Police Bhavan Kalaburagi

Police Bhavan Kalaburagi

Thursday, September 28, 2017

Yadgir District Reported Crimes Updated on 28-09-2017


                                   Yadgir District Reported Crimes

ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 98/2017 ಕಲಂ 279, 304(ಎ) ಐ.ಪಿ.ಸಿ ಸಂಗಡ 187 ಐಎಮ್ವಿ ಎಕ್ಟ್ ;- ದಿನಾಂಕ:27/09/2017 ರಂದು ರಾತ್ರಿ 12.15 ಎಎಮ್ ಸುಮಾರಿಗೆ ಶಹಾಪುರ-ಭೀ.ಗುಡಿ ಮುಖ್ಯ ರಸ್ತೆಯ ಮೇಲೆ ಭಾಸ್ಕರರಾವ ಮುಡಬೂಳ ಇವರ ಹೊಲದ ಹತ್ತಿರ ಮೃತ ಮಹಾಂತೇಶ, ಆಂಜನೇಯ ಇಬ್ಬರೂ ಕೂಡಿ ಸುನಿಲಕುಮಾರ ಈತನ ಅಟೋ ಟಂಟಂ ನಂ:ಕೆಎ-33, 9184 ನೇದ್ದರ ಕುಳಿತು ಹೊರಟಾಗ ಎದುರಿನಿಂದ ಅಟೋ ಟಂಟಂ ನಂ;ಕೆಎ-33, ಎ-5592 ನೇದ್ದರ ಚಾಲಕನು ತನ್ನ ಅಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ನಡೆಸಿಕೊಂಡು ಬಂದಿದ್ದರಿಂದ ಸದರಿ ಅಟೋ ಚಾಲಕನ ನಿಯಂತ್ರಣ ತಪ್ಪಿ ಸದರಿ ಅಟೋಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿ ನಿಲ್ಲಿಸದೇ ಓಡಿ ಹೋಗಿದ್ದು ಸದರಿ ಅಪಘಾತದಲ್ಲಿ ಮಹಾಂತೇಶ ಈತನು ಅಟೋದಿಂದ ಕೆಳಗೆ ಬಿದ್ದಾಗ ಸದರಿ ಅಟೋ ಮಹಾಂತೇಶನ ತಲೆಯ ಮೇಲೆ ಬಿದ್ದಿದ್ದರಿಂದ ತಲೆ ಒಡೆದು ಭಾರಿ ರಕ್ತಗಾಯವಾಗಿ, ಬಲ ರಟ್ಟೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟನು. ಆಂಜನೇಯ ಮತ್ತು ಸುನಿಲಕುಮಾರ ಇವರಿಗೆ ಸಣ್ಣಪುಟ್ಟ ಗುಪ್ತಗಾಯಗಳಾಗಿದ್ದು ಆಸ್ಪತ್ರೆಗೆ ತೋರಿಸಿಕೊಳ್ಳುವಂತಹ ಗಾಯಗಳಾಗಿರುವದಿಲ್ಲ. ಅಪಘಾತಪಡಿಸಿ ಓಡಿ ಹೋದ ಅಟೋ ಟಂಟಂ ಮತ್ತು ಅಟೋ ಚಾಲಕನಿಗೆ ರಸ್ತೆಯ ಮೇಲೆ ಓಡಾಡುವ ಇತರ ವಾಹನಗಳ ಲೈಟಿನ ಬೆಳಕಿನಲ್ಲಿ ನೋಡಿದ್ದು ಅವನ ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ಕಾರಣ ಸದರಿ ಅಪಘಾತಕ್ಕೆ ಅಟೋ ಟಂಟಂ ನಂ:ಕೆಎ-33, ಎ-5592 ನೇದ್ದರ ಚಾಲಕ ಹೆಸರು ವಿಳಾಸ ಗೊತ್ತಿಲ್ಲ ಈತನೇ ಕಾರಣನಿದ್ದು ಸದರಿ ಚಾಲಕನ ವಿರುಧ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:98/2017 ಕಲಂ 279, 304(ಎ) ಐಪಿಸಿ ಸಂಗಡ 187 ಐಎಮ್ವಿ ಎಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 379/2017.ಕಲಂ 379.ಐ.ಪಿ.ಸಿ.;- ದಿನಾಂಕ 27/09/2017 ರಂದು ಬೆಳಿಗೆ 07-30 ಗಂಟೆಗೆ ಶ್ರೀ ವೆಂಕಣ್ಣ ಎ,ಎಸ್,ಐ, ಶಹಾಫೂರ ಪೊಲೀಸ್ ಠಾಣೆಯ ಇವರು ಠಾಣೆಗೆ ಹಾಜರಾಗಿ ಒಂದು ಆರೋಪಿ ಮತ್ತು ಒಂದು ಮರಳು ತುಂಬಿದ ಟ್ರ್ಯಾಕ್ಟರ ಹಾಗು ಒಂದು ವರದಿ ಸಲ್ಲಿಸಿದ ಸಾರಾಂಶ ವೆನೆಂದರೆ ಇಂದು ದಿನಾಂಕ 27/09/52017 ರಂದು ಬೆಳಿಗ್ಗೆ 5-30 ಗಂಟೆಗೆ ನಾನು ಠಾಣೆಯಲ್ಲಿ ಇದ್ದಾಗ ಬಾತ್ಮಿ ಬಂದಿದ್ದೆನೆಂದರೆ ಹತ್ತಿಗುಡೂರ ಗ್ರಾಮದ ಕಡೆಯಿಂದ ಶಹಾಪೂರ ಕಡೆಗೆ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಬರುತಿದ್ದ ಬಗ್ಗೆ ಮಾಹಿತಿ ಬಂದಿದ್ದರ ಮೇರೆಗೆ ನಾನು ಮತ್ತು ಸಿಬ್ಬಂದಿಯಾದ ಬಸವರಾಜ ಸಿಪಿ.ಸಿ. 180 ಇಬ್ಬರೂ ಕೂಡಿ ಮೋಟರ ಸೈಕಲ್ ಮೇಲೆ ಹೋರಟು ಶಹಾಪೂರ ನಗರದ ಅಮಾನ ಧಾಬಾದ ಮುಂದೆ ಹೋಗಿ ರೋಡಿನ ಪಕ್ಕದಲ್ಲಿ ವಾಹನ ಬರುವದನ್ನು ನಿಗಾ ಮಾಡುತ್ತಾ  ನಿಂತಿದ್ದಾಗ ಬೆಳಿಗ್ಗೆ 6-30 ಗಂಟೆಯ ಸುಮಾರಿಗೆ ಹತ್ತಿಗುಡೂರ ಗ್ರಾಮದ ಕಡೆಯಿಂದ ಒಂದು ಟ್ಯಾಕ್ಟರ ವಾಹನದಲ್ಲಿ ಮರಳು ಲೋಡ ಮಾಡಿಕೊಂಡು ಬರುತಿದ್ದಾಗ ಸದರಿ ಟ್ಯಾಕ್ಟರ ವಾಹನವನ್ನು ರೋಡಿನ ಪಕ್ಕಕ್ಕೆ ನಿಲ್ಲಿಸಿ ಟ್ಯಾಕ್ಟರ ವಾಹನ ಚಾಲಕನಿಗೆ ಮರಳು ಸಾಗಾಣಿಕೆ ಪರವಾನಿಗೆ ಪತ್ರ ಹಾಜರು ಪಡಿಸಲು ಹೇಳಿದ್ದು, ಮರಳು ಸಾಗಾಣಿಕೆ ಪರವಾನಿಗೆ ಪತ್ರ ಇರುವುದಿಲ್ಲ ಅಂತ ಹೇಳಿದನು. ಸದರಿ ಮರಳು ತುಂಬಿದ ಟ್ಯಾಕ್ಟರ ವಾಹನವನ್ನು ಪರಿಶೀಲಿಸಿ ನೋಡಲಾಗಿ ಒಂದು ಮಹೇಂದ್ರ ಕಂಪನಿಯ 415 ಆ ಕೆಂಪು ಬಣ್ಣದ ಟ್ಯಾಕ್ಟರ ಇದ್ದು ಅದರ ಇಂಜಿನ್ ನಂ-ಚಎಚಉ00558 ಅದಕ್ಕೆ ಹೊಂದಿಕೊಂಡಿರುವ ನೀಲಿ ಬಣ್ಣದ ಟ್ರಾಲಿ, ನಂಬರ ಇರುವದಿಲ್ಲಾ.  ಅ:ಕಿ:1,50000/- ರೂ ಮತ್ತು ಅದರಲ್ಲಿ ಒಂದು ಬ್ರಾಸ್ ಮರಳು ಇದ್ದು ಅ:ಕಿ:1500=00 ರೂ ಸದರಿ ಟ್ಯಾಕ್ಟರ ಚಾಲಕನಿಗೆ ಹೆಸರು ವಿಳಾಸ ವಿಚಾರಿಸಲಾಗಿ ದೇವಪ್ಪ ತಂದೆ ಯಂಕಪ್ಪ ದೋರಿ ವ|| 30 ಉ|| ಚಾಲಕ ಜಾ|| ಬೇಡರ ಸಾ|| ಯಕ್ಷಂತಿ ಅಂತ ಹೇಳಿದನು. ಮತ್ತು ನಮ್ಮ ಟ್ರ್ಯಾಕ್ಟರ ಮಾಲಿಕ ರಾಮಣ್ಣ ತಂದೆ ಹಣಮಂತ ಸಾ|| ಯಕ್ಚಿಂತಿ ಇವರು ನಮ್ಮ ಊರಿನ ಕೃಷ್ಣಾ ನದಿಯಲ್ಲಿ ಕಳ್ಳತನದಿಂದ ಮರಳು ತುಂಬಿಕೊಂಡು ಬರಲು ತಿಳಿಸಿದ ಪ್ರಕಾರ ನಾನು ಮರಳನ್ನು ಕಳ್ಳತನದಿಂದ ತುಂಬಿಕೊಂಡು ಬಂದು ಮಾರಾಟ ಮಾಡಲು ಶಹಾಪೂರಕ್ಕೆ ಹೊರಟಿರುವದಾಗಿ ತಿಳಿಸಿದನು.  ಸದರಿ ಟ್ಯಾಕ್ಟರ ವಾಹನ ಚಾಲಕನು ಸರಕಾರಕ್ಕೆ ಸೇರಿದ ಮರಳನ್ನು ಕಳ್ಳತನದಿಂದ ಲೋಡ ಮಾಡಿಕೊಂಡು ಮಾರಾಟ ಮಾಡಲು ಸಾಗಾಣಿಕೆ ಮಾಡುತಿದ್ದ ಬಗ್ಗೆ ಖಚಿತವಾಗಿದ್ದರಿಂದ ಸದರಿ ಟ್ರ್ಯಾಕ್ಟರ & ಚಾಲಕನನ್ನು ತಾಬೆಗೆ ತೆಗೆದುಕೊಂಡು ಮರಳಿ ಠಾಣೆಗೆ ಬೆಳಿಗ್ಗೆ 7-00 ಗಂಟೆಗೆ ಬಂದು ಆರೋಪಿತರ ವಿರುದ್ದ ವರದಿಯನ್ನು ತಯಾರಿಸಿ ಮರಳು ತುಂಬಿದ ಟ್ರ್ಯಾಕ್ಟರ ಮತ್ತು ಚಾಲಕನನ್ನು ಹಾಜರುಪಡಿಸಿ ಸರಕಾರಿ ತಪರ್ೆ ಪಿಯರ್ಾದಿದಾರನಾಗಿ ಮುಂದಿನ ಕ್ರಮಕ್ಕಾಗಿ 7-30 ಗಂಟೆಗೆ ಬಂದು ಆರೋಪಿತನ ವಿರುದ್ದ ವರದಿಯನ್ನು ತಯಾರಿಸಿ ಮರಳು ತುಂಬಿದ ಟ್ರ್ಯಾಕ್ಟರ ಮತ್ತು ಚಾಲಕನನ್ನು ಹಾಜರುಪಡಿಸಿ ಸರಕಾರಿ ತಪರ್ೆ ಪಿಯರ್ಾದಿದಾರನಾಗಿ ವರದಿ ಸಲ್ಲಿಸಿದ್ದರ ಸಾರಾಶದ ಮೇಲಿಂದ ಠಾಣೆಯ ಗುನ್ನೆ ನಂ 379/2017 ಕಲಂ 379 ಐ.ಪಿ.ಸಿ. ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿ ಕೊಂಡು ತನಿಕೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 380/2017 ಕಲಂ 78(3) ಕೆ.ಪಿ.ಯಾಕ್ಟ  ;- ದಿನಾಂಕ: 27/09/2017 ರಂದು 1.30 ಪಿ.ಎಂಕ್ಕೆ  ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಎ.ಎಂ.ಕಮಾನಮನಿ ಪಿ.ಐ ಶಹಾಪೂರ ಪೊಲೀಸ್ ಠಾಣೆ ರವರು ಒಬ್ಬ ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದರ ಸಾರಾಂಶವೆನೆಂದರೆ, ಇಂದು ಮುಂಜಾನೆ 10.00 ಎ.ಎಂ.ಕ್ಕೆ ಫಿರ್ಯಾದಿಯವರು ಠಾಣೆಯಲ್ಲಿದ್ದಾಗ ಠಾಣೆಯ ಸುಧಾರಿತ ಗ್ರಾಮ ಗಸ್ತು ಬೀಟ್ ನಂ.02 ನೇದ್ದರ ಸಿಬ್ಬಂಧಿ ಶ್ರೀ ಬಸಯ್ಯ ಸಿಪಿಸಿ-242 ರವರು ದೋರನಳ್ಳಿ ಗ್ರಾಮದ ಮರೆಮ್ಮ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಠಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ತಿಳಿಸಿದ ಮೇರೆಗೆ ಫಿರ್ಯಾದಿಯವರು, ಪಂಚರು ಹಾಗೂ ಠಾಣಾ ಸಿಬ್ಬಂಧಿಯವರೊಂದಿಗೆ ಹೋಗಿ 11.25 ಎ.ಎಂಕ್ಕೆ ದಾಳಿ ಮಾಡಿ ಒಬ್ಬ ಆರೋಪಿಗೆ ಹಿಡಿದು ಅವನಿಂದ ನಗದು ಹಣ 1730=00 ರೂಪಾಯಿ, ಎರಡು ಮಟಕಾ ಚೀಟಿ ಮತ್ತು ಒಂದು ನೀಲಿ ಬಾಲಪೆನ್ ನೇದ್ದವುಗಳನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲಿಸಿದ್ದು, ಸದರಿ ವರದಿಯು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಮಧ್ಯಾಹ್ನ 1.30 ಪಿ.ಎಂಕ್ಕೆ ಫಿಯರ್ಾದಿದಾರರ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 380/2017 ಕಲಂ ಕಲಂ 78(3) ಕೆ.ಪಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 381/2017 ಕಲಂ 78[3] ಕೆ.ಪಿ ಆಕ್ಟ ;- ದಿನಾಂಕ 27/09/2017 ರಂದು ಸಾಯಂಕಾಲ 18-00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ವೆಂಕಣ್ಣ  ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಶಹಾಪೂರ ನಗರದ ಗಂಗಾ ನಗರ ಏರಿಯಾದಲ್ಲಿ ಬರುವ  ಬಸವಣ್ಣ ದೇವರ ಗುಡಿಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದಾನೆ ಅಂತ ಸುಧಾರಿತ ಗ್ರಾಮ ಗಸ್ತು ಬೀಟ್ ನಂ 41 ನೇದ್ದರ ಸಿಬ್ಬಂದಿ ಶ್ರೀ ಗಜೇಂದ್ರ  ಸಿ.ಪಿ.ಸಿ 313 ರವರಿಗೆ ಬಂದ ಮಾಹಿತಿಯನ್ನು ಫಿರ್ಯಾದಿಯವರಿಗೆ ತಿಳಿಸಿದ ಮೇರೆಗೆ ಮಾನ್ಯ ಪಿ.ಐ ಸಾಹೇಬರ ಮಾರ್ಗದರ್ಶನದಲ್ಲಿ ದಾಳಿ ಕುರಿತು ಹೋಗಿ ಸಾಯಂಕಾಲ 16-15 ಗಂಟೆಗೆ ದಾಳಿ ಮಾಡಿ ಸದರಿ ವ್ಯಕ್ತಿಯನ್ನು ಹಿಡಿದು ಆತನಿಂದ ನಗದು ಹಣ 4630=00 ರೂ ಮತ್ತು 2 ಮಟಕಾ ಚೀಟಿಗಳು, ಒಂದು ಬಾಲ್ ಪೆನ್ ಮುದ್ದೆಮಾಲನ್ನು ಪಂಚರ ಸಮಕ್ಷಮದಲ್ಲಿ 16-20 ಗಂಟೆಯಿಂದ 17-20 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗದುಕೊಂಡು ಮುಂದಿನ ಕ್ರಮ ಕೈಕೊಳ್ಳಲು ವಿನಂತಿ ಅಂತ ಇತ್ಯಾದಿ ಫಿರ್ಯಾದಿಯವರು ನೀಡಿದ ವರದಿಯು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಸಾಯಂಕಲ 18-30 ಗಂಟೆಗೆ ಫಿರ್ಯಾಧಿಯವರು ನೀಡಿದ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 381/2017 ಕಲಂ 78[3] ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು


BIDAR DISTRICT DAILY CRIME UPATE 28-09-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 28-09-2017

ªÀÄAoÁ¼À ¥ÉưøÀ oÁuÉ AiÀÄÄ.r.Dgï £ÀA. 12/2017, PÀ®A. 174 ¹.Dgï.¦.¹ :-
¢£ÁAPÀ 19-09-2017 gÀAzÀÄ ¦üAiÀiÁ𢠸ÀÄgÉñÀ vÀAzÉ CªÀÄÈvÀ £ÁgÁAiÀÄt¥ÀÆgÉ ªÀAiÀÄ: 38 ªÀµÀð, eÁw: PÉÆý, ¸Á: ¨sÉÆøÁÎ gÀªÀgÀ vÀAV gÀÄPÀ̪ÀiÁä UÀAqÀ ²æêÀÄAvÀ ºÉƸÁ¼É ¸Á: ¨sÉƸÀUÁ EªÀ¼ÀÄ CqÀÄUÉ ªÀiÁqÀ®Ä ªÀÄ£ÉAiÀÄ°è£À ¹ÃªÉÄ JuÉÚAiÀÄ ¸ÉÆÖÃUÉ UÁ½ vÀÄA© ZÁ®Ä ªÀiÁrzÁUÀ MªÉÄä¯É ¨ÉAQ JzÀÄÝ ªÉÄʪÉÄð£À §mÉÖUÀ½UÉ ¨ÉAQ ºÀwÛPÉÆAqÁUÀ CªÀ¼À UÀAqÀ ²æêÀÄAvÀ ªÀÄvÀÄÛ £ÉUÉÃt «ÄÃgÁ¨Á¬Ä E§âgÀÄ PÀÆrPÉÆAqÀÄ ¤ÃgÀÄ ªÀÄvÀÄÛ §mÉÖ¬ÄAzÀ ªÉÄÊUÉ ºÀwÛzÀ ¨ÉAQ Dj¹gÀÄvÁÛgÉ, ¨ÉAQ Dj¸ÀĪÀµÀÖgÀ°è CªÀ¼À JgÀqÀÄ UÀ®è, PÀÄwÛUÉ, JzÉ, ºÉÆmÉÖ, ¨É£ÀÄß, JgÀqÀÄ vÉÆqÉUÀ½UÉ ªÀÄvÀÄÛ JgÀqÀÄ PÉÊUÀ½UÉ ¨sÁj ¸ÀÄlÖUÁAiÀÄUÀ¼ÁVgÀÄvÀÛªÉ, £ÀAvÀgÀ DPÉUÉ aQvÉì PÀÄjvÀÄ PÀ®§ÄgÀVAiÀÄ ªÁvÀì®å D¸ÀàvÉæAiÀÄ°è zÁR®Ä ªÀiÁrgÀÄvÁÛgÉ, £ÀAvÀgÀ gÀÄPÀ̪ÀiÁä EªÀ½UÉ ¸ÀzÀj D¸ÀàvÉæAiÀÄ°è aQvÉì PÉÆr¹ ¸Àé®à DgÁªÀÄ DzÀ £ÀAvÀgÀ CªÀ½UÉ VªÀÄÆ°PÉUÀ¼À aQvÉì ªÀiÁr¸ÉÆÃt CAvÀ D¸ÀàvÉæ¬ÄAzÀ ¢£ÁAPÀ 20-09-2017 gÀAzÀÄ ©qÀÄUÀqÉ ªÀiÁr¹PÉÆAqÀÄ ¨sÉÆøÁÎ UÁæªÀÄPÉÌ vÀAzÀÄ DAiÀÄĪÉÃðzÀ aQvÉì ªÀiÁr¸ÀÄwÛzÀÄÝ, »ÃVgÀĪÁUÀ ¢£ÁAPÀ 26-09-2017 gÀAzÀÄ gÀÄPÀ̪ÀiÁä EªÀ¼ÀÄ ¸ÀÄlÖ UÁAiÀÄUÀ½AzÀ ªÀÄÈvÀ¥ÀnÖgÀÄvÁÛ¼É, ¸ÀzÀj WÀl£É DPÀ¹äPÀªÁV dgÀÄVzÀÄÝ EgÀÄvÀÛzÉ CAvÀ ¤ÃrzÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§¸ÀªÀPÀ¯Áåt ¸ÀAZÁgÀ ¥Éưøï oÁuÉ UÀÄ£Éß £ÀA. 121/2017, PÀ®A. 279, 337, 338, 304(J) L¦¹ :-
ದಿನಾಂಕ 26-09-2017 ರಂದು ಫಿರ್ಯಾದಿ ದಯಾನಂದ ತಂದೆ ರಾಮಣ್ಣಾ ಉಪಾರೆ, ವಯ: 40 ವರ್ಷ, ಜಾತಿ: ಎಸ್ಸಿ(ಹೊಲೆಯ), ಸಾ: ಯರಂಡಗಿ ಊರಿಗೆ ಹೋಗಲು ರಾ.ಹೆ. ನಂ. 09 ಮುಡಬಿ ಕ್ರಾಸ ಹತ್ತಿರ ನಿಂತಿರುವಾಗ ಮುಡಬಿ ಕಡೆಯಿಂದ ಒಂದು ಮೋಟರ್ ಸೈಕಲ ನಂ. ಕೆಎ-39/ಜೆ-3006 ನೇದ್ದರ ಚಾಲಕನಾದ ಆರೋಪಿ ರಾಜ ತಂದೆ ಸಿದ್ರಾಮಪ್ಪಾ ಬಡದಾಳೆ, ವಯ: 40 ವರ್ಷ, ಸಾ: ಶರಣನಗರ ಇತನು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಒಬ್ಬ ವ್ಯಕ್ತಿಗೆ ಡಿಕ್ಕಿ ಮಾಡಿರುತ್ತಾನೆ, ಗಾಯಾಳುಗಳಿಗೆ ನೋಡಲು ಅಸ್ವಸ್ಥ ಮನಸ್ಸಿನ ಅಂದಾಜು 55  ವಯಸ್ಸಿನ ವ್ಯಕ್ತಿ ಇದ್ದು ಅವನಿಗೆ ತಲೆಗೆ ಭಾರಿ ರಕ್ತಗಾಯ, ಎದೆಗೆ ಭಾರಿ ಗುಪ್ತಗಾಯವಾಗಿರುತ್ತದೆ ಮತ್ತು ಆರೋಪಿಯ ತಲೆಗೆ ಮತ್ತು ಎಡಗಲ್ಲಕ್ಕೆ ಹಾಗೂ ಬಲಗಾಲ ಮೊಣಕಾಲಿಗೆ ತರಚಿದ ಗಾಯಗಳಾಗಿರುತ್ತವೆ, ನಂತರ ಫಿರ್ಯಾದಿಯು ಸದರಿ ಇಬ್ಬರೂ ಗಾಯಾಳುಗಳಿಗೆ ಒಂದು ಖಾಸಗಿ ವಾಹನದಿಂದ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದಾಗ ಸದರಿ ಅಪರಿಚಿತ ಅಸ್ವಸ್ಥ ಮನಸ್ಸಿನ ವ್ಯಕ್ತಿಯು ದಿನಾಂಕ 27-09-2017 ರಂದು ಅವನಿಗಾದ ಗಾಯಗಳಿಂದ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರದಲ್ಲಿರುವಾಗಲೆ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢üUÀAd ¥Éưøï oÁuÉ ©ÃzÀgÀ UÀÄ£Éß £ÀA. 182/2017, PÀ®A. 379 L¦¹ :-
¢£ÁAPÀ 22-09-2017 gÀAzÀÄ 2130 UÀAmÉUÉ ¦üAiÀiÁ𢠱ÉÃRgÀ¨Á§Ä vÀAzÉ ¸ÀĨsÁµÀ ¨ÉãÀÆgÀ ªÀAiÀÄ: 26 ªÀµÀð, ¸Á: vÉVκÀ½î, vÁ: EAr, ¸ÀzÀå: UÀÄA¥Á ©ÃzÀgÀ gÀªÀgÀÄ ºÉÆAqÁ ±ÉʪÀiï ªÉÆÃmÁgÀ ¸ÉÊPÀ® £ÀA. PÉJ-28/EºÉZï-4347 £ÉÃzÀ£ÀÄß vÀ£Àß gÀÆ«Ä£À ªÀÄÄAzÉ ¤°è¹ ªÀÄ®VPÉÆAqÀÄ ¢£ÁAPÀ 23-09-2017 gÀAzÀÄ 0900 UÀAmÉUÉ ¦üAiÀiÁð¢AiÀÄÄ PÉ®¸ÀPÉÌ ºÉÆÃUÀĪÀ ¸À®ÄªÁV gÀƫĤAzÀ ºÉÆÃgÀUÉ §AzÀÄ £ÉÆÃqÀ¯ÁV vÀ£Àß ªÉÆlgÀ ¸ÉÊPÀ® vÀ£Àß gÀÆ«Ä£À ªÀÄÄAzÉ ¤°è¹zÀ ªÉÆlgÀ ¸ÉÊPÀ® EgÀ°®è, ¦üAiÀiÁð¢AiÀÄÄ £Á£ÀÄ J¯Áè PÀqÉ ºÀÄqÀÄPÁrzÀgÀÆ ¹QÌgÀĪÀÅ¢®è, ¸ÀzÀj ªÉÆÃmÁgï ¸ÉÊPÀ®£ÀÄß AiÀiÁgÉÆà C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, ¸ÀzÀj ªÉÆÃmÁgÀ ¸ÉÊPÀ® ZÉ¹ì £ÀA. JªÀiï.E.4.eÉ.¹.651.¹.J¥sï.7003848, EAf£À £ÀA. eÉ.¹.65.E.70004873 £ÉÃzÀÄÝ EgÀÄvÀÛzÉ, CAvÀ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 27-09-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.