Police Bhavan Kalaburagi

Police Bhavan Kalaburagi

Wednesday, May 27, 2015

KALABURAGI DISTRICT REPORTED CRIMES.

ವಿಶ್ವವಿದ್ಯಾಲಯ ಪೊಲೀಸ ಠಾಣೆ : ದಿನಾಂಕ: 18/05/2015 ರಂದು ರಾತ್ರಿ 9:30 ಪಿ.ಎಮ ಕ್ಕೆ ಬಸವೇಶ್ವರ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಶ್ರೀಮತಿ.ಈರಮ್ಮ ಗಂಡ ಈರಣ್ಣ ನಂದೂರದವರ ಸಾ|| ರಾಜಾಪೂರ ಕಲಬುರಗಿ ಇವರ ಹೇಳಿಕೆ ಫಿರ್ಯಾದಿ ಪಡೆದುಕೊಂಡಿದ್ದು, ಸಾರಾಂಶವೆನೆಂದರೆ ದಿನಾಂಕ: 16-05-2015 ರಂದು ಮದ್ಯಾಹ್ನ 2-30 ಪಿಎಮ ಸುಮಾರಿಗೆ ನಾನು ಜಯನಗರಕ್ಕೆ ಹೋಗಬೇಕೆಂದು ನಡೆಯುತ್ತಾ ರಾಜಾಪೂರದ ಅಂಬೇಂಡ್ಕರ ಹಾಲ್ ಹತ್ತಿರ ಹೊರಟಾಗ ಒಬ್ಬನು ನನ್ನ ಹತ್ತಿರ ಬಂದು ತನ್ನ ಮೊಟಾರ ಸೈಕಲ ನಿಲ್ಲಿಸಿ ನನಗೆ, ನಿನ್ನ ಗಂಡನಿಗೆ ರಾಣಾಸ್ಪೀರ ದರ್ಗಾ ಹತ್ತಿರ ಹೊಡೆದು ಹಾಕಿದ್ದಾರೆ ಬೇಗ ಬನ್ನಿ ಹೋಗೋಣ ಅಂತಾ ಅಂದಾಗ ನಾನು ಅವರಿಗೆ ನೀವು ಯಾರು ನನ್ನ ಗಂಡ ಒಕ್ಕಲುತನ ಕೆಲಸಕ್ಕೆ ಹೊಲಕ್ಕೆ ಹೋಗಿದ್ದಾರೆ ಅಂತಾ ಅಂದಾಗ ಅವನು ನಾನು ನಿಮ್ಮ ಗಂಡನ ಗೆಳೆಯ ಇದ್ದೆನೆ ಬೇಗ ಬನ್ನಿ ಅಲ್ಲಿ ನಿಮ್ಮ ಗಂಡ ಸಾಯಬಹುದು ಅಂತಾ ಅಂದಾಗ ನಾನು ಗಾಬರಿಗೊಂಡು ನನ್ನ ಮಗನಿಗೆ ಕರೆಯುತ್ತೇನೆ ತಡೆಯಿರಿ ಅಂತ ಅಂದನು ಅವನು ಬೇಗ ನಡೆಯಿರಿ ಮೊದಲು ನಿಮ್ಮ ಗಂಡನ ಪ್ರಾಣ ಉಳಿಸೋಣ ಅಂತಾ ಅಂದಾಗ ನಾನು ಮತ್ತಷ್ಟು ಗಾಬರಿಗೊಂಡು ಅವನು ತಂದಿದ್ದ ಮೊಟಾರ ಸೈಕಲ ಮೇಲೆ ನನಗೆ ಕೂಡಿಸಿಕೊಂಡು ಖರ್ಗೆ ಪೆಟ್ರೊಲ್ ಪಂಪ, ಹುಮನಾಬಾದ ರಿಂಗ ರೋಡ ಮತ್ತು ಆಳಂದ ನಾಕಾ ಮುಖಾಂತರ ರಾಣಾಸ್ಪೀರ ದರ್ಗಾ ದಾಟಿ ಒಂದು ಗುಡ್ಡದ ಹತ್ತಿರ ಕರೆದುಕೊಂಡು ಹೋಗುತ್ತಿದ್ದಾಗ ನಾನು ಎಲ್ಲಿ ನನ್ನ ಗಂಡ ಈ ಕಡೆ ಯಾಕೆ ಕರೆದುಕೊಂಡು ಹೋಗುತ್ತಿರುವಿ ಅಂತಾ ಅನ್ನುವಾಗ ಅವನು ಅಲ್ಲಿಯೇ ತನ್ನ ಮೊಟಾರ ಸೈಕಲ ನಿಲ್ಲಿಸಿ ನನಗೆ ಕೆಳಗೆ ಇಳಿಸಿ ನನ್ನ ಕೂದಲು ಹಿಡಿದು ಎಳೆಯುತ್ತಾ ರೇಲ್ವೆ ಪಟ್ರಿಯ ಬ್ರೀಡ್ಜ ಹತ್ತಿರ ಕರೆದೊಯಿದು ನನಗೆ ಕೈಯಿಂದ ಮುಖಕ್ಕೆ ಹೊಡೆದನು. ಆಗ ನಾನು ಅವನಿಗೆ ನೀನು ಯಾರು ಯಾಕೆ ನನಗೆ ಸುಳ್ಳು ಹೇಳಿ ಇಲ್ಲಿಗೆ ಕರೆದುಕೊಂಡು ಬಂದಿರುವಿ ಅಂತಾ ಅಂದಾಗ ಅವನು ರಂಡಿ ಭೋಸಡಿ ನಿನ್ನಲ್ಲಿದ್ದ ಹಣ, ಬಂಗಾರ ಕೊಡು ಅಂತಾ ಅಂದಾಗ ನಾನು ಕೊಡದಿದ್ದಾಗ ಅವನು ಕೈಯಿಂದ ನನ್ನ ಎಡಗಣ್ಣಿಗೆ ಹೊಡೆದು ಗುಪ್ತಗಾಯ ಮಾಡಿದನು ಮತ್ತು ಅಲ್ಲಿಯೇ ಬಿದ್ದಿದ್ದ ಒಂದು ಕಲ್ಲು ತೆಗೆದುಕೊಂಡು ನನ್ನ ಎಡ ತಲೆಗೆ ಮತ್ತು ಎಡಗಾಲ ಮೊಳಕಾಲ ಹತ್ತಿರ ಹೊಡೆದು ರಕ್ತಗಾಯ ಮಾಡಿದನು. ಆಗ ನಾನು ಅವನಿಗೆ ಹೊಡೆಯಬೇಡ ನನ್ನಲ್ಲಿದ್ದ ಹಣ ಬಂಗಾರ ಕೊಡುತ್ತೇನೆ ಅಂತಾ ಅಂದು ನನ್ನಲ್ಲಿದ್ದ 700/-ರೂ, ಕೊರಳಲ್ಲಿದ್ದ ಬಂಗಾರದ ಗುಂಡಿನ ತಾಳಿಸರ ಒಂದು ತಲೆ ಅ:ಕಿ:25,000/-ರೂ ಎರಡು ಕಿವಿಯಲ್ಲಿದ್ದ 3 ಮಾಸಿಯ ಬಂಗಾರದ ಹೂ ಅ:ಕಿ: 6000/-ರೂ ಗಳನ್ನು ಬಿಚ್ಚಿಕೊಟ್ಟೆನು. ಮತ್ತು ನನ್ನ ಹತ್ತಿರ ಇದ್ದ ಒಂದು ಮೊಬೈಲ ಕೂಡ ಹೋಗುವಾಗ ಕಸಿದುಕೊಂಡು ಹೋದನು. ಸದರಿ ಅಪರಿಚಿತ ವ್ಯಕ್ತಿಯು ನನಗೆ ಅಲ್ಲಿಯೇ ಬಿಟ್ಟು ತಾನು ತಂದಿದ್ದ ಮೊಟಾರ ಸೈಕಲ ಮೇಲೆ ರಣಾಸ್ಪೀಟರ ದರ್ಗಾ ಕಡೆ ಹೋದನು. ನನ್ನ ನೋವಿನ ಬಾದೆಯಲ್ಲಿ ಅವನ ಮೊಟಾರ ಸೈಕಲ ನಂಬರ ನೋಡಿರುವುದಿಲ್ಲ. ಅಪರಿಚಿತ ವ್ಯಕ್ತಿ ಅಂದಾಜು 25 ರಿಂದ 30 ವರ್ಷದವನಿರುತ್ತಾನೆ. ನಂತರ ನಾನು ಅಲ್ಲಿಯೇ ಸ್ವಲ್ಪ ದೂರದಲ್ಲಿ ಬಟ್ಟೆ ಒಗೆಯುತ್ತಿದ್ದ ಹೆಣ್ಣು ಮಕ್ಕಳ ಹತ್ತಿರ ಹೋಗಿ ನಾನು ಅವರ ಮೊಬೈಲದಿಂದ ನನ್ನ ಮಗ ಶೇಖರ ಮತ್ತು ಅಣ್ಣನ ಮಗ ಶಂಕರ ತಂದೆ ರುದ್ರಣ್ಣ ಇವರಿಗೆ ಪೋನ ಮಾಡಿ ಕರೆಯಿಸಿದ್ದು. ಅವರು ನನಗೆ ನೋಡಿ ಏನಾಯಿತು ಅಂತ ಕೇಳಿದಾಗ ನಡೆದ ವಿಷಯ ತಿಳಿಸಿದ್ದು. ನಂತರ ಅವರು ನನಗೆ ಉಪಚಾರ ಕುರಿತು ಒಂದು ಆಟೊದಲ್ಲಿ ಹಾಕಿಕೊಂಡು ಬಸವೇಶ್ವರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದರು. ನನಗೆ ಅವಾಚ್ಯ ಶಬ್ದಗಳಿಂದ ಬೈದು ಹೆದರಿಸಿ ನನ್ನಲ್ಲಿದ್ದ ಹಣ, ಬಂಗಾರ, ಮೊಬೈಲ ಕಸಿದುಕೊಂಡು ಹೋದ ಅಪರಿಚಿ ವ್ಯಕ್ತಿಯನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಹೇಳಿಕೆ ಫೀರ್ಯಾದಿಯ ಸಾರಾಂಶದ ಮೆಲೀಂದ ಠಾಣಾ ಗುನ್ನೆ ನಂ. 138/2015 ಕಲಂ 504, 506, 394 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ. ನಂತರ ಆರೋಪಿತನು ಅಪರಾಧ ಮಾಡಿದ ನಂತರ ಫಿರ್ಯಾದಿದಾರರ ಮೊಬೈಲ್ ತೆಗೆದುಕೊಂಡು ಹೋಗಿದ್ದು, ಅದರಲ್ಲಿದ್ದ ಮೊಬೈಲ ನಂ: 9050969999 ನೇದ್ದನ್ನು ತೆಗೆದು ತನ್ನ ಮೊಬೈಲ್ ಸಿಮ್ ನಂ: 7760009804 ನೇದ್ದನ್ನು ಉಪಯೋಗಿಸುವದನ್ನು ಮೊಬೈಲ್ ಐ.ಎಮ.ಇ.ಐ ನಂಬರ ಮುಖಾಂತರ ಪತ್ತೆ ಹಚ್ಚಿ ಅಪರಾಧ ವಿಭಾಗದ ಸಿಬ್ಬಂದಿಯವರೊಂದಿಗೆ ಮಾನ್ಯ ಎಸ್.ಪಿ ಸಾಹೇಬ, ಮಾನ್ಯ ಅಪರ ಎಸ್.ಪಿ ಸಾಹೇಬ, ಮಾನ್ಯ ಡಿ.ಎಸ್.ಪಿ ಗ್ರಾಮಾಂತರ ಉಪ-ವಿಭಾಗ ಹಾಗೂ ಮಾನ್ಯ ಸಿ.ಪಿ.ಐ ಎಮ.ಬಿ ನಗರ ವೃತ್ತ ರವರ ಮಾರ್ಗದರ್ಶನದಲ್ಲಿ ಮಾನ್ಯ ದಿವ್ಯಾ ಸಾರಾ ಥಾಮಸ ಐ.ಪಿ.ಎಸ್  ರವರ ನೇತ್ರತ್ವದಲ್ಲಿ ರಾಘವೇಂದ್ರ ಪಿ.ಎಸ್.ಐ, ಮಲ್ಲಿಕಾರ್ಜುನ ಸಿ.ಪಿ.ಸಿ 825, ದ್ಯಾವಪ್ಪ ಸಿ.ಪಿ.ಸಿ 942, ಸಂತೋಷ ಸಿ.ಪಿ.ಸಿ 935 ರವರು ಆರೋಪಿತನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ.ನಂತರ ಆರೋಪಿತನ ಹೆಸರು ವಿಳಾಸ ವಿಚಾರಿಸಲಾಗಿ ಮಂಜುನಾಥ ತಂಧೆ ಭೀಮಾಶಂಕರ ತೆಗನೂರ, ವಯ|| 19, ಸಾ|| ಕೋರಿ ಮಠದ ಹತ್ತಿರ ಬ್ರಹ್ಮಪೂರ ಕಲಬುರಗಿ ಅಂತಾ ತಿಳಿಸಿದ್ದು, ಹಾಗೂ ತಾನು ಮಾಡಿದ ಅಪರಾಧ ಒಪ್ಪಿಕೊಂಡಿದ್ದರಿಂದ ಅಪರಾಧಕ್ಕೆ ಉಪಯೋಗಿಸಿದ ಮೋಟರ ಸೈಕಲ ನಂ: ಕೆಎ 32 ಇಸಿ 3962||ಕಿ|| 50,000/- ಹಾಗೂ 1) ಒಂದು ತೊಲೆಯ ಬಂಗಾರದ ಗುಂಡಿನ ತಾಳಿ ಸರ, 2) 3 ಮಾಸಿಯ 2 ಕಿವಿಯ ಹೂ, 3) ಒಂದು ಮೊಬೈಲ್ ಸೆಟ್ ಸೇರಿ 31,000/- ಎಲ್ಲಾ ಸೇರಿ ಒಟ್ಟು 81,000/- ಬೆಲೆಬಾಳುವ ಮುದ್ದೆ ಮಾಲು ಜಪ್ತ ಪಡಿಸಿಕೊಂಡು ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಇರುತ್ತದೆ.

ರಾಘವೇಂದ್ರ ನಗರ ಪೊಲೀಸ್ ಠಾಣೆ : ಮಾನ್ಯರಲ್ಲಿ ಅರಿಕೆ ಮಾಡಿಕೊಳ್ಳುವದೇನೆಂದರೆ ಇಂದು ದಿಃ 27/05/15 ರಂದು ಮಧ್ಯಾಹ್ನ 12-00 ಗಂಟೆಗೆ ಫಿರ್ಯಾದಿ ಶ್ರೀ ಮಹ್ಮದ ರಫಿಯೋದ್ದಿನ ತಂದೆ ಮಹ್ಮದ ಫಸಿಯೋದ್ದಿನ ಮುತ್ತವಲಿ ವಯಃ 44 ಉಃ ಶಿಕ್ಷಕ ಸಾಃ ಎಕ್ಬಾಲ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರ ಸಲ್ಲಿಸಿದ್ದು ಸಾರಾಂಶ ಏನೆಂದರೆ ನಾವು ಯಾವುದೆ ಕಾರ್ಯಕ್ರಮಕ್ಕೆ ಹೊಗುವಾಗ ನಮ್ಮ ಮನೆಯಲ್ಲಿ ಮಲಗಿಕೊಳ್ಳಲು ನನ್ನ ಹೆಂಡತಿಯ ತಾಯಿ ಜೈಬುನ್ಸಿಸಾ ಮತ್ತು ನನ್ನ ಅಳೆಯ ಮಹ್ಮದ ಸೈಫಾನ ಇವರಿಗೆ ಹೇಳಿ ಹೊಗುತ್ತಿದ್ದೆವು ಯಾವಗಲು ಅವರು ನಮ್ಮ ಮನೆಯಲ್ಲಿ ಮಲಗುತ್ತಿದ್ದರು ಹೀಗಿದ್ದು ನಿನ್ನೆ ದಿಃ 26/05/15 ರಂದು ಬೆಳಗ್ಗೆ 08-00 ಗಂಟೆಗೆ ನಾನು ನನ್ನ ಕುಟುಂಬದೊಂದಿಗೆ ನನ್ನ ಅಣ್ಣನ ಮದುವೆ ಇದ್ದ ಪ್ರಯುಕ್ತ ಮನೆಗೆ ಬೀಗ ಹಾಕಿ ಶಾಂತಿನಗರಕ್ಕೆ ಹೋಗಿದ್ದು ಮತ್ತೆ ನಾನು ಸಾಯಂಕಾಲ 05-30 ಗಂಟೆಗೆ ಮನೆಗೆ ಬಂದು ಬಟ್ಟೆಗಳು ಮನೆಯಲ್ಲಿ ಇಟ್ಟು ಮನೆಗೆ ಬೀಗ ಹಾಕಿ ಸಾಯಂಕಾಲ 06-00 ಗಂಟೆಯ ಸುಮಾರಿಗೆ ಮತ್ತೆ ಹೊಗಿರುತ್ತೆನೆ ರಾತ್ರಿ ಮನೆಯಲ್ಲಿ ಇರಲು ನಾನು ನನ್ನ ಅತ್ತಿಗೆಯವರಿಗೆ ಹೇಳಿರುವದಿಲ್ಲ ಇಂದು ದಿಃ 27/05/15 ರಂದು ಬೆಳಗ್ಗೆ 08-30 ಗಂಟೆಗೆ ನಮ್ಮ ಮನೆಯ ಬಾಗಿಲು ಕೊಂಡಿ ಮುಗಿದಿದ್ದು ನಾನು ನೋಡಿ ಒಳಗೆ ಹೋಗಿ ನೋಡಲು ಅಲಮಾರಿದಲ್ಲಿದ್ದ ಎಲ್ಲಾ ಸಮಾನುಗಳು ಚಿಲ್ಲಾ ಪಿಲ್ಲಿಯಾಗಿ ಬಿದಿದ್ದು ಅಲಮಾರಿದಲ್ಲಿದ್ದ 1) 5 ಗ್ರಾಂ ಬಂಗಾರದ ಮಾಟಿರ್ನ ಅ.ಕಿ 12,000/-  2) 3 ಗ್ರಾಂ ಬಂಗಾರದ ಕೀವಿ ರಿಂಗ್ ಅ.ಕಿ 7000/- ರೂ. 3) 3 ಗ್ರಾಂ ಬಂಗಾರದ ಕೀವಿ ರಿಂಗ್ ಅ.ಕಿ 6000/- ರೂ. 4) 3 ಗ್ರಾಂ ಬಂಗಾರದ ಒಂದು ಜೊತೆ ಟಾಪ್ ಅ.ಕಿ 6000/- ರೂ. 5) 3 ಗ್ರಾಂ ಬಂಗಾರದ ಉಂಗುರ ರಿಂಗ್ ಅ.ಕಿ 6000/- 6) 2 ಗ್ರಾಂ ಬಂಗಾರದ ಒಂದು ಸಣ್ಣು ಉಂಗುರ ಅ.ಕಿ 4000/- ರೂ. 7) 4 ಗ್ರಾಂ ಬಂಗಾರದ 4 ತಾಳಿಗಳು ಅ.ಕಿ 7000/- ರೂ. ಹೀಗೆ ಒಟ್ಟು 21 ಗ್ರಾಂ ಬಂಗಾರದ ಆಭರಣಗಳು ಅವುಗಳ ಅ.ಕಿ 48,000/- ರೂ. ಬೆಲೆ ಬಾಳುವದನ್ನು ಯಾರೊ ಕಳ್ಳರು ಮನೆಯ ಕೊಂಡಿ ಮುರಿದು ಒಳಗೆ ಹೋಗಿ ಕಳವು ಮಾಡಿಕೊಂಡು ಹೋಗಿದ್ದು ಪತ್ತೆ ಹಚ್ಚಿಕೊಡುವಂತ ಫಿರ್ಯಾದಿ ಇತ್ಯಾದಿ ದೂರಿನ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ 72/15 ಕಲಂ 454, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ : ದಿನಾಂಕ 27-05-2015 ರಂದು ಬೆಳಗ್ಗೆ 09-30 ಗಂಟೆಗೆ ನಾನು ಜಗತ್ ಸರ್ಕಲ್ ಹತ್ತಿರ ಸಂಚಾರಿ ಕರ್ತವ್ಯ ಮೇಲಿರುವಾಗ ಠಾಣೆ ಎಸ.ಹೆಚ ಓ ಹೆಚ.ಸಿ 283 ರವರು ಪೋನ ಮಾಡಿ ಹರ್ಷವರ್ದನ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಬಂದಿರುತ್ತಾರೆ ಅಂತಾ ಓಪಿ ಪಿಸಿ ರವರು ಪೋನ ಮಾಡಿ ತಿಳಿಸಿದಾರೆ ಅಂತಾ ತಿಳಿಸಿದರಿಂದ ನಾನು ನೇರವಾಗಿ ಬಸವೇಶ್ವರ ಆಸ್ಪತ್ರೆಗೆ ಬೇಟಿಕೊಟ್ಟು ಗಾಯಾಳುವಿಗೆ ಮಾತನಾಡಿಸಲು ಸದರಿರವರು ಹೇಳಿಕೆ ನೀಡುವ ಸ್ಥಿತಿಯಲ್ಲಿರದ ಕಾರಣ ಅವರ ಜೋತೆಯಲ್ಲಿದ ಅವರ ತಂದೆ ತಿಪ್ಪಣ್ಣ ರವರನ್ನು ವಿಚಾರಿಸಲು ಅವರು ಹೇಳಿಕೆ ನೀಡಿದ ಸಾರಂಶವೇನೆಂದರೆ ದಿನಾಂಕ 27-05-2015 ರಂದು ಬೆಳಗ್ಗೆ 06-00 ಗಂಟೆಗೆ ನನ್ನ ಮಗ ಹರ್ಷವರ್ದನ ಇತನು ಸರ್ಕಾರಿ ಆಸ್ಪತ್ರೆಗೆ ಹೋಗಿ ಮರಳಿ ಮನೆಗೆ ಬುರವ ಕುರಿತು   ಮೋಟಾರ ಸೈಕಲ ನಂ ಕೆಎ32ವಿ2603 ನೇದ್ದನ್ನು ಜಗತ್ ಸರ್ಕಲ್ ರೋಡ ಕಡೆಯಿಂದ ಅತೀವೇಗವಾಗಿ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ರೋಡ ಎಡ ಬಲ ತಿರುಗಿಸುತ್ತ ಚಿರಾಯು ಆಸ್ಪತ್ರೆ ಎದುರು ರೋಡ ಮೇಲೆ ಕಟಹೊಡೆದು ಒಮ್ಮೇಲೆ ಬ್ರೇಕ್ ಹಾಕಿ ಮೋಟಾರ ಸೈಕಲ್ ಸ್ಕೀಡ್ ಮಾಡಿ ಕೆಳಗಡೆ ಬಿದ್ದು ಗಾಯಹೋಂದಿರುತ್ತಾನೆ ಅಂತಾ ಇತ್ಯಾದಿ ಫಿರ್ಯಾದಿ ಹೇಳಿಕೆ ಸಾರಂಶ ಅದೆ.

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

EvÀgÉ L.¦.¹ ¥ÀæPÀgÀtzÀ ªÀiÁ»w:-
           ಪಿರ್ಯಾದಿ ಶ್ರೀಮತಿ ನಿರ್ಮಲಾ ಗಂಡ ಯಲ್ಲಪ್ಪ ವಯ-40ವರ್ಷ, ಜಾತಿ:ಕುರುಬರು:ಕಿರಾಣಿ ವ್ಯಾಪಾರ ಸಾ:ಸಿರವಾರ FPÉAiÀÄÄ  ದಿನಾಂಕ:05-04-2015ರಂದು ಮದ್ಯಾಹ್ನ 1-00ಗಂಟೆಗೆ ಸಿರವಾರದಲ್ಲಿ ತನ್ನ ಕಿರಾಣಿ ಅಂಗಡಿಯಲ್ಲಿ ಇದ್ದಾಗ 1] ಅಚ್ಛಾ ಶ್ರೀಶೈಲಾ  2] ಪುಣಿ ಮಹಾಂತೇಶ 3] ವಿರುಪಾಕ್ಷಿ        4] ಅಜ್ಜ [ಶ್ರೀಶೈಲಾನ ಅಣ್ಣನ ಮಗಎಲ್ಲರೂ ಸಾ:ಸಿರವಾರ ಗ್ರಾಮ ಅಕ್ರಮವಾಗಿ ಅಂಗಡಿಯೊಳಗೆ ಬಂದು ಎಲೇ ಬೊಸೂಡಿ ನೀನ್ನ ಗಂಡ ಎಲ್ಲಿದ್ದಾನೆ ಹೇಳು ನಮಗೆ ಮೂರು ಲಕ್ಷ ರೂಪಾಯಿ ಬಡ್ಡಿ ಹಣ ಕೊಡಬೇಕು ಅಂತಾ ಜಗಳ ತಗೆದು ಫಿರ್ಯಾದಿಯ ಕೈಹಿಡಿದುಎಳೆದಾಡಿ ಅಂಗಡಿ ಯಲ್ಲಿದ್ದ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿ ಸುಮಾರು ಎರಡು ಲಕ್ಷ ರೂಪಾಯಿದಷ್ಟು ಲುಕ್ಸಾನ್ ಗೊಳಿಸಿರುವುದಾಗಿ PÉÆlÖ  ದೂರಿನ ಮೇಲಿಂದ ¹gÀªÁgÀ ¥ÉÆðøÀ oÁuÉ,UÀÄ£Éß £ÀA:  81/2015, PÀ®A:448,354,427,504 ¸À»vÀ 34 L.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtUÀ¼À ªÀiÁ»w:-
          ದಿನಾಂಕ: 26.05.2015 ರಂದು 22.15 ಗಂಟೆಗೆ ಆಪಾದಿತರು ಚಿಕ್ಕಸೂಗೂರು ವಡ್ಲೂರು ರೋಡ್ ನಲ್ಲಿ ಮೋಟಾರ್ ಸೈಕಲ್ ನಂ ಕೆ ಎ 36/ಎನ್ 6861 ನೇದ್ದರ ಮೇಲೆ ಅಕ್ರಮ ಮದ್ಯವನ್ನು ಕೂಡ್ಲೂರು ಗ್ರಾಮದಲ್ಲಿ ಮಾರಾಟಕ್ಕಾಗಿ ಸಾಗಿಸುತ್ತಿರುವಾಗ ಎ ಎಸ್ ಐ (ಆರ್) ರವರು ಪಂಚರ ಸಮಕ್ಷಮದಲ್ಲಿ ದಾಳಿ ಜರುಗಿಸಿ ಆರೋಪಿತರ ವಶದಿಂದ 1] ಒಂದು ರಟ್ಟಿನ ಬಾಕ್ಸ್ ಅದರಲ್ಲಿ 180 ಎಂ.ಎಲ್.ನ MCDOWELLS NO.1 Celebration Deluxe XXX Rum 48 ಪೋಚ್ಗಳು ಇದ್ದು ಪ್ರತಿಯೊಂದು ಪೋಚ್ ನ ಬೆಲೆ ರೂ,. 70.90 ಒಟ್ಟು ರೂ,3403.00   2]  ಒಂದು ರಟ್ಟಿನ ಬಾಕ್ಸ್ ಅದರಲ್ಲಿ 180 ಎಂ.ಎಲ್.ನ Original Chosky Original Choice Whisky 48 ಪೋಚ್ ಗಳುಇದ್ದು ಪ್ರತಿಯೊಂದು   ಪೋಚ್ ನ ಬೆಲೆ ರೂ,. 50.09 ಒಟ್ಟು ರೂ,2404.32     3]  ಒಂದು  ರಟ್ಟಿನ ಬಾಕ್ಸ್ ಅದರಲ್ಲಿ 330 ಎಂ.ಎಲ್.ನ ಕಿಂಗ್ ಫಿಷರ್ ಟಿನ್  ಬಿಯರ 24 ಟಿನ್ ಇದ್ದು ಪ್ರತಿಯೊಂದು ಟಿನ್ ನ  ಬೆಲೆ ರೂ,. 60.00 ಒಟ್ಟು ರೂ, 1440.00  4]  ನಾಲ್ಕು  ಪ್ಲಾಸ್ಟಿಕ್ ಮೋಲ್ಡೇಡ್  ಬಾಕ್ಸ್ ಪ್ರತಿವೊಂದರಲ್ಲಿ 330 ಎಂ.ಎಲ್.ನ ನೌಕೌಟ್ ಬಿಯರನ 6 ಟಿನ್ ಇದ್ದು ಒಟ್ಟು 24  ಟಿನ್ ಗಳು ಇದ್ದು ಪ್ರತಿಯೊಂದು  ಟಿನ್ ನ ಬೆಲೆ ರೂ,. 60. 00  ಒಟ್ಟು ರೂ, 1440.00  ಸದರಿಯವರಿಬ್ಬರ ವಶದಲ್ಲಿ ಒಟ್ಟು ರೂ. 8687-52 ರೂ. ಮೌಲ್ಯದ ಆಕ್ರಮ ಮಧ್ಯ ದೊರೆತ್ತಿದ್ದು, ವಿಚಾರಿಸಲಾಗಿ ಸದರಿಯವರಿಬ್ಬರೂ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನಲೆ ವ್ಯಾಪಾರ ಆಗುವುದಾಗಿ ಕೂಡ್ಲೂರು ಗ್ರಾಮಕ್ಕೆ ತೆಗೆದುಕೊಂಡು ಹೋಗುತ್ತಿದ್ದು, ತಮ್ಮಲ್ಲಿ ಸದರಿ ಆಕ್ರಮ ಮಧ್ಯ ಮಾರಾಟ ಮಾಡುವ ವ ಮಾರಾಟಕ್ಕಾಗಿ ಒಯ್ಯುವ ಕುರಿತಂತೆ ಯಾವುದೇ ಲೈಸನ್ಸ್ ಇಲ್ಲವೆಂದು ಸ್ಪಷ್ಟ ಪಡಿಸಿದ್ದು ಆ ಮೇರೆಗೆ  ಸದರಿ ಆಕ್ರಮ ಮದ್ಯ ಮತ್ತು ಮೋಟಾರ್ ಸೈಕಲನ್ನು ವಶಪಡಿಸಿಕೊಂಡು ಸ್ಥಳದಲ್ಲಿಯೆ 22.15 ಗಂಟೆ ಯಿಂದ 23.15 ಗಂಟೆಯ ವರೆಗೆ ಪಂಚನಾಮೆ ಪೂರೈಸಿ ಮುದ್ದೆ ಮಾಲು ಆರೋಪಿತರನ್ನು ಠಾಣೆಗೆ ತಂದು ಹಾಜರು ಪಡಿಸಿದ ªÉÄÃgÉUÉ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA 129/2015 PÀ®A 32, 34 PÀ£ÁðlPÀ C§PÁj PÁAiÉÄÝ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.ಕೈಗೊಂಡೆನು.
               ದಿನಾಂಕ :26-05-15 ರಂದು ಸಂಜೆ 6-45 ಗಂಟೆಗೆ ಮುದ್ದಾಂಗುಡ್ಡಿ ಗ್ರಾಮದ ಪೋತ್ನಾಳ ಕ್ರಾಸ್‌‌‌ನ ರಸ್ತೆಯ ಬ್ರಿಡ್ಜ್ ಮೇಲೆ ಸಾರ್ವಜನಿಕ  ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆದಿದೆ ಅಂತಾ ಖಚಿತವಾದ ಭಾತ್ಮೀ ಬಂದಮೇರೆಗೆ ಸಿಬ್ಬಂದಿಯೊಂದಿಗೆ ಅಲ್ಲಿಗೆ ಹೋಗಿ ಪಂಚರನ್ನು ಬರಮಾಡಿಕೊಂಡು ಪಿ.ಎಸ್.ಐ.(ಕಾ.ಸು.) ರವರ ನೇತೃತ್ವದಲ್ಲಿ ದಾಳಿ ಮಾಡಿ  ªÀÄ®èèöAiÀÄå vÀAzÉ £ÀgÀ¸À¥Àà eÁ£ÉÃPÀ¯ï ªÀ-60 ªÀµÀð eÁ-£ÁAiÀÄPÀ G-PÀÆ° ¸Á-ªÀÄÄzÁÝAUÀÄrØ vÁ-ªÀiÁ£À« FvÀ¤UÉ ಹಿಡಿದು ಸದ್ರಿಯವನ ತಾಬಾದಿಂದ ಮಟ್ಕಾ ಜೂಜಾಟದ ಹಣ ರೂ 500/- ಹಾಗೂ ಅದರ ಸಾಮಾಗ್ರಿಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಸದ್ರಿ ಆರೋಪಿತನು ಜನರು ಬರೆಯಿಸಿದ ನಂಬರಿಗೆ ಮಟ್ಕಾ ಪಾಸಾದರೆ ಆ ನಂಬರಿಗೆ ಹತ್ತಿಲ್ಲಾ ಬೇರೆ ನಂಬರಿಗೆ ಹತ್ತಿದೆ ಅಂತಾ ಹೇಳಿ ಸಾರ್ವಜನಿಕರು ಬರೆಯಿಸಿದ ನಂಬರಿಗೆ ಹತ್ತಿದ ಹಣವನ್ನು ತಾನೇ ತೆಗೆದುಕೊಂಡು ಮೋಸ ಮಾಡುತ್ತಾ ಬಂದಿರುತ್ತಾನೆ ಅಂತಾ ಮುಂತಾಗಿ ಇದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ.153/15 ಕಲಂ 78(3) ಕೆ.ಪಿ. ಕಾಯ್ದೆ ಮತ್ತು 420 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
   ಮುತ್ತಮ್ಮ ಗಂಡ ಬಸವರಾಜ ವಯ 30 ವರ್ಷ ಜಾ : ನಾಯಕ ಉ : ಹೊಲಮನೆಕೆಲಸ ಸಾ : ಬಾದರ್ಲಿ ತಾ : ಸಿಂಧನೂರು. FPÉUÉ ಮದುವೆಯಾಗಿ 9 ವರ್ಷಗಳಾಗಿದ್ದು, ಮೃತಳಿಗೆ ಸುಮಾರು 5-6 ವರ್ಷಗಳಿಂದ ಹೊಟ್ಟೆ ನೋವು ಇದ್ದು, ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಆಸ್ಪತ್ರೆಗೆ ತೋರಿಸಿದರೂ ಕಡಿಮೆ ಆಗದೆ ಇದ್ದುದ್ದರಿಂದ ಹೊಟ್ಟೆ ನೋವಿನ ಬಾದೆ ತಾಳಲಾರದೆ  ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 26-05-2015 ರಂದು ಮದ್ಯಾಹ್ನ 1-00 ಗಂಟೆ ಸುಮಾರಿಗೆ ಬಾದರ್ಲಿ ಗ್ರಾಮದ ತನ್ನ ವಾಸದ ಮನೆಯಲ್ಲಿ ಕ್ರಿಮಿನಾಶಕ ಸೇವಿಸಿ ನಂತರ ಸಿಂಧನೂರು ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ಚೇತರಿಸಿಕೊಳ್ಳದೇ ರಾತ್ರಿ 7-00 ಗಂಟೆಗೆ ಮೃತಪಟ್ಟಿದ್ದು, ಮೃತಳ ಮರಣದಲ್ಲಿ ಯಾರ ಮೇಲೆ ಯಾವುದ ಸಂಶಯ ಇರುವುದಿಲ್ಲಾ ಅಂತಾ ಮುಂತಾಗಿ ಇದ್ದ ಹೇಳಿಕ ಫಿರ್ಯಾದಿಯ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಯು.ಡಿ.ಆರ್. ನಂ. 16/2015 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಲಿಸಿಕೊಂಡು ತನಿಕೆ ಕೈಕೊಂಡಿದ್ದು ಇರುತ್ತದೆ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
           ದಿನಾಂಕ 26-05-15 ರಂದು ಬೆಳಿಗ್ಗೆ 11.30 ಗಂಟೆಗೆ ಪಿ.ಎಸ್.ಐ ಮಸ್ಕಿ ರವರು ದಾಳಿಪಂಚನಾಮೆಯಿಂದ  ವಾಪಸ್ ಠಾಣೆಗೆ ಬಂದು ದಾಳಿ ಪಂಚನಾಮೆ ಮತ್ತು ಟ್ರ್ಯಾಕ್ಟರನ್ನು ಹಾಜರಪಡಿಸಿ ಸದರಿ ಟ್ರ್ಯಾಕ್ಟರನಲ್ಲಿ ಆರೋಪಿತನು ನಂಬರ ಇಲ್ಲದ ಮಹೇಂದ್ರ-475 DI  ಟ್ರ್ಯಾಕ್ಟರ ನೇದ್ದರಲ್ಲಿ ಸರಕಾರದ ಸ್ವತ್ತಾದ ಮರಳನ್ನು ಯಾವುದೇ ಪರವಾನಿಗೆ ಇಲ್ಲದೆ, ಸರಕಾರಕ್ಕೆ ಯಾವುದೇ ರಾಜಧನವನ್ನು ಕಟ್ಟದೆ ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದು ಆತನ ವಿರುದ್ದ ಕ್ರಮ ಜರುಗಿಸುವಂತೆ ಸೂಚಿಸಿದ ಮೇರೆಗೆ ªÀÄ¹Ì ಠಾಣಾ ಗುನ್ನೆ ನಂಬರ 73/2015 ಕಲಂ 4 (1), (), 21 ಎಮ್.ಎಮ್.ಆರ್ ಡಿ ACT ಮತ್ತು 379   ಐಪಿಸಿ. ಪ್ರಕಾರ ಕ್ರಮ ಜರುಗಿಸಿದ್ದು ಇರುತ್ತದೆ.
PÀ¼ÀÄ«£À ¥ÀæPÀgÀtzÀ ªÀiÁ»w:-
           ದಿನಾಂಕ: 21-05-2015 ರಂದು ಬೆಳಿಗ್ಗೆ 8.30 ಗಂಟೆಗೆ ಆರೋಪಿ ನಂ: 01 ನೂರ್ ಅಹ್ಮದ್ ಮತ್ತು ಇತರರು ಫಿರ್ಯಾದಿ ಶ್ರೀ ಹೆಚ್. ಸಮದಾನಿ ತಂದೆ ಗುಲಾಮ್ ಮಹ್ಮದ ವಯ: 53 ವರ್ಷ : 1 ನೇ ದರ್ಜೆ ಗುತ್ತಿಗೆದಾರ ಸಾ|| ಮನೆ ನಂ: 3-12-59 ಬೇರೂನ್ ಕಿಲ್ಲಾ ರಾಯಚೂರುದಾರನ ಮನೆಗೆ ಬಂದು ಫಿರ್ಯಾದಿ ದಾರನ ಹೆಂಡತಿಗೆ ಜೀವದ ಬೆದರಿಕೆ ಹಾಕಿದ್ದು ತನ್ನ ಹೆಂಡತಿಯು ತಾವು ನೀಡಿದ ಹಣ ವಾಪಸ್ ಕೊಡಿ ಅಂತಾ ಕೇಳಿದ್ದಕ್ಕೆ ಅವರುಗಳು ಹಣ ಕೇಳಿದರೆ ನಿನ್ನ ಮಗನನ್ನು ಕಿಡ್ನಾಪ್ ಮಾಡುತ್ತೇವೆಂದು ಹಾಗೂ ಆರೋಪಿ ನಂ: 04 ಈತನು ಫಿರ್ಯಾದಿದಾರನ ಹೆಂಡತಿಗೆ ನಿಮ್ಮ ವಿರುದ್ದ ಅಟ್ರಾಸಿಟಿ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದು ಇರುತ್ತದೆ. ವಿಷಯ ಫಿರ್ಯಾದಿದಾರರಿಗೆ ಗೊತ್ತಾಗಿ ಸದರ್ ಬಜಾರ್ ಪೊಲೀಸ್ ಠಾಣೆಗೆ ಬಂದು ಬಗ್ಗೆ ಮಾಹಿತಿ ನೀಡಿದ್ದು ವಿಷಯ ಗೊತ್ತಾಗಿ ದಿನಾಂಕ: 22-05-2015 ರಂದು ಬೆಳಿಗ್ಗೆ 9.30 ಗಂಟೆಗೆ ಆರೋಪಿತರು ಫಿರ್ಯಾದಿದಾರನ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಕೆಲವು ದಾಖಲೆಗಳನ್ನು ಕಳುವು ಮಾಡಿಕೊಂಡು  ಹೋಗಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಸದರ್ ಬಜಾರ್ ಪೊಲೀಸ್ ಠಾಣೆ ಗುನ್ನೆ ನಂ: 109/2015 ಕಲಂ: 454, 380, 504, 506 ಸಹಿತ 34 .ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 27.05.2015 gÀAzÀÄ  55 ¥ÀææPÀgÀtUÀ¼À£ÀÄß ¥ÀvÉÛ ªÀiÁr  17000/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.