Police Bhavan Kalaburagi

Police Bhavan Kalaburagi

Tuesday, July 14, 2015

Raichur District Special Press Note

¥ÀwæPÁ ¥ÀæPÀluÉ

¥Éưøï E¯ÁSɬÄAzÀ gÉÊvÀjUÉ ¸ÀºÁAiÀÄ PÉÃAzÀæ :

     ¸Á®¨ÁzsɬÄAzÀ £ÀgÀ¼ÀÄwÛgÀĪÀ gÉÊvÀjUÉ AiÀiÁªÀÅzÉà ªÀåQÛ CxÀªÁ ¯ÉêÁzÉë ¸ÀA¸ÉÜUÀ½AzÀ QgÀÄPÀļÀ ¤ÃrzÀÝ°è, gÉÊvÀgÀÄ £ÉÃgÀªÁV F PɼÀUÉ £ÀªÀÄÆ¢¹zÀ ¥ÉÆ°Ã¸ï ¸ÀºÁAiÀÄ PÉÃAzÀæ zÀÆgÀªÁt ¸ÀASÉåUÀ½UÉ PÀgÉ ªÀiÁqÀ®Ä PÉÆÃgÀ¯ÁVzÉ.

  ¹ÜgÀ zÀÆgÀªÁt ¸ÀASÉå  :  08532 235635
  ªÉÆèÉÊ¯ï ¸ÀASÉå     : 9480803800 

Raichur DIstrict Reported Crimes

                                                                   
                                 
¥ÀwæPÁ ¥ÀæPÀluÉ
UÁAiÀÄzÀ ¥ÀæPÀgÀtUÀ¼À ªÀiÁ»w:-
     ¸ÀĨsÁµÀZÀAzÀæ vÀAzÉ ªÀÄ®è¥Àà, 35 ªÀµÀð, eÁ:ªÀiÁ¢UÀ, G:PÀÆ°, ¸Á:ºÀA¥À£Á¼À UÁæªÀÄ vÁ:¹AzsÀ£ÀÆgÀ. ಪಿರ್ಯಾದಿ & ಆರೋಪಿತgÁzÀ 1) ¥ÀgÀ¸À¥Àà vÀAzÉ ºÀ£ÀĪÀÄAvÀ ºÀnÖ, 40 ªÀµÀð, eÁ:ªÀiÁ¢UÀ, G:MPÀÌ®ÄvÀ£À, 2) zÀÄgÀÄUÀ¥Àà vÁ¬Ä AiÀÄ®èªÀÄä ºÉ¸ÀgÀÆgÀ, 30 ªÀµÀð, eÁ:ªÀiÁ¢UÀ, G:MPÀÌ®ÄvÀ£À, E§âgÀÆ ¸Á:ºÀA¥À£Á¼À UÁæªÀÄ. vÁ:¹AzsÀ£ÀÆgÀÄ. ¦üAiÀiÁ𢠪ÀÄvÀÄÛ DgÉÆæ E§âgÀÆ ಒಂದೇ ಕುಲದವರಿದ್ದು, ಪಿರ್ಯಾದಿದಾರನು ತನ್ನ ಜೀವನದ ನಿರ್ವಹಣೆಗಾಗಿ ಸಿಮೆಂಟ್ ಇಟ್ಟಿಗೆ ಕೆಲಸ ಮಾಡುತ್ತಿದ್ದು, ಸದರಿ ಇಟ್ಟಿಗೆಗಳನ್ನು ಹಂಪನಾಳ ಗ್ರಾಮದ ತಮ್ಮ ಮನೆಯ ಪಕ್ಕದಲ್ಲಿರುವ ಸರ್ಕಾರಿ ಜಾಗೆಯಲ್ಲಿ ಹಾಕಿದ್ದು, ಆರೋಪಿತರು ಪಿರ್ಯಾದಿದಾರನಿಗೆ ಸರ್ಕಾರಿ ಜಾಗೆಯಲ್ಲಿ ಹಾಕಿದ ಇಟ್ಟಿಗೆಯನ್ನು ತೆಗೆದು ಹಾಕಬೇಕು ಇಲ್ಲವಾದರೇ ಹಣ ಕೊಡಬೇಕು ಅಂತಾ ವಿನಾಃ ಕಾರಣ ಪಿರ್ಯಾದಿಯೊಂದಿಗೆ ದಿನಾಂಕ:13-07-15 ರಂದು ಬೆಳಿಗ್ಗೆ 8-00 ಗಂಟೆ ಸುಮಾರಿಗೆ ಪಿರ್ಯಾದಿದಾರನು ಮನೆಯ ಹತ್ತಿರ ಹೋಗಿ ಜಗಳ ತೆಗೆದು ಅವಾಚ್ಯವಾದ ಶಬ್ದಗಳಿಂದ ಬೈದು ಕಟ್ಟಿಗೆ ಮತ್ತು ಸಿಮೆಂಟ್ ಇಟ್ಟಿಗೆಗಳಿಂದ ಪಿರ್ಯಾದಿಯ ಎಡಕಾಲು ಮೊಣಕಾಲಿಗೆ ಹೊಡೆದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶ. vÀÄgÀÄ«ºÁ¼À oÁuÉ UÀÄ£Éß £ÀA 96/2015 PÀ®A 324, 504, 506 ¸À»vÀ 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ

     ದಿ;30-06-2015 ರಂದು ಮದ್ಯಾಹ್ನ 2-00 ಗಂಟೆಗೆ  ಪಿರ್ಯಾದಿದಾರರು  ²æà ºÀ£ÀĪÀÄAvÀgÁAiÀÄ vÀAzÉ ¹zÀÝAiÀÄå eÁw:£ÁAiÀÄPÀ  ªÀAiÀÄ-55ªÀµÀð G:ªÀåªÀ¸ÁAiÀÄ ¸Á:»ÃgÁ,ºÁªÀ:§Ä¢Ý¤ß .FvÀ£ÀÄ ಹೀರಾ ಗ್ರಾಮದ ಸೀಮಾಂತರದಲ್ಲಿರುವ ತಮ್ಮ ಹೊಲ ಸರ್ವೆ ನಂ.97ರಲ್ಲಿ ಕೆಲಸ ಮಾಡುತ್ತಿದ್ದಾಗ ಆರೋಪಿತರು 1] ªÀÄ®ètÚ vÀAzÉ ¹zÀÝAiÀÄå £ÁAiÀÄPÀ ªÀAiÀÄ-40ªÀµÀð, 2] CAiÀÄå¥Àà vÀAzÉ ¹zÀÝAiÀÄå £ÁAiÀÄPÀ ªÀAiÀÄ-38ªÀµÀð,  3] £ÁUÀ£ÀUËqÀ vÀAzÉ ªÀÄ®ètÚ £ÁAiÀÄPÀ, ªÀAiÀÄ-22ªÀµÀð 4] PÀ£ÀPÀ£ÀUËqÀ vÀAzÉ ªÀÄ®ètÚ £ÁAiÀÄPÀ, ªÀAiÀÄ-21ªÀµÀð J®ègÀÆ ¸Á:»ÃgÁ  EªÀgÀÄ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಜಗಳ ತೆಗೆದು ತಡೆದು ನಿಲ್ಲಿಸಿ ಕೈಗಳಿಂದ ಹೊಡೆದು ಲೇ ಲಂಗಾ ಸೂಳೇ ಮಗನೆ ಈ ಹೊಲದಲ್ಲಿ ಯಾಕೆ  ಕೆಲಸ ಮಾಡುತ್ತಿ  ಅಂತಾ ಬೈದು ಹೊಡೆ ಬಡೆ ಮಾಡಿರುವ ಬಗ್ಗೆ ನೀಡಿರುವ ಹೇಳಿಕೆ ಮೇಲಿಂದ  ¹gÀªÁgÀ ¥ÉÆðøÀ oÁuÉ, C¥ÀgÁzsÀ ¸ÀASÉå 126/2015, PÀ®A: 448.341, 323,355,504,506 ¸À»vÀ 34  L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ

PÉÆ¯É ¥ÀæPÀgÀtzÀ ªÀiÁ»w:-
     ಫಿರ್ಯಾದಿಯ ಸಾಬಣ್ಣ ತಂ: ಹನುಮನಗೌಡ, ದೇವದುರ್ಗ, 50 ವರ್ಷ, ನಾಯಕ , ಒಕ್ಕಲುತನ     ಸಾ: ಉಸ್ಕಿಹಾಳ ತಾ: ಲಿಂಗಸುಗೂರು . FvÀ£À ಮಗನಾದ ಅಮರೇಶನು ಈತನು ಪ್ರತಿ ದಿನದಂತೆ  ದಿನಾಂಕ 12-07-15 ರಂದು ಬೆಳಿಗ್ಗೆ 10.00 ಗಂಟೆಗೆ ಮನೆಯಿಂದ ಹೊರಗೆ ಹೋದವನು ವಾಪಸ್ ಮನೆಗೆ ಬಂದಿರುವುದಿಲ್ಲ ಇದುವರೆಗೆ ಅಲ್ಲಿಲ್ಲಿ ವಿಚಾರಿಸಲಾಗಿ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ ಕಾರಣ ಕಾಣೆಯಾದ ತನ್ನ ಮಗನನ್ನು ಹುಡುಕಿಕೊಡುವಂತೆ  ದೂರನ್ನು ಸಲ್ಲಿಸಿದ್ದು ಸಾರಾಂಶದ ಮೆಲಿಂದ  ªÀÄ¹Ì ಠಾಣಾ ಗುನ್ನೆ ನಂಬರ 105/15 ಕಲಂ ಮನುಷ್ಯ ಕಾಣೆ ಪ್ರಕಾರ ಪ್ರಕರಣ ದಾಖಲಾಯಿಸಿದ್ದು 
          ದಿನಾಂಕ: 14-07-15 ರಂದು ಬೆಳಿಗ್ಗೆ 08-00 ಗಂಟೆಗೆ ಫಿರ್ಯಾಧಿದಾರರು ಪುನ:ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಂಶವೆನೆಂದರೆ, ತನ್ನ ಮಗನಾದ ಮ್ರತ ಅಮರೇಶ 27 ವರ್ಷ, ಈತನು ತಮ್ಮೂರಿನ ತಮ್ಮ ಜನಾಂಗದ ಲಕ್ಷ್ಮೀ ಎಂಬಾಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರಿಂದ ಆಕೆಯ ಮೈದುನರಾದ  ಆರೋಪಿ ನಂ-5 ರಿಂದ 8 ರವರು ಈಗ್ಗೆ ಒಂದು ವಾರದಿಂದ ಸಿಟ್ಟು ಇಟ್ಟುಕೊಂಡು ಒಡೆಯಲು ಪ್ರಯತ್ನಿಸಿದ್ದು ಅದೇ ಸಿಟ್ಟಿನಿಂದ ದಿನಾಂಕ: 12-07-15 ರಂದು ರಾತ್ರಿ 8-00 ಗಂಟೆಯಿಂದ ದಿನಾಂಕ: 14-7-15 02-00 ರ ಗಂಟೆಯ ಮದ್ಯದಲ್ಲಿ ಆರೋಪಿ-1 ರಿಂದ 8  1] ರಾಜು ತಂ: ಚಿನ್ನಪ್ಪ ಸಾ: ಹೊಸಪೇಟ ಹಾವ: ಮಾರಲದಿನ್ನಿ ಡ್ಯಾಮ2] ಸಂಗನಗೌಡ ತಂ: ಶಂಕರಗೌಡ ಲಿಂಗಾಯತ ಸಾ: ಮಾರಲದಿನ್ನಿ3] ಅಮರೇಶ ತಂ: ಸಂಗಪ್ಪ ಹೂಗಾರ, ಲಿಂಗಾಯತ ಸಾ: ಮಾರಲದಿನ್ನಿ
4]
ಹನುಮಂತ ತಂ: ಗಿರಿಯಪ್ಪ, ಗೊಲ್ಲರ ಸಾ: ಮಾರಲದಿನ್ನಿ 5] ಸಂಗಣ್ಣ ತಂ: ಸಾಮಯ್ಯ, ನಾಯಕ ಸಾ: ಉಸ್ಕಿಹಾಳ   6] ಹನುಮಂತ ತಂ:ಸಾಮಯ್ಯ ನಾಯಕ  ಸಾ: ಉಸ್ಕಿಹಾಳ    7] ಸಂಗಣ್ಣ ತಂ: ಸಾಮಯ್ಯ ನಾಯಕ  ಸಾ: ಉಸ್ಕಿಹಾಳ   8] ವಿರೇಶ ತಂ: ಸಾಮಯ್ಯ ನಾಯಕ  ಸಾ: ಉಸ್ಕಿಹಾಳರವರು ಎಲ್ಲರೂ ಕೂಡಿಕೊಂಡು ಹೊಡೆದು ಕೊಲೆ ಮಾಡಿ ಸಾಕ್ಷಿಯನ್ನುನಾಶ ಪಡಿಸುವ ಕುರಿತು ಶವವನ್ನು ಮಾರಲದಿನ್ನಿ ಡ್ಯಾಮಿನ ನೀರಿನಲ್ಲಿ ಹಾಕಿದ್ದು ಇದೆ  ಅಂತ ಸಂಶಯ  ಇರುತ್ತದೆ ಅಂತ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ   ಈ ಪ್ರಕರಣದಲ್ಲಿ ಕಲಂ 143,147,302,201, ಸಹಿತ 149 ಐಪಿಸಿ ಮತ್ತು 3 (2).(5) ಎಸ್,ಸಿ/ಎಸ್.ಟಿ ಕಾಯ್ದೆ-1989  ಅಳವಡಿಸಿ  ಘೋರ ಪ್ರಕರಣವೆಂದು ಪರಿಗಣಿಸಿದ್ದು ಇರುತ್ತದೆ.   

zÁ½ ¥ÀæPÀgÀtzÀ ªÀiÁ»w:-
     ದಿನಾಂಕ 14-07-2015 ರಂದು ಬೆಳಿಗ್ಗೆ 11.45 ಗಂಟೆಗೆ ನಮೂದಿಸಿದ ಪಿ.ಎಸ್.ಐ ಶಕ್ತಿನಗರ ಪೊಲೀಸ್ ಠಾಣೆ ಫಿರ್ಯಾದಿದಾರನಿಗೆ ದೊರೆತ ಖಚಿತ ಬಾತ್ಮಿ ಮೆಲಿಂದ ,ಆರೋಪಿರು ಟ್ರ್ಯಾಕ್ಟರ ಚಾಲಕರು ಮತ್ತು ಟ್ರ್ಯಾಕ್ಟ ಮಾಲೀಕರು ಕೃಷ್ಣಾ ನದಿಯಿಂದ ಅಕ್ರಮವಾಗಿ ತಮ್ಮ ಟ್ರ್ಯಾಕ್ಟರಗಳಲ್ಲಿ ಮರಳನ್ನು ಶಕ್ತಿನಗರ ಕಡೆಗೆ ಅಕ್ರಮವಾಗಿ ಸಾಗಿಸುತ್ತಿರುವಾಗ ಶಕ್ತಿನಗರ ಯಾದವನಗರ ಹತ್ತಿರ ಪಂಚರ ಸಮಕ್ಷಮ ದಾಳಿ ಮಾಡಿ ದಾಳಿ ಪಂಚನಾಮೆ ಮುದ್ದೆ ಮಾಲು, ಜ್ಞಾಪನ ಪತ್ರ ಆಧಾರದ ಮೆಲಿಂದ ಶಕ್ತಿನಗರ ಪೊಲೀಸ್ ಶಕ್ತಿನಗರ ಪೊಲೀಸ್ ಠಾಣೆಯ ಗುನ್ನೆ ನಂ: 81/2015 ಕಲಂ: 379 ಐಪಿಸಿ ಮತ್ತು 4[1], 4[1ಎ], 21 ಎಂ.ಎಂ.ಆರ್.ಡಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ vÀ¤SÉ PÉÊPÉÆArzÀÄÝ EgÀÄvÀÛzÉ.

    ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  vÀ¤SÉ PÉÊPÉÆArgÀÄvÀÛzÉ.

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 14.07.2015 gÀAzÀÄ 104 ¥ÀææPÀgÀtUÀ¼À£ÀÄß ¥ÀvÉÛ ªÀiÁr  44,100/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

                                                            

                                                                


Bidar District Daily Crime update 14-07-2015


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ; 14-07-2015
PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 166/15 PÀ®A PÀ®A. 32, 34 PÉ.E. DåPïÖ :-
¢: 13/07/2015 gÀAzÀÄ ¸ÁªÀ½ UÁæªÀÄ §¸ï¤¯ÁÝtzÀ°è M§â ªÀåQÛ C£À¢üPÀÈvÀªÁV ªÀÄzÀåzÀ ¨Ál°UÀ¼À£ÀÄß ªÀiÁgÁl ªÀiÁqÀÄwÛzÁÝ£É CAvÁ ªÀiÁ»w §A¢zÀ ªÉÄÃgÉUÉ ¦J¸ïL gÀªÀgÀÄ ¹§âA¢AiÉÆA¢UÉ ºÉÆÃV zÁ½ ªÀiÁr DgÉÆævÀ£ÁzÀ «£ÉÆÃzÀ vÀAzÉ ªÉÊf£ÁxÀ ¥ÁAZÁ¼À ªÀAiÀÄ:25 ªÀµÀð eÁ:§qÀUÉÃgÀ G:PÀÆ° PÉ®¸À ¸Á:¸ÁªÀ½ vÁ:OgÁzÀ[©] EvÀ£À ªÀ±À¢AzÀ 39 AiÀÄÄ.J¸ï. «¹Ì 90 JA.J¯ï ªÀżÀî ªÀÄzsÀåzÀ ¥Áè¹ÖPÀ ¨Ál°UÀ¼ÀÄ C.Q :975/-gÀÆ ¨É¯É ¨Á¼ÀĪÀªÀÅ 2] 7 NgÀf£À¯ï ZÀƬĸï r®Pïì «¹Ì 180 JA.J¯ï ªÀżÀî ªÀÄzsÀåzÀ ¥ÉÃ¥ÀgÀ ¨Ál°UÀ¼ÀÄ Q: 350/-gÀÆ ¨É¯É ¨Á¼ÀĪÀªÀÅ »UÉ MlÄÖ 1325/-gÀÆ ¨É¯É ¨Á¼ÀĪÀªÀÅzÀ£ÀÄß d¦Û ªÀiÁrPÉÆAqÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.
¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 154/2015 PÀ®A. 32,34 PÉ,E DPÀÖ :-
¢£ÁAPÀ 13/07/2015 gÀAzÀÄ 1700 JJ¸ïL ¸ÀAUÁæªÀÄ¥ÀàgÀªÀgÀÄ oÁuÉAiÀÄ°èzÁÝUÀ ®AdªÁqÀ UÁæªÀÄzÀ ®Qëöä ªÀÄA¢gÀzÀ ºÀwÛgÀ M§â ªÀåQÛ C£À¢üPÀÈvÀªÁV ªÀÄzÀåzÀ ¨Ál°UÀ¼À£ÀÄß ªÀiÁgÁl ªÀiÁqÀÄwÛzÁÝ£É CAvÁ ªÀiÁ»w §A¢zÀ ªÉÄÃgÉUÉ JJ¸ïL gÀªÀgÀÄ ¹§âA¢AiÉÆA¢UÉ ºÉÆÃV zÁ½ ªÀiÁr  DgÉÆæ gÀ« vÀAzÉ ªÉÊfãÁxÀ ¨sÀAUÉ ªÀAiÀÄ 40 ªÀµÀð eÁ; °AUÁAiÀÄvÀ G; PÀÆ° ¸Á; ªÁAdgÀSÉÃqÁ EªÀ£À ªÀ±À¢AzÀ  AiÀÄÄ,J¸ï, «¹Ì 180 JªÀÄ,J¯ï £À 48 ¸ÁgÁ¬Ä ¨Ál°UÀ¼ÀÄ C,Q 2496/- £ÉÃzÀÝ£ÀÄß d¦Û ªÀiÁr  ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.
¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 153/2015 PÀ®A. 457.380 L¦¹:-
¢£ÁAPÀ;13/07/2015 gÀAzÀÄ 0930 UÀAmÉUÉ ¦üAiÀiÁ𢠲æà C±ÉÆÃPÀ gÉrØ vÀAzÉ ªÀiÁtÂPÀ gÉrØ ªÀAiÀÄ 53 ªÀµÀð eÁ: gÉrØ G; ¦,PÉ,¦,J¸ï,®R£ÀUÁAªÀ UÁæªÀÄzÀ°è ªÀÄÄRå PÁAiÀÄ𠤪ÁðºÀPÀ ¸Á; ¨ÉüÀPÀÄt [¹] vÁ; OgÁzï  EªÀgÀÄ oÁuÉUÉ ºÁdgÁV °TvÀ zÀÆgÀÄ ¸À°è¹zÀgÀgÀ ¸ÁgÀA±ÀªÉ£ÉAzÀgÉ ¦,PÉ,¦,J¸ï,®R£ÀUÁAªÀ UÁæªÀÄzÀ°è ªÀÄÄRå PÁAiÀÄ𠤪ÁðºÀPÀgÁV ¸ÀĪÀiÁgÀÄ 13 ªÀµÀðUÀ½AzÀ ªÀÄÄRå PÁAiÀÄðzÀ²ð CAvÁ PÉ®¸À ªÀiÁqÀÄwÛzÀÄÝ, ¥Àæw ¢£ÀzÀAvÉ ¢£ÁAPÀ;11/07/2015 gÀAzÀÄ ¸ÁAiÀiÁAPÁ® 5 UÀAmÉAiÀĪÀgÉUÉ PÉ®¸À ªÀiÁr ªÀÄ£ÉUÉ ºÉÆÃVgÀÄvÁÛgÉ. »VgÀĪÀ°è ¢£ÁAPÀ 12/07/2015 gÀ gÁwæ 2200 UÀAmÉ¢AzÀ ¢£ÁAPÀ;13/07/2015 gÀ ªÀÄÄAeÁ£É 0500 UÀAmÉAiÀÄ CªÀ¢üAiÀÄ°è  ®R£ÀUÁAªÀ UÁæªÀÄzÀ ¦,PÉ,¦,J¸ï ¨ÁåAPÀ£À ¨ÁV®Ä Qð ªÀÄÄjzÀÄ M¼ÀV£À ¯ÁPÀgï ªÀÄÄjzÀÄ CAzÁdÄ 15 jAzÀ 22 ¸Á«gÀ gÀÆ¥Á¬ÄUÀ¼À£ÀÄß AiÀiÁgÉÆà C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.
UÁA¢üUÀAd  ¥ÉưøÀ oÁuÉ UÀÄ£Éß £ÀA. 141/15 PÀ®A 392 L¦¹ :-
¢£ÁAPÀ. 13-07-2015 gÀAzÀÄ. 1600 UÀAmÉUÉ ¦üAiÀiÁ𢠲æêÀÄw ¸ÀĤÃvÁ UÀAqÀ ªÀiÁtÂPÀgÁªÀ eÉÆò  ªÀAiÀÄ- 38 ªÀµÀð eÁ/ §æºÀät G- ²PÀëQ PÉʯÁ±À £ÀUÀgÀ  UÀÄA¥Á ©ÃzÀgÀ EªÀgÀÄ oÁuÉUÉ ºÁdgÁV vÀ£Àß °TvÀ zÀÆgÀÄ ¸À°è¹zÀgÀ ¸ÁgÁA±ÀªÉ£ÉAzÀgÉ. ¢£ÁAPÀ. 13-07-2015 gÀAzÀÄ. ªÀÄÄAeÁ£É. 0900 UÀAmÉUÉ ¦üAiÀiÁð¢AiÀÄÄ vÁ£ÀÄ PÀvÀðªÀå ¤ªÀð»¸ÀĪÀ ªÀiÁºÁgÁdªÁr ±Á¯ÉUÉ PÀvÀðªÀåPÉÌ ºÉÆÃV ªÀÄgÀ½ ©ÃzÀgÀPÉÌ ªÀÄzsÁåºÀß CAzÁdÄ. 3 UÀAmÉUÉ ¸ÀĪÀiÁjUÉ UÀÄA¥Á ºÀwÛgÀ §¸Àì¢AzÀ E½zÀÄ C°èAzÀ vÀªÀÄä ªÀÄ£ÉAiÀÄ PÀqÉUÉ £ÀqÉzÀÄPÉÆAqÀÄ ºÉÆÃUÀĪÁUÀ £ÉÊnAUÀ¯ï ±Á¯ÉAiÀÄ »AzÀÄUÀqÉ MAzÀÄ »nÖ£À VgÀtÂAiÀÄ ºÀwÛgÀ gÉÆÃr£À ªÉÄÃ¯É M§â C¥ÀjavÀ ªÀåQÛ MAzÀÄ ªÉÆÃmÁgÀ ¸ÉÊPÀ® ªÉÄÃ¯É ¤AwzÀÄÝ. ¦üAiÀiÁð¢vÀ¼ÀÄ C°èAiÉÄà ¥ÀPÀÌ¢AzÀ ºÉÆÃUÀĪÁUÀ C¥ÀjavÀ ªÀåQÛAiÀÄÄ MªÉÄä¯É ¦üAiÀiÁð¢vÀ¼À PÀÄwÛUÉ PÉÊ ºÁQ PÉÆÃgÀ¼À°èzÀÝ 4 vÉƯÉAiÀÄ §AUÁgÀ UÀAl£À ¸ÀgÀªÀ£ÀÄß zÉÆÃaPÉÆAqÀÄ vÀ£Àß ªÁºÀ£À ªÉÄÃ¯É PÀĽvÀÄ ¥ÀgÁjAiÀiÁVgÀÄvÁÛ£É. 4 vÉÆ¯É §AUÁgÀzÀ ªÀÄAUÀ¼À¸ÀÆvÀæzÀ C.Q. 1,20000/- gÀÆ EgÀÄvÀÛzÉ. PÁgÀt C¥ÀjavÀ DgÉÆævÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä «£ÀAw EgÀÄvÀÛzÉ. CAvÀ PÉÆlÖ zÀÆgÀÄ CfðAiÀÄ ¸ÁgÁA±ÀzÀ ªÉÄÃgÉUÉ  ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆüÁîVzÉ.

Kalaburagi District Reported Crimes

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ  ಸಿದ್ಧಪ್ಪ ತಂದೆ ಅಯ್ಯಪ್ಪ  ತಳಕೇರಿ ಸಾ : ಕುಡಕಿ ತಾ : ಆಳಂದ ಜಿ : ಕಲಬುರಗಿ ರವರ ಮಗನಾದ ಕಬೀರದಾಸನು  ದಿನಾಂಕ 21-06-2015 ರಂದು ಪಟ್ಟಣ ಸಿಮಾಂತರದ ಠಾಕೂರ ದಾಬಾದ ಹಿಂದುಗಡೆ ಇರುವ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದು ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ನನ್ನ ಮಗನ ಮೋಟಾರ ಸೈಕಲ್ ಚಾವಿಯನ್ನು ಠಾಕೂರ ದಾಬಾದಲ್ಲಿ ಕೊಟ್ಟಿದ್ದು ಸದರ ಚಾವಿ ಬಗ್ಗೆ ವಿಚಾರಿಸಲು ಯಾರೊ ಸ್ಥಳಿಯರು ಮೂರು ಜನರು ಜೋತೆಗೆ ಬಂದು ಊಟದ ಆರ್ಡರ ಹೇಳಿ ಚಾವಿ ಕೊಟ್ಟು ಹೋಗಿರುತ್ತಾರೆ ಅಂತಾ ತಿಳಿಸಿದ್ದು ಇರುತ್ತದೆ.  ನನ್ನ ಮಗ ಕಬೀರದಾಸನ ಮರಣದ ವಿಷಯದಲ್ಲಿ ನಿಜವಾದ ಸಂಗತಿ ಗೊತ್ತಾಗಿದ್ದು ಎನೆಂದರೆ ಕಬೀರದಾಸನು ಕಡಗಂಚಿಯಲ್ಲಿ ಕೆಲಸ ಮಾಡುವ ಸಮಯದಲ್ಲಿ ನನ್ನ ಮಗನಿಗೆ ಪರಿಚಯದವರಾದ ಲಕ್ಷ್ಮಣ ಧನ್ನಿ ಮತ್ತು ಪಾನ ಡಬ್ಬಿಯ ನಾಮದೇವ ಇವರಿಂದ 5000/- ರೂ ಕೈಗಡ ಹಣ ತೆಗೆದುಕೊಂಡಿದ್ದು ಆ ಹಣ ಮರಳಿಕೊಡಲು ತಡವಾಗಿದ್ದರಿಂದ ಲಕ್ಷ್ಮಣ ಧನ್ನಿ ಮತ್ತು ನಾಮದೇವ ಇವರು ಪದೆ ಪದೆ ಹಣ ಕೇಳಿ ತೊಂದರೆ ಕೊಡುತ್ತಿದ್ದು   ಈ ವಿಷಯವನ್ನು ಮನೆಯಲ್ಲಿ ತಿಳಿಸಿದ್ದು ಆದಷ್ಟು ಬೇಗನೆ  ಅವರ ಹಣವನ್ನು ಕೊಡಲು ತಿಳಿಸಿದ್ದು ಇರುತ್ತದೆ. ದಿನಾಂಕ 12-07-2015 ರಂದು ನಾನು ಮತ್ತು ನನ್ನ ಮಗ ರಾಚಪ್ಪ ಸಂಬಂಧಿಕರು ಹಾಗು ಊರಿನ ಪ್ರಮುಖರು ಎಲ್ಲರು ಕೂಡಿಕೊಂಡು ಕಡಗಂಚಿಗೆ ಹೋದಾಗ ಗೊತ್ತಗಿದ್ದೆನೆಂದರೆ ದಿನಾಂಕ 19-06-2015 ರಂದು 1. ನಾಮದೇವ ತಂದೆ ಲಕ್ಷ್ಮಣರಾವ  ಧನ್ನಿ  2. ಕಾಶಿನಾಥ ತಂದೆ ಶಂಕರ ಚೆಂಗಟಿ  3. ವಿಜಯಕುಮಾರ ತಂದೆ ಸಾಯಿಬಣ್ಣಾ ಡೋಣಿ 4.ಸಿದ್ರಾಮಪ್ಪ ತಂದೆ ಅಂಬಣ್ಣಾ ವೈಜಾಪುರ ಸಾ : ಎಲ್ಲರು ಕಡಗಂಚಿ ತಾ : ಆಳಂದ ಜಿ : ಕಲಬುರಗಿ ರವರು ಕುಡಿಕೊಂಡು ಕಡಗಂಚಿ ಕ್ರಾಸ ಹತ್ತಿರ ಇರುವ ರಾಜಮಹಲ್ ವೈನಶಾಪನಲ್ಲಿ ಸರಾಯಿ ಕುಡಿದು ಅದರಲ್ಲಿ ನಾಮದೇವ ದನ್ನಿ ಇವನು ನನ್ನ ಮಗ ಕಬೀರದಾಸನಿಗೆ 2 ತಿಂಗಳ ಹಿಂದೆ ಕೊಟ್ಟ 500/- ರೂ ಹಣ ಮರಳಿ ಕೊಡು ಅಂತಾ ಜಗಳ ತೆಗೆದು ಅವಾಚ್ಯಶಬದ್ದಗಳಿಂದ ಬೈದು ನಿಗೆ ಸೊಕ್ಕು ಬಹಳ ಬಂದಿದೆ ನಿನಗೆ ಇವತ್ತು ಒಂದು ಗತಿ ಕಾಣಿಸಿಬಿಡುತ್ತೆವೆ ಅನ್ನುತ್ತಾ  ನಲ್ಕು ಜನರು ಮಾತನಾಡಿಕೊಂಡು ನನ್ನ ಮಗನಿಗೆ ಠಾಕೂರ ದಾಬಾಕ್ಕೆ ಊಟಕ್ಕೆ ಹೋಗೊಣ ಎಂದು  ಹೇಳಿ ಠಾಕೂರ ದಾಬಾಕ್ಕೆ ಮೊಟಾರ ಸೈಕಲಗಳ ಮೇಲೆ ಹೋಗಿ ಉಟಕ್ಕೆ ಆರ್ಡರ ಮಾಡುವ ಕಾಲಕ್ಕೆ ನಾಮದೇವ ಮತ್ತು ಸಂಗಡ ಮೂರು ಜನರು ಕೂಡಿ ಮತ್ತೆ ನನ್ನ ಮಗನೊಂದಿಗೆ ಜಗಳತೆಗೆದು ರಂಡಿ ಮಗನೇ ತೆಗೆದುಕೊಂಡ ಹಣ ಕೊಡು ಎಲೇ ಸೂಳೇಮಗನೇ ಅಂತಾ ಬೈಯ್ಯುತ್ತಿರುವಾಗ ಮಗನು ಸಧ್ಯ ನನ್ನ ಹತ್ತಿರ ಹಣವಿಲ್ಲಾ ಆಮೇಲೆ ಕೊಡುತ್ತೇನೆ. ಅಂತಾ ಹೇಳಿದ್ದಕ್ಕೆ ನಾಲ್ಕು ಜನರು ನನ್ನ ಮಗನಿಗೆ ದಾಬಾದ ಹಿಂದೆ ಇರುವ ಬಾವಿಯ ಹತ್ತಿರ ಕರೆದುಕೊಂಡು ಅಲ್ಲಿ ಈ ಸೂಳೇ ಮಗನೇ ಬಾವಿಯಲ್ಲಿ ನೂಕಿಸಿ ಕೊಲೆ ಮಾಡೋಣಾ ಅಂತಾ ನೂಕುನುಗ್ಗಲು ಮಾಡಿ,ನನ್ನ ಮಗನಿಗೆ ಬಾವಿಯಲ್ಲಿ ನೂಕಿಸಿ ಕೊಟ್ಟು ಸಾಕ್ಷಿ ಪುರಾವೆ ನಾಶಮಾಡಿಸಿ ಕೊಲೆ ಮಾಡಿರುತ್ತರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಅಪಘಾತ ಪ್ರಕರಣ :
ಮಾಡಬೂಳ ಠಾಣೆ : ದಿನಾಂಕ: 13-07-2015 ರಂದು ಸೇಡಂಕ್ಕೆ ಹೋಗಿ ಟ್ರ್ಯಾಕ್ಟರ ನಂ.ಕೆಎ-32-ಟಿ-4066 ನೇದ್ದನ್ನು ಚಲಾಯಿಸಿಕೊಂಡು ಸೇಡಂದಿಂದ ಕಲಬುರಗಿಗೆ ಬರುತ್ತಿರುವಾಗ ಮುಗುಟಾ ಕ್ರಾಸ ದಾಟಿ ಬ್ರೀಜನ ರಾಜ್ಯ ಹೆದ್ದಾರಿ ಮೇಲೆ 1 -30 ಪಿಎಂದ ಸುಮಾರಿಗೆ ಫಿರ್ಯಾದಿಯ ತಂದೆಯ ಎದುರುಗಡೆಯಿಂದ ಟಿಪ್ಪರ ನಂ.ಕೆಎ-49-1069 ನೇದ್ದರ ಚಾಲಕನ್ನು ತನ್ನ ಟಿಪ್ಪರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನೇ ಫಿರ್ಯಾದಿಯ ತಂದೆ ಚಲಾಯಿಸಿಕೊಂಡು ಹೋಗುತ್ತಿರುವ ಟ್ರ್ಯಾಕ್ಟರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೃತನಿಗೆ ಬಲ ತಲೆಗೆ, ಬಾಯಿಗೆ ,ಬಲಗಾಲಿನ ಮಂಡಿ ಹಾಗೂ ಹಿಮ್ಮಡಿಗೆ ಭಾರಿ ರಕ್ತಗಾಯ ಹಾಗೂ ಗುಪ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಹಾಗೂ ಟಿಪ್ಪರ ಚಾಲಕನಿಗೆ ಟಿಪ್ಪರ ಪಲ್ಟಿಯಾಗಿದ್ದರಿಂದ ಚಾಲಕನಿಗೂ ಸಹ ಅಲ್ಲಲ್ಲಿ ಗುಪ್ತ ಹಾಗೂ ರಕ್ತಗಾಯಗಳಾಗಿದ್ದು ಸದರಿ ಚಾಲಕನ ಹೆಸರು ಮಾರುತಿ ತಂದೆ ಶಿವರಾಜ ಪೂಜಾರಿ ಅಂತ ಘಟನಾ ಸ್ಥಳದಲ್ಲಿ ಹಾಜರಿದ್ದ ನೂರ ಇವರೂ ಫೋನ ಮುಖಾಂತರ ತಿಳಿಸಿದ ಮೇರೆಗೆ ಸದರಿ ಫಿರ್ಯಾದಿಯ ತಂದೆ ಹಾಗೂ ಚಾಲಕನಿಗೆ ಕಲಬುರಗಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ಅಂತಾ ಸದರಿ ಟಿಪ್ಪರ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಭಾಷಾ ತಂದೆ ಮಕಬೂಲಶಹಾ ಸಾ : ಸಿದ್ದೇಶ್ವರ ಕಾಲೂನಿ ಕಲಬುರಗಿ   ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಹನ ಕಳವು ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಅಮರೇಶ ಪಾಟೀಲ  ತಂದೆ ಬಸವಂತರಾವ  ಪಾಟೀಲ ಸಾ: ಮನೆ ನಂ 1-1165 (16/1) ಐವಾನಶಾಹಿ ರೋಡ ಕಲಬುರಗಿ ರವರದು ಸ್ವಂತ ಎರಡು ಟಿಪ್ಪರಗಳಿರುತ್ತವೆ. ಅದರಲ್ಲಿ ನಂಬರ್ ಎಮ್.ಹೆಚ್-13 ಎಕ್ಸ್-2064 ಹತ್ತು ಟೈರಗಳ ಟಾಟಾ ಕಂಪನಿಯ ಹೈವಾ ಟಿಪ್ಪರನ್ನು ಬೇಲೂರ ತಾಂಡಾ ರೋಡಿಗೆ ಇರುವ ಡೂರಡಾನಾ ಸ್ಟೋನ ಕ್ರಷರ್ ಕಂಕರ ಮಶೀನಲ್ಲಿ ಕಂಕರ ಹೊಡೆಯುವ ಕೆಲಸಕ್ಕೆ ಒಂದು ತಿಂಗಳಿಂದ ಬಿಟ್ಟಿರುತ್ತೇನೆ. ನನ್ನ ಟಿಪ್ಪರನ ಚಾಲಕನಾಗಿ ನಾರಾಯಣ ತಂದೆ ಡಾಕು ರಾಠೋಡ ಎಂಬುವರನ್ನು ಇಟ್ಟಿಕೊಂಡಿದ್ದು ಅವರು ದಿನಾಲು ಕೆಲಸ ಮುಗಿದ ನಂತರ ರಾತ್ರಿ ಶರೀಫ ಸಾಹೇಬರವರ ಡೂರಡಾನಾ ಸ್ಟೋನ ಕ್ರಷರ  ಕಂಕರ ಮಶೀನ ಹತ್ತಿರವೇ ನಿಲ್ಲಿಸುತ್ತಿರುತ್ತಾರೆ. ಹೀಗಿದ್ದು ಎಂದಿನಂತೆ ಕೆಲಸ ಮುಗಿಸಿ ದಿನಾಂಕ: 28/03/2015 ರಂದು ರಾಥ್ರಿ 10-30 ಪಿಎಮ್ ಕ್ಕೆ ನನ್ನ ಟಿಪ್ಪರ ಚಾಲಕ ಟಿಪ್ಪರನ್ನು  ನಿಲ್ಲಿಸಿ ಮನೆಗೆ ಹೋಗಿದ್ದು ದಿನಾಂಕ: 29/03/2015 ರಂದು ಬೆಳಿಗ್ಗೆ 7-00 ಎಎಮ್  ಗಂಟೆಗೆ ಕಂಕರ ಮಶೀನ ಹತ್ತಿರ ಬಂದು ನೋಡಲು ತಾನು ರಾತ್ರಿ ನಿಲ್ಲಿಸಿದ್ದ ಟಿಪ್ಪರ ಕಾಣದ ಕಾರಣ ತಕ್ಷಣ ನನಗೆ ಫೋನ ಮಾಡಿ ವಿಷಯ ತಿಳಿಸಿದನು. ನಾನು ತಕ್ಷಣ ಬೇಲೂರ ತಾಂಡಾ ರೋಡಿಗೆ ಇರುವ ಡೂರಡಾನಾ ಸ್ಟೋನ ಕ್ರಷರ ಕಂಕರ ಮಶೀನಗೆ ಹೋಗಿ ನೋಡಲು ಹಕಿಕತ ನಿಜವಿರುತ್ತದೆ. ಆಗ ನಾನು ಮತ್ತು ಸ್ನೇಹಿತರಾದ ಕಲ್ಯಾಣಿ, ಶರೀಫ ಮತ್ತು ಚಾಲಕ ನಾರಾಯಣ ಸೇರಿಕೊಂಡು ಕಂಕರ ಮಶೀನ ಸುತ್ತ ಮುತ್ತ ಕಲಬುರಗಿಯಲ್ಲಿ ಮತ್ತು ಬಸವಕಲ್ಯಾಣ, ಹುಮನಾಬಾದ, ಜೈರಾಬಾದ, ಜೇವರ್ಗಿ, ಆಳಂದ, ಕಲಬುರಗಿಯ ಮುಂತಾದ ಕಡೆ ಎಲ್ಲಾ ಹುಡುಕಾಡಿದರೂ ನನ್ನ ಎಮ್.ಹೆಚ್.-13 ಎಎಕ್ಸ್-2064 ನಂಬರಿನ ಚೆಸ್ಸಿ ನಂ- MAT448099B3J27401 ಇಂಜಿನ ನಂ- BJ91803111J63184136 ಕಲರ್   ಬಿಳಿ-ನೀಲಿ  ಬಣ್ಣದ ಅ.ಕಿ= 1700000/-ರೂ ಕಿಮ್ಮತ್ತಿನದ್ದನ್ನು ಯಾರೋ ಕಳ್ಳರು ದಿನಾಂಕ: 28/03/2015 ರಂದು 10-30 ಪಿಎಮ್ ದಿಂದ ದಿನಾಂಕ: 29/03/2015 ರಂದು ಬೆಳಿಗ್ಗೆ 7-00 ಎಎಮ್ ಮಧ್ಯದ ಅವಧಿಯಲ್ಲಿ ಕಳ್ಳತನ  ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೌಕ ಠಾಣೆ : ಶ್ರೀ ಆಭಯ ಸಿಂಗ್‌ ತಂದೆ ಸಂಜಯ ಸಿಂಗ್‌ ಸಾಃ ಮನೆ ನಂ 9-188 ಶಹಾಬಜಾರ ಕಟಗರಪೂರ ಕಲಬುರಗಿ ರವರ ರಾಯಲ್ ಎನಫಿಲ್ಡ್ ಮೊಟಾರ ಸೈಕಲ ನಂ ಕೆಎ 32  ಇ.ಇ 2626 ನೇದ್ದುನ್ನು  ದಿನಾಂಕಃ 07.07.2015 ರಂದು  11.30 ಗಂಟೆ ಸುಮಾರಿಗೆ ನನ್ನ ರಾಯಲ್ ಎನಫಿಲ್ಡ್ ಮೊಟಾರ ಸೈಕಲ ನಂ ಕೆಎ 32  ಇ.ಇ 2626 ನೇದ್ದ್ಕೆ ಸರಿಯಾಗಿ ಕೀಲಿ ಹಾಕಿ ನಮ್ಮ ಮನೆಯ ಮುಂದೆ ನಿಲ್ಲಿಸಿದ್ದು ಇರುತ್ತದೆ. ರಾತ್ರಿ 2.00 ಗಂಟೆಯ ಸುಮಾರಿಗೆ  ಮೂತ್ರ ವಿಸರ್ಜನೆ ಮಾಡುವಗೋಸ್ಕರ ಎದ್ದಾಗ ನಮ್ಮ ಮನೆಯ ಮುಂದೆ ನಾನು ನಿಲ್ಲಿಸಿದ ಮೋಟಾರ ಸೈಕಿಲ್‌  ಕಾಣಲ್ಲಿಲ್ಲ. ಆಗ ನಾನು ಗಾಬರಿಗೊಂಡು ನಮ್ಮ ತಂದೆಯವರಿಗೆ ಹಾಗೂ ನನ್ನ ಅಣ್ಣನಿಗೆ ಸದರಿ ವಿಷಯವನ್ನು ತಿಳಿಸಿದ್ದು  ಮತ್ತು ನನ್ನ ಸ್ನೇಹಿತರಿಗೂ ನನ್ನ ಮೋಟಾರ ಸೈಕಿಲ್‌ ಕಳುವಾದ ಬಗ್ಗೆ ಹೇಳಿದ್ದು ಇರುತ್ತದೆ. ನಂತರ ನಾನು ಹಾಗೂ ನಮ್ಮ  ಸ್ನೇಹಿತರು ಸೇರಿ ಎಲ್ಲಾ ಕಡೆ ಹುಡಕಾಡಿದ್ದು ಪತ್ತೆ ಆಗಿರುವದಿಲ್ಲ .ಸದರಿ ನನ್ನ ಮೋಟಾರ ಸೈಕಲನ್ನು ಯೋರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಅದರ ಅಂದಾಜು ಕಿಮ್ಮತ್ತು 1,00,000/- ರೂ ಆಗುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.