Police Bhavan Kalaburagi

Police Bhavan Kalaburagi

Monday, December 29, 2014

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w::
PÉÆ¯É ¥ÀæPÀgÀtzÀ ªÀiÁ»w:-
               ದಿನಾಂಕ 28-12-2014 ರಂದು ಸಾಯಂಕಾಲ 6.30 ಗಂಟೆಗೆ ಪೋನ್ ಮುಖಾಂತರ ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಭೇಟಿಕೊಟ್ಟು  ಹಾಜರಿದ್ದ ಫಿರ್ಯಾದಿದಾರಳ  ಹೇಳಿಕೆ ಪಡೆದುಕೊಂಡಿದ್ದು  ಫಿರ್ಯಾದಿ AiÀĪÀÄÄ£ÀªÀÄä UÀAqÀ ºÀ£ÀĪÀÄ¥Àà ¨sÀÄ¥ÀÆgÀ ªÀAiÀiÁ- 50 eÁw-£ÁAiÀÄPÀ G-ºÉÆ®ªÀÄ£ÉUÉ®¸À ¸Á|| ¥ÀÆ®¨Á« FPÉAiÀÄÄ ತನ್ನ ಮಗಳಾದ  ಆರೋಪಿತ¼ÁzÀ zÁåªÀªÀÄä UÀAqÀ zÁåªÀtÚ ತಿಂಥಣಿ ವಯಾ-28 ಜಾತಿ-ನಾಯಕ ಉ-ಹೊಲಮನೆಗೆಲಸ  ¸Á|| ¥ÀÆ®¨Á«  FPÉAiÀÄ  ಗಂಡ  ಈಗ್ಗೆ  6-7 ತಿಂಗಳ ಹಿಂದೆ  ಟ್ರ್ಯಾಕ್ಟರಿ ಅಪಘಾತದಲ್ಲಿ  ಮೃತಪಟ್ಟಿದ್ದು   ತನ್ನ ಜೀವನ ಹೇಗಾಯಿತಲ್ಲಾ  ಅಂತಾ ಮತ್ತು  ಮೂರು ಮಕ್ಕಳನ್ನು ಕಟ್ಟಿಕೊಂಡು  ಹೇಗೆ ಜೀವನ ಸಾಗಿಸಬೇಕು  ಅಂತಾ ಊರಲ್ಲಿ  ಹೇಳಿ ಅಳುತ್ತಿದ್ದಾಗ  ಆಗ ಫಿರ್ಯಾದಿದಾರಳು ಮಕ್ಕಳು ಮುಖ ನೋಡಕೊಂಡು ಹೊಗಬೇಕಮ್ಮ  ಅಂತಾ ದೈರ್ಯ ಹೇಳುತ್ತಿದ್ದು  ಆದರೂ ಅಂದಿನಿಂದ ಆರೋಪಿತಳು  ತನ್ನ ಮಕ್ಕಳನ್ನು  ಕಟ್ಟಿಕೊಂಡು  ಹೇಗೆ ಜೀವನ ಸಾಗಿಸಬೇಕು  ಅಂತಾ ಜೀವನದಲ್ಲಿ  ಬೇಜಾರು ಮಾಡಿಕೊಂಡು  ¢£ÁAPÀ: 28-12-2014  gÀAzÀÄ ªÀÄzsÁåºÀß 1.00 UÀAmɬÄAzÀ 2.00 UÀAmÉAiÀÄ £ÀqÀÄ«£À CªÀ¢üAiÀÄ°è ¥ÀÆ®¨Á« ¹ÃªÀiÁzÀ DgÉÆævÀ¼À ºÉÆ®zÀ ¨Á«AiÀÄ°è ತನ್ನ  ಮೂರುಮಕ್ಕಳನ್ನು  ಮೊದಲಿಗೆ ಬಾವಿಯಲ್ಲಿ  ನೂಕಿ ಸಾಯಿಸಿ  ನಂತರ ತಾನು  ಬಾವಿಯಲ್ಲಿ  ಬಿದ್ದು  ಆತ್ಮ ಹತ್ಯೆ ಮಾಡಿಕೊಂಡಿದ್ದು ಇರುತ್ತದೆ.
UÁAiÀÄzÀ ¥ÀæPÀgÀtzÀ ªÀiÁ»w:-

               ದಿನಾಂಕ 27.12.2014 ರಂದು ರಾತ್ರಿ 9.00 ಗಂಟೆ ಸುಮಾರಿಗೆ ಬಿಸಲೇರದೊಡ್ಡಿ ಕೆನಾಲ್ ಫೂಲ್ ಹತ್ತಿರ ಫಿರ್ಯಾದಿ ಆದಪ್ಪ ತಂದೆ ತಿಮ್ಮಪ್ಪವಯಾ: 26 ವರ್ಷ ಜಾ: ನಾಯಕ ಉ: ಮೇಷನ್ ಕೆಲಸ ಸಾ: ಗುಜಲೇರ್ ದೊಡ್ಡಿಗುರಗುಂಟಾ FvÀನು ಹನುಮಂತ ಹೊಸೂರ ಈತನಿಗೆ ಮಾತನಾಡಿಸಿದ್ದಕ್ಕೆ ಆರೋಪಿ ನಂ 1 ªÀĺÁzÉêÀ¥Àà vÀAzÉ gÁAiÀÄ¥Àà ªÀAiÀiÁ: 40 ªÀµÀðಈತನು ಫಿರ್ಯಾದಿಯೊಂದಿಗೆ ಜಗಳ ತೆಗೆದಿದ್ದು, ಆರೋಪಿ ನಂ 2 ) UÀAUÀ¥Àà vÀAzÉ gÁAiÀÄ¥Àà ªÀAiÀiÁ: 37 ªÀµÀð ಈತನು ಕಟ್ಟಿಗೆಯಂದ ಎಡಗೈ ಮುಂಗೈಗೆ ಹೊಡೆದಿದ್ದು, ಆರೋಪಿ ನಂ 3 ) gÁAiÀÄ¥Àà vÀAzÉ ¸ÉÆêÀÄ¥Àà ªÀAiÀiÁ:25 ªÀµÀð 4) ±ÁªÀAvÀæªÀÄä UÀAqÀ ªÀĺÁzÉêÀ¥Àà ªÀAiÀiÁ: 36  ªÀµÀð J®ègÀÆ eÁ: £ÁAiÀÄPÀÀ ¸Á: ¸ÀĨsÉÃzÁgÀzÉÆrØ UÀÄgÀUÀÄAmÁ ಇವರು ಕೈಯಿಂದ ಮೈಕೈಗೆ, ಕಪಾಳಕ್ಕೆ ಹೊಡೆದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಘಟನೆ ಬಗ್ಗೆ ಗ್ರಾಮದ ಹಿರಿಯರಲ್ಲಿ ವಿಚಾರಿಸಿ ತಡವಾಗಿ ಬಂದು ಹೇಳೀಕೆ ಫೀರ್ಯಾದಿ ಸಲ್ಲಿಸಿದ್ದು, ¸ÀzÀj ¥sÀAiÀiÁ𢠪ÉÄðAzÀ ºÀnÖ ¥Éưøï oÁuÉ. UÀÄ£Éß £ÀA: 160/2014 PÀ®A : 323, 324, 504, 506. L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

AiÀÄÄ.r.Dgï. ¥ÀæPÀgÀtzÀ ªÀiÁ»w:-
              ದಿನಾಂಕ 28-12-2014 ರಂದು ಚನ್ನಬಸ್ಸಯ್ಯಸ್ವಾಮಿ ಮತ್ತು ಈತನ ಹೆಂಡತಿಯಾದ ಪಿರ್ಯಾಧಿ ¥ÁªÀðw UÀAqÀ ZÀ£Àߧ¸ÀìAiÀÄå¸Áé«Ä ªÀAiÀiÁ: 26 ªÀµÀð eÁ: dAUÀªÀÄ G: ªÀÄ£ÉUÉ®¸À ¸Á: gËqÀPÀÄAzÀ vÁ: ¹AzsÀ£ÀÆgÀÄ FPÉAiÀÄÄ ಕೂಡಿ ರೌಡಕುಂದ ಸೀಮಾದಲ್ಲಿರುವ  ಶೇಖರಯ್ಯಸ್ವಾಮಿ ಇವರ ಹೊಲವನ್ನು ಲೀಜಿಗೆ ಮಾಡಿದ್ದು  ಸದರಿ ಹೊಲಕ್ಕೆ ಹೋಗಿ ಹೊಲದಲ್ಲಿರುವ ಹತ್ತಿ ಬೆಳೆಗೆ ಕ್ರೀಮಿನಾಶಕ ಔಷದವನ್ನು  ಹೊಡೆಯಲು ಲೋಟದಲ್ಲಿ ಕ್ರಿಮಿನಾಶಕ ಔಷದ ಕಲಿಸಿ, ಕ್ರಿಮಿನಾಶಕ ಸಿಂಪಡಸಿದ ಸ್ವಲ್ಪು ಹೊತ್ತಿನ ನಂತರ ಅಂದರೆ 1-30 ಪಿ.ಎಂ. ಸುಮಾರು ಚನ್ನಬಸ್ಸಯ್ಯಸ್ವಾಮಿ ಈತನಿಗೆ ಬಾಯಾರಿಕೆ ಆದಾಗ ಕೊಡದಲ್ಲಿರುವ ನೀರನ್ನು ಕ್ರಿಮಿನಾಶಕ ಔಷದ ಕಲಿಸಿದ ಲೋಟದಲ್ಲಿಯೇ ಬಗ್ಗಿಸಿಕೊಂಡು ಕುಡಿದಿದ್ದರಿಂದ ವಿಷವು ಹೊಟ್ಟೆಯಲ್ಲಿ ಹೋಗಿದ್ದರಿಂದ ಸ್ವಲ್ಪ ಹೊತ್ತಿನ ನಂತರ ಸಂಕಟವಾಗಿ ತಲೆಸುತ್ತಿದಂತೆ ಆಗಿದ್ದರಿಂದ ಪಿರ್ಯಾಧಿದಾರಳು ಚನ್ನಬಸ್ಸಯ್ಯಸ್ವಾಮಿ ಈತನನ್ನು ಹೊಲದಿಂದ ಊರಿಗೆ ಕರೆದುಕೊಂಡು ಬಂದು ನಂತರ ತನ್ನ ಭಾವ ಶೃಣಯ್ಯಸ್ವಾಮಿ ಈತನನ್ನು ಕರೆದುಕೊಂಡು ಸಿಂಧನೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಮಾಡಿಸಿ, ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ರಾಯಚೂರು ರಿಮ್ಸ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾನವಿ ಸಮೀಪ 4-45 ಪಿ.ಎಂ.ಕ್ಕೆ ಮೃತಪಟ್ಟಿದ್ದು ಇರುತ್ತದೆ CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ AiÀÄÄ.r.Dgï. £ÀA: 56/2014 PÀ®A 174 ¹.Dgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.



ªÀÄ»¼É PÁuÉ ¥ÀæPÀgÀtzÀ ªÀiÁ»w:-
. ತನ್ನ ಹೆಂಡತಿಯ ತಂಗಿಯಾದ ಸೈಯ್ಯದಾ ಸಮರೀನ್ ಐಮನ್ ವಯಃ 21 ವರ್ಷ ಇದ್ದು.ಆಕೆಯು ಬಿ.ಎಸ್ಸಿ. ಮೊದಲನೇ ವರ್ಷದಲ್ಲಿ ತನ್ನ ಹೆಂಡತಿಯ ತವರು ಮನೆಯಾದ ಸುರಪೂರ್ ದಲ್ಲಿರುವ ಎಸ್.ಪಿ.ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದಾಳೆ ರಾಯಚೂರು ನಗರದಲ್ಲಿ ಶಂಶಾಲಂ ದರ್ಗಾದ ಉರುಸು ಇದ್ದ ಪ್ರಯುಕ್ತ ತಾನು ಮತ್ತು ತನ್ನ ಹೆಂಡತಿ ಕೂಡಿಕೊಂಡು ತನ್ನ ಸೊಸೆಯನ್ನು ಉರುಸಿಗೆ ಬರುವಂತೆ ಕರೆದಿದ್ದರಿಂದ ತನ್ನ ಸೊಸೆಯು ದಿನಾಂಕಃ 25-12-2014 ರಂದು ಮದ್ಯಾಹ್ನ 1-40 ಗಂಟೆಗೆ ಸುರಪುರದಿಂದ ರಾಯಚೂರಿಗೆ ಬಂದಿದ್ದಳು. ಸಂಜೆ ತಾನು ತನ್ನ ಹೆಂಡತಿ ಸೈಯ್ಯದಾ ಫರಹೀನ್ ಮತ್ತು ತನ್ನ ಸೊಸೆ ಸೈಯ್ಯದಾ ಸಮರೀನ್ ಐಮನ್ ಕೂಡಿಕೊಂಡು ಶಂಶಾಲಂ ದರ್ಗಾಕ್ಕೆ ದಿನಾಂಕಃ 25-12-2014 ರಂದು ಸಂಜೆ 6-00 ಗಂಟೆಗೆ ಹೋಗಿ ಅಲ್ಲಿಯ ದೇವರ ದರ್ಶನವನ್ನು ಮಾಡಿಕೊಂಡು ವಾಪಸ್ ಮನೆಗೆ ರಾತ್ರಿ 8-25 ಗಂಟೆಗೆ ಬಂದಿದ್ದು ಇರುತ್ತದೆ. ಮನೆಗೆ ಬಂದ ನಂತರ ತಾನು ತಮ್ಮ ಮನೆಯ ಮೇಲ್ಮಹಡಿಯ ಮೇಲೆ ಹೋಗುತ್ತಿರುವಾಗ ತನ್ನ ಸೊಸೆಯು ಕೆಳಗಡೆ 100-00 ರೂ.ಗಳ ನೋಟು ಬಿದ್ದಿದೆ ತೆಗೆದುಕೊಂಡು ಬರುತ್ತೇನೆ ಹೇಳಿ ಕೆಳಗೆ ಇಳಿದು ಹೋದಳು. ಆಗ ತಾವು ಮೇಲ್ಮಹಡಿಯಲ್ಲಿರುವ ತಮ್ಮ ಮನೆಯ ಒಳಗೆ ಹೋದೆವು. ತನ್ನ ಸೊಸೆ ಸುಮಾರು 10-15 ನಿಮಿಷವಾದರು ಮೇಲ್ಗಡೆ ಬರಲಿಲ್ಲ. ತಾನು ಮತ್ತು ತನ್ನ ಹೆಂಡತಿ ಕೂಡಿಕೊಂಡು ತನ್ನ ಸೊಸೆಯನ್ನು ಕೆಳಗೆ ಇಳಿದು ನೋಡಲಾಗಿ ಅವಳು ಕಾಣಿಸಲಿಲ್ಲ. ಆಗ ತಾನು ತನ್ನ ಮೊಬೈಲ್ ನಂ. 8861393505 ರಿಂದ ಮತ್ತು ತನ್ನ ಹೆಂಡತಿಯ ಮೊಬೈಲ್ ನಂ. 7795079805 ನೇದ್ದವುಗಳಿಂದ ತನ್ನ ಸೊಸೆಯ ಮೊಬೈಲ್ ನಂ.8123517608, 7259247031, 7259688035 ಮತ್ತು 9739010616 ನೇದ್ದಗಳಿಗೆ ಕರೆ ಮಾಡಲಾಗಿ ಎಲ್ಲ ಮೊಬೈಲ್ ಗಳು ಸ್ವಿಚ್ ಆಫ್ ಆಗಿದ್ದವು. ನಂತರ ಅವಳ ಬಗ್ಗೆ ರಾಯಚೂರು ನಗರದಲ್ಲಿಯ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್ ಹಾಗೂ ಇನ್ನಿತರೇ ಕಡೆಗಳಲ್ಲಿ ಹುಡುಕಾಡಲಾಗಿ ಮತ್ತು ರಾಯಚೂರು ಹಾಗು ಬೇರೆ ಊರುಗಳಲ್ಲಿರುವ ತಮ್ಮ ಎಲ್ಲಾ ಸಂಬಂಧಿಕರಿಗೆ ಪೋನ್ ಮಾಡಿ ವಿಚಾರಿಸಲಾಗಿ ತನ್ನ ಸೊಸೆಯ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ತನ್ನ ಸೊಸೆಯ ಬಗ್ಗೆ ಇಲ್ಲಿಯವರೆಗೆ ಹುಡುಕಾಡಲು ಯಾವುದೇ ಮಾಹಿತಿ ದೊರೆತಿರುವುದಿಲ್ಲ.


     ಕಾರಣ ಕಾಣೆಯಾದ ತನ್ನ ಸೊಸೆ ಸೈಯ್ಯದಾ ಸಮರೀನ್ ಐಮನ್ ತಂದೆ ಸೈಯ್ಯದ್ ಸಿರಾಜುಲ್ ವಯಃ 21 ವರ್ಷ ಜಾಃ ಮುಸ್ಲಿಂ, ವಿಧ್ಯಾಭ್ಯಾಸ ಸಾಃ ಸುರಪುರ್ ಈಕೆಯನ್ನು ಹುಡುಕಿ ಕೊಡಲು ವಿನಂತಿ ಅಂತಾ ಮುಂತಾಗಿ ಇದ್ದ ಸಾರಾಂಶದ ಮೇಲಿಂದ ¸ÀzÀgï §eÁgï ¥Éưøï ಠಾಣಾ ಗುನ್ನೆ ನಂ:241/2014 ಕಲಂ ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-                                                                          gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ   ¢£ÁAPÀ: 29.12.2014 gÀAzÀÄ  121  ¥ÀææPÀgÀtUÀ¼À£ÀÄß ¥ÀvÉÛ ªÀiÁr -20,300/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                              


BIDAR DISTRICT DAILY CRIME UPDATE 29-12-2014




¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 29-12-2014

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 317/2014, PÀ®A 457, 380 L¦¹ :-
¢£ÁAPÀ 27-12-2014 gÀAzÀÄ gÁwæ 0800 ¦JªÀiï UÀAmÉUÉ ¢£ÁAPÀ 28-12-2014 gÀAzÀÄ ¨sÁ£ÀĪÁgÀ gÀeÉ EzÀÝ ¥ÀæAiÀÄÄPÀÛ ¦üAiÀiÁ𢠥ÀªÀ£ÀPÀĪÀiÁgÀ vÀAzÉ «±ÀéA§gÀ ©gÁzÁ ªÀAiÀÄ: 36 ªÀµÀð, eÁw: ªÀÄgÁoÁ, ¸Á: PÀ¼À¸ÀzÁ¼À, ¸ÀzÀå: JªÀiï.f.J¸ï.J¸ï.PÉ ªÀ¸Àw UÀȺÀ ºÀÄtf(J), vÁ: ¨sÁ°Ì gÀªÀgÀÄ vÀ£Àß ºÉAqÀw eÉÆvÉAiÀÄ°è vÀ£Àß ¸ÀéAvÀ HgÁzÀ PÀ¼À¸ÀzÁ¼À UÁæªÀÄPÉÌ ºÉÆÃUÀĪÁUÀ vÀ£Àß ªÀ¸Àw UÀȺÀPÉÌ ©ÃUÀ ºÁQPÉÆAqÀÄ ºÉÆÃzÁUÀ ¦üAiÀiÁð¢AiÀĪÀgÀÄ ªÁ¹¸ÀĪÀ ªÀ¸Àw UÀȺÀzÀ ©ÃUÀªÀ£ÀÄß AiÀiÁgÉÆà C¥ÀjavÀ PÀ¼ÀîgÀÄ ªÀÄÄjzÀÄ ªÀÄ£ÉAiÀÄ°è£À C®ªÀiÁgÁzÀ ©ÃUÀ ªÀÄÄjzÀÄ CzÀgÀ°èzÀÝ ¥ÁPÉÃl£À°èzÀÝ 7 UÁæA §AUÁgÀzÀ gÀhÄĪÀÄPÁ, £ÀUÀzÀÄ ºÀt 2500/- gÀÆ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, ºÁUÀÆ ¥ÀPÀÌzÀ ¨ÁèPï£À ªÀ¸Àw UÀȺÀUÀ¼ÁzÀ UÀt¥ÀvÀ PÁ¼É EªÀgÀ ªÀģɬÄAzÀ £ÀUÀzÀÄ ºÀt 5000/- gÀÆ., dUÀ£ÁßxÀ C®ªÀiÁeÉ EªÀgÀ ªÀģɬÄAzÀ JgÀqÀÄ ¥ÀzÀj£À ¯ÁPÉÃmï 23 UÁæA, £ÀUÀzÀÄ ºÀt 54,000/- gÀÆ., F±ÀégÀ ¨sÉÆùPÀgï EªÀgÀ ªÀģɬÄAzÀ JgÀqÀÄ GAUÀÄgÀ vÀ¯Á 5 UÁæA, UÀÄAr£À ¸ÀgÀ 10 UÁæA, ªÀÄAUÀ¼À ¸ÀÆvÀæ ¸ÀtÚ ªÀÄtÂAiÀÄļÀîzÀÄÝ 12 UÁæA, £ÀUÀzÀÄ ºÀt 30,000/- gÀÆ., ªÀÄvÀÄÛ gÀhÄĪÀÄPÁ 5 UÁæA., F±ÀégÀ vÀAzÉ §¸Àì¥Áà EªÀgÀ ªÀ¸Àw UÀȺÀ¢AzÀ 9 UÁæA §AUÁgÀzÀ gÀhÄĪÀÄPÁ, MAzÀÄ GAUÀÄgÀ 4 UÁæA, ªÀÄvÉÆÛÃAzÀÄ GAUÀÄgÀ 5 UÁæA, ªÀÄUÀÄ«£À GAUÀÄgÀ 3 UÁæA, Q«AiÀÄ ºÀÆ 2 UÁæA ºÁUÀÆ £ÀUÀzÀÄ ºÀt 15,000/- gÀÆ., ¨Á§ÄgÁªÀ ¥Ánïï EªÀgÀ ªÀ¸Àw UÀȺÀ¢AzÀ UÀAl£ï ¸ÀgÀ 35 UÁæA, MAzÀÄ ¯ÁPÉÃmï 10 UÁæA, ¸ÀgÀ¥À¼À gÀhÄĪÀÄPÁ, Q«AiÀÄ ºÀÆ 10 UÁæA, gÀÆ¥À 1 UÁæA, Q«AiÀÄ N¯É 3 UÁæA, ¯ÉÆîPÀ 1 UÁæA., ªÀÄ°èPÁdÄð£À PÀ£À±ÉÃmÉÖ gÀªÀgÀ ªÀ¸Àw UÀȺÀ¢AzÀ £ÀUÀzÀÄ ºÀt 4500/- gÀÆ., ¸ÀzÀj PÀ¼ÀîvÀ£ÀªÀÅ ¢£ÁAPÀ 27-12-2014 gÀAzÀÄ gÁwæ 0800 ¦JªÀiï UÀAmɬÄAzÀ ¢£ÁAPÀ 28-12-2014 ªÀÄÄAeÁ£É 0600 JJªÀiï UÀAmÉ ªÀÄzÀåzÀ CªÀ¢üAiÀÄ°è AiÀiÁgÉÆà PÀ¼ÀîgÀÄ JªÀiï.f.J¸ï.J¸ï.PÉ ªÀ¸Àw UÀȺÀzÀ°è PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ, ¸ÀzÀj PÀ¼ÀîvÀ£ÀªÁzÀ MlÄÖ §AUÁgÀ 153 UÁæA, CzÀgÀ C.Q 3,21,300/- gÀÆ ªÀÄvÀÄÛ £ÀUÀzÀÄ ºÀt 1,10,500/- gÀÆ »ÃUÉ MlÄÖ 4,31,800/- gÀÆ ¨É¯ÉAiÀÄļÀîzÀÄÝ ¸ÀgÀt PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 161/2014, PÀ®A 143, 147, 148, 323, 324, 307, 504, 506 eÉÆvÉ 149 L¦¹ :-
ದಿನಾಂಕ 28-12-2014 ರಂದು ಆರೋಪಿತರಾದ ಗುರುನಾಥ ತಂದೆ ಚೆನ್ನಬಸಯ್ಯಾ ಗೌಡನಗುರು, ಶಿವಕುಮಾರ ತಂದೆ ಚೆನ್ನಬಸಯ್ಯಾ ಗೌಡನಗುರು, ರೇವಣಸಿದ್ದಯ್ಯಾ ತಂದೆ ಚಂದ್ರಶೇಖರ, ಅಶೋಕ @ ವಿಶ್ವನಾಥ ತಂದೆ ಬಸಯ್ಯಾ ಹಾಲಾ ಹಾಗೂ ಅವರ ಮಗನಾದ ಶಂಕರ ತಂದೆ ಅಶೋಕ @ ವಿಶ್ವನಾಥ ಹಾಲಾ ಹಾಗೂ ಇನ್ನಿತರರು ಎಲ್ಲರೂ ಸಾ: ಹಳ್ಳಿಖೇಡ (ಬಿ) ಇವರೆಲ್ಲರೂ ದೂರವಾಣಿ ಕರೆ ಮಾಡಿ ಫಿರ್ಯಾದಿ ಮಹಾಂತಯ್ಯಾ ತಂದೆ ಶಂಕರಯ್ಯಾ ತೀರ್ಥ ಸಾ: ಹಳ್ಳಿಖೇಡ (ಬಿ) ರವರ ಅಣ್ಣನವರಿಗೆ ಹಾಗೂ ಫಿರ್ಯಾದಿಗೆ ಜೀವದ ಬೆದರಿಕೆ ಒಡ್ಡಿರುತ್ತಾರೆ, ಅಣ್ಣನವರ ಅಂಗಡಿ ಅಂದರೆ ಅಂಬೇಡ್ಕರ ಸರ್ಕಲ ಹತ್ತಿರ ಬಂದು ಅವರ ಮೇಲೆ ಹಲ್ಲೆ ಮಾಡಲು ಯತ್ನಿಸಿ ನಂತರ ಹಲ್ಲೆ ಮಾಡಿರುತ್ತಾರೆ, ನಂತರ ಫಿರ್ಯಾದಿ ಗ್ರಾಮ ಪಂಚಾಯತ ಹತ್ತಿರದಿಂದ ಹೋಗುತ್ತಿರುವಾಗ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ, ಸದರಿ ಆರೋಪಿತರು ಮಾರಕಾಸ್ತ್ರಗಳಿಂದ ಬಂದು ಫಿರ್ಯಾದಿಯವರ ಕುತ್ತಿಗೆಯ ಮೇಲೆ ಚಾಕುವಿನಂತಹ ವಸ್ತುವಿನಿಂದ ಕೊಯ್ಯಲು ಬಂದಾಗ ಫಿರ್ಯಾದಿಯವರು ತನ್ನ ಕೈಯಿಂದ ಬಲವಾಗಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಹೀಗಾಗಿ ಫಿರ್ಯಾದಿಯವರು ತನ್ನ ಕುತ್ತಿಗೆ ಕಟಾವು ಆಗುವುದನ್ನು ಉಳಿಸಿಕೊಂಡಿರುತ್ತಾರೆ, ಆದರೂ ಕೂಡ ಕುತ್ತಿಗೆ ಹಾಗೂ ಬಲಗೈಗೆ ಆ ಹರಿತವಾದ ಆಯುಧದಿಂದ ಬಲವಾದ ಗಾಯಗಳಾಗಿವೆ, ಈ ಹಿಂದೆಯು ಕೂಡ ಹಲವು ಬಾರಿ ಅಂದರೆ ಜಿಲ್ಲಾ ಪಂಚಾಯತ ಚುನಾವಣೆ ಸಂದರ್ಭದಲ್ಲಿ ಹಾಗೂ ಇನ್ನಿತರೆ ನಾಗಣ್ಣಾ ಕ್ರಾಸ ಹತ್ತಿರ ಮಧ್ಯ ರಾತ್ರಿ ಬರುತ್ತಿರುವ ವೇಳೆಯಲ್ಲಿ ಮಾರಣಾಂತೀಕವಾಗಿ ಮಾರಕಾಸ್ತ್ರಗಳಿಂದ ಸೋದರಳಿಯನ ಮೇಲೆ ಹಲ್ಲೆ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 160/2014, PÀ®A 143, 147, 148, 323, 324, 307, 504, 506 eÉÆvÉ 149 L¦¹ :-
ದಿನಾಂಕ 28-12-2014 ರಂದು ಫಿರ್ಯಾದಿ ಗುರುರಾಜ ತಂದೆ ಚೆನ್ನಬಸಯ್ಯಾ ಗೌಡನಗುರು ವಯ: 28 ವರ್ಷ, ಸಾ: ಹಳ್ಳಿಖೇಡ (ಬಿ) ರವರು ಭವಾನಿ ದೇವಸ್ಥಾನಕ್ಕೆ ಹೋಗಿ ಅಂಬೇಡ್ಕರ ಸರ್ಕಲ ಹತ್ತಿರದಿಂದ ಬರುವಾಗ ಮಹಾಂತಯ್ಯಾ ಸ್ವಾಮಿ ರವರು ನಿಂತಿದ್ದು ಅವರಿಗೆ ಫಿರ್ಯಾದಿಯವರು ತಮ್ಮ ಅಣ್ಣನ ಬಗ್ಗೆ ಇಲ್ಲ ಸಲ್ಲದ ಸುಳ್ಳು ಮಾಹಿತಿ ಪಿ.ಡಿ.ಓ ಮತ್ತು ನೀವು ಕೂಡಿ ಶಾಸಕರಿಗೆ ಏಕೆ ಹೇಳಿದಿರಿ ಎಂದು ಕೇಳಿದಕ್ಕೆ ಆರೋಪಿತರಾದ 1) ಶಿವಕುಮಾರ ಸ್ವಾಮಿ, 2) ಗುರುನಾಥ ತಂದೆ ಚಂದ್ರಯ್ಯಾ ಮತ್ತು 3) ಮಲ್ಲಯ್ಯಾ ತಂದೆ ಚಂದ್ರಯ್ಯಾ ರವರು ಕೂಡಿ ಫಿರ್ಯಾದಿಗೆ ನೀನು ಯಾರು ಕೇಳುವವನು ಎಂದು ಅವಾಚ್ಯ ಶಬ್ದಗಳಿಂದ ಬೈದು ಹೊಡೆದಿರುತ್ತಾರೆ, ಅವರಿಂದ ತಪ್ಪಿಸಿಕೊಂಡು ಭಯದಿಂದ ಫಿರ್ಯಾದಿಯವರು ಠಾಣೆಗೆ ಓಡಿ ಬರುವಾಗ ನೀನು ಠಾಣೆಗೆ ಹೋಗಿ ದೂರು ಕೊಟ್ಟರೆ ನಿನಗೆ ಕತ್ತರಿಸುತ್ತೇವೆ  ಅಂತ ಚೀರಾಡುತ್ತಿರುವಾಗ ಫಿರ್ಯಾದಿಯವರು ಅಲ್ಲಿಂದ ತಪ್ಪಿಸಿಕೊಂಡು ಠಾಣೆಗೆ ಬಂದಿರುತ್ತಾರೆ, ನಂತರ ಫಿರ್ಯಾದಿಗೆ ಪೆಟ್ಟಾಗಿದ್ದರಿಂದ ಎಂ.ಎಲ್.ಸಿ ಕುರಿತು ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಪೊಲೀಸರ ಮಧ್ಯದಲ್ಲೆ ಫಿರ್ಯಾದಿಗೆ ಕೊಯಿತಿ, ಚಾಕು, ಲಟ್ಟುಗಳಿಂದ ಹೊಡೆಯುತ್ತಿದ್ದರು ಅದನ್ನು ನೊಡಿ ಠಾಣೆಯ ಒಳಗಡೆ ಫಿರ್ಯಾದಿಯ ಅಣ್ಣನಾದ ಶಿವಕುಮಾರ ಗೌಡನಗುರು, ಮಾವನಾದ ಅಶೋಕ ಹಾಲಾ ಹಾಗೂ ಅವರ ಮಗ ಶಿವಶಂಕರ ಎಲ್ಲರಿಗೂ ಬಡಿಗೆಯಿಂದ, ರಾಡದಿಂದ ಆರೋಪಿತರಾದ ಶಿವಕುಮಾರ, 4) ಮಹಾಂತಯ್ಯಾ  ತಂದೆ ಶಂಕರಯ್ಯಾ, ಗುರುನಾಥ, 5) ವಿಜಯಕುಮಾರ ತಂದೆ ಧೂಳಯ್ಯಾ, 6) ಸಂದೀಪ ತಂದೆ ಗುಂಡಯ್ಯಾ, 7) ಗೌರೇಶ ತಂದೆ ಗುಂಡಯ್ಯಾ, 8) ಶಾಂತಕುಮಾರ ತಂದೆ ಶಿವಕುಮಾರ, 9) ರಾಜಕುಮಾರ @ ಸಂಗಯ್ಯಾ ತಂದೆ ಶಾಂತಯ್ಯಾ, 10) ಬಸವರಾಜ ತಂದೆ ಶಿವರಾಜ, 11) ರಮೇಶ ತಂದೆ ಸಂಗಯ್ಯಾ, 12) ಪ್ರಭು ತಂದೆ ರಮೇಶ, 13) ಗುಂಡು ತಂದೆ ಶರಣಯ್ಯಾ ಅಲ್ಲದೆ ಎಲ್ಲದಕ್ಕು ಕಾರಣಕರ್ತನಾದ ಹಳ್ಳಿಖೇಡ (ಬಿ) ಗ್ರಾಮ ಪಂಚಾಯತ 14) ಪಿ.ಡಿ.ಓ ಶ್ರೀಧರ.ಎ.ಜವರೆಗೌಡ ಇವರು ಗ್ರಾಮ ಪಂಚಾಯತನಲ್ಲೆ ಲಟ್ಟು ರಾಡುಗಳನ್ನು ಇಟ್ಟುಕೊಂಡು ತಂದು ಹೊಡೆದಿರುತ್ತಾರೆ, ರಾಡುಗಳಿಂದ, ಲಟ್ಟುಗಳಿಂದ ಜೀವ ಹೋಗುತ್ತೆ ಎಂದು ಎಷ್ಟು ಚೀರಾಡಿದರು ಕೂಡ ಬಿಟ್ಟಿಲ್ಲ, ಜೀವ ಹೋಗುತ್ತೆ ಅಂದರು ಕೂಡ ರಸ್ತೆಯ ಬದಿ ಕೆಸರಿನಲ್ಲಿ ಹಾಕಿ ಹೊಡೆದಿದ್ದಾರೆ, ಒಂದು ವೇಳೆ ಪೊಲೀಸರು ಬಂದು ಬಿಡಿಸಲಿಲ್ಲದಿದ್ದರೆ ಜೀವ ಹೋಗುತ್ತಿತ್ತು, ಅವರು ನಮ್ಮ ಜೀವ ತೆಗೆಯಲೆನೆ ಹೊಡೆಯುತ್ತಿದ್ದರು, ಫಿರ್ಯಾದಿಗೆ ಹಾಗು ಶಿವಶಂಕರ ಹಾಲಾ ಇಬ್ಬರಿಗೂ ಮಾನವೀಯತೆ ಇಲ್ಲದೆ ಹೊಡೆದಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 291/2014, PÀ®A 279, 337, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 28-12-2014 gÀAzÀÄ ¦üAiÀiÁð¢ dUÀ£ÁßxÀ vÀAzÉ £ÀgÀ¸À¥Àà ¥ÀævÁ¥À, ªÀAiÀÄ: 40 ªÀµÀð, eÁw: J¸ï.¹(ºÉƯÉAiÀÄ), ¸Á: ¥ÀmÉî UÁqÀð£ï ºÀwÛgÀ £Ë¨ÁzÀ, ©ÃzÀgÀ gÀªÀj vÀ£Àß ªÉÆÃmÁgÀ ¸ÉÊPÀ® £ÀA. PÉJ-38/PÀÆå-6217 £ÉÃzÀgÀ »A¨sÁUÀ vÀ£Àß ºÉAqÀw ¸ÀĤÃvÁ, ªÀÄPÀ̼ÁzÀ £ÀgÉñÀ ªÀAiÀÄ: 9 ªÀµÀð & ¥Àæ²PÁ ªÀAiÀÄ: 5 ªÀµÀð EªÀgÀ£ÀÄß PÀÆr¹PÉÆAqÀÄ vÀªÀÄä ªÀģɬÄAzÀ ©ÃzÀgÀzÀ UÀÄgÀÄzÁégÁ PÀqÉUÉ ºÉÆUÀÄwÛgÀĪÁUÀ £Ë¨ÁzÀ gÀ¸ÉÛAiÀÄ KgÀ ¥sÉÆøÀð D¦üøÀ¸Àð ªÉÄÃ¸ï £ÉÆÃ-1 UÉÃl ºÀwÛgÀ »A¢¤AzÀ ªÉÆÃmÁgÀ ¸ÉÊPÀ® £ÀA. PÉJ-51/Dgï-6501 £ÉÃzÀgÀ ¸ÀªÁgÀ£ÁzÀ DgÉÆæAiÀÄÄ vÀ£Àß ªÉÆÃmÁgÀ ¸ÉÊPÀ®£ÀÄß ²ªÀ£ÀUÀgÀ PÀqÉUÉ zÀÄqÀÄQ¤AzÀ, ¤®ðPÀëöåvÀ£À¢AzÀ £ÀqɹPÉÆAqÀÄ §AzÀÄ ¦üAiÀiÁð¢AiÀÄ ªÉÆÃmÁgÀ ¸ÉÊPÀ°UÉ rQÌ¥Àr¹zÀÝjAzÀ C¥ÀWÁvÀ ¸ÀA¨sÀ«¹ ¦üAiÀiÁð¢AiÀÄ §® ¥ÁzÀPÉÌ, §® ªÉƼÀ PÁ®Ä - ¥ÁzÀzÀ ªÀÄzsÀå UÀÄ¥ÀÛ UÁAiÀÄ, ¦üAiÀiÁð¢AiÀĪÀgÀ ºÉAqÀwAiÀĪÀgÀ ºÀuÉAiÀÄ §®¨sÁUÀ gÀPÀÛ UÁAiÀÄ, §® ªÉƼÀ PÁ°UÉ vÀgÀazÀ gÀPÀÛUÁAiÀÄ & ¸ÉÆAlPÉÌ ¨sÁj UÀÄ¥ÀÛUÁAiÀĪÁVzÉ, £ÀgÉñÀ & ¥Àæ²PÁ½UÉ UÁAiÀÄUÀ¼ÁV®è CAvÀ PÉÆlÖ ¦üAiÀiÁð¢AiÀĪÀgÀ ºÉýPÉ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀıÀ£ÀÆgÀ ¥ÉưøÀ oÁuÉ UÀÄ£Éß £ÀA. 218/2014, PÀ®A 279, 338, 304(J) L¦¹ :-
ದಿನಾಂಕ 28-12-2014 ರಂದು ಫಿರ್ಯಾದಿ ¢°Ã¥À vÀAzÉ ¹zÁæªÀÄ ªÀ:33 ªÀµÀð, ತಿ; Qæ±ÀÑ£À, ¸Á; CªÀÄzÀ®¥ÁqÀ, vÁ: & ಜಿ: ©ÃzÀgÀ ರವರ ಹೆಂಡತಿಯ ತವರು ಮನೆ ಮಸ್ಕಲ ಗ್ರಾಮ ಇದ್ದು, ಫಿರ್ಯಾದಿಯವರ ಮಗುವಿಗೆ ಆರಾಮ ಇಲ್ಲದ ಕಾರಣ ನೋಡಿಕೊಂಡು ಬರಲು ಫಿರ್ಯಾದಿ ಮತ್ತು ಫಿರ್ಯಾದಿಯವರ ಚಿಕ್ಕಪ್ಪನ ಮಗನಾದ eÉƸÉÃ¥sÀ vÀAzÉ D²ðªÁzÀA ªÀಯ: 25 ªÀµÀð, ತಿ: Qæ±ÀÑ£À, ¸Á: CªÀÄzÀ®¥ÁqÀ, ¸ÀzÀå: ©ÃzÀgÀ ಇಬ್ಬರು ಸೇರಿ ªÉÆÃಟಾರ್ ¸ÉÊPÀ® £ÀA. PÉJ-38/Dgï-0941 £ÉÃzÀgÀ ಮೇಲೆ ಮಸ್ಕಲ ಗ್ರಾಮಕ್ಕೆ ಹೋಗಿ ಮನೆಯಲ್ಲಿ ಮಾತನಾಡಿ ಮಗುವಿಗೆ ನೋಡಿ ಖಾಸಗಿ ಕೆಲಸಕ್ಕೆಂದು ಸಂತಪೂರಕ್ಕೆ ಬಂದು ಕೆಲಸ ಮುಗಿಸಿಕೊಂಡು ಮರಳಿ ಮತ್ತೆ ಮಸ್ಕಲ ಗ್ರಾಮಕ್ಕೆ ಹೋಗುವಾಗ ಜೋಸೆಫನು ಸದರಿ ಮೋಟಾರ ಸೈಕಲನ್ನು ಅತೀ ವೇಗ ಹಾಗೂ ನಿಷ್ಕಾಳಜೀತನದಿಂದ ಓಡಿಸಿಕೊಂಡು ಬಂದು ಸಂತಪೂರ ಮಸ್ಕಲ ರೋಡಿನ ಮಸ್ಕಲ ಬ್ರಿಡ್ಜ ಹತ್ತಿರ  ತಗ್ಗಿನಲ್ಲಿ ಮೋಟಾರ ಸೈಕಲ್ ಸ್ಕಿಡ್ ಆಗಿ ಕೆಳಗೆ ಬದಿದ್ದು, ಅದರಿಂದ ಫಿರ್ಯಾದಿಯವರ ಹಣೆಗೆ ರಕ್ತಗಾಯ, ಎಡಗಾಲ ಪಾದಕ್ಕೆ, ಎಡಗೈ, ಬಲಗೈಗೆ ತರಚಿದ ರಕ್ತಗಾಯಗಳಾಗಿದ್ದು, ಬಾಯಿಗೆ ಪೆಟ್ಟಾಗಿ ಮೇಲಿನ ಒಂದು ಹಲ್ಲು ಬಿದ್ದಿರುತ್ತದೆ, ಜೋಸೆಫನಿಗೆ ನೋಡಲು ಅವನಿಗೆ ಎಡಗಡೆ ಕಪಾಳದಲ್ಲಿ ಕಿವಿಯ ಹತ್ತಿರ ಹರಿದಂತೆ ಭಾರಿ ರಕ್ತಗಾಯ, ತಲೆಗೆ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

KALABURAGI DIST REPORTED CRIMES

ಅಪಘಾತ ಪ್ರಕರಣಗಳು:
ನಿಂಬರ್ಗಾ ಪೊಲೀಸ ಠಾಣೆ: ದಿನಾಂಕ 28/12/2014 ರಂದು ಶ್ರೀಮತಿ ಶಕುಬಾಯಿ ಗಂಡ ಚಂದ್ರಶಾ ಪಟೇದ ಸಾ|| ನಿಂಬಾಳ ಇವರು ಠಾಣೆಗೆ ಹಾಜರಾಗಿ ಮಂಜೂಳಾಳು ಮಾಡಿಯಾಳ ಗ್ರಾಮದಲ್ಲಿ ವಾಸಿಸುತ್ತಾ ವಿಧ್ಯಾಭ್ಯಾಸ ಮಾಡುತ್ತಿದ್ದು ದಿನಾಂಕ 27/12/2014 ರಂದು ರಾತ್ರಿ 08.30 ಗಂಟೆಗೆ ಮನೆಯ ಮುಂದಿನ ಡಾಂಬರ ರಸ್ತೆಯ ಪಕ್ಕದಲ್ಲಿ ಹೊರಟಾಗ ಮಾಡಿಯಾಳ ಬಸ ನಿಲ್ದಾಣದ ಕಡೆಯಿಂದ ತುಂಬಿಕೊಂಡು ಬರುತ್ತಿದ್ದ ಟ್ರಾಕ್ಟರ ನಂ. ಕೆಎ 32,ಟಿ ಎ 4870 ನೇದ್ದರ ಚಾಲಕನು ಟ್ರಾಕ್ಟರನ್ನು ಅತೀ ವೇಗ ಮತ್ತು ನಿಷ್ಕಾಳಜಿತನಿಂದ ಚಲಾಯಿಸಿಕೊಂಡು ಬಂದು ಮಂಜುಳಾಳಿಗೆ ಅಪಘಾತಪಡಿಸಿದ್ದರಿಂದ ಅಪಘಾತದಲ್ಲಿ ಸೊಂಟ ಮತ್ತು ಎರಡು ಕಾಲುಗಳ ಮೇಲೆ ಟ್ರಾಕ್ಟರ ಚಕ್ರ ಹಾಯ್ದು ಭಾರಿ ರಕ್ತಗಾಯ & ಗುಪ್ತಗಾಯವಾಗಿದ್ದರಿಂದ ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆ ಕಲಬುರಗಿಗೆ ಸೇರಿಕೆ ಮಾಡಿದ್ದು ಉಪಚಾರ ಹೊಂದುತ್ತಾ ದಿನಾಂಕ 28/12/2014 ರಂದು ಬೆಳಿಗ್ಗೆ 0400 ಗಂಟೆಗೆ ಮಂಜುಳಾ ಮೃತಪಟ್ಟಿದ್ದು ಮಂಜುಳಾಳ ಸಾವಿಗೆ ಕಾರಣವಾದ ಟ್ರಾಕ್ಟರ ನಂ. ಕೆಎ 32,ಟಿ ಎ 4870 ನೇದ್ದರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ಫಿರ್ಯಾದಿ ಸಾರಾಂಶದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ: ದಿನಾಂಕ 26-12-2014 ರಂದುರಾತ್ರಿ  9-30 ಗಂಟೆ ಸುಮಾರಿಗೆ ಶ್ರೀ ಅಣ್ಣಪ್ಪಾ ತಂದೆ ರಾಮಚಂದ್ರ ಸುತಾರ ಸಾ: ಅಕ್ಕಮಹಾದೇವಿ ಗುಡಿ ಹತ್ತಿರ ಗಂದಿಗುಡಿ ಲೇಔಟ ಕಲಬುರಗಿ  ಇವರು ಶಹಾಬಜಾರ ನಾಕಾದಿಂದ ಖಾದ್ರಿಚೌಕ ಮೇನ ರೋಡಿನಲ್ಲಿ ಬರುವ ಶೆಟ್ಟಿ ಕಾಂಪ್ಲೇಕ್ಸ ಎದುರಿನ ರೋಡನ್ನು ನಡೆದುಕೊಂಡು ದಾಟುತ್ತಿದ್ದಾಗ ಶಹಾಬಜಾರ ನಾಕಾ ಕಡೆಯಿಂದ ಮೋ/ಸೈಕಲ ನಂಬರ ಕೆಎ-32 ಕೆ-5381 ರ ಸವಾರನ್ನು ತನ್ನ ಮೋ/ಸೈಕಲನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಎಡಗಾಲು ತೊಡೆಗೆ, ಮತ್ತು ಮೊಳಕಾಲು ಕೆಳಗೆ ಭಾರಿಗುಪ್ತಪೆಟ್ಟು ಮಾಡಿ ಮೋ/ಸೈಕಲ ಸಮೇತ ಹೊರಟು ಹೋಗಿದ್ದು ಇರುತ್ತದೆ ಸದರಿಯವರನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ನೀದಿದ  ಫಿರ್ಯಾದಿ ಸಂಕ್ಷೀಪ್ತ ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ:ದಿನಾಂಕ 27-12-2014 ರಂದು ಮದ್ಯಾಹ್ನ 12-00 ಗಂಟೆ ಸುಮಾರಿಗೆ ಶ್ರೀ ರಾಜು ತಂದೆ ಮಲ್ಲೇಶಪ್ಪಾ ಪೂಜಾರಿ ಸಾ: ಭವಾನಿ ನಗರ ಕಲಬುರಗಿ ರವರು ಠಾಣೆಗೆ ಹಾಜರಾಗಿ ದಿನಾಂಕ 26-12-2014 ರಂದು ಸಾಯಂಕಾಲ 5-45 ಗಂಟೆ ಸುಮಾರಿಗೆ ತನ್ನ ಆಟೋರಿಕ್ಷಾ ನಂ ಕೆಎ-32-ಎ-4484 ನೇದ್ದರಲ್ಲಿ ಮಹ್ಮದ ಹರ್ಷದ ಮತ್ತು ಸದಾ ಪಂಜುಮ ಇವರನ್ನು ಕೂಡಿಸಿಕೊಂಡು ಐವಾನ-ಈ- ಷಾಹಿ ಗೆಸ್ಟಹೌಸ ಕಡೆಯಿಂದ ಲಾಹೋಟಿ ಕ್ರಾಸ ರೋಡ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ವಿಜಯ ವಿದ್ಯಾಲಯ ಕಾಲೇಜ ಎದುರಿನ ರೋಡ  ಮೇಲೆ ಹಿಂದಿನಿಂದ ಕಾಯಕ ಶಾಲೆಯ ಬಸ್ಸ ನಂ ಕೆಎ-32-ಸಿ-2462 ನೆದ್ದರ ಚಾಲಕನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಚಲಾಯಿಸಿಕೊಂಡು ಹೋಗುತ್ತೀರುವ ಆಟೋರಿಕ್ಷಾಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ತನಗೆ ಮತ್ತು ಮತ್ತು ಮಹ್ಮದ ಹರ್ಷದ ಹಾಗೂ ಸದಾ ಪಂಜುಮ ಇವರಿಗೆ ಸಣ್ಣಪುಟ್ಟ ಗಾಯಗೊಳಿಸಿ ಬಸ್ಸ ಅಲ್ಲಿಯೆ ಬಿಟ್ಟು ಚಾಲಕನು ಓಡಿ ಹೋಗಿದ್ದು ಇರುತ್ತದೆ ಎಂದು ನೀದಿದ  ಫಿರ್ಯಾದಿ ಸಂಕ್ಷೀಪ್ತ ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ:  ದಿನಾಂಕ 27-12-2014 ರಂದು ಶ್ರೀ ಗುರುಪಾದಪ್ಪಾ ತಂದೆ ಬಸವಣಪ್ಪಾ ಪಲ್ಲೇದ ಸಾ: ಪರತಾಬಾದ ರವರು ತನ್ನ ಮೋಟಾರ ಸೈಕಲ ನಂ ಕೆಎ-32-ವಾಯ್-7458 ನೇದ್ದರ ಮೇಲೆ ಹಿರಾಪುರ ರಿಂಗ ರೋಡ ಮುಖಾಂತರ ಕಣ್ಣಿ ಮಾರ್ಕೆಟ ಕಡೆಗೆ ಕಾಯಪಲ್ಲೆ ತರಲು ಬರುತ್ತಿದ್ದಾಗ ಹಿಂದಿನಿಂದ  ಮೋಟಾರ ಸೈಕಲ ನಂ ಕೆಎ-32-ಇಹೆಚ್-2149 ನೇದ್ದರ ಸವಾರನಾದ ಅರುಣ ಇತನು ತನ್ನ ಮೋಟಾರ ಸೈಕಲ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೊ/ಸೈಕಲ್ ಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಫಿರ್ಯಾದಿಯ ಬಲಗೈ ಹೆಬ್ಬರಳಿಗೆ ರಕ್ತಗಾಯ ಎಡಕಣ್ಣಿನ ಹತ್ತೀರ ತರಚಿದ ಗಾಯ ಹಾಗೂ ಎಡ ಟೊಂಕಿಗೆ ಭಾರಿ ಗುಪ್ತ ಪೆಟ್ಟುಗೊಳಿಸಿದ್ದು  ಆತನು ಕೂಡಾ ಗಾಯ ಹೊಂದಿದ್ದು ಇರುತ್ತದೆ ಎಂದು ನೀದಿದ ಫಿರ್ಯಾದಿ ಸಂಕ್ಷೀಪ್ತ ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ದರೋಡೆ ಮತ್ತು ಸುಲಿಗೆ ಸಂಚುಕೋರರ ಬಂಧನ:  
ರಾಘವೇಂದ್ರ ನಗರ ಪೊಲೀಸ ಠಾಣೆ: ದಿನಾಂಕ 28-12-2014 ರಂದು  ಶ್ರೀ ಹೇಮಂತಕುಮಾರ ಪಿ.ಎಸ್.ಐ ರಾಘವೇಂದ್ರ ನಗರ ಪೊಲೀಸ ಠಾಣೆರವರು ಠಾಣೆಯಲ್ಲಿದ್ದಾಗ ಠಾಣಾ ವ್ಯಾಪ್ತಿಯ ಚೋರಗುಮ್ಮಜ ಡಬರಾಬಾದ ಕ್ರಾಸ ಹತ್ತಿರ ತಗ್ಗಿನಲ್ಲಿ ಕೆಲವು ಜನರು ದರೋಡೆ ಮಾಡುವ ಉದ್ದೇಶದಿಂದ ಮಾರಕಾಸ್ತ್ರಗಳೊಂದಿಗೆ ಕುಳಿತುಕೊಂಡುರುತ್ತಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ರಾಜಶೇಖರ ಹಳೆಗೋಧಿ ಪಿ.ಐ ಸ್ಟೇಷನ ಬಜಾರ ಪೊಲೀಸ ಠಾಣೆ  ಹಾಗೂ ಅಶೋಕ ಹೆಚ್.ಸಿ 157. ನೀಲಪ್ಪಾ ಪಿಸಿ 562, ನಿತ್ಯಾನಂದ ಪಿಸಿ-1021 ಮತ್ತು ಬ್ರಹ್ಮಪೂರ ಠಾಣೆಯ ಸಿಬ್ಬಂದಿಯವರಾದ ದೇವಿಂದ್ರ ಪಿಸಿ 212. ಪಂಡಿತ ಪಿಸಿ 439. ರಾಮು ಪಿಸಿ 761 ರವರೊಂದಿಗೆ ಇಬ್ಬರು ಪಂಚರಾದ 1)ಶ್ರೀ ಮಹ್ಮದ ಇಬ್ರಾಹಿಮ್ ತಂದೆ ಅಬ್ದುಲರಸೀದ ತೊಡಫೋಡ 2)ಶ್ರೀ ಮೈಲಾರಿ ತಂದೆ ಅಮೃತಡಿಗ್ಗಿ ರವರೊಂದಿಗೆ ಮಾನ್ಯ ಕೆ.ಎಮ್.ಸತೀಶ ಪಿಐ ಬ್ರಹ್ಮಪೂರ ಠಾಣೆರವರ ಮಾರ್ಗದರ್ಶನದಲ್ಲಿ ಬಾತ್ಮಿ ಬಂದ ಸ್ಥಳಕ್ಕೆ ಹೋಗಿ ದರೋಡೆ ಮಾಡಲು ಸಜ್ಜಾಗಿ ಕುಳಿತರ ಮೇಲೆ ದಾಳಿ ಮಾಡಿ ಸದರಿಯವರ ಮೇಲೆ ದಾಳಿ ಮಾಡಿ 7 ಜನರನ್ನು ಹಿಡಿದಿದ್ದು ಪಂಚರ ಸಮಕ್ಷಮದಲ್ಲಿ ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋದನೆ ಮಾಡಲು ಅವರು ತಮ್ಮ ಹೆಸರು 1) ಅನಿಲಕುಮಾರ ತಂದೆ ಅಣ್ಣಪ್ಪಾ ತವಡೆ ಸಾ: ವಿದ್ಯಾ ನಗರ ಇತನ ಹತ್ತಿರ ಒಂದು ಮಚ್ಚು ಮತ್ತು ಮುಖಕ್ಕೆ ಕಟ್ಟಿಕೊಳ್ಳುವ ಒಂದು ಕರಿಬಟ್ಟೆ 2) ಬಾಬು ತಂದೆ ಶಾಮರಾಯ ಜಮಾದಾರ ಸಾ: ಬಳುಂಡಗಿ ತಾ: ಅಫಜಲಪೂರ ಇತನ ಹತ್ತಿರ ಒಂದು ಚಾಕು, ಮತ್ತು ಜೇಬಿನಲ್ಲಿ ಮುಖಕ್ಕೆ ಕಟ್ಟಿಕೊಳ್ಳುವ ಒಂದು ಕರಿಬಟ್ಟೆ, 3) ಶರಣು ತಂದೆ ಚಂದ್ರಕಾಂತ ಅಂಕಲಗಿ ಸಾ: ಅಂಕಲಗಿ ತಾ: ಜಿ: ಕಲಬುರಗಿ ಇವನ ಹತ್ತಿರ ಒಂದು ಕಬ್ಬಿಣದ ರಾಡ ಮತ್ತು ಜೇಬಿನಲ್ಲಿ ಮುಖಕ್ಕೆ ಕಟ್ಟಿಕೊಳ್ಳುವ ಒಂದು ಕರಿಬಟ್ಟೆ 4) ಅಶೋಕ ತಂದೆ ಶರಣಬಸಪ್ಪಾ ಹಂಗರಗಿ ಸಾ: ಶರಣಶಿರಸಗಿ ಇತನ ಹತ್ತಿರ ಒಂದು ಹಗ್ಗ ಮತ್ತು ಮುಖಕ್ಕೆ ಕಟ್ಟಿಕೊಳ್ಳುವ ಒಂದು ಕರಿ ಬಟ್ಟೆ. 5) ಬಾಬು ತಂದೆ ಮಲ್ಲಿಕಾರ್ಜುನ ಮದನಕರ ಸಾ: ಬಟ್ಟರಗಾ ಹಾ:ವ: ಶರಣಶಿರಸಗಿ ಮಡ್ಡಿ ಇತನ ಹತ್ತಿರ ಕಾಗದದಲ್ಲಿ ಕಟ್ಟಿದ ಸ್ವಲ್ಪ ಖಾರದ ಪುಡಿ ಮತ್ತು ಮುಖಕ್ಕೆ ಕಟ್ಟಿಕೊಳ್ಳುವ ಒಂದು ಕರಿಬಟ್ಟೆ 6) ಮಾಳಪ್ಪಾ ತಂದೆ ಶ್ರೀಮಂತ ನೀಲೂರ ಸಾ: ಶರಣಶಿರಸಗಿ ಇತನ ಹತ್ತಿರ ಒಂದು ಕಬ್ಬಿಣದ ರಾಡ ಮತ್ತು ಮುಖಕ್ಕೆ ಕಟ್ಟಿಕೊಳ್ಳೂವ ಒಂದು ಕರಿಬಟ್ಟೆ 7) ಬಸವರಾಜ @ ಚೊಂಚ ಪುಟ್ಟು ತಂದೆ ಶಿವಶರಣಪ್ಪಾ ಮದನಕರ ಸಾ:ಸುಲ್ತಾನಪೂರ ಇತನ ಹತ್ತಿರ ಮುಖಕ್ಕೆ ಕಟ್ಟಿಕೊಳ್ಳುವ ಒಂದು ಕರಿಬಟ್ಟೆ ದೊರೆತಿದ್ದು ಅವುಗಳನ್ನು ಜಪ್ತಿಮಾಡಿ ಸದರಿಯವರು ಕೃತ್ಯಕ್ಕೆ ಉಪಯೋಗಿಸುವ ಸಲುವಾಗಿ ತಂದಿದ್ದ ಒಂದು ಹಿರೊಹೊಂಡಾ ಮೊಟಾರ ಸೈಕಲ ನಂ ಕೆಎ 32 ಇಬಿ 2228 ಅ:ಕಿ: 30000/-ರೂ ಜಪ್ತ ಮಾಡಿಕೊಂಡಿದ್ದು ಅವರಲ್ಲಿ ಇನ್ನೊಬ್ಬ ಓಡಿ ಹೋಗಿದ್ದು ಆತನ ಬಗ್ಗೆ  ವಿಚಾರಿಸಲು ಆತನ  ಹೆಸರು ಪ್ರವೀಣ ತೆಲ್ಲೂರ ಅಂತ ಗೊತ್ತಾಗಿರುತ್ತದೆ ಸದರಿ .ದರೋಡೆ ಮತ್ತು ಸುಲಿಗೆ ಮಾಡಲು ಸಂಚು ರೂಪಿಸಿ ಸಿದ್ದತೆ ಮಾಡಿಕೊಂಡು ಸಜ್ಜಾಗಿ ಕುಳಿತ ಮೇಲ್ಕಂಡ 7 ಜನ ಮತ್ತು ಓದಿ ಹೋದ ಇನ್ನೊಬ್ಬನ ವಿರುದ್ದ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕೊಲೆ ಪ್ರಕರಣ:
ಚೌಕ್ ಪೊಲೀಸ್ ಠಾಣೆ: ದಿನಾಂಕ 27.12.14 ರಂದು ದೀನೆಶ ತಂ ಖಂಡೋಬಾ ಲೊಟೆ ಸಾಃ ಶಿವಾಜಿನಗರ ಕಲಬುರಗಿ  ಇವರು ವಿಠಲ ಇವರೊಂದಿಗೆ ಕೂಡಿಕೊಂಡು ತಮ್ಮ ಜೀಪಿನಲ್ಲಿ ತಮ್ಮ ಮನೆಗೆ ಬರುತ್ತಿರುವಾಗ ರಾಮನಗರ ಕ್ರಾಸ ಹತ್ತಿರ ಕಾಶಿನಾಥ ಜಮಾದಾರನನ್ನು ತಮ್ಮ ಜೀಪಿನಲ್ಲಿ ಕೂಡಿಸಿಕೊಂಡು ತಮ್ಮ ಮನೆಗೆ ಹೋಗುತ್ತಿದ್ದಾಗ ಮನೆಯ ಸ್ವಲ್ಪ ದೂರದಲ್ಲಿ ರಾತ್ರಿ 11.30 ಗಂಟೆಯ ಸುಮಾರಿಗೆ ಮಲ್ಲು @ ಕೆಕೆ ನಗರ ಮಲ್ಲು ಸಾಃರೇವಣಸಿದ್ದೇಶ್ವರ ಕಾಲೋನಿ ಕಲಬುರಗಿ 2) ಸಂದೀಪ ರಾಮನಗರ ಮತ್ತು ಇನ್ನೂ ಕೆಲವರು ಕೈಯಲ್ಲಿ ತಲ್ವಾರ, ಕ್ರಿಕೇಟ ಸ್ಟಂಪ, ಹಾಕಿ ಸ್ಟೀಕ ಕೈಯಲ್ಲಿಹಿಡಿದುಕೊಂಡು ಮೊಟಾರ ಸೈಕಲ ಮೇಲೆ ಕುಳಿತ ಜೀಪನ ಎದುರುಗಡೆ ನಿಲ್ಲಿಸಿ ಆರೋಪಿತರು ಎಲ್ಲರು ಕೂಡಿಕೊಂಡು ಕಾಶಿನಾಥನಿಗೆ ಹಳೆಯ ವೈಮ್ಯದಿಂದ ಜೀಪಿನಿಂದ ಹೊರಗೆ ಎಳೆದು ಕ್ರಿಕೇಟ ಸ್ಟಂಪದಿಂದ, ಹಾಕಿ ಸ್ಟೀಕದಿಂದ ತಲೆಗೆ, ಹಣೆಗೆ ಹೊಡೆದು ಭಾರಿ ರಕ್ತಗಾಯ ಪಡಿಸಿದ್ದು, ಬಿಡಿಸಲು ಬಂದ ದೀನೆಶ ಮತ್ತು ಜೀಪ ಚಾಲಕ ವಿಠಲನಿಗೂ ಆರೋಪಿತರು ಸ್ಟಂಪದಿಂದ, ಹಾಕಿ ಸ್ಟಿಕದಿಂದ ಹಣೆಗೆ ತಲೆಗೆ ಮತ್ತು ಫಿರ್ಯಾದಿಯ ಎಡಗಾಲಿಗೆ ಹೊಡೆದು ಭಾರಿ ರಕ್ತಗಾಯ ಪಡಿಸಿದ್ದು ಜನ ಬರುವುದನ್ನು ನೋಡಿ ಆರೋಪಿತರು ಫಿರ್ಯಾದಿದಾರರಿಗೆ ಹೊಡೆಯುವದನ್ನು ಬಿಟ್ಟು ಓಡಿ ಹೋಗಿದ್ದು ಕಾಶಿನಾಥನಿಗೆ  ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದಾಗ ಮರಣ ಹೊಂದಿದ್ದು ಇರುತ್ತದೆ. ಆರೋಪಿತರೆಲ್ಲರು ಕೂಡಿ ಕಾಶಿನಾಥ ಇತನಿಗೆ ಹಳೆಯ ವೈಶಮ್ಯದಿಂದ ಹೊಡೆದು ಕೊಲೆ ಮಾಡಿ ಫೀರ್ಯಾದಿ ಮತ್ತು ಫಿರ್ಯಾಧಿಯ ಜೀಪಚಾಲಕನಿಗೆ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ್ ಪೊಲೀಸ್ ಠಾನೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.