 ವರ್ಷ, ಜಾತಿ: ಲಿಂಗಾಯತ, ಉ: ನಿಶಾ ಸೆಕ್ಯುರಿಟಿ ಸರ್ವಿಸೆಸ್ ಪ್ರೈವೆಟ್ ಲಿಮಿಟೆಡ ನೇದ್ದರಲ್ಲಿ ಕೊರಮೆಂಗಲ ಬೆಂಗಳೂರ ನೇದ್ದರಲ್ಲಿ ಸುಪರವೈಸರ ಅಂತಾ ಕೆಲಸ, ಸದ್ಯ ಸಾ: ವಿದ್ಯಾನಗಾರ 3ನೇ ಕ್ರಾಸ ಬೀದರ ದಿನಾಂಕ 23-10-2017 ರಂದು ತಾಳಮಡಗಿ ಗ್ರಾಮದ ಹೊರವಲಯದಲ್ಲಿರುವ ಎರಟೆಲ ಗೊಪುರದ ಕಾರ್ಯಚರಣೆಯನ್ನು ನಿಂತು ಹೊದ ಕಾರಣ ಆ ಗೊಪರಕ್ಕೆ ನಿಯೊಜಿಸಿದಂತಹ ಟೆಕ್ನಿಷಿಯನ ಶಿವಕುಮಾರ ಇವರು ಭೇಟಿ ನೀಡಿ ಮಾಹಿತಿ ತಿಳಿಸಿದ್ದೆನೆಂದರ (ಯು-2ಬಿಡಿಆರ 020 ಐ ಎನ್ -1281424) ಗೊಪರಕ್ಕೆ ಅಳವಡಿಸಿದಂತಹ 2 ವೊಲ್ಟನ ಅಮರ ರಾಜಾ 600 ಎ.ಎಚ 24 ಬ್ಯಾಟರಿಗಳು ಯಾರೋ ಅಪರಿಚಿತ ಆರೋಪಿತರು ಕಳವು ಮಾಡಿಕೊಂಡು ಹೊದ ಪ್ರಯುಕ್ತ ಎರಟೆಲ ಗೊಪುರದ ಕಾರ್ಯಚರಣೆಯನ್ನು ನಿಂತು ಹೊಗಿರುತ್ತದೆ ಅಂತಾ ತಿಳಿಸದ್ದು, ಫಿರ್ಯಾದಿಯು ತಮ್ಮ ಸಂಗಡಿಗರಾದ ಚಂದ್ರಪ್ಪಾ ನರಸಗೊಂಡ ಲಿಂಗಾಯತ  ಸಾ: ದುಬಲಗುಂಡಿ  ರವರ ಜೊತೆಯಲ್ಲಿ ಹೊಗಿ ನೋಡಲು ತಾಳಮಡಗಿ ಗ್ರಾಮದಲ್ಲಿ ಸ್ಥಾಪಿಸಲಾದ ಎರಟೇಲ  ಕಾರ್ಯಚರಣೆಯನ್ನು ನಿಂತು ಹೊಗಿದ್ದು ನಂತರ ಅಲ್ಲಿ ಇಲ್ಲಿ ವಿಚಾರಿಸಲು ಎರಟೇಲ ಗೋಪುರಕ್ಕೆ ಅಳವಡಿಸದ ಅಳವಡಿಸಿದಂತಹ 2 ವೊಲ್ಟನ ಅಮರ ರಾಜಾ 600 ಎ.ಎಚ 24 ಬ್ಯಾಟರಿಗಳು ಅ.ಕಿ 20,000/- ಪತ್ತೆಯಾಗಿರುವುದಿಲ್ಲಾ, ಅಲ್ಲದೆ ತಮ್ಮ ಮೇಲಾಧಿಕಾರಿಯವರಿಗೆ ಸದರಿ ವಿಷಯ ತಿಳಿಸಿ ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 26-10-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.