Police Bhavan Kalaburagi

Police Bhavan Kalaburagi

Monday, January 12, 2015

Raichur District Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

zÉÆA©ü ¥ÀæPÀgÀtzÀ ªÀiÁ»w:-

              ದಿನಾಂಕ:-11.01.2015 ರಂದು ತನ್ನದು ಮತ್ತು ಮೌನೇಶ ಬಸ್ ಕಂಡಕ್ಟರ್ ಇಬ್ಬರದು ಸಿಟಿ ಬಸ್ ನಂ. ಕೆ.ಎ.36ಎಫ್1196 ಮಾರ್ಗ 219 ವಾಸವಿನಗರದಿಂದ ರೇಲ್ವೇ ನಿಲ್ದಾಣದ ಬಸ್ಸಿಗೆ ಕರ್ತವ್ಯಕ್ಕೆ ನೇಮಕ ಮಾಡಿದ್ದು ರಾತ್ರಿ 11.00 ಗಂಟೆಗೆ ವಾಸವಿ ನಗರದಿಂದ ರೇಲ್ವೇ ನಿಲ್ದಾಣಕ್ಕೆ ಹೊರಟಿದ್ದು ಬಿ.ಆರ್.ಬಿ. ಸರ್ಕಲ್ ಸ್ಟಾಪಿನಲ್ಲಿ 5 ಜನ ಪ್ರಯಾಣಿಕರು ಅಂದಾಜು 25 ರಿಂದ 28 ವರ್ಷ ವಯಸ್ಸಿನವರು ಇದ್ದು ಇವರು ಬಸ್ ಹತ್ತಿದ್ದು ತಾನು ಬಾಗಿಲು ಬಂದ್ ಮಾಡಿದ್ದಕ್ಕೆ ಸದರಿಯವರು ಬಾಗಿಲು ಏಕೆ ಬಂದ್ ಮಾಡಿದ್ದು ತಕರಾರು ಮಾಡುತ್ತ ಬಂದಿದ್ದು ಬಸ್ ನಿಲ್ದಾಣದ ಹತ್ತಿರ ಬಸ್ಸನ್ನು ನಿಲ್ಲಿಸಿದಾಗ ಸದರಿ 5 ಜನರ ಪೈಕಿ ಒಬ್ಬನು ಬಸ್ಸಿನ ಬೀಗವನ್ನು ಕಿತ್ತುಕೊಳ್ಳಲು ಬಂದಿದ್ದು ಅವರೆಲ್ಲರು ಸೇರಿ ತನಗೆ ಅವಾಚ್ಯವಾಗಿ ಬೈದು ಬಸ್ಸಿನಿಂದ ಕೆಳಗೆ ಎಳೆದುಕೊಂಡು ಬಂದಿದ್ದು ಅದೇ ವೇಳೆಗೆ ಅವರಿಗೆ ಸಂಬಂಧಿಸಿದ ಮೂರು ಜನರು 2 ಮೋಟಾರ್ ಸೈಕಲ್ ವಾಹನಗಳ ಮೇಲೆ ಬಂದು ಅವರು ಸಹ ತನಗೆ ಅವಾಚ್ಯವಾಗಿ ಬೈದಿದ್ದು ತನ್ನ ಮೈಮೇಲಿನ ಸಮವಸ್ತ್ರದ ಅಂಗಿಯನ್ನು ಹರಿದು ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು ಇರುತ್ತದೆ. ತಾನು ಒಂದು ಸೈಕಲ್ ಮೋಟಾರ್ ನೋಡಿದ್ದು ಅದರ ನಂಬರ್ ಕೆ.ಎ.36ಎಕ್ಸ್8194 ಪಲ್ಸರ್ ಕಪ್ಪು ಬಣ್ಣದ್ದು ಇರುತ್ತದೆ. ತನ್ನ ಮೇಲೆ ಹಲ್ಲೆ ಮಾಡಿದ 8 ಜನರಿಗೆ ನೋಡಿದರೆ ಗುರುತಿಸುವುದಾಗಿ ಸದರಿ ಘಟನೆ ನಡೆದಾಗ ರಾತ್ರಿ 11.30 ಗಂಟೆ ಆಗಿದ್ದು ತನ್ನ ಜೊತೆಗಿದ್ದ ಬಸ್ಸಿನ ಕಂಡಕ್ಟರ್ ಮೌನೇಶ ಈತನು ಸದರಿ ಘಟನೆಯನ್ನು ನೋಡಿ ಬಿಡಿಸಿಕೊಂಡಿದ್ದು, ಈ ಘಟನೆಯ ಬಗ್ಗೆ ಬಸ್ ನಿಲ್ದಾಣದಲ್ಲಿದ್ದ ಸಂಚಾರಿ ನಿಯಂತ್ರಕರಿಗೆ ಮತ್ತು ತಮ್ಮ ಡಿ.ಸಿ. ಸಾಹೇಬರಿಗೆ ತಿಳಿಸಿ ಠಾಣೆಗೆ ಬಂದು ¸ÀÄzsÁPÀgÀ vÀAzÉ wªÀÄätÚ ªÀAiÀÄ: 30 ªÀµÀð, eÁw: PÀ¨ÉâÃgï, G J£ï.E.PÉ.J¸ï.Dgï.n.¹. §¸ï ZÁ®PÀ ªÀÄvÀÄÛ ¤ªÁðºÀPÀ ¸Á|| eÁ®ºÀ½î ºÁ||ªÀ|| ©.Dgï.©. ¸ÀPÀð¯ï ºÀwÛgÀ gÁAiÀÄZÀÆgÀÄ gÀªÀgÀÄ PÉÆlÖ  zÀÆj£À ಮೇಲಿಂದ ಸದರ್ ಬಜಾರ್ ಪೊಲೀಸ್ ಠಾಣೆ ಗುನ್ನೆ ನಂ. 3/2015 ಕಲಂ 143, 147, 504, 323, 353 ಸಹಿತ 149 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

EvÀgÉ L.¦.¹. ¥ÀæPÀgÀtzÀ ªÀiÁ»w:-

             ಪಿರ್ಯಾದಿ ¹.J¸ï.J CgÀļÀgÁd vÀAzÉ ¢: ±ËgÀAiÀÄå, 54 ªÀµÀð, eÁ:Qæ²ÑAiÀÄ£ï, G:ªÁå¥ÁgÀ, ¸Á:ªÀÄ£É £ÀA.7-5-319 ZÀAzÀæ gɹrì, dªÁºÀgÀ £ÀUÀgÀ, gÁAiÀÄZÀÆgÀÄ FvÀ£ÀÄ ಸೂಗಪ್ಪ ಟವರ್ಸ ಅಪಾರ್ಟಮೆಂಟ್ ಮುನ್ಸಿಪಲ್ ನಂ. 1-9-29/111, 1-9-29/111/1, 1-9-112 & 113, 1-9-4 , 1-9-2 ಇದರ ಮಾಲಿಕನಾದ ಕೆ. ಸೂಗಪ್ಪ  ಇವರ ಕಡೆಯಿಂದ ಆತನ ಸೂಗಪ್ಪ ಟವರ್ಸ್ ನಲ್ಲಿ ಶಾಪ್ ನಂ. 101, 102 ನ್ನು ಲೀಜ್ ಗೆ ಮಾತನಾಡಿ ರೆಡಿಮೇಡ್ ಬಟ್ಟೆ ಅಂಗಡಿ ಸಲವಾಗಿ ಪ್ರತಿ ತಿಂಗಳಿಗೆ ರೂ. 30,000 ಗಳ ಬಾಡಿಗೆಯಂತೆ ಮಾತನಾಡಿದ್ದು ಕೆ. ಸೂಗಪ್ಪ ನು ಮುಂಗಡವಾಗಿ ರೂ. 1 ಲಕ್ಷ ಗಳ ಹಣವನ್ನು ಕೊಡಲು ಕೇಳಿದ್ದರಿಂದ ನಾವು ಅದಕ್ಕೆ ಒಪ್ಪಿಕೊಂಡು ರೂ. 1 ಲಕ್ಷ ರೂಗಳ ಹಣವನ್ನು ನಗದಾಗಿ ಮುಂಗಡವಾಗಿ ಕೊಟ್ಟ ನಂತರ ನಾನು, ನನ್ನ ಹೆಂಡತಿ ಹೆಸರಿನಲ್ಲಿ ಬಾಡಿಗೆ ಕರಾರು ಪತ್ರವನ್ನು ಮಾಡಿಕೊಟ್ಟಿರುತ್ತಾನೆ. ನಂತರ ನಮಗೆ ಮಳಿಗೆಯನ್ನು ಅಕ್ಟೋಬರ್ -2014 ತಿಂಗಳ ಒಳಗಾಗಿ ನಿಮಗೆ ಮಳಿಗೆಯನ್ನು ಕೊಡುತ್ತೇನೆ ಅಂತಾ ಹೇಳಿದ್ದು, ನಂತರ ನಾವು ಅಕ್ಟೋಬರ್ ತಿಂಗಳಿನಿಂದೇಚೆಗೆ ಸಾಕಷ್ಟು ಸಲ ಕೇಳಿದ್ದು ಇಲ್ಲಿಯವರೆಗೆ ನಮಗೆ ಮಳಿಗೆಯನ್ನು ಕೊಟ್ಟಿರುವದಿಲ್ಲಾ, ನಾನು ಇಂದು-ನಾಳೆ ಕೊಡುತ್ತೇನೆ ಅಂತಾ ಹೇಳುತ್ತಾ ನಮಗೆ ಇಷ್ಟು ದಿನ ಸತಾಯಿಸಿರುತ್ತಾನೆ. ಆದ್ದರಿಂದ ನಾವು ಇಂದು ದಿ:11-01-15 ರಂದು 1140 ಗಂಟೆ ಸುಮಾರಿಗೆ ಸೂಗಪ್ಪ ಟವರ್ಸ್ ನಲ್ಲಿ ಹೋಗಿ ಸೂಗಪ್ಪ ರವರಿಗೆ ನಾವು ಮುಂಗಡವಾಗಿ ಕೊಟ್ಟ 1 ಲಕ್ಷ ರೂ. ಹಣವನ್ನು ಹಾಗೂ ನಾವು ಶಾಪ್ ಗೆ ಬೇಕಾಗುವಂತೆ ಮಾಡಿಸಿದ ವೈರಿಂಗ್ ಖರ್ಚು ರೂ. 45,000 ಗಳು ಒಟ್ಟು ಸೇರಿ ರೂ.1,45000 ರೂ.ಗಳ ಹಣವನ್ನು ವಾಪಸ್ ಕೊಡುವಂತೆ ಕೇಳಿದ್ದು ಅದಕ್ಕೆ ಆತನು ನಿಮಗೆ ಹಣ ವಾಪಸ್ ಕೊಡುವದಿಲ್ಲಾ, ನಾನು ಕೊಟ್ಟಾಗ ನೀವು ಮಳಿಗೆ ತೆಗೆದುಕೊಳ್ಳಿ ಅಂತಾ ಅಂದು ಏಕಾ ಏಕಿ ಇಲ್ಲಿಂದ ನೀವು ಎದ್ದು ಹೋದರೆ ಸರಿ ಇಲ್ಲವಾದರೆ ಸರಿ ಇರುವುದಿಲ್ಲಾ ಅಂತಾ ತನ್ನ ಮೇಲೆ ದೌರ್ಜನ್ಯದಿಂದ ಅಂಗಿಯ ಕಾಲರ್ ನ್ನು ಹಿಡಿದ ಎಳೆದಾಡಿ ದಬ್ಬಿದ್ದು, ಇದಕ್ಕೆ ತನ್ನ ಹೆಂಡತಿ C.A ಶ್ರೀದೇವಿ ಈಕೆಯು ಅಡ್ಡ ಬಂದಾಗ ಆಕೆಯ ಕೈ ಹಿಡಿದು ದಬ್ಬಿ ಆಕೆಗೆ ಅಪಮಾನ ಮಾಡಿ ಇಲ್ಲಿಂದ ಹೋಗುತ್ತೀರಾ ಇಲ್ಲ ಸೂಳೇ ಮಗನೇ ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದು ಅಲ್ಲದೆ ಇನ್ನೊಂದು ಸಲ ನನ್ನ ಹತ್ತಿರ ಹಣ ಕೇಳಲು ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲಾ ಎಂದು ಜೀವದ ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ಕೆ.ಸೂಗಪ್ಪ ಇತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಮೇಲಿಂದ ¥À²ÑªÀÄ ¥Éưøï oÁuÉ ಗುನ್ನೆ ನಂ- 06/2015 ಕಲಂ- 504, 354,506, .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.



BIDAR DISTRICT DAILY CRIME UPDATE 12-01-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 12-01-2015

¨sÁ°Ì £ÀUÀgÀ ¥ÉưøÀ oÁuÉ AiÀÄÄ.r.Dgï £ÀA. 01/2015, PÀ®A 174(¹) ¹.Dgï.¦.¹ :-
¦üAiÀiÁ𢠪ÀÄzsÀÄPÀgÀ vÀAzÉ PÉÆAr¨Á PÁA§¼É ªÀAiÀÄ: 57 ªÀµÀð, eÁw: J¸ï.¹ ºÉÆ°AiÀÄ, G: ¹ºÉZÀ¹ 804 ¨sÁ°Ì £ÀUÀgÀ ¥ÉưøÀ oÁuÉ, ¸Á: ºÀÄ®¸ÀÆgÀ, ¸ÀzÀå: ¥ÉưøÀ ªÀ¸Àw UÀȺÀ ¨sÁ°Ì gÀªÀgÀÄ 2012 £Éà ¸Á°¤AzÀ ºÉZÀ¹ JAzÀÄ PÀvÀðªÀå ¤ÃªÀð»¸ÀÄwÛzÀÄÝ £À£Àß PÀÄlÄA§zÉÆA¢UÉ ¨sÁ°Ì £ÀUÀgÀzÀ ¥ÉưøÀ ªÀ¸Àw UÀȺÀzÀ°è ªÁ¸ÀªÁVgÀÄvÁÛgÉ, ¦üAiÀiÁð¢AiÀĪÀjUÉ 3 d£À UÀAqÀÄ ªÀÄPÀ̼ÀÄ ªÀÄvÀÄÛ E§âgÀÄ ºÉtÄÚ ªÀÄPÀ̼ÀÄ »ÃUÉ MlÄÖ 5 d£À ªÀÄPÀ̼ÀÄ EgÀÄvÁÛgÉ, 2 £Éà ªÀÄUÀ£ÁzÀ ¸ÀĨsÉÆzÀ ªÀAiÀÄ: 30 ªÀµÀð, EvÀ£ÀÄ ©.Er, JªÀiï.J ªÀgÀUÉ «zÁå¨sÁå¸À ªÀiÁrgÀÄvÁÛ£É ¸ÀzÀå ¨sÁ°Ì £Á®AzÁ ±Á¯ÉAiÀÄ°è SÁ¸ÀV ²PÀëPÀ£ÉAzÀÄ PÀvÀðªÀå ¤ªÀð»¹PÉÆArgÀÄvÁÛ£É, DvÀ£ÀÄ «zsÁå¨sÁå¸À ªÀiÁqÀĪÀ PÀÄjvÀÄ ¨sÁ°Ì £ÀUÀgÀzÀ §¸ÀªÉñÀégÀ ZËPÀ£À°è §¸ÀªÀgÁd jPÉÌ gÀªÀgÀ PÁA¥ÉèPÀì£À°è MAzÀÄ gÀƪÀÄ ¨ÁrUɬÄAzÀ vÉUÀzÀÄPÉÆArgÀÄvÁÛ£É, DvÀ£ÀÄ ªÀÄ£ÉUÉ ¢£Á®Ä Gl wAr ªÀiÁqÀ®Ä §AzÀÄ ºÉÆUÀÄwÛgÀÄvÁÛ£É, »ÃVgÀĪÁUÀ ¢£ÁAPÀ 11-01-2015 gÀAzÀÄ ¸ÀĨsÉÆzÀ EvÀ£À UɼÀAiÀÄ£ÁzÀ ¢£ÉñÀ ©ÃgÁzÁgÀ EvÀ£ÀÄ ªÀÄ£ÉUÉ §AzÀÄ ¤ªÀÄä ¸ÀtÚ ªÀÄUÀ ¯ÉÆÃPɱÀ EvÀ£À ªÀÄƨÉÊ® £ÀA. PÉÆrj CAvÀ PÉýzÁUÀ ¦üAiÀiÁð¢AiÀĪÀgÀÄ ¯ÉÆPÉñÀ EvÀ£À ªÀÄƨÉÊ¯ï £ÀA. PÉÆnÖzÀÄÝ, ¸Àé®à ¸ÀªÀÄAiÀÄzÀ £ÀAvÀgÀ ¦üAiÀiÁð¢AiÀĪÀgÀÄ vÀ£Àß ªÀÄUÀ ¯ÉÆÃPÉñÀ EvÀ¤UÉ ªÀÄƨÉÊ® PÀgÉ ªÀiÁrzÁUÀ DvÀ£ÀÄ ¦üAiÀiÁð¢UÉ w½¹zÉÝ£ÉAzÀgÉ CtÚ ¸ÀĨsÉÆzÀ EvÀ£ÀÄ §¸ÀªÀgÁd jPÉÌ gÀªÀgÀ ©®ØAUï bÀvÀÛ ªÉÄÃ¯É ¨Á¼ï ©zÀÄÝ ¸ÀwÛgÀĪÀ ºÁUÉ PÁtÄwÛzÉ ¤ªÀÅ ¨ÉÃUÀ §¤ßj JAzÀÄ w½¹zÀ PÀÆqÀ¯É ¦üAiÀiÁð¢AiÀĪÀgÀÄ ºÉÆV £ÉÆqÀ®Ä «µÀAiÀÄ ¤d«zÀÄÝ ¸ÀĨsÉÆzÀ EvÀ£ÀÄ ªÀÄÈvÀ¥ÀnÖzÀÄÝ EgÀÄvÀÛzÉ, ¸ÀĨsÉÆzÀ EvÀ£ÀÄ ¢£ÁAPÀ 11-01-2015 gÀAzÀÄ 0700 UÀAmɬÄAzÀ 0800 UÀAmÉAiÀÄ CªÀ¢üAiÀÄ°è ªÀÄÈvÀ¥ÀnÖgÀÄvÁÛ£É, ¸ÀĨsÉÆÃzÀ EvÀ£À ¸Á«£À°è £À£ÀUÉ ¸ÀA±ÀAiÀÄ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 05/2015, PÀ®A 279, 304(J) L¦¹ :-
¦üAiÀiÁ𢠲ïÁà UÀAqÀ £ÁUÀ ¨sÀƵÀt ¥ÀjÃl ªÀAiÀÄ: 30 ªÀµÀð, eÁw: CUÀ¸ÀÄgÀ, ¸Á: qÉÆAUÀgÀUÁAªÀ, vÁ: PÀ®§ÄgÀV, ¸ÀzÀå: ºÀ½îSÉÃqÀ(©), gÀªÀgÀ ªÀÄzÀÄªÉ FUÀ ¸ÀĪÀiÁgÀÄ 3 ªÀµÀðzÀ »AzÉ qÉÆAUÀgÀUÁAªÀ UÁæªÀÄzÀ £ÁUÀ¨sÀƵÀt gÀªÀgÀ eÉÆÃvÉ DVzÀÄÝ, CzÀgÀAvÉ ¦üAiÀiÁð¢UÉ JgÀqÀÄ ªÀµÀðzÀ MAzÀÄ ºÉtÄÚ ªÀÄUÀÄ EgÀÄvÀÛzÉ, ¦üAiÀiÁð¢AiÀĪÀgÀÄ ªÀÄzÀĪÉAiÀiÁzÁV¤AzÀ ¦üAiÀiÁ𢠪ÀÄvÀÄÛ UÀAqÀ ºÀ½îSÉÃqÀ(©) UÁæªÀÄzÀ°èAiÉÄà ªÁ¸ÀªÁVzÀÄÝ, UÀAqÀ £ÁUÀ¨sÀƵÀt EªÀgÀÄ ºÀĪÀÄ£Á¨ÁzÀ£À SÁ¸ÀV PÀA¥À¤AiÀÄ°è PÉ®¸À ªÀiÁrPÉÆArgÀÄvÁÛgÉ, ¢£Á®Ä ºÀ½îSÉÃqÀ(©) ¢AzÀ ºÀĪÀÄ£Á¨ÁzÀPÉÌ ºÉÆÃV PÉ®¸À ªÀÄÄV¹PÉÆAqÀÄ ªÀÄgÀ½ ªÀÄ£ÉUÉ §gÀÄvÁÛgÉ, »ÃVgÀĪÀ°è ¢£ÁAPÀ 10-01-2015 gÀAzÀÄ JA¢£ÀAvÉ UÀAqÀ £ÁUÀ¨sÀƵÀt EªÀgÀÄ ºÀĪÀÄ£Á¨ÁzÀPÉÌ PÉ®¸ÀPÉÌ ºÉÆÃV PÉ®¸À ªÀÄÄV¹PÉÆAqÀÄ ªÀÄgÀ½ gÁwæ CAzÁdÄ 1130 UÀAmÉAiÀÄ ¸ÀĪÀiÁjUÉ UÀAqÀ ºÀĪÀÄ£Á¨ÁzÀ¢AzÀ ºÀ½îSÉÃqÀ(©) UÁæªÀÄPÉÌ »ÃgÉÆ ºÉÆAqÁ ¥sÁå±À£À ¥Àè¸ï ªÉÆmÁgÀ ¸ÉÊPÀ® £ÀA. J¦-11/PÀÆå-4609 £ÉÃzÀgÀ ªÉÄÃ¯É §gÀĪÁUÀ ºÀ½îSÉÃqÀ(©) UÁæªÀÄzÀ UÁæA. ¥ÀAZÁAiÀÄvÀ ºÀwÛgÀ gÉÆÃr£À ªÉÄÃ¯É ¸ÀzÀj ªÉÆmÁgÀ ¸ÉÊPÀ® CwªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §gÀĪÁUÀ MªÉÄäÃ¯É ªÉÆmÁgÀ ¸ÉÊPÀ® »rvÀ vÀ¦à ªÉÆmÁgÀ ¸ÉÊPÀ® ¥À°Ö ªÀiÁrPÉÆAqÀÄ ©zÀÝ ¥ÀæAiÀÄÄPÀÛ UÀAqÀ¤UÉ vÀ¯ÉAiÀÄ »A§¢UÉ ¨sÁj UÀÄ¥ÀÛUÁAiÀÄ ªÀÄvÀÄÛ gÀPÀÛUÁAiÀÄ, JgÀqÀÄ ªÉƼÀPÁ°UÉ gÀPÀÛUÁAiÀÄ, §® »ªÀÄärUÉ ¨sÁj gÀPÀÛUÁAiÀÄ ªÀÄvÀÄÛ ºÀuÉAiÀÄ ªÉÄÃ¯É gÀPÀÛUÁAiÀĪÁVgÀÄvÀÛzÉ, CªÀjUÉ aQvÉì PÀÄjvÀÄ ©ÃzÀgÀ ¸ÀgÀPÁj D¸ÀàvÉæUÉ vÉUÉzÀÄPÉÆAqÀÄ ºÉÆÃUÀĪÁUÀ zÁjAiÀÄ°è ¢£ÁAPÀ 11-01-2015 gÀAzÀÄ ªÀÄÈvÀ¥ÀnÖgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄ£ÁßJSÉÃ½î ¥Éưøï oÁuÉ UÀÄ£Éß £ÀA. 05/2015, PÀ®A 304(J) L¦¹ :-
¦üAiÀiÁ𢠪ÉƺÀäzÀ ¸ÀgÀ¥sÀgÁd vÀAzÉ gÀ¸ÀÆ® ¥ÀmÉî ¸Á: ¤qÀªÀAZÁ, vÁ & f: ©ÃzÀgÀ gÀªÀgÀ ºÉAqÀw £ÁfÃAiÀiÁ ¨ÉÃUÀA ªÀAiÀÄ: 28 ªÀµÀð gÀªÀgÀ ºÉjUÁV ªÀÄ£ÁßJSÉÃ½î ¸ÀgÀPÁj D¸ÀàvÉæUÉ ¢£ÁAPÀ 11-01-2015 gÀAzÀÄ vÀAzÀÄ zÁ°¹zÁUÀ D¸ÀàvÉæAiÀÄ ¹§âA¢AiÀĪÀgÀÄ D¸ÀàvÉæAiÀÄ ºÉjUÉ gÀÆ«Ä£À°è vÉUÉzÀÄPÉÆAqÀÄ ºÉÆÃVgÀÄvÁÛgÉ, £ÀAvÀgÀ ¦üAiÀiÁð¢AiÀĪÀgÀ ºÉaqÀwUÉ ºÉjUÉAiÀiÁV UÀAqÀÄ ªÀÄUÀÄ d¤¹gÀÄvÀÛzÉ, ¦üAiÀiÁð¢AiÀĪÀgÀ ºÉAqÀw ºÉjUÉAiÀiÁzÀ £ÀAvÀgÀ ¦üAiÀiÁð¢, ¦üAiÀiÁð¢AiÀĪÀgÀ CtÚ E¸Áä¬Ä® ¥ÀmÉî ªÀÄvÀÄÛ CwÛUÉ D¨ÉÃzÁ©Ã J®ègÀÄ PÀÆrPÉÆAqÀÄ ºÉjUÉ gÀÆ«Ä£À°è ºÉÆÃV £ÉÆqÀ®Ä ºÀänÖzÀ ªÀÄUÀ¤UÉ M«ÄäzÉƪÀÄä¯É ©PÀ̽PÉUÀ¼ÀÄ ¥ÁægÀA¨sÀªÁzÁUÀ ¦üAiÀiÁð¢AiÀĪÀgÀÄ UÁ§jUÉÆAqÀÄ vÀ£Àß ªÀÄUÀÄ«£À ºÉÆmÉÖAiÀÄ ªÉÄÃ¯É ºÀaÑzÀ §mÉÖAiÀÄ£ÀÄß vÉUÉzÀÄ £ÉÆÃqÀ¯ÁV ªÀÄUÀÄ«£À ºÉÆPÀ̼ÀzÀ ºÀÆjUÉ AiÀiÁªÀÅzÉ jÃwAiÀÄ PÁèöåA¥À ºÁPÀ¯ÁgÀzÀjAzÀ ºÉÆPÀ̼À ºÀÆj¬ÄAzÀ gÀPÀÛ ¸ÁæªÀªÁV ©PÀ̽PÉ §gÀÄwÛzÀÝjAzÀ ¦üAiÀiÁ𢠪ÀÄvÀÄÛ ¦üAiÀiÁð¢AiÀĪÀgÀ CtÚ PÀÆqÀ¯Éà ºÉaÑ£À aQvÉì PÀÄjvÀÄ ©ÃzÀgÀ ¸ÀgÀPÁj D¸ÀàvÉæUÉ vÉUÉzÀÄPÉÆAqÀÄ ºÉÆÃUÀ®Ä CA§Ä¯ÉÊ£ïì PÉýzÁUÀ D¸ÀàvÉæAiÀÄ°è PÀvÀðªÀåzÀ ªÉÄÃ¯É ºÁdjzÀÝ qÁ|| zsÀƼÀ¥Áà ºÉʧwÛ gÀªÀgÀÄ D¸ÀàvÉæ JzÀÄgÀÄUÀqÉ ¤AwzÀÝ CA§Ä¯ÉÊ£Àì PÉÆqÀzÉà alUÀÄ¥Áà¢AzÀ 108 CA§Ä¯ÉÊ£Àì §gÀÄvÀÛzÉ vÉUÉzÀÄPÉÆAqÀÄ ºÉÆÃVj CAvÁ w½¹zÀgÀÄ, alUÀÄ¥Áà¢AzÀ CA§Ä¯ÉÊ£Àì §gÀĪÀµÀögÀ°è ¸ÀªÀÄAiÀÄ ªÀÄzÁåºÀß 1200 UÀAmÉUÉ ¦üAiÀiÁð¢AiÀĪÀgÀ ªÀÄUÀ ªÀÄÈvÀ¥ÀnÖgÀÄvÁÛ£É, ¦üAiÀiÁð¢AiÀĪÀgÀ ºÉAqÀwAiÀÄ ºÉjUÉ PÁ®PÉÌ ºÁdjzÀÝ ªÀÄ£ÁßJSÉÃ½î ¸ÀgÀPÁj D¸ÀàvÉæAiÀÄ ªÉÊzÀå zÀƼÀ¥Áà ºÉʧwÛ ªÀÄvÀÄÛ CªÀgÀ ¹§âA¢AiÀĪÀgÁzÀ ªÀiÁUÀðgÉÃl ¹Ã¸ÀÖgÀ ªÀÄvÀÄÛ ²Ã¯Á ¹Ã¸ÀÖgÀ gÀªÀgÉ®ègÀÄ ¤®ðPÀëöåªÀ»¹ ¦üAiÀiÁð¢AiÀĪÀgÀ ªÀÄUÀÄ«£À ºÉÆPÀ̼À ºÀÆjUÉ PÁèöåA¥À ºÁPÀ¯ÁgÀzÀjAzÀ ºÉÆPÀ̼À ºÀÆj¬ÄAzÀ §ºÀ¼À gÀPÀÛ ¸ÁæªÀªÁV ªÀÄUÀÄ ªÀÄÈvÀ¥ÀnÖgÀÄvÀÛzÉ CavÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 09/2015, PÀ®A 379 L¦¹ :-
ªÀÄÄQð UÁæªÀÄzÀ §¸ïì ¤¯ÁÝtzÀ ºÀwÛÃgÀ EgÀĪÀ ¦üAiÀiÁð¢ QñÀ£ÀgÁªÀ vÀAzÉ £ÁgÁAiÀÄtgÁªÀ ¥Ánî ¸Á: ªÀÄÄQð gÀªÀgÀ CAUÀrAiÀÄ ªÀÄÄAzÉ ¦üAiÀiÁð¢ MAzÀÄ PÀ©âtzÀ ZÉÊ£À UÉÃl EnÖzÀÄÝ ¢£ÁAPÀ 30-07-2014 gÀ gÁwæ ¸ÀzÀj PÀ©ât ZÉÊ£À UÉÃl C.Q 12,000/- gÀÆ zÀµÀÄÖ PÀ¼ÀªÀÅ DVzÀÄÝ, ¸ÀzÀj PÀ¼ÀĪÁzÀ §UÉÎ CzÉà UÁæªÀÄzÀ ªÀiÁzsÀªÀÀgÁªÀ vÀAzÉ ªÉÊf£ÁxÀ zÉêÀuÉ EªÀ£Éà ªÀiÁrgÀÄvÁÛ£É ºÁUÀÆ EªÀ£À eÉÆvÉ ¨ÉÃgÉAiÀĪÀgÀÄ PÀÆqÁ EgÀÄvÁÛgÉ KPÉAzÀgÉ ZÉÊ£À UÉÃl MAzÀĪÀgÉ QéÃAl® vÀÆPÀzÀÄÝ EzÀÄÝ M§â¤AzÀ MAiÀÄå®Ä DUÀĪÀ¢¯Áè CAvÀ ¦üAiÀiÁð¢AiÀĪÀgÀÄ ¢£ÁAPÀ 11-01-2015 gÀAzÀÄ PÉÆlÖ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ UÁæ«ÄÃt ¥ÉưøÀ oÁuÉ UÀÄ£Éß £ÀA. 02/2015, PÀ®A 78(3) PÉ.¦ PÁAiÉÄÝ eÉÆvÉ 420 L¦¹ :-
¢£ÁAPÀ 11-01-2015 gÀAzÀÄ ºÀ«ÄïÁ¥ÀÆgÀ UÁæªÀÄzÀ°è 3 d£ÀgÀÄ PÀ¯Áåt ªÀÄlPÁ dÆeÁl ºÀt ¥ÀqÉzÀÄ aÃnUÀ¼ÀÄ gÁeÁgÉÆõÀªÁV §gÉzÀÄ PÉÆqÀÄwÛzÁÝgÉAzÀÄ ¥ÀArvï «. ¸ÀUÀgÀ ¦.J¸À.L(PÁ.¸ÀÄ) ©ÃzÀgÀ UÁæ«ÄÃt oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆA¢UÉ ºÀ«ÄïÁ¥ÀÆgÀ UÁæªÀÄzÀ ¸ÁªÀðd¤PÀ ¸ÀܼÀzÀ°è MAzÀÄ ¥Á£À qÀ¨Áâ¢AzÀ ¸Àé®à zÀÆgÀzÀ°è ªÀiÁ»w ¥ÀæPÁgÀ ªÀÄgÉAiÀiÁV ¤AvÀÄ «Që¸À®Ä 3 d£À ªÀåQÛUÀ¼ÀÄ PÀ¯Áåt ªÀÄlPÁ dÆeÁl 1 gÀÆ¥Á¬ÄUÉ 80 gÀÆ¥Á¬Ä CAvÁ PÀÆUÀÄvÁÛ d£ÀjAzÀ ºÀt ¥ÀqÉzÀÄ ªÀÄlPÁ dÆeÁlzÀ £ÀA§gÀ §gÉzÀÄPÉÆAqÀÄ d£ÀjAzÀ ºÀt ¥ÀqÉzÀÄ ªÉÆøÀ ªÀiÁqÀÄwÛgÀĪÁUÀ DgÉÆævÀgÁzÀ 1) ªÀĺÀäzÀ ªÀ¹ÃªÀiï vÀAzÉ ªÀĺÀäzÀ £À¬ÄªÉÆâݣÀ ªÀAiÀÄ: 30 ªÀµÀð, ¸Á: ¹¢Ý vÁ°ÃªÀÄ ©ÃzÀgÀ, 2) ¥ÀæPÁ±À vÀAzÉ JPÀA§gÀ£ÁxÀ ªÀAiÀÄ: 30 ªÀµÀð, ¸Á: ¯ÁqÀUÉÃj ©ÃzÀgÀ & 3) ²ªÀgÁd vÀAzÉ «ÃgÀ¥Àà ªÀÄAqÀæ¥Àà£ÉÆgÀ ªÀAiÀÄ: 58 ªÀµÀð, ¸Á: ¯ÁqÀUÉÃj ©ÃzÀgÀ CªÀgÀ ªÉÄÃ¯É zÁ½ ªÀiÁr »rzÀÄ ZÉPÀÌ ªÀiÁqÀ®Ä CªÀgÀ ºÀwÛgÀ 1) £ÀUÀzÀÄ ºÀt 3,330/- gÀÆ. 2) ªÀÄlPÁ £ÀA§gÀ §gÉzÀ aÃnUÀ¼ÀÄ, 3) MAzÀÄ ¨Á¯ï ¥É£Àß & 4) J¯ï.f PÀA¥À¤AiÀÄ ªÉÆèÉÊ¯ï £ÀA. 9902393999, 5) MAzÀÄ £ÉÆÃQAiÀiÁ ªÉÆèÉÊ® £ÀA. 9916893459 £ÉÃzÀÄ ¹QÌzÀÄÝ, £ÀAvÀgÀ ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

BIDAR DISTRICT DAILY CRIME UPDATE 11-01-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 11-01-2015

alUÀÄ¥Áà ¥Éưøï oÁuÉ AiÀÄÄ.r.Dgï £ÀA. 01/2015, PÀ®A 174 ¹.Dgï.¦.¹ :-
¢£ÁAPÀ 10-01-2015 gÀAzÀÄ ¦üAiÀiÁð¢ vÉÃdªÀiÁä UÀAqÀ gÁªÀÄuÁÚ @ gÁªÀÄ°AUÀ ªÉÄÃvÉæ ªÀAiÀÄ: 60 ªÀµÀð, eÁw: ºÀjd£À, ¸Á: ªÀÄĸÀÛj gÀªÀgÀ ªÀÄUÀ£ÁzÀ ¸ÀAdÄPÀĪÀiÁgÀ vÀAzÉ gÁªÀÄ°AUÀ @ gÁªÀÄuÁÚ ªÉÄÃvÉæ ªÀAiÀÄ: 32 ªÀµÀð, eÁw: ºÀjd£À, ¸Á: ªÀÄĸÀÛj EvÀ£ÀÄ ºÉÆ® ¸ÀªÉð £ÀA. 7 £ÉÃzÀgÀ°è 4 JPÀgÉ 38 UÀÄAmÉ d«ÄãÀÄ ¹. ¥sÁgÀA ªÀÄvÀÄÛ ¥ÀºÀtÂAiÀiÁVgÀÄvÀÛzÉ, ¸ÀzÀj ºÉÆ®zÀ°è ¸ÀAfêÀPÀĪÀiÁgÀ FvÀ£ÀÄ ¸ÀĪÀiÁgÀÄ 5-6 ªÀµÀðUÀ½AzÀ ªÀåªÀ¸ÁAiÀÄ ªÀiÁrPÉÆArgÀÄvÁÛ£É, ¸ÀzÀj ºÉÆ®zÀ°è PÉƼÀªÉ ¨Á« vÉÆÃqÀ®Ä «í.J¸ï.J¸ï.J£ï. ¨ÁåAPï ªÀÄĸÀÛjAiÀÄ°è 25,000/- ¸Á«gÀ gÀÆ¥Á¬Ä ¸Á® ªÀÄvÀÄÛ SÁ¸ÀV 1,21000/- »ÃUÉ MlÄÖ 1,46,000/- gÀÆ¥Á¬Ä ¸Á® ªÀiÁr vÀ£Àß ºÉÆ®zÀ°è ¨ÉÆÃgïªÉ¯ï ºÉÆqɹ ªÀåªÀ¸ÁAiÀÄ ªÀiÁrzÀgÀÄ ¸ÀºÀ AiÀiÁªÀÅzÉà ¨É¼ÉAiÀÄ£ÀÄß ¨É¼É¢gÀĪÀÅ¢¯Áè, ¸Á®ªÀ£ÀÄß ªÀÄgÀÄ ¥ÁªÀw ªÀiÁrgÀĪÀÅ¢¯Áè, ¢£À¤vÀå ¸Á®UÁgÀgÀÄ ªÀÄ£ÉUÉ §AzÀÄ ¸Á®ªÀ£ÀÄß PÉüÀÄwÛzÀÝgÀÄ, »ÃVgÀĪÀ°è ¢£ÁAPÀ 10-01-2015 gÀAzÀÄ ªÀģɬÄAzÀ UÁæªÀÄzÀ §eÁgÀ PÀqÉUÉ ºÉÆÃV ªÀÄgÀ½ ªÀÄ£ÉUÉ §AzÀÄ vÀAzÀ ¸Á®ªÀ£ÀÄß §eÁgÀzÀ°è PÉüÀÄwÛzÁÝgÉ ºÉÃUÉ ªÀiÁqÀ¨ÉÃPÀÄ CAvÀ vÀ£Àß ºÉAqÀw PÀ«ÃvÁ EªÀ½UÉ ¸Á®ªÀ£ÀÄß ºÉÃUÉ PÉÆqÀ¨ÉÃPÀÄ CAvÀ CzÉà MAzÀÄ «µÀAiÀÄ£ÀÄß vÀ£Àß ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ, fêÀ£ÀzÀ°è fUÀÄ¥ÉìUÉÆAqÀÄ vÀªÀÄä ªÀÄ£ÉAiÀÄ ¥ÀPÀÌzÀ°ègÀĪÀ ªÀÄ®±ÉÃnÖ @ ªÀÄ®è¥Áà ¨Á½VqÀ gÀªÀgÀ ºÉÆ®zÀ ¨Á«AiÀÄ°è ©zÀÄÝ ªÀÄÈvÀ¥ÀnÖgÀÄvÁÛ£É, DvÀ£À ¸Á«£À ªÉÄÃ¯É AiÀiÁgÀ ªÉÄïÉAiÀÄÄ AiÀiÁªÀÅzÉà jÃwAiÀÄ ¸ÀA±ÀAiÀÄ EgÀĪÀÅ¢¯Áè, ¸ÀAfêÀPÀĪÀiÁgÀ FvÀ£ÀÄ ¸Á®zÀ ¨ÁzsÉAiÀÄ£ÀÄß vÁ¼À¯ÁgÀzÉà ¨Á«AiÀÄ°è ©zÀÄÝ ªÀÄÈvÀ¥ÀnÖgÀÄvÁÛ£ÉAzÀÄ ¦üAiÀiÁð¢AiÀĪÀgÀÄ PÉÆlÖ °TvÀ CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

£ÀÆvÀ£À £ÀUÀgÀ ¥Éưøï oÁuÉ ©ÃzÀgÀ AiÀÄÄ.r.Dgï £ÀA. 02/2015, PÀ®A 174 ¹.Dgï.¦.¹ :-
¢£ÁAPÀ 10-01-2015 gÀAzÀÄ ¦üAiÀiÁð¢ gÀÄQät UÀAqÀ £ÀgÀ¹AUÀ gÀvÁßPÀgï, ªÀAiÀÄ: 50 ªÀµÀð, eÁw: J¸ï.¹ zÀ°vÀ, ¸Á: NvÀV, vÁ: ºÀĪÀÄ£Á¨ÁzÀ, f: ©ÃzÀgÀ gÀªÀgÀ UÀAqÀ £ÀgÀ¹AUÀ vÀAzÉ ¸ÁAiÀħuÁÚ gÀvÁßPÀgï, ªÀAiÀÄ: 55 ªÀµÀð, FvÀ PÀ¼ÉzÀ 15 ªÀµÀð¢AzÀ ©ÃzÀgÀ PÉƼÁgÀ PÉÊUÁjPÁ ¥ÀæzÉñÀzÀ dAiÀıÀAPÀgÀ ¸Áé«Ä EªÀgÀ ¹PÀÌ EAqÀ¹Öç¸ïzÀ°è PÁªÀ®ÄUÁgÀ£ÁV PÉ®¸À ªÀiÁqÀÄwÛzÀÝ£ÀÄ, ¥sÁåQÖçAiÀÄ°è ¢£ÀzÀ°è AiÀiÁgÀÄ EgÀ°¯Áè, »ÃVgÀĪÀ°è £ÀgÀ¹AUÀ 6 wAUÀ½AzÀ zÀ«Ää£À (C¸ÀÛªÀiÁ) ¢AzÀ §¼À®ÄwÛzÀÝ£ÀÄ, F §UÉÎ zÀªÁSÁ£ÉAiÀÄ°è vÉÆÃj¸ÀÄwÛzÀÝ ºÀt ªÀiÁ°ÃPÀgÀÄ ªÀÄvÀÄÛ ¦üAiÀiÁð¢AiÀĪÀgÀÄ PÉÆqÀÄwÛzÀÄÝ, EwÛaUÉ ªÉÄÊAiÀÄ°è ±ÀQÛ E®èzÉà §®»Ã£ÀvɬÄAzÀ §¼À° Hl ¸ÀjAiÀiÁV ªÀiÁqÀÄwÛgÀ°¯Áè, »ÃVgÀĪÁUÀ ¢£ÁAPÀ 09-01-2015 gÀAzÀÄ ¨Á§Ä JA¨ÁvÀ ¤ªÀÄä UÀAqÀ¤UÉ DgÁªÀÄ«¯Áè, ¹jAiÀĸï EzÁÝ£É §¤ß JA¢zÀÝPÉÌ ¦üAiÀiÁð¢AiÀĪÀgÀÄ vÀ£Àß ªÀÄUÀ£À eÉÆvÉAiÀÄ°è ©ÃzÀgÀPÉÌ §AzÀÄ £ÉÆÃqÀ¯ÁV UÀAqÀ wÃjPÉÆArzÀÝ£ÀÄ, CªÀ£ÀÄ §®»Ã£ÀvɬÄAzÀ ZÀ½¬ÄAzÀ ªÀÄÈvÀ¥ÀnÖgÀÄvÁÛ£É CAvÁ C¤¸ÀÄwÛzÉ, DvÀ£À ªÀÄgÀtzÀ°è AiÀiÁªÀ jÃwAiÀÄ ¸ÀA±ÀAiÀÄ EgÀĪÀÅ¢¯Áè, CAvÀ ¦üAiÀiÁð¢AiÀĪÀgÀÄ ¢£ÁAPÀ 10-01-2015 gÀAzÀÄ °TvÀªÁV ¤ÃrzÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

d£ÀªÁqÁ ¥Éưøï oÁuÉ AiÀÄÄ.r.Dgï £ÀA. 02/2015, PÀ®A 174 ¹.Dgï.¦.¹ :-
ªÀÄÈvÀ ¨sÉÆÃd¥Áà vÀAzÉ gÁªÀÄZÀAzÀæ CA©UÁgÀ, ªÀAiÀÄ: 40 ªÀµÀð, eÁw: mÉÆÃPÀj PÉÆý, ¸Á: »¥Àà¼ÀUÁAªÀ UÁæªÀÄ, vÁ & f: ©ÃzÀgÀ EvÀ£ÀÄ ¸ÀgÁ¬Ä PÀÄrAiÀÄĪÀ ZÀlPÉÌ ©¢zÀÄÝ ¢£ÁAPÀ 10-01-2015 gÀAzÀÄ gÁwæ ¸ÀgÁ¬Ä PÀÄrzÀ £À±ÉAiÀÄ°è ªÀÄ£ÉUÉ §AzÀÄ Hl ªÀiÁqÀzÉà ºÁUÉ ªÀÄ®VzÀÄÝ ¨É¼ÀV£À eÁªÀ 0500 UÀAmÉAiÀÄ ¸ÀĪÀiÁjUÉ ªÀģɬÄAzÀ ºÉÆÃV ªÀiÁ±ÉnÖ gÀªÀgÀ ºÉÆ®zÀ »vÀÛ®°è EgÀĪÀ ¨Éë£À VqÀPÉÌ ®ÄAV¬ÄAzÀ ¸ÀgÁ¬Ä PÀÄrzÀ £À±ÉAiÀÄ°è £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛ£ÉAzÀÄ ªÀÄÈvÀ£À vÀAzÉ gÁªÀÄZÀAzÀæ vÀAzÉ ±ÀgÀt¥Áà CA©UÁgÀ, ªÀAiÀÄ: 65 ªÀµÀð, eÁw: mÉÆÃPÀj PÉÆý, ¸Á: »¥Àà¼ÀUÁAªÀ UÁæªÀÄ, vÁ & f: ©ÃzÀgÀ gÀªÀgÀ ªÀÄUÀ£ÁzÀ ¨sÉÆÃd¥Áà EvÀ£ÀÄ ¸ÀgÁ¬Ä PÀÄrzÀ £À±ÉAiÀÄ°è £ÉÃtÄ ºÁQPÉÆAqÀÄ DvÀäºÀvÉå ªÀiÁrPÉÆArzÀÄÝ EvÀ£À ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉà vÀgÀºÀzÀ ¸ÀA±ÀAiÀÄ EgÀĪÀÅ¢¯Áè CAvÀ ¢£ÁAPÀ 11-01-2015 gÀAzÀÄ PÉÆlÖ ºÉýPÉ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ AiÀÄÄ.r.Dgï £ÀA. 03/2015, PÀ®A 174 ¹.Dgï.¦.¹ :-
¢£ÁAPÀ 10-01-2015 gÀAzÀÄ ¦üAiÀiÁ𢠸ÀjÃvÁ UÀAqÀ ¥ÀgÀ±ÀÄgÁªÀÄ ªÀiÁ£É ªÀAiÀÄ: 30 ªÀµÀð, eÁw: ªÀÄgÁoÁ, ¸Á: d®¸ÀAV UÁæªÀÄ gÀªÀgÀ UÀAqÀ£ÁzÀ ¥ÀgÀ±ÀÄgÁªÀÄ vÀAzÉ vÀļÀ¹ÃgÁªÀÄ EvÀ£ÀÄ ¸ÀgÁ¬Ä PÀÄrAiÀÄĪÀ ZÀlzÀªÀ¤zÀÝ£ÀÄ, »ÃVgÀĪÁUÀ ¢£ÁAPÀ 09-01-2015 gÀAzÀÄ ¥ÀgÀ±ÀÄgÁªÀÄ EªÀgÀ ¸ÉÆÃzÀgÀ ªÀiÁªÀ£ÁzÀ ªÀiÁgÀÄw vÀAzÉ ¥ÁAqÀÄgÀAUÀ ©gÁzÁgÀ EªÀgÀ ºÉÆ®zÀ°è ®Qëöäà zÉêÀgÀ PÁAiÀÄðPÀæªÀÄ ElÄÖPÉÆAqÀÄ UÁæªÀÄzÀ PÉ®ªÀÅ d£ÀjUÉ HlPÉÌ ºÉýzÀÝgÀÄ CzÀPÉÌ ¥ÀgÀ±ÀÄgÁªÀÄ PÀÆqÀ ¸ÀgÁ¬Ä PÀÄrzÀÄ Hj£À d£ÀgÀ eÉÆvÉ ªÀiÁgÀÄw ©gÁzÁgÀ ºÉÆ®PÉÌ gÁwæ ªÉüÉAiÀÄ°è Hl ªÀiÁqÀ®Ä ºÉÆÃV J®ègÀ eÉÆvÉ gÁwæ CAzÁdÄ 2030 UÀAmÉUÉ Hl ªÀiÁrzÀ£ÀÄ, D ¸ÀªÀÄAiÀÄPÉÌ PÀgÉAl ºÉÆÃVUïjAzÀ PÀvÀÛ®Ä ©¢ÝvÀÄÛªÀÄ ¥ÀgÀ±ÀÄgÁªÀÄ EvÀ£ÀÄ ¸ÀgÁ¬Ä PÀÄrzÀ £À±ÉAiÀÄ°è PÀvÀÛ®°èAiÉÄà J®ègÀÄ £ÀqÉzÁqÀĪÀ zÁj ©lÄÖ ¨Á«AiÀÄ ¥ÀPÀÌzÀ°gÀĪÀ vÉÆUÀj ºÉÆ®zÉƼÀVAzÀ ®PÀëöät aãÀPÉÃgÁ EªÀgÀ ¨Á«AiÀÄ zÀqÀzÀ ªÉÄðAzÀ £ÀqÉzÀÄPÉÆAqÀÄ §gÀĪÁUÀ PÀvÀÛ®°è zÁj PÁtzÀPÉÌ DPÀ¹äPÀªÁV PÁ®Ä eÁj ®PÀëöät aãÀPÉÃgÉ EªÀgÀ vÉÆÃlzÀ ¨Á«AiÀÄ°è ©¢ÝzÀÄÝ d£ÀgÀÄ ¨Á«AiÀÄ°è ºÀUÀÎ ©lÄÖ E½zÀÄ £ÉÆÃqÀĪÀµÀÖgÀ°è ¤Ãj£À°è ªÀÄļÀÄVzÀªÀ£ÀÄ ªÉÄîPÉÌ §gÀzÉà ¸ÀgÁ¬Ä PÀÄrzÀ £À±ÉAiÀÄ°è PÁ®Ä eÁj ¨Á«AiÀÄ°è ©zÀÄÝ ªÀÄļÀÄV ªÀÄÈvÀ¥ÀnÖgÀÄvÁÛ£É, ¸ÀzÀj WÀl£ÉAiÀÄÄ DPÀ¹äPÀªÁV £ÀqÉ¢zÀÄÝ AiÀiÁgÀ ªÉÄÃ¯É zÀÆgÀÄ CxÀªÁ ¸ÀA±ÀAiÀÄ EgÀĪÀÅ¢®è CAvÀ ¦üAiÀiÁð¢AiÀĪÀgÀÄ ¢£ÁAPÀ 10-01-2015 gÀAzÀÄ PÉÆlÖ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 06/2015, PÀ®A 78(3) PÉ.¦ PÁAiÉÄÝ ªÀÄvÀÄÛ 420 eÉÆvÉ 34 L¦¹ :-
¢£ÁAPÀ 10-01-2015 gÀAzÀÄ ©ÃzÀgÀ £ÀUÀgÀzÀ ªÀÄįÁÛ¤ PÁ¯ÉÆä DeÁzÀ ZËPÀ ºÀwÛgÀ £Á®ÄÌ d£ÀgÀÄ ¸ÁªÀðd¤PÀjAzÀ ºÀt ¥ÀqÉzÀÄPÉÆAqÀÄ ªÀÄlPÁ aÃn §gÉzÀÄ PÉÆqÀÄwÛzÁÝgÉAzÀÄ «dAiÀÄPÀĪÀiÁgÀ ©gÁzÁgÀ ¦.J¸ï.L (PÁ.¸ÀÄ) ªÀiÁPÉðl ¥Éưøï oÁuÉ ©ÃzÀgÀ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆA¢UÉ ªÀÄįÁÛ¤ PÁ¯ÉÆä DeÁzÀ ZËPÀ ºÀwÛgÀ ºÉÆÃV ªÀÄgÉAiÀiÁV ¤AvÀÄ £ÉÆÃqÀ®Ä DgÉÆævÀgÁzÀ 1) ¸ÉÊAiÀÄzÀ gÀ»ÃªÀÄ vÀAzÉ ¸ÉÊAiÀÄzÀ CºÀäzÀ ªÀAiÀÄ: 50 ªÀµÀð, eÁw: ªÀÄĹèA, ¸Á: ªÀÄ£É £ÀA. J-8-58, ªÀÄįÁÛ¤ PÁ¯ÉÆä ©ÃzÀgÀ, 2) ¸ÀĨsÁµÀ vÀAzÉ UÀÄAqÀ¥Áà ¹Ã£Á ªÀAiÀÄ: 47 ªÀµÀð, eÁw: J¸ï.¹ ºÉÆðAiÀÄ, ¸Á: ºÀ½îSÉÃqÀ (©), ¸ÀzÀå r.zÉêÀgÁd CgÀ¸À PÁ¯ÉÆä ©ÃzÀgÀ, 3) ±ÉÃPÀ ®wÃ¥sÀ vÀAzÉ ±ÉÃPÀ ªÀÄ£ÀÆìgÀ ªÀAiÀÄ: 21 ªÀµÀð, eÁw: ªÀÄĹèA, ¸Á: ªÀÄįÁÛ¤ PÁ¯ÉÆä ©ÃzÀgÀ, 4) ¨Á¨Á vÀAzÉ ªÀÄÄfç ªÀAiÀÄ: 25 ªÀµÀð, eÁw: ªÀÄĹèA, ¸Á: ªÀÄįÁÛ¤ PÁ¯ÉÆä ©ÃzÀgÀ F 4 d£À ªÀåQÛUÀ¼ÀÄ MAzÀÄ gÀÆ¥Á¬ÄUÉ 80 gÀÆ¥Á¬Ä EzÀÄ ªÀÄÄA§¬Ä ªÀÄlPÁ CAvÁ PÀÄUÀÄvÁÛ ¸ÁªÀðd¤PÀjAzÀ ºÀt ¥ÀqÀzÀÄ ªÀÄlPÁ aÃn §gÉzÀÄ ªÉÆøÀ ªÀiÁqÀĪÀzÀ£ÀÄß RavÀ ¥ÀqɹPÉÆAqÀÄ ¥ÀAZÀgÀ ¸ÀªÀÄPÀëªÀÄ ¸ÀzÀj DgÉÆævÀgÀ ªÉÄÃ¯É zÁ½ ªÀiÁrzÁUÀ CzÀgÀ°è DgÉÆæ £ÀA. 3 & 4 Nr ºÉÆÃVgÀÄvÁÛgÉ, G½zÀ DgÉÆæ £ÀA. 1 & 2 EªÀjUÉ »rzÀÄ CªÀgÀ CAUÀ drÛ ªÀiÁqÀ¯ÁV ªÀÄlPÁ dÆeÁlPÉÌ ¸ÀA§A¢ü¹zÀ £ÀUÀzÀÄ ºÀt 1) MlÄÖ 405=00 gÀÆ., 2) ªÀÄlPÁ aÃlUÀ¼ÀÄ ªÀÄvÀÄÛ 3) 2 ¨Á® ¥É£ïUÀ¼À£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁr, ¸ÀzÀj DgÉÆævÀgÀ «gÀÄzÀÝ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

KALABURAGI DIST REPORTED CRIME

ಅಪಘಾತ ಪ್ರಕರಣಗಳು :
ನೆಲೋಗಿ ಠಾಣೆ : ದಿನಾಂಕ: 09-01-2015 ರಂದು 11-30 ಎ.ಎಂ.ಕ್ಕೆ ನಾನು ರಂಜಣಗಿಯಲ್ಲಿ ಇದ್ದಾಗ ನಮ್ಮ ಮಹಾಂತಪ್ಪ ನಾಗಾವಿ ಇವನು ಫೋನ ಮಾಡಿ ಹೇಳಿದೆನೆಂದರೆ  ದೇಸಾಯಿ ಇವರ ಹೊಲಕ್ಕೆ ಹೋಗುವ ದಾರಿಯಲ್ಲಿ  ರೋಡಿನ ಮೇಲೆ  ಸಣ್ಣವ್ವ  ಮಾಯವ್ವ  ಇವಳು ಹೋಗುತ್ತಿದ್ದಾಗ ಹಿಂದಿನಿಂದ ಒಂದು ಅಪ್ಪೆ ಸಣ್ಣ ಟೆಂಪೋ ಚಾಲಕನು ಅತೀವೇಗ ಮತ್ತು ನಿಸ್ಕಾಳಜಿತನದಿಂದ  ನಡೆಯಿಕೊಂಡು ಹಿಂದಿನಿಂದ ಡಿಕ್ಕಿ ಹೊಡೆದಾಗ ಅವಳ ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯವಾಯಿತ್ತು ಅವಳು ಕೇಳಗೆ ಬಿದ್ದು  ಸತ್ತು ಹೋಗಿರುತ್ತಾಳೆ  ಅಂತ  ಹೇಳಿದ ನಾನು ಅಲ್ಲಿಗೆ  ಹೋಗಿ ನೋಡಲು ಮಾಯವ್ವ ಇವಳಿಗೆ  ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯವಾಗಿ ಸ್ದಳದಲ್ಲಿಯೇ ಮೃತಪಟ್ಟಿರುತ್ತಾಳೆ  ಡಿಕ್ಕಿ ಹೊಡೆದ ಅಪ್ಪೆ ಟೆಂಪೋ ನಂಬರ ನೋಡಲಾಗಿ  ಕೆಎ-32-ಬಿ-3227 ಅಂತ ಇದ್ದು ಅದರ ಚಾಲಕ ಅಲ್ಲಿ ಇರಲಿಲ್ಲಾ ಅವನ ಹೆಸರು ವಿಳಾಸ ಗೊತ್ತಿಲ್ಲಾ  ಅಂತಾ ಶ್ರೀ ದತ್ತಪ್ಪ ತಂದೆ ಜಂಗಪ್ಪ ನಾಗಾವಿ ಸಾ|| ರಂಜಣಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಟಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲೋಗಿ ಠಾಣೆ : ದಿನಾಂಕ: 01-01-2015 ರಂದು 04.00 ಪಿ ಎಮ್ ಕ್ಕೆ ನಮ್ಮ ತಂದೆ ಬಾಬುರಾಯ ಇತನು ನಮ್ಮೂರ ಹೊಸ ಗ್ರಾಮದಿಂದ ತಾಂಡಾಕ್ಕೆ ಹೋಗುವ ಹಾದಿಯಲ್ಲಿ ನಮ್ಮದೊಂದು ಮನೆ ಇದ್ದು, ಆ ಮನೆಗೆ ಹೋಗುತ್ತಿದ್ದಾಗ ಎದುರಿನಿಂದ ಒಂದು ಸೈಕಲ್ ಮೋಟಾರ್ ಸವಾರನು ಅತೀ ಹಾಗೂ ನಿರ್ಲಕ್ಷತನದಿಂದ ನಡೆಯಿಸಿಕೊಂಡು ಬಂದಿ ಢಿಕ್ಕಿ ಹೊಡೆದಿದ್ದು, ಆಗ ನಮ್ಮ ತಂದೆ ಕೆಳಗೆ ಬಿದ್ದ ಅವನ ಬಲಗೈ ಬಲಗಾಲಿಗೆ ಗಾಯಗಳಾಗಿದ್ದು, ನಂತರ ನಾನು ಊರಲ್ಲಿ ಇದ್ದಾಗ ಶರಣಪ್ಪ ಮಾವನೂರ ಇತನು ಫೊನ ಮಾಡಿ ಹೇಳಿದಾಗ ನಾನು ಮತ್ತು ಹೊನ್ನಪ್ಪ ಅದವಾನಿ ಕೂಡಿ ಅಲ್ಲಿಗೆ ಹೋದೇವು. ಅಲ್ಲಿ ನಮ್ಮೂರ ಮಾನಪ್ಪ ತಂದೆ ಅಂಬಣ್ಣ ಕಟಬರ್ ಇತನು ಇದ್ದು ಅವನ ಹತ್ತೀರ ಸೈಕಲ್ ಮೋಟಾರ್ ನಂ ಕೆಎ-32 ಇಇ-9004 ಅಂತಾ ಇದ್ದು ನಮ್ಮ ತಂದೆಗೆ ವಿಚಾರಿಸಲಾಗಿ ನಾನು ಮನೆಯ ಕಡೆ ಹೋಗುವಾಗ ಇವನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ನಡೆಯಿಸಿಕೊಂಡು ಬಂದು ನನಗೆ ಢಿಕ್ಕಿ ಹೊಡೆದಾಗ ಬಲಗಾಲ ಬಲಗೈಗೆ ಗಾಯಗಳಾದವು ಅಂತಾ ಹೇಳಿದನು. ನಂತರ ಅವನನ್ನು ಒಂದು ಜೀಪಿನಲ್ಲಿ ಹಾಕಿಕೊಂಡು ಕಾಮರೆಡ್ಡಿ ಆಸ್ಪತ್ರೆಗೆ ತಂದು ಉಪಚಾರ ಕುರಿತು ಸೇರಿಕೆ ಮಾಡಿದ್ದು ದಿನಾಂಕ: 08-01-2015 ರಂದು ಮುಂಜಾನೆ 09.15 ಗಂಟೆಗೆ ಕಾಮರಡ್ಡಿ ಆಸ್ಪತ್ರೆಯಲ್ಲಿ ಉಪಚಾರಕ್ಕಾಗಿ ಸೇರಿಕೆಯಾದ ಹರವಾಳ ಗ್ರಾಮದ ಬಾಬುರಾಯ ತಂದೆ ಸಿದ್ದಪ್ಪ ಇತನು ಇದೇ ಈಗ 09.10 ಎ ಎಮ್ ಕ್ಕೆ ಮೃತ ಪಟ್ಟಿರುತ್ತಾನೆ ಅಂತಾ ಶ್ರೀ ಶಿವಶರಣ ತಂದೆ ಬಾಬುರಾಯ ಮಂಗಿ ಸಾ:ಹರವಾಳ  ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಜೇವರ್ಗಿ ಠಾಣೆ : ದಿನಾಂಕ 11.01.15 ರಂದು ಮುಂಜಾನೆ 10:15 ಗಂಟೆಗೆ ಜೇವರ್ಗಿ ಕಲಬುರಗಿ ಮೇನ್‌ ರೋಡ್‌ ಮೇಲೆ ಕಟ್ಟಿ ಸಂಗಾವಿ ಕ್ರಾಸ್‌ ಹತ್ತಿರ ಮೇನ್‌ ರೋಡಿನಲ್ಲಿ ನಾಗೇಶ ತಂದೆ ರಾಮಚಂದ್ರಪ್ಪ ಕಟ್ಟಿಮನಿ ಸಾ : ನಿರ್ಣಾ ವಾಡಿ ತಾ : ಹುಮನಾಬಾದ್  ರವರ  ಮಗ ವಿಶಾಲ್ ಈತನು ರೋಡಿನ ಸೈಡಿನಿಂದ ನಡೆದುಕೊಂಡು ಬರುತ್ತಿದ್ದಾಗ ಆ ವೇಳೆಗೆ ಜೇವರ್ಗಿ ಕಡೆಯಿಂದ ಬಂದ ಕಾರ್‌ ನಂ ಎಮ್.ಹೆಚ್.11ಬಿ.ಹೆಚ್.9311 ನೇದ್ದರ ಚಾಲಕನು ತನ್ನ ಕಾರ್‌‌  ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಫಿರ್ಯಾದಿಯ ಮಗನಿಗೆ ಡಿಕ್ಕಿ ಪಡಿಸಿ ಗಾಯಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 11.01.15 ರಂದು ಮುಂಜಾನೆ ಚಿಗರಳ್ಳೀ ಕ್ರಾಸ್‌ ಜೇವರ್ಗಿ ಶಹಾಪುರ ಮೇನ್‌ ರೋಡಿನಲ್ಲಿ ಶ್ರೀ ಗಂಗಾರಾಮ ತಂದೆ ಯಮನಪ್ಪ ಡಂಗೂರ ಸಾ : ಹಂಚನಾಳ (ಎಸ್.ಎ) ರವರ ದೊಡ್ಡಪ್ಪನ ಮಗ ಮಾನಪ್ಪ ತಂದೆ ಶರಣಪ್ಪ ಡಂಬೂರ ಈತನು ರೋಡ್‌ ಕ್ರಾಸ್‌ ಮಾಡುತ್ತಿದ್ದ ಆ ವೇಳೆಗೆ ಶಹಾಪುರ ಕಡೆಯಿಂದ ವಿ.ಆರ್.ಎಲ್ ಬಸ್ ನಂ ಕೆ.ಎ 25 ಸಿ6905 ನೇದ್ದರ ಚಾಲಕ ಉಮೇಶ ಈತನು ತನ್ನ ಬಸ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಮಾನಪ್ಪ ಈತನಿಗೆ ಡಿಕ್ಕಿ ಪಡಿಸಿ ಗಾಯಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದೆ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 07.01.2015 14:00 ಗಂಟೆಗೆ ಶ್ರೀ ಶರಣಪ್ಪ ತಂದೆ ನಾಗಪ್ಪ ಕೊಂಬಿನ್ ಸಾ : ಶಾಸ್ತ್ರಿ ಚೌಕ್‌ ಜೇವರ್ಗಿ ರವರ ಅಣ್ಣನಾದ ಸಾಯಬಣ್ಣ ಈತನು ತನ್ನ ಮೋಟಾರು ಸೈಕಲ್‌ ನಂ ಕೆ.ಎ32ಆರ್7343 ನೇದ್ದರ ಮೇಲೆ ಕುಳಿತು ಗುರುಕುಲ ಶಾಲೆ ಹತ್ತಿರ ರೋಡಿನಲ್ಲಿ ಹೋಗುತ್ತಿದ್ದಾಗ ಅದೇ ವೇಳೆಗೆ ಹಿಂದುಗಡೆಯಿಂದ ಬಂದ ಆಟೋ ನಂ ಕೆ.ಎ32ಸಿ2020 ನೇದ್ದರ ಚಾಲಕ ಚಂದ್ರು ಈತನು ತನ್ನ ಆಟೋ ವನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಹಿಂದಿನಿಂದ ಫಿರ್ಯಾದಿಯ ಅಣ್ಣನು ಚಲಾಯಿಸುತ್ತಿದ್ದ ಮೊಟಾರು ಸೈಕಲ್‌ ಗೆ ಡಿಕ್ಕಿ ಪಡಿಸಿ ಗಾಯಗೊಳಿಸಿ ವಾಹನದೊಂದಿಗೆ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 09/01/2015 ರಂದು ರಾತ್ರಿ 10.30 ಗಂಟೆಯ ಸುಮಾರಿಗೆ ಹುಮನಾಬಾದ ರೋಡ ಗಾಂಧೀನಗರ ಕ್ರಾಸ್ ಹತ್ತಿರ ರೋಡಿನಮೇಲೆ ಫಿರ್ಯಾಧಿ ದಸ್ತಗಿರ ಪಟೇಲ ಇತನೋದಿಗೆ ನಡೆದುಕೊಂಡು ಗಂಜ ಕಡೆಗೆ ಹೋಗುತ್ತಿದ್ದಾಗ ತಾನಾಜಿ ತಂದೆ ದತ್ತುರಾವ ಪಾಟೀಲ ಈತನು ತನ್ನ ಮೋಟಾರ ಸೈಕಲ ನಂ ಕೆ ಎ 38 ಜೆ ಇದನ್ನು ಹುಮನಾಬಾದ ರೀಂಗ ರೋಡ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಶ್ರೀ ಮಹೀಮುದ ಪಟೇಲ ತಂದೆ ಇಮಾಮ ಪಟೇಲ ಸಾ. ತಾಜನಗರ ಮುಸ್ಲಿಂ ಸಂಘ ಕಲಬುರಗಿ .  ರವರಿಗೆ ಅಪಘಾತ ಪಡಿಸಿ  ಭಾರಿ ಗುಪ್ತ ಪೆಟ್ಟು ಗೊಳಿಸಿ ತಾನು ಸಹ ಗಾಯಗೋಂಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ಬಸವರಾಜ ನೂಲಾ ಸಾ|| ಅಫಜಲಪೂರ ಇವರು ದಿನಾಂಕ 08-01-2015 ರಂದು ರಾತ್ರಿ 10:15 ಗಂಟೆ ಸಮಯಕ್ಕೆ ನಾನು ಮತ್ತು ನಮ್ಮ ಸಂಬಂದಿಕ ಬಸವರಾಜ ಜೇವರ್ಗಿ ಇಬ್ಬರು ಮನೆಯಲ್ಲಿದ್ದಾಗ ನಮಗೆ ಪರಿಚಯವಿದ್ದ ಕೋಳ್ಳುರ ಗ್ರಾಮದ ಮೈನುದ್ದಿನ ಶೇಖ ಇವರು ನಮಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ಬಳೂರ್ಗಿ ಗ್ರಾಮದ ಹತ್ತಿರ ನಿಮ್ಮ ಟೆಂಪೊ ಚಾಲಕ ನಿಮ್ಮ ಟೆಂಪೊ ಪಲ್ಟಿ ಮಾಡಿರುತ್ತಾನೆ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ಬಸವರಾಜ ಇಬ್ಬರು  ಬಳೂರ್ಗಿ ಗ್ರಾಮಕ್ಕೆ ಹೋಗಿ ನೋಡಲು ನಮ್ಮ ಟೆಂಪೊ ಬಳೂರ್ಗಿ ಗ್ರಾಮದಿಂದ ಅಫಜಲಪೂರ ಕಡೆಗೆ ಬರುವ ರೋಡಿನಲ್ಲಿ ಸ್ಮಶಾನದ ಹತ್ತಿರ ಬ್ರೀಜ ಪಕ್ಕದ ತಗ್ಗಿನಲ್ಲಿ ಪಲ್ಟಿ ಆಗಿ ಬಿದ್ದಿತ್ತು, ನಂತರ ಅಲ್ಲೆ ಇದ್ದ ನಮ್ಮ ಟೆಂಪೊ ಚಾಲಕನಿಗೆ ಹಾಗೂ ನಮಗೆ ಪೋನ ಮಾಡಿದ ಮೈನುದ್ದಿನ ಶೇಖ ಮತ್ತು ಆತನ ಮಗ ಮಜೇದ ಶೇಖ ಇವರಿಗೆ ವಿಚಾರಿಸಲಾಗಿ ಮೈನುದ್ದಿನ ಶೇಖ ಈತನು ತಿಳಿಸಿದ್ದೆನೆಂದರೆ ನಾನು ಮತ್ತು ನನ್ನ ಮಗ ಇಬ್ಬರು ಅಫಜಲಪೂರಕ್ಕೆ ಬರಬೇಕೆಂದು ಸದರಿ ಸ್ಥಳದಿಂದ ಸ್ವಲ್ಪ ದೂರದಲ್ಲಿ ವಾಹನಗಳಿಗೆ ಕಾಯುತ್ತಿದ್ದಾಗ ನಿಮ್ಮ ಟೆಂಪೊದ ಚಾಲಕ ಅಂದಾಜು ರಾತ್ರಿ 10:00 ಗಂಟೆ ಸುಮಾರಿಗೆ ದುಧನಿ ಕಡೆಯಿಂದ ಟೆಂಪೊವನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ನಡೆಸಿಕೊಂಡು ಬಂದು ನಿಯಂತ್ರಣ ತಾಳದೆ ಜಾಗದಲ್ಲಿ ಪಲ್ಟಿ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಝಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಹರಣ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಸಿದ್ದಪ್ಪಾ ತಂದೆ ಅಂಭೋಜಿ ಬೋವಿ ಸಾ: ಕೈಲಾಸನಗರ ಬ್ರಹ್ಮಪೂರ ಕಲಬುರಗಿ ಇವರು ಮಗನಾದ ವಿಜಯಕುಮಾರ ವಯ:16 ಉ:ಕಲಬುರಗಿ ನಗರದ ಎಚ್.ಕೆ.ಇ. ಸುಸೈಯಿಟಿ ಗಂಡ ಮಕ್ಕಳ ಪ್ರೌಢ ಶಾಲೆಯಲ್ಲಿ 9ನೇ ತರಗತಿಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದು ದಿನಾಂಕ:23.12.2014 ರಂದು ಬೆಳಗ್ಗೆ 09.00 ಗಂಟೆಗೆ ಮನೆಯಿಂದ ಶಾಲೆಗೆ ಹೋಗಿ ಸಾಯಂಕಾಲ 06.00 ಗಂಟೆಗೆ ಮನೆಗೆ ಬಂದು ಸೈಕಲ ಮನೆಯ ಮುಂದೆ ನಿಲ್ಲಿಸಿ ತನ್ನ ಸ್ಕೂಲ ಬ್ಯಾಗ್ ತೆಗೆದುಕೊಂಡು ಮನೆಯಿಂದ ಹೊರಗೆ ಹೋದವನು ಮರಳಿ ಮನೆಗೆ ಬಂದಿರುವದಿಲ್ಲ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಸಿರಾಜ ಸಾಹೇಬ ಮಿಯಾ ತಂದೆ ಸಾಹೇಬ ಮಿಯಾ ಹುಸೇನ ಪಠಾಣ ಸಾಃ ಅಕ್ಬರ ಬಾಗ್ ಕಾಲೋನಿ ಕಲಬುರಗಿ ಇವರು ಎರಡನೇ ಮಗನಾದ ಫಯಾಜ್ ಫಠಾಣ ವಯಃ 25 ವರ್ಷ ಈತನು ಚಿಕ್ಕಂದಿನಿಂದಲೂ ಮಾನಸಿಕವಾಗಿ ಅಸ್ವಸ್ಥನಾಗಿದ್ದು  ದಿನಾಂಕಃ 05/01/2015 ರಂದು 06:00 ಪಿ.ಎಂ. ಕ್ಕೆ ಫಿರ್ಯಾದಿದಾರನ ಮಗನಾದ ಫಯಾಜ್ ಪಠಾಣ ವಯಃ 25 ವರ್ಷ ಈತನು ಸೇಡಂ ರಿಂಗ್ ರೋಡ್ ಖರ್ಗೆ ಪೆಟ್ರೋಲ್ ಪಂಪ್ ಇರುವ ಡ್ರೀಮ್ ಲೈಟ್ ಗಿಫ್ಟ್ ಸೆಂಟರದಿಂದ ಯಾರಿಗೂ ಹೇಳದೆ ಕೇಳದೆ ಹೋಗಿರುತ್ತಾನೆ. ಮರಳಿ ಇಲ್ಲಿಯವರೆಗೆ ಬಂದಿರುವುದಿಲ್ಲಾ ಕಾಣೆಯಾಗಿರುತ್ತಾನೆ ನಾನು ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ರಾಧಾಬಾಯಿ ಗಂಡ ಹನುಮಾನಸಿಂಗ ರಜಪೂತ ಸಾ||ಅಫಜಲಪೂರ ಇವರ ಗಂಡ ಹನುಮಾನಸಿಂಗ್ ಅತ್ತೆ ಇಂದಿರಾಬಾಯಿ ನಾದುನಿ ರಾಣಾಬಾಯಿ ಮೈದುನರಾದ ಮನುಸಿಂಗ್, ಗುಂಡುಸಿಂಗ್ ಇವರೇಲ್ಲರು ಹಾಗೂ ನನ್ನ ಗಂಡನ ಸೋದರಮಾವನಾದ  ಸತ್ರಾಮಸಿಂಗ್ ತಂದೆ ಹನುಮಾನಸಿಂಗ್ ರಜಪೂತ ಸಾ||ಗೌರ(ಬಿ) ಇತನ ಕುಮ್ಮಕಿನಂತೆ ಫೀರ್ಯಾದಿದಾರಳ ಗಂಡ ಖರಿದಿಸಿದ ಪೀಕಾಪ ವಾಹನದ 2 ಲಕ್ಷ ರೂ/- ವರದಕ್ಷಣೆ ಹಣವನ್ನು ತಂಡುಕೊಡು ಬಾ ಅಂತ ಎಲ್ಲರು ಫಿರ್ಯಾದಿದಾರಳಿಗೆ ಅವಾಚ್ಯವಾಗಿ ಬೈದು ಮಾನಸಿಕ ಮತ್ತು ದೈಇಹಿಕ ಕಿರುಕುಳ ನೀಡಿ ವರದಕ್ಷಣೆ ಕಿರುಕುಳ ಕೊಟ್ಟು ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಹನ ಕಳವು ಪ್ರಕರಣಗಳು :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಶಿವಾಜಿ ತಂದೆ ಶರಣಪ್ಪಾ ಜಮಾದಾರ ಸಾಃ ಎಂ.ಬಿ ನಗರ ಕಲಬುರಗಿ ಇವರು ಪ್ರತಿ ದಿವಸ ತನ್ನ ವಾಹನವನ್ನು ಮನೆಯ ಮುಂದುಗಡೆ ಲಾಕ್ ಮಾಡಿ ನಿಲ್ಲಿಸಿದ್ದು ದಿನಾಂಕ: 04/01/2015 ರಂದು ರಾತ್ರಿ 00:30 ಎ.ಎಂ. ಸುಮಾರಿಗೆ ಈದ ಮಿಲಾದ್ ಹಬ್ಬವಿದ್ದ ಪ್ರಯಕ್ತ ಎಚ್ಚರಿದ್ದು ತನ್ನ ವಾಹನ ನಂ. ಕೆ.ಎ 37 ಎಂ. 4832 ಅಃಕಿಃ 4,00,000/- ರೂ. ನೇದ್ದನ್ನು ಮನೆಯ ಮುಂದೆ ನಿಲ್ಲಿಸಿದ್ದು ನಂತರ ರಾತ್ರಿ 02:00 ಗಂಟೆಗೆ ಸುಮಾರಿಗೆ ಮನೆಯ ಅಕ್ಕಪಕ್ಕದಲ್ಲಿ ಸಪ್ಪಳ ಬಂದಿದ್ದಕಾರಣ ಫಿರ್ಯಾದಿ ಹೆಂಡತಿ ಎದ್ದು ಮನೆಯ ಕಿಟಕಿಯಿಂದ ನೋಡಲಾಗಿ ಹೊರಗಡೆ ನಿಲ್ಲಿಸಿದ ಬುಲೆರೋ ವಾಹನ ಕಂಡು ಬರಲಿಲ್ಲ. ನಂತರ ನಾನು ಎದ್ದು ನೋಡಲು ನಿಲ್ಲಿಸಿದ ವಾಹನ ಇರಲಿಲ್ಲ. ಎಲ್ಲಾ ಕಡೆಗೂ ಹುಡುಕಾಡಿದರೂ ಸಹ ಸಿಕ್ಕಿರುವುದಿಲ್ಲಾ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಠಂಶದ ಮೇಲಿಂದ ಮಾಹಾತ್ಮ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 11.12.2014 14:00 ಗಂಟೆಯಿಂದ 14:30 ಗಂಟೆಯ ಅವಧಿಯಲ್ಲಿ ಜೇವರ್ಗಿ ಪಟ್ಟಣದ ಶ್ರೀ. ರೇಣುಕಾಚಾರ್ಯ ದೇವರ ಗುಡಿಯ ಪಕ್ಕದ ರೋಡಿನಲ್ಲಿ ಫಿರ್ಯಾದಿ ದಾರನು ತನ್ನ ಮೋಟಾರು ಸೈಕಲ್‌ ನಂ ಕೆ.ಎ32ಈ.ಎಫ್ 7669 ನೇದ್ದು ಅಂ.ಕಿ 25.000/- ರೂ ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿ ವಾಹನವನ್ನು ಪತ್ತೆ ಮಾಡಿ ಕೊಡಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ  ಮಲ್ಲಿಕಾರ್ಜುನ ತಂದೆ ನಿಂಗಪ್ಪ ಜಿಡ್ಡಿಮನಿ  ಸಾ : ಮಾದನ ಹಿಪ್ಪರಗಾ ಇವರಿಗೆ ಹಳೆಯ ದ್ವೇಶದಿಂದ ದಿನಾಂಕ 05/01/2015 ರಂದು 0330 ಪಿ.ಎಮ ಕ್ಕೆ ಯಳಸಂಗಿ ಗ್ರಾಮವ ವೆಂಕು ಗುತ್ತೇದಾರ ಇವರ ದಾಬಾದಲ್ಲಿ ಆಪಾದಿತರಾದ ಲಕ್ಷ್ಮಿಕಾಂತ ಮತ್ತು ಈರಣ್ಣ ಇಬ್ಬರೂ ಸೇರಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆ ಬಡೆ ಮಾಡಿ ಜೀವ ಭಯಪಡಿಸಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.