Police Bhavan Kalaburagi

Police Bhavan Kalaburagi

Friday, March 28, 2014

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
 gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w:_
                 ದಿ.27-03-2014 ರಂದು ಮುಂಜಾನೆ 09-30 ಗಂಟೆ ಸುಮಾರಿಗೆ ಆರೋಪಿvÀ£ÁzÀ §¸ÀªÀgÁd vÀAzÉ £ÀgÀ¸À¥Àà eÁw:PÀ¨ÉâÃgÀ, mÁmÁ J.¹. £ÀA:PÉ.J.36/J-7737gÀ ZÁ®PÀ, ¸Á:¸ÁzÁ¥ÀÆgÀ vÁ:ªÀiÁ£À«.FvÀ£ÀÄ  ತನ್ನ ಟಾಟಾ ಎ.ಸಿ. ನಂಬರ ಕೆ.-36 /-7737ರಲ್ಲಿ ಕಸ್ಬೆಕ್ಯಾಂಪದಿಂದ ಗಾಯಾಳುಗಳನ್ನು ಕೂಡಿಸಿಕೊಂಡು ಕಸ್ಬೆಕ್ಯಾಂಪ ಕಡೆಯಿಂದ ರಾಯಚೂರು-ಮಾನವಿ ಮುಖ್ಯ ರಸ್ತೆಯಲ್ಲಿ ಬಾಲಾಜಿ ಕ್ಯಾಂಪ ದಾಟಿ ಕಲ್ಲೂರು ಹಳ್ಳದ ಹತ್ತಿರ ಕಲ್ಲೂರು ಕಡೆಗೆ ಬರುವಾಗ ಆರೋಪಿತನು ತನ್ನ ವಾಹನ ವನ್ನು ಅತಿವೇಗವಾಗಿ ಅಲಕ್ಷತನ ದಿಂದ ನಡೆಸಿ  ರಸ್ತೆಯ ಎಡಬಾಜು ಪಲ್ಟಿ ಮಾಡಿದ್ದರಿಂದ ವಾಹನದಲ್ಲಿದ್ದ ಮೂರು ಜನರಿಗೆ  ಸಾದಾ ಮತ್ತು ತೀರ್ವ ಸ್ವರೂಪದ ಗಾಯಗಳಾಗಿದ್ದು ಗಾಯಾಳುಗಳು ರಾಯಚೂರು ಬಾಲಂಕು ಆಸ್ಪತ್ರೆಯಲ್ಲಿ ಮತ್ತು ರಾಯಚೂರು ಲಕ್ಷ್ಮೀ ನಾರಾಯಣ ಸೂಪರ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆಯಾಗಿರುವುದಾಗಿ ²æà ¦.¸ÀħâgÁªï vÀAzÉ ¦.¸ÀvÀåA, ªÀAiÀÄ-38ªÀµÀð, eÁw:F½UÉÃgÀ,G:PÀÆ°PÉ®¸À /mÁæPÀÖgÀ qÉæöʪÀgÀ ¸Á:PÀ¸ÉâPÁåA¥ÀÄ,vÁ:gÁAiÀÄZÀÆgÀÄ  gÀªÀgÀÄ ನೀಡಿದ zÀÆj£À  ಮೇಲಿಂದ ¹gÀªÁgÀ ¥Éưøï oÁuÉ UÀÄ£Éß £ÀA: 95/2014 PÀ®A: 279.337.338.L.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
           ¢£ÁAPÀ 28-03-2014 gÀAzÀÄ 11-45 UÀAmÉUÉ ¦üAiÀiÁð¢üzÁgÀ£ÁzÀ ºÀÄZÀÑgÉrØ vÀAzÉ CAiÀiÁå¼À¥Àà, AiÀÄvÀUÀ¯ï, eÁ:PÀÄgÀħgÀ, 24ªÀµÀð, G:DmÉÆà £ÀA: PÉ.J.36, J-3581£ÉÃzÀÝgÀ ZÁ®PÀ, ¸Á:C«ÄãÀUÀqÀ, vÁ:ªÀiÁ£À« EvÀ£ÀÄ PÀ«vÁ¼À¢AzÀ C«ÄãÀUÀqÀPÉÌ vÀ£Àß DmÉÆà £ÀA: PÉ.J.36, J-3581 £ÉÃzÀÝgÀ°è d£ÀgÀ£ÀÄß PÀÆr¹PÉÆAqÀÄ ºÉÆgÀnzÁÝUÀ gÁAiÀÄZÀÆgÀÄ - °AUÀ¸ÀÆUÀÆgÀÄ ªÉÄãï gÉÆÃqÀ PÀ«vÁ¼À-AiÀÄPÁè¸À¥ÀÄgÀ ªÀÄzsÀåzÀ°è gÉÆÃqï£À JqÀ¨sÁUÀzÀ°è ºÉÆgÀnzÁÝUÀ PÀ«vÁ¼À PÀqɬÄAzÀ §AzÀ MAzÀÄ §¸ï ¦üAiÀiÁð¢üzÁgÀ£À DmÉÆêÀ£ÀÄß »A¢QÌ ªÀÄÄAzÉ ºÉÆÃVzÀÄÝ, CzÀgÀ JzÀÄgÀÄUÀqÉ °AUÀ¸ÀUÀÆgÀÄ PÀqɬÄAzÀ §AzÀ PÉJ¸ïDgïn¹ §¸ï £ÀA: PÉJ-36, J¥sï-1049£ÉÃzÀÝ£ÀÄß CzÀgÀ ZÁ®PÀ CªÀÄgÀ¥Àà vÀAzÉ §¸À¥Àà, ºÀÄt²ºÁ¼À,30ªÀµÀð, eÁ:°AUÁAiÀÄvÀ, PÉJ¸ïDgïn¹ §¸ï £ÀA: PÉJ-36, J¥sï-1049gÀ ZÁ®PÀ, °AUÀ¸ÀUÀÆgÀÄ r¥ÉÆÃ,¨ÁåqïÓ £ÀA:22801, ¸Á:gÀPÀ̸ÀV, vÁ:ªÀÄÄzÉÝéºÁ¼À,f¯Áè: ©eÁ¥ÀÆgÀ  FvÀ£ÀÄ vÀ£Àß §¸Àì£ÀÄß CwêÉÃUÀ & C®PÀëöåvÀ£À¢AzÀ ªÀÄÄAzÉ ºÉÆÃzÀ §¸Àì£ÀÄß ¸ÉÊqï ºÉÆqÉzÀÄ gÀ¨sÀ¸À¢AzÀ PÀ«vÁ¼À PÀqÉUÉ §gÀÄwÛzÁÝUÀ CzÀgÀ Kgï ¦ü®Ögï qÉÆÃgï vÉgÉzÀÄPÉÆAqÀÄ DmÉÆÃzÀ°èzÀÝ §®¨sÁUÀzÀ°è PÀĽwzÀÝ JgÀqÀÄ d£ÀPÉÌ eÉÆÃgÁV §r¢zÀÝjAzÀ CªÀjUÉ wêÀæ ¸ÀégÀÆ¥ÀzÀ gÀPÀÛUÁAiÀÄUÀ¼ÁV E§âgÀ §®UÉÊUÀ½UÉ gÀPÀÛUÁAiÀÄUÀ¼ÁV ªÀÄÄj¢zÀÄÝ EgÀÄvÀÛªÉ. CAvÀ ¦üAiÀiÁð¢zÁgÀgÀ ºÉýPÉ ¸ÁgÀA±ÀzÀ ªÉÄðAzÀ PÀ«vÁ¼À ¥Éưøï oÁuÉ C¥ÀgÁzsÀ ¸ÀASÉå 41/2014 PÀ®A; 279.338 L.¦.¹. ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.  
¯ÉÆÃPÀ¸À¨sÁ ZÀÄ£ÁªÀuÉ ¤Ãw ¸ÀA»vÉ G®èAWÀ£É ¥ÀæPÀgÀtUÀ¼À ªÀiÁ»w:- 
               ದಿನಾಂಕ:28.03.2014 ರಂದು ಬೆಳಿಗ್ಗೆ 10.30 ಗಂಟೆಗೆ ಸಿ.ಪಿ. ಗ್ರಾಮೀಣ ವೃತ್ತ ರಾಯಚೂರುರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಠಾಣಾ ವ್ಯಾಪ್ತಿಯ ಕರೇಕಲ್ ಕ್ರಾಸ್ ಹತ್ತಿರ ಕಲಬೆರಿಕೆ ಸೇಂದಿಯನ್ನು ರಾಯಚೂರಿನಲ್ಲಿ ಮಾರಾಟ ಮಾಡಲು 1] ಮಲ್ಲೇಶ ತಂದೆ ಚಂದಪ್ಪ ವ:45 ವರ್ಷ ಜಾ:ಮಡಿವಾಳ ಉ:ಕೂಲಿ ಕೆಲಸ ಸಾ:ಕರೇಕಲ್ 2] ಶರಣಪ್ಪ ತಂದೆ ಬಸ್ಸಣ್ಣ ವ:34 ವರ್ಷ ಜಾ:ಮಡವಾಳ ಉ:ಕೂಲಿ ಕೆಲಸ ಸಾ:ಕರೇಕಲ್EªÀgÀÄUÀ¼ÀÄ  ಪ್ಲ್ಯಾಸ್ಟೀಕ್ ಕೊಡ ಮತ್ತು ಕ್ಯಾನ, ಬಾಟಲ್ ಗಳಲ್ಲಿ ಹೊತ್ತುಕೊಂಡು ಬರುತ್ತಿರುವಾಗ್ಗೆ ದಾಳಿ ಜರುಗಿಸಿ ದಾಳಿಯಲ್ಲಿ ಆರೋಪಿತರು ಹೊತ್ತುಕೊಂಡು ಹೋಗುತ್ತಿದ್ದ ಅಂದಾಜು ಸುಮಾರು 100 ಲೀಟರ್ ಸೇಂದಿ ಒಂದು ಲೀಟರ್ ಗೆ 50/-ರೂಪಾಯಿಯಂತೆ ಸುಮಾರು 5,000/- ರೂಪಾಯಿ ಬೆಲೆ ಬಾಳುವ ಕಲಬೆರಿಕೆ ಸೇಂದಿಯನ್ನು ಜಪ್ತಿಪಡಿಸಿಕೊಂಡು ವಿವರವಾದ ಪಂಚನಾಮೆ, ಆರೋಪಿತರೊಂದಿಗೆ ಠಾಣೆಗೆ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ  ಮೇಲಿಂದ   UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 102/2014 PÀ®A: 328 273, 284 L.¦.¹ & 32 34 PÉ.E DåPïÖ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 28.03.2014 gÀAzÀÄ  94 ¥ÀææPÀgÀtUÀ¼À£ÀÄß ¥ÀvÉÛ ªÀiÁr -15,800/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 28-03-2014


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 28-03-2014

¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 45/14 PÀ®A 20(©) (2) J£ï.r.¦.J¸ï. DåPïÖ :-

¢£ÁAPÀ: 27-03-2014 gÀAzÀÄ 0730 UÀAmÉUÉ ¦J¸ïL oÁuÉAiÀÄ°èzÁÝUÀ PÀAzÀUÀƼÀ ªÀiÁUÀðªÁV PÉ®ªÀÅ d£ÀgÀÄ ªÉÆÃ.¸ÉÊPÀ¯ï ªÉÄÃ¯É ¸ÉÆÃgÀ½î PÁæ¸ï ºÀwÛgÀ C£À¢üÃPÀÈvÀªÁV UÁAeÁ ¸ÁUÁl ªÀiÁqÀÄwÛzÁÝgÉ CAvÁ RavÀ ªÀiÁ»w §A¢zÀ ªÉÄÃgÉUÉ ¦J¸ïL gÀªÀgÀÄ ¹§âA¢AiÉÆA¢UÉ zÁ½ ªÀiÁr DgÉÆævgÁzÀ «µÀÄÚ vÀAzÉ ¨sÀªÀgÁªÀ ¥ÀªÁgÀ ªÀAiÀÄ: 22 ªÀµÀð ªÀÄvÀÄÛ CAPÀıÀ vÀAzÉ «£ÁAiÀÄPÀ gÁoÉÆÃqÀ ªÀAiÀÄ: 25 ªÀµÀð, gÀªÀgÀÄUÀ¼À£ÀÄß zÀ¸ÀÛVj ªÀiÁr CªÀgÀ ªÀ±À¢AzÀ MlÄÖ 20 PÉ.f. UÁAeÁ CA.Q. 20,000/- gÀÆ. ªÀÄvÀÄÛ 3 ªÉÆ.¸ÉÊPÀ¯ïUÀ¼À£ÀÄß d¦Û ªÀiÁrPÉÆAqÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 54/14 PÀ®A 498(J), 504, 323 L¦¹ :-

¢£ÁAPÀB 27/03/2014 gÀAzÀÄ 1930 UÀAmÉUÉ ¦ügÁå¢ ²æêÀÄw CPÀëvÁ UÀAqÀ ¸ÀÆAiÀÄð¥ÀæPÁ±À DAiÀÄð ªÀAiÀĸÀÄì 25 ªÀµÀð   GBJ¸ï©JZï ¨ÁåAQ£À°è PÉ®¸À ¸ÁBEA¢gÁ£ÀUÀgÀ ºÀĪÀÄ£Á¨ÁzÀ gÀªÀgÀÄ oÁuÉUÉ ºÁdgÁV °TvÀ zÀÆgÀÄ ¸À°è¹zÀgÀ ¸ÁgÁA±ÀªÉ£ÉAzÀgÉ ¦ügÁå¢AiÀÄ ªÀÄzÀĪÉAiÀÄÄ ¢£ÁAPÀB21/04/2007 gÀAzÀÄ ¸ÀÆAiÀÄð¥ÀæPÁ±À vÀAzÉ ¨sÀgÀvÀ DAiÀÄð ¸ÁBEA¢gÁ£ÀUÀgÀ ºÀĪÀÄ£Á¨ÁzÀ gÀªÀgÀ eÉÆvÉ DVzÀÄÝ EgÀÄvÀÛzÉ ºÁUÀÄ ¸ÀzÀå MAzÀÄ UÀAqÀÄ ªÀÄvÀÄÛ MAzÀÄ ºÉtÄÚ ªÀÄUÀÄ EgÀÄvÀÛzÉ.  ¦ügÁå¢AiÀÄ UÀAqÀ£ÁzÀ ¸ÀÆAiÀÄð¥ÀæPÁ±À DAiÀÄð FvÀ£ÀÄ ¸ÁgÁ¬Ä PÀÄrAiÀÄĪÀ ZÀlzÀªÀ¤zÀÄÝ  JgÀqÀÄ ªÀµÀðUÀ½AzÀ ¦ügÁå¢UÉ ºÀt vÀAzÀÄ PÉÆqÀÄ CAvÀ CªÁZÀå ±À§ÝUÀ½AzÀ ¨ÉÊzÀÄ ºÉÆqÉ §qÉ ªÀiÁqÀÄwÛzÀÝPÉÌ vÀ£Àß ¸ÀA§¼À CªÀ£ÀÀ PÉÊAiÀÄ°è PÉÆqÀÄwÛzÀݼÀÄ DzÀgÀÆ PÀÆqÀ ¸ÀÆAiÀÄðPÁAvÀ FvÀ¤UÉ ºÀt PÀrªÉÄ ©zÁÝUÀ ¤Ã£ÀÄ J°èAzÁzÀgÀÄ ¸Á® ªÀiÁr £À£ÀUÉ ºÀt vÀAzÀÄ PÉÆqÀÄ CAvÀ ¦Ãr¸ÀÄwÛgÀÄvÁÛ£É. ¦ügÁå¢AiÀÄÄ ¸Á® ªÀiÁr ºÀt vÀAzÀÄ PÉÆlÖgÀÄ PÀÆqÁ DvÀ¤UÉ ¸ÀªÀiÁzsÁ£À DUÀÄwÛgÀ°®è ¢£Á®Ä gÁwæ ªÉüÉAiÀÄ°è ¸ÁgÁ¬Ä PÀÄrzÀÄ ªÀÄ£ÉUÉ §AzÀÄ «£Á PÁgÀt dUÀ¼À ªÀiÁr ªÀiÁ£À¹PÀ ºÁUÀÄ zÉÊ»PÀ QgÀÄPÀļÀ PÉÆqÀÄwÛgÀÄvÁÛ£É DzÀgÀÆ PÀÆqÁ vÀ£Àß  JgÀqÀÄ ªÀÄPÀ̼À ªÀÄÄR £ÉÆÃr vÀ£Àß UÀAqÀ£ÁzÀ ¸ÀÆAiÀÄðPÁAvÀ PÉÆqÀÄwÛzÀÝ »A¸É vÁ½PÉÆArgÀÄvÁÛ¼É. ¢£ÁAPÀB 02/12/2013 gÀAzÀÄ vÀªÀÄä PÁgï JQìqÉAmï DzÁUÀ j¥ÉÃj ¸À®ÄªÁV ¦ügÁå¢AiÀÄÄ  ¨ÉÃgÉAiÀĪÀgÀ PÀqɬÄAzÀ §rجÄAzÀ ºÀt vÀAzÀÄ vÀ£Àß UÀAqÀ¤UÉ PÉÆnÖgÀÄvÁÛgÉ. DªÁUÀ CªÀgÀ eÉÆvÉAiÀÄ°ègÀÄvÁÛgÉ  PÁgÀÄ j¥ÉÃj ªÀiÁr¹PÉÆAqÀÄ ¦ügÁå¢AiÀÄ UÀAqÀ£ÀÄ CªÀ£À UɼÉAiÀÄgÀ eÉÆvÉAiÀÄ°è ¥Ánð ªÀiÁqÀ®Ä ºÉÆÃzÁUÀ CPÀëvÁ EªÀgÀÄ UÀÄ®§UÁðzÀ°ègÀĪÀ vÀ£Àß CPÀ̼ÁzÀ C¥ÉÃPÁë gÀªÀgÀ  ªÀÄ£ÉUÉ ºÉÆÃV gÁwæ ªÉüÉAiÀÄ°è UÀAqÀ£À eÉÆvÉAiÀÄ°è ªÀÄ£ÉUÉ §gÀĪÁUÀ «£Á PÁgÀt ¦ügÁå¢ eÉÆvÉ C¸À¨sÀå ªÀvÀð£É ªÀiÁqÀvÁÛ ¨Á¬ÄUÉ §AzÀAvÉ CªÁZÀå ±À§ÝUÀ½AzÀ ¨ÉÊzÀÄ ªÀÄ£ÉUÉ §gÀĪÀ ªÀgÉUÉ avÀæ »A¸É ¤ÃrgÀÄvÁÛ£É ºÁUÀÄ ªÀÄ£ÉUÉ §AzÀ £ÀAvÀgÀ ºÉÆqÉ §qÉ ªÀiÁrgÀÄvÁÛ£É ºÁUÀÄ CA¢¤AzÀ vÀ£Àß UÀAqÀ£ÀÄ ¦ügÁå¢UÉ ¢£Á®Ä K£ÁzÀgÉÆAzÀÄ £É¥À ªÀiÁr ªÀiÁ£À¹PÀªÁV ºÁUÀÄ zÉÊ»PÀªÁV QgÀÄPÀļÀ PÉÆqÀÄwÛzÀÄÝ   ¢£ÁAPÀB 15/03/2014 gÀAzÀÄ ¸ÁAAiÀÄPÁ® 5 UÀAmÉUÉ ªÀÄ£ÉAiÀÄ°è vÀ£Àß UÀAqÀ¤UÉ £Á£ÀÄ PÁgï j¥ÉÃj ¸À®ÄªÁV ¨ÉÃgÉAiÀĪÀgÀ ºÀwÛgÀ JgÀqÀÄ ®PÀë gÀÆ¥Á¬Ä vÀA¢zÉÃ£É ºÀt PÉÆlÖªÀgÀÄ ªÁ¥À¸À PÉüÀÄwÛzÁÝgÉ  ºÀt PÉÆræ CAvÀ PÉýzÀPÉÌ UÀAqÀ ¸ÀÆAiÀÄð¥ÀæPÁ±À ªÀÄvÀÄÛ CªÀ£À vÁ¬Ä ¸ÀÄ«ÄÃvÁæ¨Á¬Ä, CªÀ£ è  ¤Ã£ÀÄ K£ÁzÀgÀÄ ªÀiÁrPÉÆà CAvÀ ¨ÉÊ¢gÀÄvÁÛgÉ. vÀ£Àß CvÉÛ ºÁUÀÄ £ÁzÀt E§âgÀÄ À vÀAVAiÀiÁzÀ ®vÁ @ ±ÀÈw EªÀgÉ®ègÀÆ ``K ¸Àƽ, gÀAr ¤£Àß ¤£ÀUÉ £ÁªÀÅ AiÀiÁªÀÅzÀÄ ºÀt PÉÆqÀĪÀÅ¢® K gÀAr ¤Ã£ÀÄ ¤£Àß UÀAqÀ ºÉýzÀAvÉ PÉüÀ¨ÉÃPÀÄ CªÀ£ÀÄ ºÉÆqÉzÀgÉ ºÉÆr¹PÉƼÀî¨ÉÃPÀÄ ¤Ã£ÀÄ £ÀªÀÄä ªÀÄ£ÉAiÀÄ°è £Á¬ÄAiÀÄAvÉ ©¢ÝgÀ¨ÉÃPÀÄ CAvÀ ªÀÄ£À¹ìUÉ §AzÀAvÉ ¨ÉÊzÀÄ PÉÊUÀ½AzÀ ºÉÆqÉ¢gÀÄvÁÛgÉ DzÀgÀÆ ¸ÀºÀ ¦ügÁå¢AiÀÄÄ vÀ£Àß ªÀÄPÀ̼À ªÀÄÄR £ÉÆÃr vÁ½PÉÆAqÀÄ ¸ÀA¸ÁgÀ ªÀiÁqÀ¨ÉÃPÉAzÀgÉ UÀAqÀ£À ªÀÄ£ÉAiÀĪÀgÀÄ C¸À¨sÀåªÁV ªÀwð¸ÀÄwÛgÀĪÀÅzÀjAzÀ vÀqÀªÁV Cfð ¸À°è¸ÀÄwÛzÀÄÝ vÀ£ÀUÉ QgÀÄPÀļÀ PÉÆqÀÄwÛgÀĪÀ UÀAqÀ£À ªÉÄÃ¯É ºÁUÀÄ CvÉÛ ¸ÀÄ«ÄvÁæ¨Á¬Ä, £ÁzÀtÂAiÀiÁzÀ ®vÁ @ ±ÀÈw EªÀgÉ®ègÀ ªÉÄÃ¯É PÁ£ÀƤ£À PÀæªÀÄ dgÀÄV¸À®Ä «£ÀAw EgÀÄvÀÛzÉ. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.  

©ÃzÀgÀ UÁæ«ÄÃt ¥ÉưøÀ oÁuÉ UÀÄ£Éß £ÀA. 42/14 PÀ®A 32, 34 PÉ.E. PÁAiÉÄÝ :-

¢£ÁAPÀ 27/03/2014 gÀAzÀÄ 1500 UÀAmÉUÉ CµÀÆÖgÀ UÁæªÀÄzÀ°è M§â ªÀåQÛ C£À¢üPÀÈvÀªÁV ¸ÀgÁ¬Ä ¨Ál®UÀ¼ÀÄ ªÀiÁgÁl ªÀiÁqÀÄwÛzÁÝ£É CAvÁ RavÀ ªÀiÁ»w §A¢zÀ ªÉÄÃgÉUÉ ¦J¸ïL ¥ÀArvÀ «. ¸ÀUÀgÀ  gÀªÀgÀÄ  ¹§âA¢AiÉÆA¢UÉ ºÉÆÃV zÁ½ ªÀiÁr DgÉÆævÀ ¥ÁAqÀÄgÀAUÀ vÀAzÉ «oÀ×® gÁªÀ ªÀÄÄAV ªÀAiÀÄ: 29 ªÀµÀð EvÀ¤AzÀ AiÀÄÄ.J¸ï.«¹Ì ¨Ál® 180 JA.J¯ï G¼ÀîzÀÄÝ MlÄÖ 26 ¨Ál¯ïUÀ¼ÀÄ »ÃUÉ MlÄÖ CAzÁdÄ QªÀÄävÀÄÛ 2080=00 gÀÆ. ¨É¯É ¨Á¼ÀĪÀÅzÀÄ ºÁUÀÆ £ÀUÀzÀÄ ºÀt 160=00 gÀÆ. d¥ÀÛ ªÀiÁrPÉÆAqÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

Gulbarga District Reported Crimes

ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 27-3-14 ರಂದು ರಾತ್ರಿ 7-20 ಗಂಟೆಗೆ ಕೆಲ್ಲೂರ – ಆಂದೋಲಾ ರೋಡ ಕೆಲ್ಲೂರ ಯು.ಕೆ.ಪಿ ಕ್ಯಾಂಪ ಎದರು ರೋಡಿನ ಮೇಲೆ ಶ್ರೀ ಮಹಾದೇವ ತಂದೆ ಮರೆಪ್ಪ ಯಾಳವಾರ  ಸಾ: ಜೈನಾಪೂರ  ತಾ: ಜೇವರಗಿ  ರವರ  ತಂದೆ ಮರೆಪ್ಪ ಯಾಳವಾರ ಇತನು ಆಟೋ ರೀಕ್ಷಾ ನಂ ಕೆ.ಎ-33-6604 ನೇದ್ದರಲ್ಲಿ ಕುಳಿತು ಜೈನಾಪೂರ ಕಡೆಗೆ ಬರುತ್ತಿದ್ದಾಗ ಅದೇ ವೇಳೆಗೆ ಆಂದೊಲಾ ಕಡೆಯಿಂದ ಟ್ರಾಕ್ಟರ ನಂ ಕೆ.-32, ಟಿ-4758 ನೇದ್ದರ ಚಾಲಕನು ಟ್ರಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಆಟೋ ರೀಕ್ಷಾ ಬಲ ಸೈಡಿನಲ್ಲಿ ಕುಳಿತ ನಮ್ಮ ತಂದೆಗೆ ಡಿಕ್ಕಿ ಪಡಿಸಿದ್ದರಿಂದ  ನಮ್ಮ ತಂದೆಗೆ  ಭಾರಿ ಗಾಯಗೊಂಡಿದ್ದನು ನೋಡಿ  ಟ್ರಾಕ್ಟರ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ ನಂತರ ನಮ್ಮ ತಂದೆಗೆ ಉಪಚಾರ ಕುರಿತು ಜೇವರಗಿ ಸರಕಾಗಿ ಆಸ್ಪತ್ರೆಯಲ್ಲಿ ತಂದು ಸೇರಿಕೆ ಮಾಡಿದಾಗ ರಾತ್ರಿ 8-30 ಗಂಟೆಗೆ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮಧ್ಯ ಸಾಗಿಸುತ್ತಿದ್ದವನ ಬಂಧನ :
ಮಾಹಾಗಾಂವ ಠಾಣೆ : ದಿನಾಂಕ 27-03-2014 ರಂದು ಮಾಹಾಗಾಂವ ಕಡೆಯಿಂದ ವ್ಯಕ್ತಿ  ಪಾಸ್ಟಿಕ ಚೀಲದಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿಕೊಂಡು ದಸ್ತಾಪೂರ ಗ್ರಾಮದ ಕಡೆಗೆ ಹೊರಟಿದ್ದಾನೆ ಎಂದು ಖಚಿತವಾದ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ಮಾಹಾಗಾಂವ ಮತ್ತು ಸಿಬ್ಬಂದಿಯವರು ಹಾಗು ಪಂಚರೊಂದಿಗೆ  ಮಾಹಾಗಾಂವ  ಗ್ರಾಮದ ಹತ್ತಿರ ಇದ್ದ ನಾಲಾದ ಹತ್ತಿರ  ಬಾತ್ಮಿ ವ್ಯಕ್ತಿ ಬರುವಿಕೆಗಾಗಿ ಕಾಯುತ್ತಾ ನಿಂತಾಗ ಮಧ್ಯಾಹ್ನ 12-45 ಗಂಟೆಗೆ ಮಾಹಾಗಾಂವ ಕ್ರಾಸ ರೋಡ ಕಡೆಯಿಂದ ಒಬ್ಬ ವ್ಯಕ್ತಿ ತಲೆಯ ಮೇಲೆ ಒಂದು  ಪ್ಲಾಸ್ಟಿಕ ಚೀಲ ಇಟ್ಟುಕೊಂಡು ಬರುತ್ತಿದ್ದನ್ನು ನೋಡಿ, ನಾನು ಮತ್ತು ಸಿಬ್ಬಂದಿಯವರು ಹಿಡಿದು,ಪಾಸ್ಟಿಕ ಚೀಲದಲ್ಲಿ ಏನಿದೆ ಅಂತಾ ಕೇಳಲು ಅವನು ತಡವರಿಸುತ್ತಾ ಸರಾಯಿ ಬಾಟಲಿಗಳಿವೆ ಎಂದು ತಿಳಿಸಿದನು. ಅವನ ಹೆಸರು ವಿಳಾಸ ವಿಚಾರಿಸಲೂ ಅವನು ತನ್ನ ಹೆಸರು  ಮಾಹಾಂತಪ್ಪ ತಂದೆ ಶಿವಲಿಂಗಪ್ಪ ದಮ್ಮೂರ ಸಾ: ಮಾಹಾಗಾಂವ ವಾಡಿ ಗ್ರಾಮ ಅಂತಾ ತಿಳಿಸಿದನು. ಅವನ ಹತ್ತಿರವಿದ್ದ ಪಾಸ್ಟಿಕ ಚೀಲವನ್ನು ಪರಿಶೀಲಿಸಿ ನೋಡಲಾಗಿ ಅದರಲ್ಲಿ  ಯು.ಎಸ್. ವಿಸ್ಕಿ 180 ಎಂಎಲವುಳ್ಳ 23  ಗಾಜಿನ ಬಾಟಲಿಗಳಿರುತ್ತೇವೆ.. ಅ:ಕಿ: 1104 ರೂ. ಅಗುತ್ತದೆ. ಸದರಿಒಯವನಿಗೆ ದಸ್ತಗೀರ ಮಾಡಿಕೊಂಡು ಮುದ್ದೇಮಾಲಿನೊಂದಿಗೆ ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ಧ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣುಮಗಳು ಕಾಣೆಯಾದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಶರಣಪ್ಪ @ ಬಾಬು ತಂದೆ ಸಿದ್ರಾಮಪ್ಪ ಮ್ಯಾಳಸಿ ಸಾ : ಅಕ್ಕಮಾಹಾದೇವಿ ಕಾಲನಿ ಅಫಜಲಪೂರ ರವರ ಮಗಳಾದ ಸುಹಾಸಿನಿ ಇವಳಿಗೆ ಈಗ 5-6 ತಿಂಗಳ ಹಿಂದೆ ಹೇರಿಗೆ ಆಗಿದ್ದು, ಒಂದು ಗಂಡು ಮಗು ಆಗಿದ್ದು, ತನ್ನ ಮಗುವಿನೊಂದಿಗೆ ನನ್ನ ಮಗಳು ಈಗ ನನ್ನ ಮನೆಯಲ್ಲಿಯೆ ಇರುತ್ತಾಳೆ. ದಿನಾಂಕ 24-02-2014 ರಂದು ಬೆಳಿಗ್ಗೆ 9-00 ಗಂಟೆಗೆ ನಾನು ನಮ್ಮ ಅಂಗಡಿಗೆ ಹೊಗಿದ್ದು. ನನ್ನ ಹೆಂಡತಿ ಲಲೀತಾ ಇವಳು ನಮ್ಮ ಸಂಬಂದಿಕರಲ್ಲಿ  ಸತ್ತಿದ್ದರಿಂದ ಆಲಮೇಲಕ್ಕೆ ಹೊಗಿರುತ್ತಾಳೆ. ನನ್ನ 2 ನೇ ಮಗಳು ಮತ್ತು ನನ್ನ ಮಗ ಇಬ್ಬರು ಶಾಲೆಗೆ ಹೊಗಿರುತ್ತಾರೆ. ಮನೆಯಲ್ಲಿ ನನ್ನ ಮಗಳಾದ ಸುಹಾಸಿನಿ ಮತ್ತು ನಾಗಣಸೂರ ಗ್ರಾಮದ ನಮ್ಮ ಸಂಭಂದಿಕನಾದ ಹಿರಿಗೆಪ್ಪ ಧನಶೇಟ್ಟಿ ಇವರ ಮಗಳಾದ ಅಂಬು ಇಬ್ಬರು ಮನೆಯಲ್ಲಿ ಇದ್ದಿರುತ್ತಾರೆ. ಅದೆ ದಿನ ಅಂದಾಜು ಮದ್ಯಾಹ್ನ 2:00 ಗಂಟೆ ಸುಮಾರಿಗೆ ಊಟಕ್ಕೆ ಎಂದು ಮನೆಗೆ ಬಂದಾಗ, ಮನೆಯಲ್ಲಿ ಅಂಬು ಒಬ್ಬಳೆ ಇದ್ದದ್ದು ನೋಡಿ, ನನ್ನ ಮಗಳಾದ ಸುಹಾಸಿನಿ ಇವಳು ಎಲ್ಲಿ ಹೊಗಿರುತ್ತಾಳೆ ಎಂದು ಕೇಳಿದೆನು, ಆಗ ಅಂಬು ಇವಳು ತಿಳಿಸಿದ್ದು, ಸುಹಾಸಿನಿ ಇವಳು ಅಂದಾಜು ಮದ್ಯಾಹ್ನ 1:00 ಗಂಟೆ ಸುಮಾರಿಗೆ ಸ್ವಲ್ಪ ಕೆಲಸ ಇದೆ, ಇಲ್ಲೆ ಹೊರಗೆ ಹೊಗಿ ಬರುತ್ತೆನೆ ಅಂತಾ ತನ್ನ ಮಗುವನ್ನು ಮನೆಯಲ್ಲಿಯೆ ಬಿಟ್ಟು ಮನೆಯಿಂದ  ಹೊಗಿರುತ್ತಾಳೆ ಅಂತಾ ತಿಳಿಸಿದಳು, ನಂತರ ನನ್ನ ಹೆಂಡತಿ ಮತ್ತು ಮಕ್ಕಳು ಬಂದಿದ್ದು, ನನ್ನ ಮಗಳಾದ ಸುಹಾಸಿನಿ ಇವಳು ಮನೆಗೆ  ಬರದೆ ಇದ್ದರಿಂದ, ನಾವು ಎಲ್ಲರೂ ಅಫಜಲಪೂರ ಪಟ್ಟಣದಲ್ಲಿ ಎಲ್ಲಾ ಕಡೆ ಹುಡುಕಾಡಿದೆವು, ಆದರೂ ನನ್ನ ಮಗಳು ಎಲ್ಲಿಯೂ ಸಿಗಲಿಲ್ಲ, ನಂತರ ಅಂದಿನಿಂದ ಇಂದಿನ ವರೆಗೆ ಅವಳ ಗಂಡನ ಮನೆಯವರಿಗೆ, ಮತ್ತು ಚೌಡಾಪೂರ, ಗುಲಬರ್ಗಾ, ಆಲಮೇಲ, ದುಧನಿ, ಸೊಲ್ಲಾಪೂರ, ಪೂನಾ ಎಲ್ಲಾ ಕಡೆ ಹುಡುಕಾಡಲಾಗಿ ನನ್ನ ಮಗಳು ಎಲ್ಲಿಯೂ ಸಿಕ್ಕಿರುವುದಿಲ್ಲ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ನಿಂಬರ್ಗಾ ಠಾಣೆ :  ಶ್ರೀ ಗಿರಿಮಲ್ಲತಂದೆ ಶಿವಲಿಂಗಪ್ಪ ವಾರದ  ಸಾಹಿತ್ತಲಶೀರೂರ ಇವರು  ದಿನಾಂಕ 26,27-03-2014 ರಂದು  ರಾತ್ರಿ 11-30  ಪಿ.ಎಮ್ ದಿಂದ 1-30  .ಎಮ್ ಮಧ್ಯಾವಧಿಯಲ್ಲಿ  ಯಾರೋ  ಕಳ್ಳರು  ತನ್ನ  ಮನೆಗೆ  ನುಗ್ಗಿ  ಮನೆಯಲ್ಲಿನ ಕಬ್ಬಿಣದ ಪೆಟ್ಟಿಗೆಯ ಕೊಂಡಿ ಮುರಿದು ಪೆಟ್ಟಿಗೆಯಲ್ಲಿ ಇದ್ದ 80,000=00 ನಗದು ಹಣ ಹಾಗೂ  90,000=00 ರೂ ಮೌಲ್ಯದ   ಒಂದು ತೋಲೆ ಬಂಗಾರದ ಲಾಕೀಟ್,  ಎರಡುತೋಲೆಯ ಬಂಗಾರದ ಎರಡೆಳೆಯ ಸರಅರ್ಧ ತೋಲೆ ಬಂಗಾರದ ಸುತ್ತುಂಗುರ ಹೀಗೆ ಒಟ್ಟು 1,70,000=00 ರೂ ಮೌಲ್ಯದ ಹಣಮತ್ತು ಬಂಗಾರವನ್ನು ನನ್ನ ಮನೆಯಿಂದ ಹಾಗೂ ನನ್ನಬಾಜು ಮನೆಯವರಾದ ಶ್ರೀಮತಿ ಮಾಹಾನಂದ ಗಂಡ ಕಲ್ಯಾಣಿ ವಾರದಇವರ ಮನೆಯ ಬಾಗಿಲು ಮುರಿದು ಅವರ ಮನೆಯಲ್ಲಿ ಇದ್ದ 10,000=00 ನಗದು ಹಣ ಹಾಗೂ 1500=00 ರೂ ಮೌಲ್ಯದ ಒಂದುಜೋತೆ ಬೆಳ್ಳಿ ಚೈನ್ ಹೀಗೆ ಒಟ್ಟು 1,81,500=00 ರೂಪಾಯಿ ಮೌಲ್ಯದ ಹಣಬಂಗಾರಬೆಳ್ಳಿ ಯನ್ನು ಯಾರೋ ಕಳ್ಳರು ಕಳ್ಳತನಮಾಡಿಕೊಂಡು ಹೋಗಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.