Police Bhavan Kalaburagi

Police Bhavan Kalaburagi

Tuesday, March 11, 2014

BIDAR DISTRICT DAILY CRIME UPDATE 11-03-2014

This post is in Kannada language. To view, you need to download kannada fonts from the link section.

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 11-03-2014 

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 90/2014, PÀ®A 302, 304(©) eÉÆvÉ 34 L¦¹ :- 
¦üAiÀiÁ𢠸ÀĪÀÄAvÀ vÀAzÉ ºÀįɥÁà PÉzÉ£ÉÆÃgÀ ªÀAiÀÄ: 55 ªÀµÀð, eÁw: Qæ±ÀÑ£ï, ¸Á: C°AiÀÄA§gï, vÁ: & f: ©ÃzÀgÀ gÀªÀgÀ ªÀÄUÀ¼ÁzÀ ªÀÄÈvÀ dUÀzÉë EªÀ¼À vÀAzÉAiÀiÁzÀ ¸ÀĪÀÄAvÀ vÀAzÉ ºÀįɥÁà PÉzÉAiÀÄgÀÄ ªÀAiÀÄ: 55 ªÀµÀð, eÁw: Qæ±ÀÑ£ï, ¸Á: C°AiÀÄA§gï, vÁ: & f: ©ÃzÀgÀ EªÀ½UÉ ¢ªÀAUÀvÀ £ÀgÀ¹AUÀgÁªÀ EªÀgÀ ªÀÄUÀ£ÁzÀ ²æÃPÁAvÀ ¸Á: £Ë¨ÁzÀ FvÀ£ÉÆA¢UÉ 6 ªÀµÀðzÀ ªÉÆzÀ®Ä ªÀÄzÀÄªÉ ªÀiÁrzÀÄÝ EgÀÄvÀÛzÉ, CªÀ½UÉ F ªÀÄzÀå ªÀÄPÀ̼ÁVgÀĪÀÅ¢¯Áè, ªÀÄzÀĪÉAiÀiÁzÁV¤AzÀ ªÀÄUÀ½UÉ DgÉÆævÀgÁzÀ 1) ²æÃPÁAvÀ vÀAzÉ £ÀgÀ¹AUÀgÁªÀ, 2) ¸ÀAvÉÆõÀ vÀAzÉ £ÀgÀ¹AUÀgÁªÀ, 3) CvÉÛ EªÀgÉ®ègÀÆ §AUÁgÀ ºÁUÀÆ ºÀt vÉUÉzÀÄPÉÆAqÀÄ §gÀĪÀAvÉ ªÀiÁ£À¹ÃPÀ ªÀÄvÀÄÛ zÉÊ»PÀ QgÀÄPÀļÀ ¤ÃqÀÄwÛzÀÝgÀÄ »ÃVgÀĪÁUÀ ¢£ÁAPÀ 10-03-2014 gÀAzÀÄ ¸ÀzÀj DgÉÆævÀgÉ®ègÀÆ ¦üAiÀiÁð¢AiÀĪÀgÀ ªÀÄUÀ½UÉ ºÀUÀ΢AzÀ ©VzÀÄ PÉÆ¯É ªÀiÁrgÀÄvÁÛgÉAzÀÄ PÉÆlÖ ¦üAiÀiÁðzÀAiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

ªÀÄÄqÀ© ¥ÉưøÀ oÁuÉ UÀÄ£Éß £ÀA. 23/2014 PÀ®A 457, 380 L¦¹ :- 
ದಿನಾಂಕ 10-03-2014 ರಂದು 1930 ಗಂಟೆಗೆ ಫೀರ್ಯಾದಿತಳಾದ ಲಲೀತಾಬಾಯಿ ಕಾಂಬಳೆ ಸಾ ಎಕಲೂರ ಇವರು ಠಾಣೆಗೆ ಹಾಜರಾಗಿ ಫಿರ್ಯಾದು ಕೊಟ್ಟ ಸಾರಾಂಶವೇನೆಂದರೆ ತನಗೆ 3 ಜನ ಗಂಡು ಮಕ್ಕಳು ಒಬ್ಬಳು ಹೇಣ್ಣುಮಗಳದೊಂದಿಗೆ ವಾಸವಾಗಿರುತ್ತೆನೆ. ನನ್ನ ಗಂಡ ಶ್ರೀಪತಿರವರು ಕಳೆದ 9 ತಿಂಗಳಹಿಂದೆ ಹೋರ ದೇಶಕ್ಕೆ ಹೋಗಿರುತ್ತಾರೆ ಹೀಗಿರುವಾಗ ದಿನಾಂಕ 08-03-2014 ರಂದು ರಾತ್ರಿ 9 ಗಂಟೆಗೆ ಊಟ ಮಾಡಿಕೊಂಡು ದೇವರ ಮನೆಗೆ ಕೀಲಿ ಹಾಕಿ ಅಡುಗೆಯ ಕೋಣೆಯಲ್ಲಿ ತನ್ನ ಮಕ್ಕಳೋಂದಿಗೆ ಮಲಗಿಕೊಂಡಿದ್ದು, ದಿನಾಂಕ 09-03-2014 ರಂದು ಬೇಳ್ಳಗೆ 6 ಗಂಟೆಗೆ ಎದ್ದು ಬಾಗಿಲು ತೆರೆಯಲು ಬಾಗಿಲದ ಹೊರಕೊಂಡಿಯನ್ನು ಹಾಕಿದ್ದು ಕಂಡುಬಂದಿದ್ದರಿಂದ ಹೋಗಿ ಬರುವ ಜನರಿಗೆ ಕೂಗಾಡಿ ತಟ್ಟಿಯನ್ನು ತರೆಯಿಸಿ ದೇವರ ಮನೆಯ ಕೀಲಿಯನ್ನು ನೋಡಲು ಒಂದು ತಟ್ಟಿಯನ್ನು ತೆರೆದಿದ್ದು ಒಳಗೆ ಹೋಗಿ ನೋಡಲು ಎಲ್ಲಾ ಸಾಮಾನುಗಳು ಚೇಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ಕಂಡು ಬಂತು ಮನೆಯಲ್ಲಿದ್ದ ಬಂಗಾರ ನಗದು ಹಣ ಹಾಗು ಇತರೆ ಸಾಮಾನುಗಳು ಹಿಗೆ ಒಟ್ಟು 23,000/- ರೂ ಬೇಲೆ ಬಾಳುವ ಸಾಮಾನುಗಳು ದಿನಾಂಕ 08,09/03/2014 ರ ರಾತ್ರಿ ಸಮಯದಲ್ಲಿ ಯಾರೋ ಅಪರಿಚಿತ ಕಳ್ಳರು ದೇವರ ಕೋಣೆಯಲ್ಲಿ ಪ್ರವೇಶ ಮಾಡಿ ಬಟ್ಟೆಗಳು ಸಾಮಾನುಗಳು ಚೇಲ್ಲಾಪಿಲ್ಲಿ ಮಾಡಿ ಸಂದೂಕದಲ್ಲಿದ್ದ ಅರ್ಧ ತೋಲೆ ಬಂಗಾರ ಅ.ಕಿಮತ್ತು 15000/- ರೂ , ನಗದುಹಣ 5000/- ರೂ ಮತ್ತು ಮೂರು ಹೊರದೇಶದ ಬ್ಯಾಟರಿಗಳು ಹಿಗೆ ಒಟ್ಟು 23000/-ರೂ ಬೇಲೆಬಾಳುವ ಸಾಮಾನುಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದ. 

¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 120/2014 PÀ®A 15(J) 32(3) PÀ£ÁðlPÀ C§PÁj PÁAiÉÄÝ :- 
ದಿನಾಂಕ: 10/03/20014 ರಂದು 0800 ಗಂಟೆಗೆ ಪಿಐ ಭಾಲ್ಕಿ ನಗರ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರೊಂದಿಗೆ ಠಾಣೆಯಿಂದ 0830 ಗಂಟೆಗೆ ಹೊರಟು ಭಾಲ್ಕಿ ಶಿವಾಜಿ ಚೌಕ ಹತ್ತಿರ ಹೊಗಿ ಮರೆಯಾಗಿ ನಿಂತು ನೊಡಲು ಶಿವಾಜಿ ಚೌಕ ಹತ್ತಿರ ತಗಡಿನ ಶೇಡ್ಡಿನಲ್ಲಿ ಒಬ್ಬ ವ್ಯಕ್ತಿ ಟೇಬಲ್ ಮೇಲೆ ಕಾಟನ ಇಟ್ಟುಕೊಂಡು ಮದ್ಯ ಮಾರಾಟ ಮಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ನಂತರ 0900 ಗಂಟೆಗೆ ಸದರಿ ಮದ್ಯ ಮಾರಾಟ ಮಾಡುತ್ತಿರುವ ವ್ಯಕ್ತಿಯ ಮೇಲೆ ದಾಳಿ ಮಾಡಿ ಆತನಿಗೆ ಹಿಡಿದುಕೊಂಡಿದ್ದು ಅಲ್ಲಿ ಇದ್ದ ಇತರೆ ಜನರು ನಮ್ಮನು ನೊಡಿ ಓಡಿ ಹೊಗಿರುತ್ತಾರೆ. ಸದರಿಯವನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಆತ ತನ್ನ ಹೆಸರು ಓಂಕಾರ ತಂದೆ ಮಾಣಿಕಪ್ಪಾ ಕುಮಾ 40 ವರ್ಷ ಜಾ : ಲಿಂಗಾಯತ ಉ : ಕೂಲಿ ಕೆಲಸ ಸಾ : ಸಾಯಿ ನಗರ ಭಾಲ್ಕಿ ಅಂತ ತಿಳಿಸಿದನು. ನಂತರ ಪಂಚರ ಸಮಕ್ಷಮ ಟೇಬಲ ಮೇಲೆ ಕಾಟನದಲ್ಲಿದ್ದ ಸರಾಯಿ ಬಾಟಲಗಳು ಪರಿಶೀಲಿಸಿ ನೋಡಲು ಒರಿಜಿನಲ್ ಚಾಯಿಸ್ ಡಿಲಕ್ಸ ವಿಸ್ಕ ಕಂಪನಿಯ 180 ಎಂ.ಎಲ್.ನ ಒಟ್ಟು 10 ಬಾಟಲಗಳು ಇದ್ದುವು . ಅವುಗುಳ ಒಂದರ ಅ.ಕಿ 48=00 ರೂ ಇರುತ್ತದೆ. ಹೀಗೆ ಸದರಿ ವ್ಯಕ್ತಿ ಓಂಕಾರ ಈತನಿಗೆ ಮದ್ಯ ಮಾರಾಟದ ಪರವಾನಿಗೆ ಬಗ್ಗೆ ವಿಚಾರಿಸಲು ಆತ ತನ್ನ ಹತ್ತಿರ ಯಾವುದೆ ಪರವಾನಿಗೆ ಇರುವುದಿಲ್ಲ ತಾನು ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿರುವುದಾಗಿ ತಿಳಿಸಿರುತ್ತಾನೆ. ನಂತರ ಪಂಚರ ಸಮಕ್ಷಮ ಆರೋಪಿತನಿಂದ ನೋಡಲು ಒರಿಜಿನಲ್ ಚಾಯಿಸ್ ಡಿಲಕ್ಸ ವಿಸ್ಕಿ ಕಂಪನಿಯ 180 ಎಂ.ಎಲ್.ನ ಒಟ್ಟು 10 ಬಾಟಲಗಳು ಅವುಗಳ ಪೈಕಿ ಅ.ಕಿ 480=00 ನೇದವುಗಳ ಮಧ್ಯವನ್ನು ಜಪ್ತ ಮಾಡಿಕೊಂಡು ಆರೋಪಿ ಹಾಗು ಮುದ್ದೆ ಮಾಲಿನೊಂದಿಗೆ ಮರಳಿ ಠಾಣೆಗೆ ಬಂದು ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ. 

¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 121/2014 PÀ®A 406, 420, 468, 471 L¦¹ :-
 ದಿನಾಂಕ : 10/03/2014 ರಂದು 1130 ಗಂಟೆಗೆ ಫಿರ್ಯಾದಿ ಶ್ರೀ ಸೈಯದ ಮುನಿರೋದ್ದಿನ ತಂದೆ ಸೈಯದ ಅಬ್ದುಲ ಗಫೂರ್ ನಿದೇರ್ಶಕರು ಮದಿನಾ ಶಿಕ್ಷಣ ಸಂಸ್ಥೆ ಭಾಲ್ಕಿ ರವರು ಠಾಣೆಗೆ ಹಾಜರಾಗಿ ದೂರು ಅರ್ಜಿ ನೀಡಿದ್ದು ಅದರ ಸಾರಾಂಶವೆನೆಂದರೆ ಭಾಲ್ಕಿ ನಗರದಲ್ಲಿ ಮದಿನಾ ಶಿಕ್ಷಣ ಸಂಸ್ಥೆ ಇರುತ್ತದೆ ಅದರಲ್ಲಿ ಫಿರ್ಯಾದಿಯು ನಿದೇರ್ಶಕರಾಗಿದ್ದು, ಮದಿನಾ ಶಿಕ್ಷಣ ಸಂಸ್ಥೆಯಲ್ಲಿ ಒಟ್ಟು 14 ಜನ ಸದಸ್ಯರು ಇದ್ದು ಅದರಲ್ಲಿ ಅದ್ಯಕ್ಷ ಹಾಗು ಉಪಾಧ್ಯಕ್ಷ, ಕಾರ್ಯದರ್ಶಿ ಖಜಾಂಚಿ ಹುದ್ದೆಗಳು ಇರುತ್ತವೆ. ಈ ಸಂಸ್ಥೆ ನೊಂದಣಿಯಾಗಿದ್ದು ಅದರ ನೊಂದಣಿ ನಂ : 86/87-88 ರಂತೆ ಇರುತ್ತದೆ. ಈ ಮದಿನಾ ಶಿಕ್ಷಣ ಸಂಸ್ಥೆಯ ಸದ್ಯ ಶೇಖ ನಜೀರ ಅಹೆಮದ ತಂದೆ ಶೇಖ ಮಹೆಬೂಬ ಅಧ್ಯಕ್ಷರು ಇರುತ್ತಾರೆ. ಈ ಹಿಂದೆ ಶೇಖ ಮಹೆಬೂಬ ಪಾಶಾ ತಂದೆ ಚಾಂದ ಪಾಶಾ ಕಾರ್ಯದರ್ಶಿಗಳು ಇದ್ದರು . ಸಂಸ್ಥೆಯ ಹಣಕಾಸಿನ ಲೆಕ್ಕ ಪತ್ರಗಳು ಭಾಲ್ಕಿಯ ಎಸ್ಬಿಎಚ್ ಬ್ಯಾಂಕಿನಲ್ಲಿ ಇರುತ್ತದೆ . ಸಂಸ್ಥೆಯ ಖಾತೆ ನಂ : 62136454278 ಇರುತ್ತದೆ. ಸಂಸ್ಥೆಯ ವ್ಯವಹಾರದ ಹಣವನ್ನು ಬ್ಯಾಂಕಿನಿಂದ ಪಡೆಯಬೇಕಾದರೆ ಮುಖ್ಯ ಕಾರ್ಯದರ್ಶಿ ಮತ್ತು ಅಧ್ಯಕ್ಷರ ರುಜು ಮಾಡಿ ಹಣವನ್ನು ಬ್ಯಾಂಕಿನಿಂದ ತೆಗೆಯಬೇಕಾಗುತ್ತದೆ ಈವಾಗ ಸದ್ಯ ಮದಿನಾ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಮಂಡಳಿಯನ್ನು ದಿನಾಂಕ : 29/11/2010 ರಂದು ಬದಲಾವಣೆಯಾಗಿ ಮತ್ತೆ ಶೇಖ ನಜೀರ ಅಹೆಮದ ತಂದೆ ಶೇಖ ಮಹೆಬೂಬ ಅಧ್ಯಕ್ಷರಾಗಿ ಶ್ರೀ ಮಹ್ಮದ ಜಮೀಲ ತಂದೆ ಜಾನಿಮಿಯ್ಯಾ ರವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ಶೇಖ ಮಹೆಬೂಬ ಪಾಶಾ ತಂದೆ ಚಾಂದ ಪಾಶಾ ಈತನಿಗೆ ಕಾರ್ಯದರ್ಶಿ ಹುದ್ದೆಯಿಂದ ತೆಗೆದು ಹಾಕಿರುತ್ತಾರೆ. ಉಳಿದವರೆಲ್ಲರು ಸದಸ್ಯ ಮತ್ತು ನಿದೇರ್ಶಕರು ಇರುತ್ತಾರೆ. ಹೀಗೆ ಶೇಖ ನಜೀರ ಅಹೆಮದ ತಂದೆ ಶೇಖ ಮಹೆಬೂಬ ಅಧ್ಯಕ್ಷರು ಮತ್ತು ಶೇಖ ಮಹೆಬೂಬ ಪಾಶಾ ತಂದೆ ಚಾಂದ ಪಾಶಾ ಹಿಂದಿನ ಕಾರ್ಯದರ್ಶಿಗಳು ಮದಿನಾ ಶಿಕ್ಷಣ ಸಂಸ್ಥೆ ಭಾಲ್ಕಿ ರವರು ಕೂಡಿಕೊಂಡು ಮಹೆಬೂಬ ಪಾಶಾ ತಂದೆ ಚಾಂದ ಪಾಶಾ ಈತನು ಕಾರ್ಯದರ್ಶಿ ಸ್ಥಾನದಿಂದ ಹೋದ ನಂತರ ಕೂಡಾ ತಾನು ಮದಿನಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು ಇರುತ್ತೆನೆ ಎಂದು ಸುಳ್ಳು ಹೇಳಿ ಮದಿನಾ ಶಿಕ್ಷಣ ಸಂಸ್ಥೆಯ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಕಾಗದ ಪತ್ರಗಳು ಹಾಗು ಚೆಕ ಬುಕ ತಮ್ಮ ವಶದಲ್ಲಿ ಇಟ್ಟುಕೊಂಡು ಅವರಿಬ್ಬರು ತಮ್ಮ ವಶದಲ್ಲಿ ಇಟ್ಟುಕೊಂಡ ಚೆಕಗಳ ಮೇಲೆ ಸಹಿ ಅವುಗಳನ್ನು ಭಾಲ್ಕಿ ಎಸಬಿಹೆಚ ಬ್ಯಾಂಕದಲ್ಲಿ ಸಲ್ಲಿಸಿ ಮದಿನಾ ಶಿಕ್ಷಣ ಸಂಸ್ಥೆಯ ಖಾತೆಯಿಂದ 7 ಲಕ್ಷ ರೂಪಾಯಿ ತೆಗೆದುಕೊಂಡು ಶಿಕ್ಷಣ ಸಂಸ್ಥೆಯ ಹಣ ದುರ್ಬಳಕೆ ಮಾಡಿಕೊಂಡಿರುತ್ತಾರೆ. ಈ ವಿಷಯ ಶಿಕ್ಷಣ ಸಂಸ್ಥೆಯ ಸದಸ್ಯರಾದ ಶ್ರೀ ಸಲಿಮೋದ್ದಿನ ತಂದೆ ಜಮಾಲೋದ್ದಿನ ಚೌದ್ರಿ ಮತ್ತು ಎಂ.ಎ ಸಲೀಮ ತಂದೆ ಅಬ್ದುಲ ಅಮಿರೋದ್ದಿನ ರವರೊಂದಿಗೆ ಠಾಣೆಗೆ ಬಂದು ದೂರು ನೀಡಿರುತ್ತೆನೆ. ಆದ್ದರಿಂದ ದಿನಾಂಕ : 15/09/2013 ರಿಂದ ಮದಿನಾ ಶಿಕ್ಷಣ ಸಂಸ್ಥೆಯ ಎಸ ಬಿ ಹೆಚ ಖಾತೆಯಿಂದ 7 ಲಕ್ಷ ರೂ ಮೊಸದಿಂದ ತೆಗೆದುಕೊಂಡ ಹಣ ದುರ್ಬಳಿಕೆ ಮಾಡಿಕೊಂಡ ಶೇಖ ನಜೀರ ಅಹೆಮದ ತಂದೆ ಶೇಖ ಮಹೆಬೂಬ ಅಧ್ಯಕ್ಷರು ಮತ್ತು ಶೇಖ ಮಹೆಬೂಬ ಪಾಶಾ ತಂದೆ ಚಾಂದ ಪಾಶಾ ಹಿಂದಿನ ಕಾರ್ಯದಶಿಗಳು ಮದಿನಾ ಶಿಕ್ಷಣ ಸಂಸ್ಥೆ ಭಾಲ್ಕಿ ರವರ ಮೇಲೆ ಕಾನೂನ ಕ್ರಮ ಜರುಗಿಸಲು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ. 

OgÁzÀ (©) ¥ÉưøÀ oÁuÉ AiÀÄÄ.r.Dgï £ÀA. 01/2014, PÀ®A 174 ¹.Dgï.¦.¹ :- 
¢£ÁAPÀ 09-03-2014 ªÀÄÈvÀ ¸ÉêÀavÀ¨Á¬Ä UÀAqÀ QñÀ£ÀgÁªÀ gÁoÉÆÃqÀ ªÀAiÀÄ: 41 ªÀµÀð, eÁw: ®A¨Át ¸Á: §¸ÀªÀt ªÁr vÁAqÁ EPÉAiÀÄÄ ºÉÆmÉÖ ¨ÉÃ£É vÁ¼À¯ÁgÀzÉ «µÀ ¸Éë¹zÀÄÝ aQvÉì PÁ®PÉÌ UÀÄt ªÀÄÄR ºÉÆAzÀzÉ ªÀÄÈvÀÛ¥ÀnÖgÀÄvÁÛ¼ÉAzÀÄ ¸ÀĪɯÁ¨Á¬Ä UÀAqÀ gÁªÀÄZÀAzÀgÀ ¸Á: £ÁUÀÆgÀ (©) (J¦) gÀªÀgÀÄ PÉÆlÖ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. §UÀzÀ® ¥ÉÆ°¸À oÁuÉ UÀÄ£Éß £ÀA. 38/2014 PÀ®A 279, 3074(J) L¦¹ eÉÆvÉ 187 LJA« PÁAiÉÄÝ :- ¢£ÁAPÀ: 11-03-2014 gÀAzÀÄ 0230 UÀAmÉUÉ ¦üAiÀiÁ𢠲æà C§ÄÝ® SÁzÀgÀ vÀAzÉ ±À©âgÀ«ÄAiÀiÁå ±ÉR ªÀAiÀÄ 54 ªÀµÀð G: ©fDgï zsÁ§ ¸Á: ªÀÄ£ÁßJSɽî gÀªÀgÀÄ oÁuÉUÉ §AzÀÄ vÀªÀÄä ºÉýPÉ PÉÆnÖzÀÄÝ ¸ÁgÁA±ÀªÉ£ÉÃAzÀgÉ ªÀÄÆgÀÄ ¢ªÀ¸ÀUÀ½AzÀ M§â C¥ÀjavÀ ºÀÄZÀÄÑ ºÉtÄÚ ªÀÄUÀ¼ÀÄ ªÀAiÀĸÀÄ CAzÁd 75 jAzÀ 80 ªÀµÀð EPÉAiÀÄÄ ¨Á®ªÀÄä ªÀÄA¢gÀ¢AzÀ «ÄãÀPÉgÁ PÁæ¸À ªÀgÉUÉ gÁ.ºÉ. £ÀA. 9 gÀ°è wgÀÄUÁqÀÄwÛzÀݼÀÄ ¢£ÁAPÀ 11-03-2014 gÀAzÀÄ gÁwæ CAzÁdÄ 0130 UÀAmÉUÉ ¦üAiÀiÁð¢AiÀÄÄ vÀ£Àß zsÁ¨Á CAUÀrAiÀÄ°èzÁÝUÀ ¸ÀzÀj ºÀÄZÀÄÑ ºÉtÄÚ ªÀÄUÀ¼ÀÄ ªÀÄ£ÁßJSÉýî¬ÄAzÀ «ÄãÀPÉgÁ PÁæ¸À PÀqÉUÉ £ÀqÉzÀÄPÉÆAqÀÄ ¦üAiÀiÁð¢AiÀÄ zsÁ¨ÁzÀ JzÀÄgÀÄUÀqÉ §AzÁÝUÀ ºÉÊzÁæ¨ÁzÀ PÀqɬÄAzÀ JzÀÄj¤AzÀ MAzÀÄ r¹JA mÉA¥ÉÆà §A¢ÝzÀÄ CzÀgÀ ZÁ®PÀ£ÀÄß vÀ£Àß ªÁºÀ£À Cwà ªÉÃUÀ ºÁUÀÆ ¤µÁ̼ÀfvÀ£À¢AzÀ £Àqɹ »rvÀ vÀ¦à ºÀÄZÀÄÑ ºÉtÄÚ ªÀÄUÀ½UÉ rQÌ ªÀiÁr ªÉÄðAzÀ ºÁ¬Ä¹ ªÀÄÄA¨ÉÊ PÀqÉUÉ ºÉÆÃzÀ£ÀÄß £ÀAvÀgÀ CzÀgÀ »AzÉ EzÀÝ ªÁºÀ£ÀUÀ¼ÀÄ ªÀÄÈvÀ¼À ªÉÄʪÉÄðAzÀ ºÁAiÀÄÄÝ ºÉÆÃzÀªÀÅ DPÉAiÀÄ zɺÀªÉî ªÀiÁA¸À RAqÀUÀ¼ÀÄ czÀæ czÀæªÁV gÉÆÃr£À ªÉÄÃ¯É ©¢ÝgÀÄvÀÛªÉ. DPÉAiÀÄ ªÉÄʪÉÄÃ¯É MAzÀÄ ºÀ¹gÀÄ §tÚzÀ ¹ÃgÉ EzÀÄÝ DPÉAiÀÄ ºÀwÛgÀ MAzÀÄ PÀÄAa EzÀÝ ºÁUÉà PÀAqÀÄ §gÀÄvÀÛzÉ C¥sÀWÁvÀ ªÀiÁrzÀ r¹JA ZÁ®PÀ£À «gÀÄzÀÝ PÁ£ÀƤ£À PÀæªÀÄ dgÀÄV¹ CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ. 

§UÀzÀ® ¥ÉÆ°¸À oÁuÉ UÀÄ£Éß £ÀA. 38/2014 PÀ®A 279, 304(J) L¦¹ eÉÆvÉ 187 LJA« PÁAiÉÄÝ :- 
¢£ÁAPÀ: 11-03-2014 gÀAzÀÄ 0230 UÀAmÉUÉ ¦üAiÀiÁ𢠲æà C§ÄÝ® SÁzÀgÀ vÀAzÉ ±À©âgÀ«ÄAiÀiÁå ±ÉR ªÀAiÀÄ 54 ªÀµÀð G: ©fDgï zsÁ§ ¸Á: ªÀÄ£ÁßJSɽî gÀªÀgÀÄ oÁuÉUÉ §AzÀÄ vÀªÀÄä ºÉýPÉ PÉÆnÖzÀÄÝ ¸ÁgÁA±ÀªÉ£ÉÃAzÀgÉ ªÀÄÆgÀÄ ¢ªÀ¸ÀUÀ½AzÀ M§â C¥ÀjavÀ ºÀÄZÀÄÑ ºÉtÄÚ ªÀÄUÀ¼ÀÄ ªÀAiÀĸÀÄ CAzÁd 75 jAzÀ 80 ªÀµÀð EPÉAiÀÄÄ ¨Á®ªÀÄä ªÀÄA¢gÀ¢AzÀ «ÄãÀPÉgÁ PÁæ¸À ªÀgÉUÉ gÁ.ºÉ. £ÀA. 9 gÀ°è wgÀÄUÁqÀÄwÛzÀݼÀÄ ¢£ÁAPÀ 11-03-2014 gÀAzÀÄ gÁwæ CAzÁdÄ 0130 UÀAmÉUÉ ¦üAiÀiÁð¢AiÀÄÄ vÀ£Àß zsÁ¨Á CAUÀrAiÀÄ°èzÁÝUÀ ¸ÀzÀj ºÀÄZÀÄÑ ºÉtÄÚ ªÀÄUÀ¼ÀÄ ªÀÄ£ÁßJSÉýî¬ÄAzÀ «ÄãÀPÉgÁ PÁæ¸À PÀqÉUÉ £ÀqÉzÀÄPÉÆAqÀÄ ¦üAiÀiÁð¢AiÀÄ zsÁ¨ÁzÀ JzÀÄgÀÄUÀqÉ §AzÁÝUÀ ºÉÊzÁæ¨ÁzÀ PÀqɬÄAzÀ JzÀÄj¤AzÀ MAzÀÄ r¹JA mÉA¥ÉÆà §A¢ÝzÀÄ CzÀgÀ ZÁ®PÀ£ÀÄß vÀ£Àß ªÁºÀ£À Cwà ªÉÃUÀ ºÁUÀÆ ¤µÁ̼ÀfvÀ£À¢AzÀ £Àqɹ »rvÀ vÀ¦à ºÀÄZÀÄÑ ºÉtÄÚ ªÀÄUÀ½UÉ rQÌ ªÀiÁr ªÉÄðAzÀ ºÁ¬Ä¹ ªÀÄÄA¨ÉÊ PÀqÉUÉ ºÉÆÃzÀ£ÀÄß £ÀAvÀgÀ CzÀgÀ »AzÉ EzÀÝ ªÁºÀ£ÀUÀ¼ÀÄ ªÀÄÈvÀ¼À ªÉÄʪÉÄðAzÀ ºÁAiÀÄÄÝ ºÉÆÃzÀªÀÅ DPÉAiÀÄ zɺÀªÉî ªÀiÁA¸À RAqÀUÀ¼ÀÄ czÀæ czÀæªÁV gÉÆÃr£À ªÉÄÃ¯É ©¢ÝgÀÄvÀÛªÉ. DPÉAiÀÄ ªÉÄʪÉÄÃ¯É MAzÀÄ ºÀ¹gÀÄ §tÚzÀ ¹ÃgÉ EzÀÄÝ DPÉAiÀÄ ºÀwÛgÀ MAzÀÄ PÀÄAa EzÀÝ ºÁUÉà PÀAqÀÄ §gÀÄvÀÛzÉ C¥sÀWÁvÀ ªÀiÁrzÀ r¹JA ZÁ®PÀ£À «gÀÄzÀÝ PÁ£ÀƤ£À PÀæªÀÄ dgÀÄV¹ CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

PÀıÀ£ÀÆgÀ ¥ÉưøÀ oÁuÉ UÀÄ£Éß £ÀA. 79/2014, PÀ®A 279, 338 L¦¹ eÉÆvÉ 187 LJAªÀ DåPïÖ :- 
¢£ÁAPÀ 09-03-2014 gÀAzÀÄ ¦üAiÀiÁ𢠢°Ã¥À vÀAzÉ ²ªÀgÁd gÁªÀÄ¯É ¸Á: ZÁAzÉÆÃj gÀªÀgÀÄ UÁAiÀiÁ¼ÀÄ zsÉÆAr¨Á E§âgÀÆ ªÉÆÃmÁgÀ ¸ÉÊPÀ® £ÀA. JªÀÄ.ºÉZÀ-24/8252 £ÉÃzÀgÀ ªÉÄÃ¯É ZÁAzÉÆÃj¬ÄAzÀ ¨sÁ°ÌUÉ ºÉÆÃUÀĪÁUÀ ¸ÀAUÀªÀÄ ²ªÁgÀzÀ°è ¸ÀAUÀªÀÄ PÀıÀ£ÀÆgÀ gÉÆÃr£À ªÉÄÃ¯É JzÀÄgÀÄUÀqɬÄAzÀ gÁ¹ ªÀiÁqÀĪÀ ºÁªÉð¹ÖAUÀ ªÁºÀ£À £ÀA. J¦-25/Jf-04 £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß ªÁºÀ£À CwªÉÃUÀ ºÁUÀÆ ¤µÁ̼Àf¬ÄAzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢AiÀĪÀgÀ ªÉÆÃmÁgÀ ¸ÉÊPÀ®PÉÌ rQÌ ªÀiÁr ªÁºÀ£À ¤°è¹zÉ ºÉÆÃVgÀÄvÁÛ£É, ¸ÀzÀj rQÌAiÀÄ ¥ÀæAiÀÄÄPÀÛ ªÉÆÃmÁgÀ ¸ÉÊPÀ® ¸ÀªÁgÀ zsÉÆÃAr¨Á EvÀ¤UÉ §®UÉÊ gÀmÉÖUÉ ¨sÁj gÀPÀÛUÁAiÀĪÁV ªÀÄÆ¼É ªÀÄÄj¢gÀÄvÀÛz ªÀÄvÀÄÛ §®ªÉƼÀPÁ® ªÉÄÃ¯É vÀgÀazÀ gÀPÀÛUÁAiÀĪÁVgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ. 

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 43/2014 PÀ®A 279, 338 L¦¹ :- 
¢£ÁAPÀ: 10/03/2014 gÀAzÀÄ 08:50 UÀAmÉ ¸ÀĪÀiÁjUÉ DgÉÆæ ¸ÀAfêÀPÀĪÀiÁgÀ vÀAzÉ ±ÀAPÀgÀgÁªÀ MAmÉ, ªÀAiÀÄ 40 ªÀµÀð, ¸Á:UÁA¢ü£ÀUÀgÀ ªÉÄÊ®ÆgÀ, ©ÃzÀg FvÀ£ÀÄ vÀ£Àß ªÉÆÃmÁgÀ ¸ÉÊPÀ® £ÀA.PÉJ38PÀÆå5595 £ÉÃzÀgÀ ªÉÄÃ¯É PÀĽvÀÄ a¢æ ¨ÉÊ¥Á¸À-ªÉÄÊ®ÆgÀ jAUï gÀ¸ÉÛAiÀÄ ±Á»Ã£ï ¸ÀÆÌ¯ï ºÀwÛgÀ §AzÁUÀ ¸ÀzÀj ªÉÆÃmÁgÀ ¸ÉÊPÀ®£ÀÄß ¤µÁ̼Àf¬ÄAzÀ ZÀ¯Á¬Ä¹PÉÆAqÀÄ §AzÀ ¥ÀæAiÀÄÄPÀÛ ¸ÀzÀj gÉÆÃr£À ªÉÄÃ¯É ªÉÆÃmÁgÀ ¸ÉÊPÀ® ¹èÃ¥ï DV PɼÀUÉ ©zÀÝ ¥ÀæAiÀÄÄPÀÛ DgÉÆævÀ£ÁzÀ ¸ÀAfêÀPÀĪÀiÁgÀ EªÀ¤UÉ vɯÉAiÀÄ »AzÉ ¥ÉmÁÖV ¨sÁj gÀPÀÛUÁAiÀÄ ªÀÄvÀÄÛ ºÀuÉAiÀÄ°è, vÀÄnUÉ, §®PÀtÂÚ£À PɼÀUÉ, §®PÁ°£À ¥ÁzÀzÀ ªÉÄÃ¯É ªÀÄvÀÄÛ ªÉƼÀPÁ°UÉ gÀPÀÛUÁAiÀĪÁVzÉ. JA§ §UÉÎ ²æà ªÀiÁtÂPÀ EªÀgÀÄ ¦üAiÀiÁ𢠲æà ±ÀAPÀgÀgÁªÀ vÀAzÉ ¸ÀA§¥Àà MAmÉ, ªÀAiÀÄ 70 ªÀµÀð, J¸ï.¹ (ºÉÆ°AiÀiÁ), ¤ªÀÈvÀÛ ¦.J¸ï.L ¸Á:UÁA¢ü£ÀUÀgÀ ªÉÄÊ®ÆgÀ, ©ÃzÀgÀ EªÀjUÉ ¥sÉÆãÀ ªÀÄÆ®PÀ ªÀiÁ»w ¤ÃrzÀ ªÉÄÃgÉUÉ ¸ÀzÀj ¦üAiÀiÁð¢zÁgÀgÀÄ ¤ÃrzÀ ªÀiËTPÀ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ. 

©ÃzÀgÀ £ÀUÀgÀ ¥Éưøï oÁuÉ UÀÄ£Éß £ÀA. 69/2014 PÀ®A 279, 337, 338 L¦¹:- 
¢£ÁAPÀ:10/03/2014 gÀAzÀÄ ¦üAiÀiÁ𢠲æà ¸ÀÄgÉñÀ vÀAzÉ ªÀiÁtÂPÀ ºÉ¼ÀÄîgÀ ªÀ:28 ªÀµÀð G:PÀÆ° PÉ®¸À ¸Á:CµÀÆÖgÀ vÁ;f: ©ÃzÀgÀ EªÀgÀÄ ©ÃzÀgÀzÀ°è ¥ÉÊ¥ï ¯ÉÊ£ï ªÀiÁqÀĪÀ PÀÆ° PÉ®¸À ªÀÄÄV¹PÉÆAqÀÄ vÀ£Àß ºÉAqÀw £ÀgÀ¸ÀªÀiÁä¼ÉÆA¢UÉ ¸ÉÊPÀ¯ï ªÉÄÃ¯É PÀĽvÀÄ vÀ£Àß ¸ÀéUÁæªÀÄ CµÀÆÖgÀ UÁæªÀÄPÉÌ ºÉÆÃUÀÄwÛzÁÝUÀ vÁd¯Á¥ÀÆgÀ ©æqïÓ ºÀwÛÃgÀ 2000 UÀAmÉ ¸ÀĪÀiÁjUÉ DgÉÆæ EªÀiÁ£ÀªÉïï vÀAzÉ eÁÕ¤ £ÀqÀÄ«£ÀzÉÆrØ ¸Á:UÀĪÀiÁä FvÀ£Àß vÀ£Àß DmÉÆêÀ£ÀÄß Cwà ªÉÃUÀ ºÁUÀÄ ¤µÁ̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁ𢠸ÉÊPÀ¯ïUÉ rQÌ ºÉÆqÉzÀÄ £ÀAvÀgÀ DmÉÆà PÀAmÉÆæïï DUÀzÉà gÉÆÃr£À ¥ÀPÀÌPÉÌ EgÀĪÀ vÀVΣÀ°è ºÉÆÃV ©¢ÝgÀÄvÀÛzÉ. rQÌ ºÉÆqÉ¢zÀÝjAzÀ ¦üAiÀiÁ𢠧®PÉÊ ªÀÄÄAUÉÊ ªÉÄïÉ, vÀ¯ÉUÉ gÀPÀÛUÁAiÀÄ DVgÀÄvÀÛzÉ. ªÀÄvÀÄÛ ¦üAiÀiÁ𢠺ÉAqÀw £ÀgÀ¸ÀªÀiÁä½UÉ §®PÉÊ ªÉƼÀPÉÊ PɼÀUÀqÉ ¨sÁj gÀPÀÛUÁAiÀÄ ºÁUÀÄ JzÉAiÀÄ°è UÀÄ¥ÀÛUÁAiÀÄ DVzÀÄÝ, DmÉÆà vÀVΣÀ°è ¥À°ÖAiÀiÁVzÀÝjAzÀ DgÉÆæ DmÉÆà ZÁ®PÀ£À vÀ¯ÉUÉ ¨sÁjà gÀPÀÛUÁAiÀÄ ºÁUÀÄ JqÀPÉÊ ªÀÄÄj¢gÀÄvÀÛzÉ CAvÀ ºÉýPÉ PÉÆlÖ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ. 


RAICHUR DISTRICT REPORTED CRIMES

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w:-

       ಫಿರ್ಯಾದಿ ªÀÄzsÀÄ vÀAzÉ ²æäªÁ¸ÀgÉrØ, 21 ªÀµÀð, gÉrØ, ©.J. «zÁåyð. ¸Á: PÁAZÀªÁgÀ vÁ: ªÀÄPÀÛ¯ï f: ªÀÄ»§Æ§ £ÀUÀgÀ ( DAzÀæ ¥ÀæzÉñÀ)  ಈತನ ಸಂಭಂಧಿಕರು ಮಾನವಿಯಲ್ಲಿ ಚಹ ಅಂಗಡಿಯನ್ನು ಇಟ್ಟಿದ್ದು ಕಾರಣ  ತಮ್ಮೂರಿನಿಂದ ಮರಿಕಲ್ ಗೆ ಬಂದು ಬಸ್ಸಿಗಾಗಿ ಕಾಯುತ್ತಿದ್ದಾಗ ಮಹಿಬೂಬನಗರದಿಂದ ಈ ನಾಡು ಪೇಪರನ್ನು ತೆಗೆದುಕೊಂಡು ರಾಯಚೂರ ಮಾನವಿ  ಸಿಂಧನೂರಿಗೆ ಹೋಗುವ ಇಂಡಿಕಾ ಕಾರ್ ನಂ ಎ.ಪಿ. -22/ 2229 ನೇದ್ದು ಬಂದಿದ್ದು ಅದರ ಚಾಲಕನು ಫಿರ್ಯಾದಿಗೆ ಪರಿಚಯ ಇದ್ದು ಕಾರಣ ಫಿರ್ಯಾದಿಯು ಆ ಕಾರಿನ ಚಾಲಕನಿಗೆ ಮಾನವಿಗೆ ಬರುವದಾಗಿ ಹೇಳಿ ¢£ÁAPÀ 11.03.2014 gÀAzÀÄ ಹತ್ತಿ ಸದರಿ ಕಾರಿನಲ್ಲಿ ಮರಿಕಲ್ ನಿಂದ ರಾಯಚೂರಿಗೆ ಬಂದು ಅಲ್ಲಿಂದ  ಮಾನವಿಗೆ ಅದೇ ಕಾರಿನಲ್ಲಿ ಬರುವಾಗ ಕುರ್ಡಿ ಕ್ರಾಸ್ ದಾಟಿದ ನಂತರ ಮಾನವಿ ಕಡೆಯಿಂದ ಒಂದು ಲಾರಿ ನಂ ಎ.ಪಿ.-13/ಎಕ್ಷ-2372 ನೇದ್ದನ್ನು ಅದರ ಚಾಲಕನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದು ತಮ್ಮ ಕಾರಿಗೆ ಢಿಕ್ಕಿ ಕೊಟ್ಟಿದ್ದರಿಂದ ಕಾರ್ ಸಂಪೂರ್ಣ ಜಖಂಗೊಂಡು ಕಾರಿನ ಚಾಲಕ£ÁzÀ ªÀÄ£ÉÆúÀgï vÀAzÉ §AzÉ¥Àà, 22 ªÀµÀð, EArPÁ PÁgï £ÀA J.¦-22/JªÀiï-2229 £ÉÃzÀÝgÀ ZÁ®PÀ ¸Á: CAUÀr gÁAiÀÄZÀÆgÀÄ, ªÀÄAqÀ®A & vÁ®ÆPÀ PÉÆÃgÀAUÀ¯ï f: ªÀÄ»§Æ¨ï £ÀUÀgÀ (J.¦)  FvÀ£ÀÄ ಕಾರಿನಲ್ಲಿಯೇ ಮೃತಪಟ್ಟಿದ್ದು  ಮತ್ತು ತನಗೆ ಸಾದಾ ಹಾಗೂ ತೀವೃ ಸ್ವರೂಪಾದ ಗಾಯಗಳಾಗಿದ್ದು ಇರುತ್ತದೆ. ಮತ್ತು ಘಟನಾ ನಂತರ ಲಾರಿಯ ಚಾಲಕನು ಅಲ್ಲಿಂದ ಓಡಿ ಹೋಗಿರುತ್ತಾನೆ ಕಾರಣ ಲಾರಿಯ ಚಾಲಕನ ಮೇಲೆ ಕಾನೂನು ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಹೇಳಿಕೆಯನ್ನು ಪಡೆದುಕೊಂಡು ನಂತರ ಅಲ್ಲಿಂದ ಸದರಿಯವನಿಗೆ 108 ವಾಹನದಲ್ಲಿ ರಾಯಚೂರಿಗೆ ಇಲಾಜು ಕುರಿತು ಕಳುಹಿಸಿಕೊಟ್ಟು ವಾಪಾಸ ಠಾಣೆಗೆ ಬೆಳಿಗ್ಗೆ 0830 ಗಂಟೆಗೆ ಬಂದು ಸದರಿ ದೂರಿನ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 80/14 ಕಲಂ 279,338,304 (ಎ) ಐ.ಪಿ.ಸಿ & 187 ಐ.ಎಮ್.ವಿ. ಕಾಯ್ದೆ ಅಡಿಯಲ್ಲಿ ಪ್ರಕಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು,

      ದಿನಾಂಕ : 10/03/14 ರಂದು ಮದ್ಯಾಹ್ನ 3-00 ಗಂಟೆಗೆ  ಪಿರ್ಯಾದಿ PÀȵÀÚ vÀAzÉ F±À¥Àà ªÀ-18 ªÀµÀð eÁ-PÀÄgÀħgÀÄ G-MPÀÄÌ®ÄvÀ£À ¸Á-eÁVÃgÀÄ¥À£ÀÆßgÀÄ vÁ-ªÀiÁ£À«FvÀ£ÀÄ ಮತ್ತು ನಿಂಗಯ್ಯ ಇಬ್ಬರು ತಮ್ಮ ಹಿರೋ ಸ್ಪ್ಲಂಡರ್ ಮೋಟಾರ್ ಸೈಕಲ್ ಚೆಸ್ಸಿಸ್ ನಂ.MBLHA10AMD9L08395 ನೇದ್ದರ ಮೇಲೆ ಮಾನವಿಗೆ ಜಾಗಿರುಪನ್ನೂರುದಿಂದ ನಿಂಗಯ್ಯನು ಪಿರ್ಯಾದಿಯನ್ನು ಮೋಟಾರ್ ಸೈಕಲ್ ಹಿಂದುಗಡೆ ಕೂಡಿಸಿಕೊಂಡು ಜಾಗೀರುಪನ್ನೂರುದಿಂದ ಮಾನವಿಗೆ ಕಡೆಗೆ ಮುಸ್ಟೂರು ಮಾನವಿ ರಸ್ತೆಯ ಮೇಲೆ ಹೊರಟಾಗ ಎದುರಾಗಿ ಮಾನವಿ ಕಡೆಯಿಂದ ಮುಸ್ಟೂರು ಕಡೆಗೆ ಒಬ್ಬ ಬಜಾಜ್ ಡಿಸ್ಕವರಿ ಮೋಟರ್ ಸೈಕಲ್ ನಂ.ಕೆಎ-36/ಎಕ್ಷ್‌-1853 ನೇದ್ದರ ಚಾಲಕ ತನ್ನ ಮೋಟಾರ್ ಸೈಕಲ್‌‌ನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆಯ ಎಡಬಾಜು ಹೋಗದೇ , ಬಜಬಾಜು ರಾಂಗ್‌‌ಸೈಡನಲ್ಲಿ ಬಂದು ಪಿರ್ಯಾದಿ ಮೋಟಾರ್ ಸೈಕಲ್‌ಗೆ ಮುಂಭಾಗದಲ್ಲಿ ಮದ್ಯಾಹ್ನ 3-00 ಗಂಟೆಗೆ  ಟಕ್ಕರ್ ಮಾಡಿದ್ದರಿಂದ ಪಿರ್ಯಾದಿಗೆ ಮತ್ತು ನಿಂಗಯ್ಯನಿಗೆ ಸಾದಾ ಮತ್ತು ತೀತ್ರ ಸ್ವರೂಪದಗಾಯಗಳಾಗಿದ್ದು, ಟಕ್ಕರ್ ಮಾಡಿದ ಮೋಟಾರ್ ಸೈಕಲ್ ಚಾಲಕ ನಿಲ್ಲಿಸದೇ ಹಾಗೆಯೇ ಓಡಿ ಹೋಗಿದ್ದು ಇರುತ್ತದೆ. ಕಾರಣ  ಆತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ.79/14 ಕಲಂ 279,337,338 ಐಪಿಸಿ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

      ¢£ÁAPÀ: 11.03.2014 gÀAzÀÄ ¦üAiÀiÁ𢠪ÀiÁ£À¥Àà vÀAzÉ zÉêÀ¥Àà ¥ÁwAiÀĪÀgÀÄ ªÀAiÀiÁ 40 ªÀµÀð eÁ:£ÁAiÀÄPÀ G:PÀÆ°PÉ®¸À ¸Á §ÄAPÀ®zÉÆÃrØ vÁ:zÉêÀzÀÄUÀð gÀªÀÀgÀÄ EvÀgÀgÉÆA¢UÉ gÀ»ÃªÀÄ£ï¸Á§ ºÉÆÃmÉ¯ï ºÀwÛgÀ EzÁÝUÀ DgÉÆævÀ£ÁzÀ ¯Áj £ÀA PÉ.J 36 J-0804 £ÉÃzÀÝgÀ ZÁ®PÀ ºÀ£ÀĪÀÄAvÀ vÀAzÉ CzÀ¥Àà ªÀAiÀiÁ 23 ªÀµÀð eÁ:£ÁAiÀÄPÀ G:SÁ¸ÀV mÉæêÀgÀÄ PÉ®¸À ¸Á: ªÉÄ¢Q£Á¼À vÁ: °AUÀ¸ÀÆÎgÀÄ FvÀ£ÀÄ  eÁ®ºÀ½î PÀqɬÄAzÀ wAxÀt ©æÃeï PÀqÉUÉ vÁ£ÀÄ £ÀqɸÀÄwÛzÀÝ ¯Áj £ÀA PÉ J 36 J 0804 £ÉÃzÀÝ£ÀÄß Cwà ªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ ºÉÆÃV ¦üAiÀiÁð¢zÁgÀjUÉ lPÀÌgÀÄ PÉÆnÖzÀÝjAzÀ JgÀqÀÄ ¥ÁzÀUÀ½UÉ ¨Áj gÀPÀÛUÁAiÀÄUÀ¼ÁVzÀÄÝ JqÀ PÀtÂÚ ºÀÄ©â£À ªÉÄÃ¯É gÀPÀÛUÁAiÀĪÁVzÀÄÝ ªÀÄvÀÄÛ vÀ¯ÉAiÀÄ »A§¢AiÀÄ°è M¼À¥ÉÃlÄÖ ªÀiÁr ¯Áj ZÁ®PÀ£ÀÄ vÀ£Àß UÁrAiÀÄ£ÀÄß ¤Ã°è¸ÀzÉ ºÉÆÃUÀĪÁUÀ ¦üAiÀiÁð¢AiÀÄ eÉÆvÉAiÀÄ°èzÀݪÀgÀÄ ¯ÁjAiÀÄ£ÀÄß ¤°è¹ «ZÁj¹zÀÄÝ EgÀÄvÀÛzÉ CAvÁ PÉÆlÖ zÀÆj£À ªÉÄðAzÀ eÁ®ºÀ½î oÁuÉ UÀÄ£Éß £ÀA:27/2014 PÀ®A:279.338 L.¦.¹ 187 L.JªÀiï.« PÁ¬ÄzÉ F ªÉÄð£ÀAvÉ zÁR°¹PÉÆAqÀÄ vÀ¤SÉ PÉÊUÉÆArzÀÄÝ CzÉ.

J¸ï. ¹./J¸ï.n. PÁAiÉÄÝ CrAiÀÄ°è£À ¥ÀæPÀgÀtUÀ® ªÀiÁ»w:-
¢£ÁAPÀ: 10-03-2014 gÀAzÀÄ ¸ÁAiÀÄAPÁ® 4-45 UÀAmÉ ¸ÀĪÀiÁjUÉ ¹AzsÀ£ÀÆgÀÄ £ÀUÀgÀzÀ°è C±ÉÆÃPÀ¨sÀªÀ£ÀzÀ »AzÀÄUÀqÉ ºÀ¼É§¸ï ¤¯ÁÝtzÀ°è §¸ÀtÚ£À ºÉÆÃmɯï£À°è ¦üAiÀiÁð¢ PÀjAiÀÄ¥Àà vÀAzÉ gÁªÀÄtÚ eÁ:bÀ®ªÁ¢, ªÀAiÀÄ:56ªÀ, ¸Á:ªÀiÁqÀ¹gÀªÁgÀ , vÁ: ¹AzsÀ£ÀÆgÀÄ    FvÀ£ÀÄ PÀĽwzÁÝUÀ DgÉÆævÀgÁzÀ 1] AiÀÄAPÀ¥Àà vÀAzÉ £ÁUÀ¥Àà UÉÆ®ègÀÄ2] zÉêÀ¥Àà PÀÄgÀħgÀÄ E§âgÀÄ ¸Á: ¸ÀÄPÁ®¥ÉÃmÉ ¹AzsÀ£ÀÆgÀÄgÀªÀgÀÄ  §AzÀÄ ¦üAiÀiÁð¢UÉ ¯Éà ¨ÁåUÀgÀ ¸ÀƼɪÀÄUÀ£É PÁ®Ä ªÉÄÃ¯É PÁ®Ä ºÁQPÉÆAqÀÄ PÀĽvÀÄPÉÆAr¢Ý CAvÁ eÁw JwÛ ¨ÉÊzÀÄ ¦üAiÀiÁð¢AiÉÆA¢UÉ dUÀ¼À vÉUÉzÀÄ ¦üAiÀiÁð¢AiÀÄ ªÉÄʪÉÄð£À CAV ºÀjzÀÄ JzÉUÉ UÀÄ¢Ý PÀ¥Á¼ÀPÉÌ ªÀÄvÀÄÛ ¨Á¬ÄUÉ ZÀ¥Àà°¬ÄAzÀ ºÉÆqɧqÉ ªÀiÁr ¥Éưøï PÉøÀÄ ªÀiÁr¹zÀgÉ fêÀ¸À»vÀ G½¸ÀĪÀ¢®è CAvÁ fêÀzÀ ¨ÉzÀjPÉ ºÁQzÀÄÝ EgÀÄvÀÛzÉ CAvÁ EzÀÝ °TvÀ zÀÆj£À ªÉÄðAzÁ £ÀUÀgÀ ¥Éưøï oÁuÉ ¹AzsÀ£ÀÆgÀÄ UÀÄ£Éß £ÀA.73/2014, PÀ®A:504, 323, 355, 506 ¸À»vÀ 34 L¦¹ ºÁUÀÆ PÀ®A. 3(1) (10) J¸ï.¹/J¸ï.n ¦.J PÁAiÉÄÝ-1989 CrAiÀÄ°è UÀÄ£Éß zÁR°¹ vÀ¤SÉ PÉÊUÉÆArzÀÄÝ EzÉ .

¥Éưøï zÁ½ ¥ÀæPÀgÀtUÀ¼À ªÀiÁ»w:-
           GªÀÄ®Æn UÁæªÀÄzÀ §¸ÁÖöåAqï ºÀwÛgÀ ¥ÀƪÀð-¥À²ÑªÀĪÁVgÀĪÀ gÀ¸ÉÛAiÀÄ ¸ÁªÀðd¤PÀ ¸ÀܼÀzÀ°è gÀÆ 1-00 PÉÌ gÀÆ 80-00 PÉÆqÀĪÀÅzÁV ºÉý ¸ÁªÀðd¤PÀjAzÀ ºÀtªÀ£ÀÄß ¸ÀAUÀæºÀuÉ ªÀiÁr ªÀÄlPÁ JA§ £À¹Ã©£À dÆeÁlzÀ CAPÉ ¸ÀASÉåUÀ¼À£ÀÄß §gÉzÀÄPÉÆAqÀÄ d£ÀjUÉ ªÉƸÀªÀiÁqÀĪÁUÀ ¦.J¸ï,L (C.«) ¹AzsÀ£ÀÆgÀÄ £ÀUÀgÀ oÁuÉ gÀªÀgÀÄ ªÀÄvÀÄÛ vÀÄgÀÄ«ºÁ¼À, ¹§âA¢ ºÁUÀÆ ¥ÀAZÀgÉÆA¢UÉ zÁ½ £ÀqɬĹ1 ) E¸Áä¬Ä¯ï vÀAzÉ SÁ¹A¸Á¨ï ¸ÉÆêÀįÁ¥ÀÆgÀÄ ªÀAiÀiÁ: 23 eÁ: ªÀÄĹèA G: MPÀÌ®ÄvÀ£À ¸Á: GªÀÄ®Æn2) ²ªÀÅPÀĪÀiÁgÀ vÀAzÉ ±ÀAPÀæ¥Àà UÉÆgïPÀ¯ï ªÀAiÀiÁ: 20 eÁ; °AUÁAiÀÄvÀ G: UËArPÉ®¸À ¸Á: GªÀÄ®Æn £ÉÃzÀݪgÀÀÀ£ÀÄß zÀ¸ÀÛVj ªÀiÁr ªÀ±ÀPÉÌ vÉUÉzÀÄPÉÆAqÀÄ £ÀUÀzÀÄ ºÀt gÀÆ: 3510/- ªÀÄlPÁ £ÀA§gÀ §gÉzÀ aÃnUÀ¼ÀÄ ¨Á¯ï ¥É£ÀÄßUÀ¼ÀÄ ªÀÄvÀÄÛ  JgÀqÀÄ ªÉƨÉʯïUÀ¼ÀÄ d¦Û ªÀiÁrPÉÆArzÀÄÝ DgÉÆævÀgÀÄ ªÀÄlPÁ £ÀA§gÀ §gÉzÀ aÃn ªÀÄvÀÄÛ ºÀt DgÉÆæ £ÀA 3) ²ªÀ±ÀAPÀgÀ vÀAzÉ ¸ÉÆêÀÄtÚ °AUÁAiÀÄvÀ ¸Á; GªÀÄ®Æn4) ¨Á§Ä vÀAzÉ ±Á«ÄÃzï¸Á¨ï «ÄãÀÄUÁgÀ¸Á; GªÀÄ®Æn5) £ÁUÀgÁd vÀAzÉ ±ÀgÀt¥Àà ¥Á£ï±Á¥ï ¸Á; GªÀÄ®Æn £ÉÃzÀݪÀjUÉ PÉÆqÀĪÀÅzÁV ºÉýzÀÄÝ EgÀÄvÀÛzÉ.£ÀAvÀgÀ ªÁ¥Á¸ï oÁuÉUÉ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ   vÀÄgÀÄ«ºÁ¼À oÁuÉ , UÀÄ£Éß £ÀA: 53/2014 PÀ®A 78(111) PÉ.¦. AiÀiÁåPïÖ ªÀÄvÀÄÛ 420 L¦¹ CrAiÀÄ°è ¥ÀæPÀgÀt zÁR°¹PÉÆAqÀÄ PÉÊPÉÆArgÀÄvÁÛgÉ.

      ¢£ÁAPÀ: 11-03-2014 gÀAzÀÄ ªÀÄzsÁåºÀß 1230 UÀAmÉUÉ DgÉÆævÀgÁzÀ ¥ÀA¥ÀtÚ vÀAzÉ DzÉ¥Àà ªÀAiÀĸÀÄì 67 ªÀµÀð eÁw °AUÁAiÀÄvï, MPÀÌ®ÄvÀ£À ¸Á: ¨ÁUÀ®ªÁqÀ FvÀ£ÀÄ ¨ÁUÀ®ªÁqÀ UÁæªÀÄzÀ CUÀ¹AiÀÄ ªÀÄÄAzÉ ¸ÁªÀðd¤PÀ ¸ÀܼÀzÀ°è ¸ÀܼÀzÀ°è ªÀÄlPÁ dÆeÁlzÀ°è vÉÆqÀV ªÀÄlPÁ £ÀA§gï ºÀwÛzÀªÀjUÉ MAzÀÄ gÀÆ¥Á¬ÄUÉ 80/- gÀÆ. gÀAvÉ ºÀt ¤ÃqÀzÉà ªÉÆøÀ ªÀiÁr UÀ¯ÁmÉ ªÀiÁqÀÄwÛzÁÝUÀ ¦.J¸ï.L. PÀ«vÁ¼À gÀªÀgÀÄ ¹§âA¢ ºÁUÀÆ ¥ÀAZÀgÀ ¸ÀªÀÄPÀëªÀÄ zÁ½ ªÀiÁqÀ¯ÁV ºÀt PÉüÀÄwÛzÀݪÀgÀÄ Nr ºÉÆÃVzÀÄÝ, ªÀÄlPÁ £ÀA§gï §gÉAiÀÄÄwÛzÀÝ ªÉÄîÌAqÀ DgÉÆævÀ£À£ÀÄß »rzÀÄ ¸ÀzÀjAiÀĪÀ¤AzÀ ªÀÄlPÁ dÆeÁlzÀ 1) £ÀUÀzÀÄ ºÀt gÀÆ. 1850/- 2) MAzÀÄ ªÀÄlPÁ ¥ÀnÖ 3) MAzÀÄ ¨Á®¥É£ÀÄß EªÀÅUÀ¼À£ÀÄß ¥ÀAZÀ£ÁªÉÄ ªÀÄÆ®PÀ d¦Û ªÀiÁrPÉÆArzÀÄÝ EzÉ. ¸ÀzÀgÀ DgÉÆævÀgÀÄ ªÀÄlPÁ £ÀA§gï ºÀwÛzÀªÀjUÉ MAzÀÄ gÀÆ¥Á¬ÄUÉ 80/- gÀÆ. gÀAvÉ ºÀt ¤ÃqÀzÉà ªÉÆøÀ ªÀiÁqÀÄwÛgÀĪÀÅzÁV w½zÀÄ §A¢zÀÝjAzÀ DgÉÆæ ªÀÄvÀÄÛ d¦Û ªÀiÁrzÀ ªÀÄÄzÉÝà ªÀiÁ®Ä zÉÆA¢UÉ ªÁ¥Á¸ï oÁuÉUÉ §ªÀÄzÀÄ zÁ½ ¥ÀAZÀ£ÁªÉÄAiÀÄ DzsÁgÀzÀ  ªÉÄðAzÀ PÀ«vÁ¼À  oÁuÁ UÀÄ£Éß £ÀA: 32/14 PÀ®A: 78 (3) PÀ£ÁðlPÀ ¥Éưøï PÁAiÉÄÝ & 420 L.¦.¹.¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

EvÀgÉ L.¦.¹. ¥ÀæPÀgÀtUÀ¼À ªÀiÁ»w:-
                ¢£ÁAPÀ:10-03-2014 gÀAzÀÄ ¨É¼ÀUÉÎ 9-00 UÀAmÉUÉ PÉÆÃoÁ UÁæªÀÄzÀ ZÀ®ÄªÁ¢ NtÂAiÀÄ ¸ÁªÀðd¤PÀ ¸ÀܼÀzÀ°è  ¦ügÁå¢ ²æà «ÃgÀ¨sÀzÀæ¥Àà ¹¦¹-06 ºÀnÖ ¥Éưøï oÁuÉ gÀªÀgÀÄ  ¯ÉÆÃPÀ¸À¨sÁ ZÀÄ£ÁªÀuÉAiÀÄ ªÀiÁ»w ¸ÀAUÀ滸ÀĪÀ PÀÄjvÀÄ PÉÆÃoÁ UÁæªÀÄPÉÌ ºÉÆÃVzÁÝUÀ ªÉÄð£À  MAzÀ£ÉÃAiÀÄ ¥Ánð 1)PÀÄ¥ÀàtÚ vÀAzÉ CªÀÄgÀ¥Àà, ZÀ®ÄªÁ¢, 25ªÀµÀð, G:ºÀ.a.UÀ.PÀA.£ËPÀgÀ, ¸Á:PÉÆÃoÁ UÁæªÀÄ 2)CªÀÄgÀ¥Àà vÀAzÉ ºÀÄ®ÄUÀ¥Àà , ZÀ®ÄªÁ¢, 55ªÀµÀð, G:MPÀÌ®ÄvÀ£À, ¸Á:PÉÆÃoÁ UÁæªÀÄ 3)ªÀÄ®è¥Àà vÀAzÉ ºÀÄ®ÄUÀ¥Àà , 40ªÀµÀð, eÁ:ZÀ®ÄªÁ¢, G:MPÀÌ®ÄvÀ£À, ¸Á:PÉÆÃoÁ UÁæªÀÄ( ¥ÀgÁj)JgÀqÀ£ÉÃAiÀÄ ¥Ánð4)ªÀiË®¥Àà vÀAzÉ CªÀÄgÀ¥Àà, eÁ:ZÀ®ÄªÁ¢, 25ªÀµÀð, G:MPÀÌ®ÄvÀ£À, ¸Á:PÉÆÃoÁ 5)PÀ£ÀPÀ¥Àà vÀAzÉ CªÀÄgÀ¥Àà 30ªÀµÀð, eÁ:ZÀ®ÄªÁ¢, G:MPÀÌ®ÄvÀ£À, ¸Á:PÉÆÃoÁ UÁæªÀÄ.EªÀgÀÄUÀ¼ÀÄ  JvÀÄÛUÀ½UÉ ªÉÄÊvÉƼÉAiÀÄĪÀ «µÀAiÀÄzÀ°è ¨Á¬ÄUÉ §AzÀAvÉ ªÀiÁvÁr PÉÊ , PÉÊ «Ä¯Á¬Ä¹ dUÀ¼Á ªÀiÁqÀÄwÛzÁÝUÀ ¸ÀzÀjAiÀĪgÀÀ£ÀÄß ¦ügÁå¢zÁgÀÄ »rAiÀÄ®Ä DgÉÆæ £ÀA. 1 , 2 ºÁUÀÆ 4, 5 £ÉÃzÀݪÀgÀÄ ¹QÌ ©¢ÝzÀÄÝ, G½zÀ M§âÀ DgÉÆæ¦vÀ£ÀÄ Nr ºÉÆÃVzÀÄÝ, DgÉÆævÀgÉÆA¢UÉ oÁuÉUÉ §AzÀÄ M¦à¹ UÀtQÃPÀÈvÀ ¦ügÁå¢ vÀAzÀÄ  PÉÆnÖzÀÝjAzÀ ¦ügÁå¢ ¸ÁgÁA±ÀzÀ ªÉÄðAzÀ ºÀnÖ oÁuÉ UÀÄ£Éß £ÀA: 45/14 PÀ®A. 160  L¦¹ PÁAiÉÄÝ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EzÉ

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtUÀ¼À ªÀiÁ»w:-
             ಪಿರ್ಯಾದಿ ಗೀತಮ್ಮ ಗಂಡ ಚನ್ನಯ್ಯಸ್ವಾಮಿ ನಾಗಡದಿನ್ನಿ 38 ವರ್ಷ ಮನೆಕೆಲಸ ಸಾ|| ಮಸ್ಕಿ FPÉUÉ 1991 ನೇ ಇಸ್ವಿಯಲ್ಲಿ ಮದುವೆ ಆಗಿದ್ದು ಇಲ್ಲಿಯವರೆಗೆ ಮಕ್ಕಳಾಗಿರುವುದಿಲ್ಲ. 1] ಚನ್ನಯ್ಯಸ್ವಾಮಿ ತಂದೆ ಚಂದ್ರಶೇಖರಯ್ಯ ಜಂಗಮರು 45 ವರ್ಷ 2]ಮಲ್ಲಯ್ಯ ತಂದೆ ಚಂದ್ರಶೇಖರಯ್ಯ ಜಂಗಮರು 36ವರ್ಷ 3] ಶರಣಯ್ಯ ತಂದೆ ಚಂದ್ರಶೇಖರಯ್ಯ ಜಂಗಮರು 34 ವರ್ಷ
4]
ಬಸವರಾಜ ತಂದೆ ಚಂದ್ರಶೇಖರಯ್ಯ ಜಂಗಮರು 28 ವರ್ಷ ಸಾ|| ಎಲ್ಲರು ಮಸ್ಕಿ 5] ಮಲ್ಲನಗೌಡ ತಂದೆ ಶರಣೇಗೌಡ ಲಿಂಗಾಯತ 50 ವರ್ಷ ಸಾ|| ಹಿರೇಕಡಬೂರು EªÀgÉ®ègÀgÀÆ.ಈಗ್ಗೆ 3 ತಿಂಗಳಿನಿಂದ ಪಿರ್ಯಾದಿಗೆ ನೀನಗೆ ಮಕ್ಕಳಾಗಿಲ್ಲ ನಾನು ಇನ್ನೊಂದು ಮದುವೆ ಮಾಡಿಕೊಳ್ಳುತ್ತೆನೆ. ನೀನು ಮನೆ ಬಿಟ್ಟು ಹೊಗು ಅಂತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಾ ಬಂದಿದ್ದು ಪಿರ್ಯಾದಿಯು ಸಂಸಾರ ವಿಷಯ ಮುಂದೆ ಸರಿಹೊಗಬಹುದು ಅಂತಾ ಸುಮ್ಮನಿದ್ದರು ಕೂಡಾ ದಿನಾಂಕ 23-02-14 ರಂದು ಸಾಯಂಕಾಲ 18.00 ಗಂಟೆಗೆ ಪಿರ್ಯಾದಿದಾರಳು ಮನೆಯಲ್ಲಿದ್ದಾಗ ಆರೋಪಿತರೇಲ್ಲರು ಆಕೆಗೆ ಏನಲೇ ಬಿಡಕಿ ನೀನಗೆ ಮನೆಬಿಟ್ಟು ಹೊಗು ಅಂತಾ ಎಷ್ಠುಸಲ ಹೇಳಬೆಕು ಅಂತಾ ಅವಾಚ್ಯವಾಗಿ ಬೈದು ಆರೋಪಿ ನಂಬರ 01 ಇವನು ಕೆನ್ನೆಗೆ ಹೊಡೆದನು. ಮತ್ತು ಎಲ್ಲರು ಸೂಳೇ ಮನೆ ಬಿಟ್ಟು ಹೊಗದಿದ್ದರೆ ನೀನ್ನನ್ನು ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಹೊದರು. ಅಂತಾ ¢£ÁAPÀ: 11.03.2014 gÀAzÀÄ ನೀಡಿದ ಲಿಖಿತ ದೂರಿನನ್ವಯ ªÀÄ¹Ì ಠಾಣಾ ಗುನ್ನೆ ನಂಬರ 48/14 ಕಲಂ 498 () 504.323.506 ಸಹಿತ 149 .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

¯ÉÆÃPÀ¸À¨sÁ ZÀÄ£ÁªÀuÉAiÀÄ CAUÀªÁV zÁR°¹zÀ ªÀÄAeÁUÀævÀ ¥ÀæPÀgÀtUÀ¼À ªÀiÁ»w:-

1]PÀ®A: 107 ¹.Dgï.¦.¹ CrAiÀÄ°è MlÄÖ  13 d£ÀgÀ ªÉÄÃ¯É 43 ¥ÀæPÀgÀtUÀ¼À£ÀÄß zÁR°¹PÉƼÀî¯ÁVzÉ. 2]PÀ®A: 110 ¹.Dgï.¦.¹ CrAiÀÄ°è MlÄÖ--- d£ÀgÀ ªÉÄïÉ---- ¥ÀæPÀgÀtUÀ¼À£ÀÄß zÁR°¹PÉƼÀî¯ÁVzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

       gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 11.03.2014 gÀAzÀÄ  86 ¥ÀææPÀgÀtUÀ¼À£ÀÄß ¥ÀvÉÛ ªÀiÁr    15,900-/-  gÀÆ..UÀ¼À£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

Gulbarga District Reported Crimes

ವೈದ್ಯರ ನಿಸ್ಕಾಳಜಿತನದಿಂದ ಮಹಿಳೆ ಸಾವು ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀ.ಸುಭಾಶ ತಂದೆ ಹಣಮಂತ ಹರಿಜನ ಸಾ|| ಕುಮ್ಮನ ಶಿರಸಗಿ ತಾ|| ಜೇವರ್ಗಿ ಜಿ||  ಗುಲಬರ್ಗಾ. ಇವರು ,ದಿನಾಂಕ 07-03-2014 ರಂದು ಸಾಯಂಕಾಲ 6:00 ಗಂಟೆಗೆ ನನ್ನ ಹೆಂಡತಿಯಾದ ಕವಿತಾ ಇವಳ ಸಿಜೆರೀನ ಹೇರಿಗೆಯನ್ನು ಗುಲಬರ್ಗಾದ ಬಸವೇಶ್ವರ ಆಸ್ಪತ್ರೆಯಲ್ಲಿ ಆಗಿದ್ದು ಅಲ್ಲಿಯ ವೈದ್ಯರ ಸಲಹೆ ಮೇರೆಗೆ ಹೇಚ್ಚಿನ ಉಪಚಾರಕ್ಕಾಗಿ ಸಂತ್ರಾಸವಾಡಿಯಲ್ಲಿರುವ ಮೇಡಿಕೆರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ನನ್ನ ಹೆಂಡತಿಗೆ ಉಸಿರಾಟದ ತೊಂದರೆ ಇರುವದರಿಂದ ಐ.ಸಿ.ಯು ನಲ್ಲಿ ದಾಖಲಿಸಿ ಅಲ್ಲಿಯ ವೈದ್ಯರಾದ ಡಾ|| ಬಸವ ಪ್ರಭು ರವರು ಚಿಕಿತ್ಸೆ ಆರಂಭಿಸಿದ್ದು ದಿನಾಂಕ:09-03-2014 ರಂದು  ವೈದ್ಯರು ನನ್ನ ಹೆಂಡತಿಯನ್ನು ನೋಡಲಾಗಿ ಆರಾಮ ಆಗಿದೆ ನಾಳೆ ನಾರ್ಮಲ ವಾರ್ಡಿಗೆ ಸೇರಿಕೆ ಮಾಡುತ್ತೇವೆ ಅಂತಾ ಹೇಳಿದರು. ಇಂದು ದಿನಾಂಕ 10-03-20147 ರಂದು ನನ್ನ ಹೆಂಡತಿ ಕವಿತಾ ಇವಳು ನಾಷ್ಟಾ ಮಾಡಿ ಎಲ್ಲರ ಜೋತೆ ಚನ್ನಾಗಿ ಮಾತಾಡಿರುತ್ತಾಳೆ ರಕ್ತ ಪರಿಕ್ಷೆಗಾಗಿ ನನ್ನ ಹೆಂಡತಿ ಎರಡು ಕೈಗಳಿಗೆ 4-5 ಕಡೆ ಚುಚ್ಚಿ ತ್ರಾಸ ಮಾಡಿದನ್ನು ನಾನು ನೋಡಿ ನರ್ಸಗೆ ಪೆಸಂಟಿಗೆ ಈ ರೀತಿ ತ್ರಾಸ ಮಾಡುವದು ತಪ್ಪು ಅಂತಾ ಹೇಳಿದಾಗ ಆ ನರ್ಸ ನನಗೆ ಏನಪ್ಪಾ ಈ ರಂಡಿ ನಮಗೆ ಬೈತಾಳೆ ಇದ್ದರಷ್ಟು ಸತ್ತರೆಷ್ಟು ಅಂತಾ ಅಂದು ಸಹಾಯಕರಿಂದ ಆಗ ಹಚ್ಚಿದ ಮಸೀನ ಬಂದ ಮಾಡಿದಾಗ ಒಮ್ಮಲೆ ಉಸಿರಾಟ ನಿಂತಾಗೆ ಕೈ ಕಾಲು ಅಲುಗಾಡಿಸದೆ ಕಣ್ಣು ಪಳಿಕಸದೇ ಪ್ರಜ್ಞೆ ತಪ್ಪಿದಳು ನಂತರ ಸ್ವಲ್ಪ ಪ್ರಜ್ಞೆ ಬಂದಾಗ ಹಾಲು ಬಿಸ್ಕಿಟ ತಿನ್ನಿಸಲಾಯಿತು ನನ್ನ ಹೆಂಡತಿ ಯುರೀನ ಪಾಸಾಗಲು ಹಚ್ಚಿದ ಚೀಲದ ಪೈಪಿನಿಂದ ಸೀರಂಜ ಹಾಕಿ ಜೋಗಿದ್ದಾಗ ಪೈಪಿನಿಂದ ರಕ್ತ ಬರುವದನ್ನು ಕಂಡು ನಾನು ನರ್ಸಗೆ ಏನ್ರಿ ಮೇಡಮ ರಕ್ತ ಬರ್ತಾಯಿದೆ ಅಂದಾಗ ನನ್ನ ಹೆಂಡತಿ ನೋವು ತಾಳಲಾರದೆ ಚಿರಾಟ ಪ್ರಾರಂಭಿಸಿದಳು ಆಗ ನನ್ನ ನರ್ಸಗಳು ನನ್ನ ಹೋರಗೆ ಹಾಕಿದರು ಆಗ ನನ್ನ ಹೆಂಡತಿಗೆ ಏನು ಟ್ರೇಟಮೇಂಟ ಮಾಡಿದರು ನನಗೆ ತಿಳಿಯಲ್ಲಿಲ್ಲಾ. ಮೇಡಿಕಲನಿಂದ 1000/- ರೂಪಾಯಿ ಔಷಧ ತರಿಸಿಕೊಂಡಿರುತ್ತಾರೆ. ಸುಮಾರು 4:30 ಪಿ.ಎಮ್.ಸುಮಾರಿಗೆ ನನ್ನ ಹೆಂಡತಿ ಮೃತಪಟ್ಟಿರುತ್ತಾಳೆ.ಅಂತಾ ತಿಳಿಸಿದ್ದು ವೈದ್ಯರ ನಿರ್ಲಕ್ಷತನದಿಂದ ನನ್ನ ಹೆಂಡತಿ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಗ್ರಾಮೀಣ ಠಾಣೆ : ದಿನಾಂಕ 10/03/2014 ರಂದು ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ ವ್ಯಾಪ್ತಿಯ ಪೈಕಿ ಸಾವಳಗಿ.ಬಿ ಗ್ರಾಮದಲ್ಲಿ ಮಟಕಾ ಜೂಜಾಟ ನಡೆಯುತ್ತಿರುವ ಬಗ್ಗೆ ಗುಲಬರ್ಗಾ ಡಿಸಿಐಬಿ ಘಟಕದ ಸಿಬ್ಬಂದಿಯವರು ಮಾಹಿತಿ ಸಂಗ್ರಹಣೆ ಮಾಡಿ ರಾತ್ರಿ 08.00 ಗಂಟೆ ಸುಮಾರಿಗೆ ಶ್ರಿ. ಯು.ಶರಣಪ್ಪ ಪೊಲೀಸ ಇನ್ಸಪೆಕ್ಟರ ಡಿಸಿಐಬಿ ಘಟಕ ಗುಲಬರ್ಗಾ ರವರ ಸೂಕ್ತ ಮಾರ್ಗದರ್ಶನದಲ್ಲಿ ಶ್ರೀ ದತ್ತಾತ್ರೇಯ ಎ.ಎಸ್.ಐ ಶ್ರೀ ಬಸವರಾಜ ಎ.ಎಸ್.ಐ. ಹಾಗೂ ಸಿಬ್ಬಂದಿಯವರ ತಂಡ ಸದರ ಸಾವಳಗಿ. ಬಿ. ಗ್ರಾಮಕ್ಕೆ ಭೇಟಿ ಕೊಟ್ಟು ಶ್ರೀ.ಶಿವಲಿಂಗಶ್ವೇರ ಮಠದ ಮುಂಭಾಗದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ ಶರಣಪ್ಪ ತಂದೆ ಹಣಮಂತ ಧನ್ನೂರು. ಸಾ-ಸಾವಳಗಿ.ಬಿ.ಇತನಿಗೆ  ಮುತ್ತಿಗೆ ಹಾಕಿ  ಹಿಡಿದು ಸದರಿಯವನ ಕಡೆಯಿಂದ ಮಕಾ ಜೂಜಾಟಕ್ಕೆ ತೊಡಗಿಸಿದ  ಒಂದು ಮಟಕಾ ನಂ ಬರೆದ ಚೀಟಿ, ಒಂದು ಬಾಲ ಪೆನ್ನು, ಹಾಗೂ ನಗದು ಹಣ 2,040/- ಜಪ್ತು ಮಾಡಿಕೊಂಡಿದ್ದು ಅದೆ. ಈ ಮಟಕಾ ಜೂಜಾಟಕ್ಕೆ ಪ್ರೋತ್ಸಾಹ ನೀಡುತ್ತಿದ್ದ ದಶರಥ ಜಮದಾರ ಕೊಗನೂರು ಇತನು ಪರಾರಿ ಇರುತ್ತಾನೆ. ಈ ಬಗ್ಗೆ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ದಿನಾಂಕ 08/03/2014 ರಂದು ಗುಲಬರ್ಗಾ  ಗ್ರಾಮೀಣ ಪೊಲೀಸ ಠಾಣೆ ವ್ಯಾಪ್ತಿಯ ಪೈಕಿ ಹಮಲ್ವಾಡಿ ಬಡಾವನೆಯ ರಸ್ತೆ ಪಕ್ಕದಲ್ಲಿ ಮಟಕಾ ಜೂಜಾಟ ನಡೆಯುತ್ತಿರುವ ಬಗ್ಗೆ ಗುಲಬರ್ಗಾ  ಡಿಸಿಐಬಿ ಘಟಕದ ಸಿಬ್ಬಂದಿಯವರು ಮಾಹಿತಿ ಸಂಗ್ರಹಣೆ ಮಾಡಿ,ಅಂದೆ ದಿನಾಕ 08/03/14 ರಂದು  ಮುಂಜಾನೆ 11.15 ಗಂಟೆ ಸುಮಾರಿಗೆ ಶ್ರಿ. ಯು.ಶರಣಪ್ಪ ಪೊಲೀಸ ಇನ್ಸಪೆಕ್ಟರ ಡಿಸಿಐಬಿ ಘಟಕ ಗುಲಬರ್ಗಾ ರವರ ಸೂಕ್ತ ಮಾರ್ಗದರ್ಶನದಲ್ಲಿ ಶ್ರೀ ದತ್ತಾತ್ರೇಯ ಎ.ಎಸ್.ಐ ಶ್ರೀ ಬಸವರಾಜ ಎ.ಎಸ್.ಐ. ಹಾಗೂ ಸಿಬ್ಬಂದಿಯವರ ತಂಡ ಸದರ ಹಮಲ್ವಾಡಿ ಬಡಾವಣೆಗೆ ಭೇಟಿ ಕೊಟ್ಟು ಮಟಕಾ ಜೂಜಾಟದಲ್ಲಿ ತೊಡಗಿದ ರಾಣೋಜಿ ತಂದೆ ತಮ್ಮಣ್ಣ ಸಾ- ಹಮಲ ವಾಡಿ ಇತನಿಗೆ  ಮುತ್ತಿಗೆ ಹಾಕಿ  ಹಿಡಿದು ಸದರಿಯವನ ಕಡೆಯಿಂದ ಮಟಕಾ ಜೂಜಾಟಕ್ಕೆ ತೊಡಗಿಸಿದ  ಒಂದು ಮಟಕಾ ನಂ ಬರೆದ ಚೀಟಿ, ಒಂದು ಬಾಲ ಪೆನ್ನು, ಹಾಗೂ ನಗದು ಹಣ 1530/- ಜಪ್ತು ಮಾಡಿಕೊಂಡಿದ್ದು  ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಲಾಲಸಾಬ ತಂದೆ ಅಕ್ಬರಸಾಬ ಶಿರವಾಳ ಸಾ : ಮಾಶ್ಯಾಳ ರವರು ದಿನಾಂಕ 08-03-2014 ರಂದು ಮದ್ಯಾಹ್ನ 2:00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಮಕ್ಕಳು ಮನೆಯಲ್ಲಿದ್ದಾಗ, ನನ್ನ 3 ನೇಯ ಮಗಳಾದ ರೇಷ್ಮಾ ಇವಳು ಬಹೀರದೇಸೆಗೆ ಹೊಗಿಬರುತ್ತೆನೆ ಅಂತಾ ಮನೆಯಿಂದ ಹೊದವಳು ಎಷ್ಟೊತ್ತಾದರು ಮರಳಿ ಬರದೆ ಇದ್ದ ಕಾರಣ, ನಾನು ಮತ್ತು ನನ್ನ ಹೆಂಡತಿ ಮಕ್ಕಳು ಎಲ್ಲಾ ಕಡೆ ಹುಡುಕಾಡುತ್ತಿದ್ದೆವು, ಅಂದಾಜು ಸಾಯಂಕಾಲ 5:00 ಗಂಟೆ ಸಮಯಕ್ಕೆ ನಾನು ಬಸ್ ಸ್ಟ್ಯಾಂಡ ಹತ್ತಿರ ನನ್ನ ಮಗಳನ್ನು ಹುಡುಕಾಡುತ್ತಿದ್ದಾಗ, ನಮ್ಮ ಗ್ರಾಮದ ರಾಜು ಕಾಂಬ್ಳೆ ಮತ್ತು ಅಕ್ಬರ ಮುಜಾವರ ಇವರು ತಿಳಿಸಿದ್ದು ಎನೆಂದರೆ, ನಾವು ಬಸ್ ಸ್ಟ್ಯಾಂಡ ಹತ್ತಿರ ಇದ್ದಾಗ ನಿಮ್ಮ ಮಗಳಾದ ರೇಷ್ಮಾ ಇವಳು ಅಮೀನಸಾಬ ಈತನ ಮಗನಾದ ಜಾಫರ ಕುರೇಶಿ ಈತನ ಜೋತೆಗೆ ಅಕ್ಕಲಕೋಟಕ್ಕೆ ಹೊಗುವ ಬಸ್ಸಿನಲ್ಲಿ ಹೊಗಿರುತ್ತಾಳೆ ಎಂದು ತಿಳಿಸಿದರು, ನಂತರ ನಾನು ನಮ್ಮ ಸಮಾಜದ ಮುಖಂಡರ ಹತ್ತಿರ  ಹೋಗಿ ನನ್ನ ಮಗಳನ್ನು ಜಾಫರ ಈತನು ಅಫಹರಿಸಿಕೊಂಡು ಹೋದ ಬಗ್ಗೆ ತಿಳಿಸಿದೆನು, ಸದರಿಯವರು ಜಾಫರ ಈತನ ತಂದೆಯಾದ ಅಮೀನಸಾಬ ಈತನನ್ನು ಕರೆಸಿ ನಿನ್ನ ಮಗನನ್ನು ಕರಕೊಂಡು ಬಾ ಅಂತಾ ತಿಳಿಸಿ ಹೇಳಿದರು. ನಿನ್ನೆ ದಿನಾಂಕ 09-03-2014 ರಂದು ಮೇಲೆ ಹೇಳಿದ ನಮ್ಮ ಸಮಾಜದ ಮುಖಂಡರೆಲ್ಲರೂ ಸೇರಿ ಜಾಫರ ಈತನಿಗೆ ಪೋನ ಮಾಡಿ, ಲಾಲಸಾಬ ಈತನ ಮಗಳಿಗಿ ಕರಕೊಂಡು ಬಾ, ಇಲ್ಲ ಅಂದರ, ಲಾಲಸಾಬ ನಿನ್ನ ಮ್ಯಾಲ ಕೇಸ್ ಮಾಡ್ತಿನಿ ಅಂತಾ ಹೇಳ್ಯಾನ ಜಲ್ದಿ ಕರಕೊಂಡು ಬಾ, ಇಲ್ಲೆ ಎಲ್ಲರೂ ಕೂಡಿ ಬಗಿ ಹರಸೊಣ ಅಂತಾ ಹೇಳಿದರು, ಅದಕ್ಕೆ ಜಾಫರ ಈತನು ಕರಕೊಂಡು ಬರತಿನಿ ಅಂತಾ ಹೇಳಿ ಪೊನ ಬಂದ ಮಾಡಿದನು. ಹಿಗಿದ್ದು ಇಂದು ದಿನಾಂಕ  10-03-2014 ರಂದು ಮದ್ಯಾಹ್ನ 2:30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಮಕ್ಕಳು ಮನೆಯಲ್ಲಿದ್ದಾಗ, ನನ್ನ ಮಗಳಾದ ರೇಷ್ಮಾ ಇವಳು ನಮ್ಮ ಮನೆಗೆ ಬಂದಿದ್ದು, ಅವಳಿಗೆ ವಿಚಾರಿಸಿದಾಗ ಅವಳು ತಿಳಿಸಿದ್ದೆನೆಂದರೆ, ದಿನಾಂಕ 08-03-2014 ರಂದು ಮದ್ಯಾಹ್ನ 2:00 ಗಂಟೆಗೆ ನಾನು ಬಹಿರದೇಸೆಗೆ ಹೊಗುತ್ತಿದ್ದಾಗ, ಜಾಫರ ಕುರೇಶಿ ಈತನು, ನಮಾಜ ಕಟ್ಟೆಯ ಹತ್ತಿರ ನಿಂತಿದ್ದು, ನನಗೆ ನಿನ್ನನ್ನು ಮದುವೆ ಆಗ್ತಿನಿ ನನ್ನ ಜೋಡಿ ಬಾ ಅಂತಾ ಹೇಳಿ, ಅಲ್ಲಿಂದ ನನ್ನನ್ನು ಪುಸಲಾಯಿಸಿ ಅಫಹರಿಸಿಕೊಂಡು  ಬಸ್ ಸ್ಟ್ಯಾಂಡಿಗಿ ಕರಕೊಂಡು ಹೊಗಿ, ಮಾಶಾಳ ಬಸ್ ಸ್ಟ್ಯಾಂಡದಿಂದ ನನ್ನನ್ನು ಅಕ್ಕಲಕೋಟಕ್ಕೆ ಹೊಗುವ ಸರ್ಕಾರಿ ಬಸ್ಸಿನಲ್ಲಿ ಕರಕೊಂಡು ಹೊದನು, ಸಂಜೆ ಅಕ್ಕಲಕೋಟದಿಂದ ರೇಲ್ವೆದಲ್ಲಿ ಪೂನಾಕ್ಕೆ ಕರಕೊಂಡು ಹೋಗಿ, ಬೆಳಿಗ್ಗೆ ಪೂನಾದಲ್ಲಿ ಯಾರೊ ಅವರ ಗೆಳೆಯರ ಮನೆಗೆ ಕರಕೊಂಡು ಹೊದನು, ಅಲ್ಲಿ ನಾನು ಮತ್ತು ಜಾಫರ ಇಬ್ಬರು ಒಂದೆ ರೂಮಿನಲ್ಲಿ ಮಲಗಿಕೊಂಡೆವು, ಆಗ ಜಾಫರ ಈತನು ನನ್ನ ಮೇಲೆ ಒತ್ತಾಯ ಪೂರ್ವಕವಾಗಿ ಸಂಬೋಗ ಮಾಡಿರುತ್ತಾನೆ, ಇದೆ ರೀತಿ 2-3  ಸಲ ಬಲತ್ಕಾರದಿಂದ ನನಗೆ ಸಂಬೋಗ ಮಾಡಿರುತ್ತಾನೆ, ನಿನ್ನೆ ಸಾಯಂಕಾಲ ನೀವು ಪೋನ ಮಾಡಿದಾಗ, ಜಾಫರ ಈತನು ನನ್ನನ್ನು ರಾತ್ರಿ ಪೂನಾದಿಂದ ಬಿಟ್ಟು, ಬೆಳಿಗ್ಗೆ ಅಕ್ಕಲಕೋಟಕ್ಕೆ ಕರಕೊಂಡು ಬಂದಿರುತ್ತಾನೆ ಅಂತಾ ತಿಳಿಸಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಚಂದಪ್ಪ ತಂದೆ ಮರೆಪ್ಪಾ ಸಿಂಗೆ  ಸಾ: ತೆಲ್ಲಣಗಿ  ರವರು ದಿನಾಂಕ 10-03-2014 ರಂದು ಬೆಳಿಗ್ಗೆ ನಾನು ಅಫಜಲಪೂರಕ್ಕೆ ಸಂತೆ ಮಾಡಿಕೊಂಡು ಬರಲು ಹೊಗಿದ್ದು, ಸಂತೆ ಮುಗಿಸಿಕೊಂಡು ಮದ್ಯಾಹ್ನ 3:00 ಗಂಟೆಗೆ ಮರಳಿ ನಮ್ಮ ಮನೆಗೆ ಹೊದಾಗ ನನ್ನ ಮಗನಾದ ಅಣ್ಣಪ್ಪ ಈತನ ತಲೆಯಿಮದ ರಕ್ತ ಬರುತ್ತಿತ್ತು, ನನ್ನ ಹೆಂಡತಿಗೆ ಮತ್ತು ನನ್ನ ಮಗ ಅಣ್ಣಪ್ಪನಿಗೆ ಏನಾಗಿದೆ ಎಂದು ವಿಚಾರಿಸಿದ್ದು, ಅವನು ತಿಳಿಸಿದ್ದು ಎನೆಂದರೆ, ನೀನು ಅಫಜಲಪೂರಕ್ಕೆ ಹೊಗಿದ್ದಿ, ಮರಳಿ ಬರುವಾಗ ಏನಾದರು ಒಜ್ಜಿ ಸಾಮಾನಿ ಇರ್ತಾದ ತಗೊಂಡು ಹೋಗಬೇಕು ಅಂತಾ ನಮ್ಮ ಗ್ರಾಮದ ಅಪ್ಪು ಜಮಾದಾರ ಈತನ ಅಂಗಡಿಯ ಹತ್ತಿರ ಹೋಗಿ ನಿಂತುಕೊಂಡಿದ್ದೆನು, ಆಗ ನಮ್ಮ ಗ್ರಾಮದ ಸೋಮನಿಂಗ ಲೋಡ್ಡೆ ಈತನ ಮಗಳ ಗಂಡನಾದ ಖಾಜಪ್ಪ ಈತನು ನನಗೆ ಏನಲೆ ಹುಚ್ಚ, ಸೂಳೆ ಮಗನೆ ಎಂದು ರೇಗಿಸುವುದು ಮಾಡಿದನು, ಅದಕ್ಕೆ ನಾನು ಯಾಕಲೆ ನನಗ ಯಾಕ ರೇಗಸ್ತಿ ಎಂದು ಕೇಳಿದರೂ ಇನ್ನು ಜಾಸ್ತಿ ರೇಗಿಸತೊಡಗಿದನು. ನನಗೆ ಸಿಟ್ಟ ಬಂದು ಯಾಕಲೆ ಸೂಳೆ ಮಗನೆ ನನಗ ಯಾಕ ರೇಗಸ್ತಿ ಎಂದಾಗ ಖಾಜಪ್ಪ ಈತನು ಬೋಸಡಿ ಮಗನೆ ನನಗ ಬೈತಿ ಅಂತಾ ಕೈಯಿಂದ ಮೈ ಕೈಗೆ ಹೊಡೆದು, ಅಲ್ಲಿಯೆ ಬಿದ್ದ ಒಂದು ಬಡಿಗೆ ತಗೆದುಕೊಂಡು ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಅಶೋಕ ತಂದೆ ದತ್ತಪ್ಪಾ ಅಪ್ಪಗುಂಡಿ ಸಾ : ದೇವರ ದಾಸಿಮಯ್ಯ ನಗರ ಗುಲಬರ್ಗಾ ಇವರು ತಮ್ಮ ಬಡಾವಣೆಯ ಶರಣಪ್ಪ ತಂದೆ ಕಿಶನ ಅನ್ನಶೇಟ್ಟಿ ಇವನು ನನ್ನ ಅಳಿಯನಿದ್ದು ಕಳೆದು 3-4 ತಿಂಗಳ ಹಿಂದೆ ನಮ್ಮ ಬಡಾವಣೆಯ ಮಹೇಶ ಬನ್ನಗುಂಡಿ ಇವನ ಹತ್ತೀರ 3 ನೂರು ರೂಪಾಯಿ ಕೈಗಡ ತೆಗೆದುಕೊಂಡಿದ್ದು ಇಲ್ಲಿಯವರೆಗೆ ಕೊಟ್ಟಿರುವದಿಲ್ಲಾ. ನೀನ್ನೆ ದಿನಾಂಕ 09-03-2014 ರಂದು ರಾತ್ರಿ 08-45 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಅಳಿಯ ಶರಣಪ್ಪ ಅನ್ನಶೇಟ್ಟಿ ಇಬ್ಬರು ನಮ್ಮ ಬಡಾವಣೆಯ ನೀಲಕಂಠ ಇವರ ಕೀರಾಣಿ ಅಂಗಡಿಯ ಮುಂದಿನಿಂದ ನಡೆದುಕೊಂಡು ಹೊಗುತ್ತಿರುವಾಗ ಅಂಗಡಿಯ ಮುಂದೆ ಮಹೇಶ ಆತನ ಅಣ್ಣ ಜಗನ್ನಾಥ ಇಬ್ಬರು ಬಂದು ನಮಗೆ ತಡೆದು ಮಹೇಶ ಇತನು ನನ್ನ ಅಳಿಯ ಶರಣಪ್ಪನಗೆ ನಾನು ಕೊಟ್ಟಿದ್ದ ಕೈಗಡ ಹಣ ಕೊಡಬೇಕೆಂದು ಕೇಳಿ ಅವನ ಎದೆಯ ಮೇಲೆ ಅಂಗಿ ಹಿಡಿದು ಕೈ ಮುಷ್ಠಿಮಾಡಿ ಬೆನ್ನಿನ ಮೇಲೆ ಹೊಡೆಯಹತ್ತಿದನು. ಆಗ ನಾನು ಬಿಡಿಸಲು ಹೊದಾಗ ಜಗನ್ನಾಥ ಇವನು ನೀನು ಯಾರು ಬಿಡಿಸಲು ಬರುವವ ಸುಳೆ ಮಗನೆ ರಂಡಿಮಗನೆ ಅಂತಾ ಬೈಯ್ಯುತ್ತಾ ನನಗೆ ದಬ್ಬಿಕೊಂಡು ಹೋಗಿ ನೀಲಕಂಠ ಇವರ ಅಂಗಡಿಯ ಕೌಂಟರಮೇಲೆ ಬಿದ್ದಿದ್ದರಿಂದ ಕೌಂಟರನ ಗ್ಲಾಸುಗಳು ಒಡೆದಿದ್ದು ಅದರಲ್ಲಿಯ ಒಂದು ತುಕಡಿ ತೆಗೆದುಕೊಂಡು ನನ್ನ ಎಡಗೈಮೇಲೆ ಹೊಡೆದಿದ್ದರಿಂದ ನನ್ನ ಎಡಗೈಗೆ ರಕ್ತಗಾಯವಾಯಿತು ಅಲ್ಲದೆ ಅಶೋಕನಿಗೆ ಖಲಾಸ ಮಾಡುತ್ತೆನೆ, ಅಂತಾ ಜೀವದಭಯ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀ ಮಶಾಕಸಾಬ ತಂದೆ ಅಜೀಜಸಾಬ ಮೋಮಿನ ಸಾ: ಬೇಲೂರ(ಕೆ) ತಾ:ಜಿ: ಗುಲಬರ್ಗಾ ಇವರ ತಂದೆಯವರಿಗೆ ನಮಗೆ ಆಗಿ ಬರದ ಕಾರಣ ನಾವು ಹೊಲ ಹಂಚಿಕೆ ಮಾಡಿಕೊಂಡು ಬೇರೆ ಬೇರೆಯಾಗಿ ಹೆಂಡತಿ ಮಕ್ಕಳೊಂದಿಗೆ ಉಪಜೀವಿಸುತ್ತಿದ್ದೇವೆ. ದಿನಾಂಕ: 10-03-2014 ರಂದು ಮಧ್ಯಾಹ್ನ 2-30 ಗಂಟೆ ಸುಮಾರಿಗೆ ನಮ್ಮ ಹೊಲಕ್ಕೆ ನಾನುನನ್ನ ಹೆಂಡತಿ ಮಹಿಬೂಬ ಭೀ ಇವಳೊಂದಿಗೆ ಹೋಗಿದ್ದು. ನಮ್ಮ ಹೊಲದ ಬಂದಾರಿಯಲ್ಲಿ ಬಿದ್ದಿರುವ ಕಲ್ಲುಗಳು ತೆಗೆದು ಹಾಕುತ್ತಿದ್ದಾಗ 1. ಪೀರಸಾಬ ತಂದೆ ಮಶಾಕ ಸಾಬ 2. ಬಾಬು ತಂದೆ ಪೀರಸಾಬ 3).ನಬೀ ತಂದೆ ಪೀರಸಾಬ ಇವರೊಂದಿಗೆ ನನ್ನ ತಂದೆಯಾದ ಅಜೀಜಸಾಬ ಇವರು ಬಂದು ಪೀರಸಾಬನು ಅರೇ ಮಾಕೆ ಲವಡೇ ತೇರೆಕೊ ಬಂದಾರೇ ಪೇ ಫತ್ತರ ಮತ್ ದಾಲ ಭೋಲೆತೋ ಕ್ಯೂಂವ ಡಾಲ ರಹಾ ಹೈ ಅಂತಾ ಬೈಯ ತೊಡಗಿದರು. ಆಗ ಯಾಕೆ ಸುಮ್ಮನೆ ಬೈಯುತ್ತಿರಿ ಅಂತಾ ಅಂದಾಗ ಪೀರಸಾಬನು ಕೈಯಲ್ಲಿರುವ ಕೊಯಿತಾ ದಿಂದ ಎಡಗೈ ಮೇಲೆ ಹೊಡೆದು ಎಳೆದನು. ಆಗ ಬಾಬುನಬೀ ಇವರು ನನಗೆ ತಡೆದು ನಿಲ್ಲಿಸಿಕೈಗಳಿಂದ ಹೊಡೆಯ ತೊಡಗಿದರು. ನನ್ನ ತಂದೆ ಅಜೀಜ ಈತನು ಮಾರೋ ಸಾಲೇಕೆ ಜಾನೇ ನಹೀಂ ದೇನಾ ಜಾನಸೇ ಮಾರೋ ಅಂತಾ ಜೀವದ ಭಯ ಹಾಕಿದರು. ಅವರು ಹೊಡೆಯುವಾಗ ನನ್ನ ಹೆಂಡತಿ ಮಹಿಬೂಬ ಭೀ ಬಡಿಸಲು ಬಂದಾಗ ಬಾಬುನಬೀ ಇವರು ನನ್ನ ಹೆಂಡತಿಯ ಕೂದಲು ಹಿಡಿದು ಎಳೆದಾಡಿ ಕೈಗಳಿಂದ ಹೊಡೆದಿರುತ್ತಾರೆ.ಅಲ್ಲದೇ ಮುಂದೇನಾದರೂ ನಮ್ಮ ಹೆಸರಿಗೆ ಬಂದರೇ ನಿನ್ನ ಹೆಂಡತಿಗೆ ಬೆತ್ತಲೇ ಮಾಡುವದಾಗಿ ಜೀವ ಬೇದರಿಕೆ ಹಾಕಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಮಲಾಪೂರ ಠಾಣೆ : ಶ್ರೀಮತಿ.ಗುರುಬಾಯಿ ಗಂಡ ಸಿದ್ರಾಮಪ್ಪ ಬಾಪೂರೆ  ಸಾಕಾಳಮಂದರ್ಗಿ ತಾ:ಜಿ:ಗುಲಬರ್ಗಾ ಇವರು ತಮ್ಮ ಮತ್ತು ತನ್ನ ನೆಗೆಣಿಯಾದ ತಾರಾಬಾಯಿ ಗಂಡ ಶಾಂತಪ್ಪ ಬಾಪೂರೆ ಇವರ ಮಧ್ಯದಲ್ಲಿ ಹೊಲದ ಬಂದಾರಿಯಲ್ಲಿ ಬೆಳೆದ ಹುಣಸಿ ಮರದ ಫಲ ತೆಗೆದುಕೊಳ್ಳುವ ವಿಷಯದಲ್ಲಿ ವೈಮನಸ್ಸು ಇರುತ್ತದೆ. ಈ ದಿವಸ ದಿನಾಂಕ: 10-03-2014 ರಂದು ಸಾಯಂಕಾಲ 04-00 ಗಂಟೆ ಸುಮಾರಿಗೆ ನಾನು ನನ್ನ ಮನೆಯ ಮುಂದೆ ಕುಳಿತುಕೊಂಡಿದ್ದಾಗ ನನ್ನ ನೆಗೆಣಿಯಾದ 1.ತಾರಾಬಾಯಿ ಗಂಡ ಶಾಂತಪ್ಪ ಬಾಪೂರೆ ಅವಳ ಮಕ್ಕಳಾದ 2. ಶ್ರೀಶೈಲ ತಂದೆ ಶಾಂತಪ್ಪ ಬಾಪೂರೆ  3. ಮಲ್ಲಪ್ಪ ತಂದೆ ಶಾಂತಪ್ಪ ಬಾಪೂರೆ 4.ವೈಜುನಾಥ ತಂದೆ ಶಾಂತಪ್ಪ ಬಾಪೂರೆ ಇವರುಗಳೊಂದಿಗೆ ಬಂದವಳೆ ಲೇ ರಂಡಿ ನಿನ್ನ ಗಂಡ ಹುಣಸಿ ಗಿಡದ ಹಣಸೇ ಹಣ್ಣನ್ನು ಯಾಕೆ ಕಡಿದುಕೊಂಡು ಹೋಗಿದ್ದಾನೆ ಅಂತಾ ಬೈಯ್ಯುತ್ತಿರುವಾಗ ವೈಜುನಾಥನು ನನ್ನ ಕುತ್ತಿಗೆಗೆ ಕೈ ಹಾಕಿ ಹಿಡಿದು ತಡೆದು ನಿಲ್ಲಿಸಿದಾಗ ಮಲ್ಲಪ್ಪನು ಚಪ್ಪಲಿಯಿಂದ ತೆಲೆಯ ಮೇಲೆ ಮತ್ತು ಮುಖದ ಮೇಲೆ ಹೊಡೆಯ ತೊಡಗಿದನು. ಶ್ರೀಶೈಲ ಮತ್ತು ತಾರಾಬಾಯಿ ಕೂಡಾ ಕೈಯಿಂದ ಹೊಡೆದು ದುಖಾ:ಪತಗೊಳಿಸಿರು ತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ: 10-03-2014  ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ಶ್ರೀ ಮಹಾದೇವಪ್ಪ ತಂದೆ ಬಂಡಪ್ಪಾ  ಉ: ಹೆಡಕಾನ್ಸಟೇಬಲ ಸಾ: ಶಿವಲಿಂಗೇಶ್ವರ ನಗರ ಆಳಂದ ರೋಡ ಗುಲಬರ್ಗಾ  ರವರು ಕೋಠಾರಿ ಭವನ ಎದುರುಗಡೆ ಸಂಚಾರಿ ಕರ್ತವ್ಯ ನಿರ್ವಹಿಸುತ್ತಿರುವಾಗ ಆರ್.ಪಿ.ಸರ್ಕಲ್ ಕಡೆಯಿಂದ ಅಟೋರೀಕ್ಷಾ ನಂ:ಕೆಎ 32 ಬಿ 5122 ನೆದ್ದರ ಚಾಲಕ ವಿಶ್ವನಾಥ ಈತನು ಮಧ್ಯ ಸೇವನೆ ಮಾಡಿದ ಅಮಲಿನಲ್ಲಿ ಅಟೋರೀಕ್ಷಾ ವಾಹನವು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಅಪಘಾತಮಾಡಿ ವಾಹನ ಸ್ಥಳದಲ್ಲೇ ಬಿಟ್ಟು ಚಾಲಕ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.