Police Bhavan Kalaburagi

Police Bhavan Kalaburagi

Friday, August 25, 2017

BIDAR DISTRICT DAILY CRIME UPDATE 25-08-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 25-08-2017

ಮುಡಬಿ ಪೊಲೀಸ್ ಠಾಣೆ ಗುನ್ನೆ ನಂ. 100/2017, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 24-08-2017 ರಂದು ಎಕಲೂರ ಗ್ರಾಮದ ಶಿವಶರಣಪ್ಪಾ ಮಹಾಗಾಂವೆ ರವರ ಹೋಟೆಲ ಎದುರಿಗೆ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಕೂಡಿಕೊಂಡು ಅಂದರ ಬಾಹರ ಇಸ್ಪೀಟ್ ಜೂಜಾಟ ಆಟ ಆಡುತ್ತಿದ್ದಾರೆ ಅಂತ ಶಿರೊಮಣಿ ಪಿ.ಎಸ್. ಮುಡಬಿ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಎಕಲೂರ ಗ್ರಾಮಕ್ಕೆ ಹೋಗಿ ಇಸ್ಪೀಟ್ ಆಡುತ್ತಿರುವ ಆರೋಪಿತರಾದ 1) ಸೋಮಶೇಖರ ತಂದೆ ಮಲ್ಲೇಶಪ್ಪ ಪೊಲೀಸ ಬಿರಾದಾರ, 2) ಸಿದ್ದಪ್ಪಾ, 3) ಶಿವಪುತ್ರ, 4) ಶರಣಪ್ಪಾ, 5) ಬಸವರಾಜ ಹಾಗೂ ಬಸವರಾಜ 6) ಎಲ್ಲರೂ ಸಾ: ಎಕಲೂರ ಗ್ರಾಮ ಇವರೆಲ್ಲರಿಗೆ ಸುತ್ತುವರೆದು ಅವರನ್ನು ಹಿಡಿದು ಸದರಿ ಆರೋಪಿತರ ವಿರುದ್ಧ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 228/2017, ಕಲಂ. 32, 34 ಕೆ.ಇ ಕಾಯ್ದೆ :-  
ದಿನಾಂಕ 24-08-2017 ರಂದು ಹಲಬರ್ಗಾ ಗ್ರಾಮದ ಹತ್ತಿರ ಹಲಬರ್ಗಾ-ತೆಗಂಪೂರ ರಸ್ತೆಯ ಪೆಟ್ರೊಲ ಬಂಕ ಹತ್ತಿರ ಒಬ್ಬ ವ್ಯಕ್ತಿ ಅನಧಿಕೃತವಾಗಿ ಸರಾಯಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆಂದು ವಿಜಯಕುಮಾರ ಎನ್ ಪಿ.ಎಸ್.ಐ ಧನ್ನೂರಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹಾಲಬರ್ಗಾ ಗ್ರಾಮದ ಹಲಬರ್ಗಾ-ತೆಗಂಪೂರ ರಸ್ತೆಯ ಪೆಟ್ರೊಲ ಬಂಕದಿಂದ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೊಡಲು ಪೆಟ್ರೊಲ ಬಂಕ ಎದರುಗಡೆಯಲ್ಲಿ ಆರೋಪಿ ಲೋಕೆಶ ತಂದೆ ಶೇಷರಾವ ಈಡಗಾರ ವಯ: 26 ವರ್ಷ, ಜಾತಿ: ಈಡಗಾರ, ಸಾ: ಹಲಬರ್ಗಾ ಇತನು ಸರಾಯಿ ಇಟ್ಟುಕೊಂಡಿರುವುದನ್ನು ಖಚಿತ ಪಡಿಸಿಕೊಂಡು ಓಮ್ಮೆಲೆ ದಾಳಿ ಮಾಡಿ ಪಂಚರ ಸಮಕ್ಷಮ ಆತನ ಹತ್ತಿರ ಇದ್ದ ಸರಾಯಿ ಪರೀಶಿಲಿಸಿ ನೊಡಲು 1) ಓಲ್ಡ್ ಟಾವರ್ನ ವಿಸ್ಕಿ 180 ಎಮ.ಎಲ್ ನ ನ ಒಟ್ಟು 10 ಟೆಟ್ರಾ ಪಾಕೇಟಗಳು, 2) ಕಿಂಗ್ ಫಿಶರ್ ಸ್ಟ್ರಾಂಗ್ ಪ್ರಿಮಿಯಮ್ ಬಿಯರ್ 650 ಎಮ್.ಎಲ್ ನ ಒಟ್ಟು 7 ಬಾಟಲಗಳು, ಒಟ್ಟು ಸರಾಯಿ ಬೆಲೆ 1555/- ರೂಪಾಯಿ ಇರುತ್ತದೆ, ನಂತರ ಆರೋಪಿಗೆ ಸರಾಯಿ ಮಾರಾಟ ಮಾಡಲು ಮತ್ತು ಸಾಗಾಟ ಮಾಡಲು ಸರ್ಕಾರದಿಂದ ಲೈಸನ್ಸ ಪಡೆದ ಬಗ್ಗೆ ವಿಚಾರಣೆ ಮಾಡಲು ತನ್ನ ಹತ್ತಿರ ಸರಾಯಿ ಮಾರಾಟ ಮಾಡುವ ಮತ್ತು ಸಾಗಾಟ ಮಾಡುವ ಯಾವುದೆ ಲೈಸನ್ಸ ವಗೈರೆ ಇರುವುದಿಲ್ಲ ನಾನು ಅನಧಿಕೃತವಾಗಿ ಮಾರಾಟ ಮಾಡಲು ಇಟ್ಟುಕೊಂಡಿರುತ್ತೆನೆದು ತಿಳಿಸಿರುತ್ತಾನೆ, ನಂತರ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 231/2017, PÀ®A. 15(J), 32, 34 PÉ.E PÁAiÉÄÝ :-
¢£ÁAPÀ 24-08-2017 gÀAzÀÄ ºÀÄt¸ÀUÉÃgÁ UÁæªÀÄzÀ°è ¸ÀgÀPÁj ¥ÁæxÀ«ÄPÀ ±Á¯ÉAiÀÄ ºÀwÛgÀ gÉÆÃr£À ªÉÄÃ¯É ¸ÁªÀðd¤PÀ ¸ÀܼÀzÀ°è E§âgÀÄ ªÀåQÛUÀ¼ÀÄ DPÀæªÀĪÁV ¸ÀgÁ¬Ä ªÀiÁgÁl ªÀiÁqÀÄwÛzÁÝgÉ CAvÀ ¸ÀAvÉÆõÀ J¯ï n ¦J¸ïL (PÁ¸ÀÄ) ºÀĪÀÄ£Á¨ÁzÀ ¥ÉưøÀ oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ zÁ½ ªÀiÁqÀĪÀ PÀÄjvÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ºÀÄt¸ÀUÉÃgÁ UÁæªÀÄzÀ §¸Àì ¤¯ÁÝtzÀ ¸Àé®à zÀÆgÀzÀ°è ªÀÄgÉAiÀiÁV £ÉÆÃqÀ®Ä ¨Áwä ¤d EzÀÄÝ ºÀÄt¸ÀUÉÃgÁ UÁæªÀÄzÀ ¸ÀgÀPÁj ¥ÁæxÀ«ÄPÀ ±Á¯ÉAiÀÄ ºÀwÛÃgÀ gÉÆÃr£À ªÉÄÃ¯É ¸ÁªÀðd¤PÀ ¸ÀܼÀzÀ°è DgÉÆævÀgÁzÀ 1) gÁªÀÄuÁÚ vÀAzÉ E¸ÁäAiÀÄ®¥Áà ¸ÀAvÉÆõÀPÀgÀ ªÀAiÀÄ: 65 ªÀµÀð, eÁw: J¸À.¹ ºÉÆ°AiÀiÁ, 2) ¹zÁæªÀÄ vÀAzÉ ¤AUÀ¥Áà ¨sÀÆvÁ¼É ªÀAiÀÄ: 60 ªÀµÀð, eÁw: J¸ï.¹ ºÉÆ°AiÀiÁ, E§âgÀÄ ¸Á: ºÀÄt¸ÀUÉÃgÁ EªÀj§âgÀÄ CªÀgÀ ºÀwÛgÀ EzÀÝ MAzÀÄ PÉÊ aîzÀ°è£À ¸ÀgÁ¬Ä ¨Ál®UÀ¼À£ÀÄß vÉUÉzÀÄ MqÉzÀÄ UÁè¸ÀUÀ¼À°è ºÁQ ¸ÁªÀðd¤PÀjUÉ ªÀiÁgÁl ªÀiÁqÀÄwÛzÀÄÝ ¸ÀzÀjAiÀĪÀgÀ ªÉÄÃ¯É zÁ½ ªÀiÁr »rzÀÄPÉÆAqÀÄ, WÀl£Á ¸ÀܼÀ¢AzÀ 1) 09 ¥Áè¹ÖÃPÀ UÁè¸ÀUÀ¼ÀÄ, 2) 08 AiÀÄÄ.J¸ï «¹Ì 90 JªÀiï.J¯ï SÁ° ¸ÀgÁ¬Ä ¨Ál°UÀ¼ÀÄ, 3) AiÀÄÄ.J¸ï «¹Ì 180 JªÀiï.J¯ï 20 ¸ÀgÁ¬Ä ¨Ál®UÀ¼ÀÄ C.Q 1125/- gÀÆ., 4) AiÀÄÄ.J¸ï «¹Ì 90 JªÀiï.J¯ï 24 ¸ÀgÁ¬Ä ¨Ál®UÀ¼ÀÄ C.Q 675/- gÀÆ. UÀ¼ÀÄ EzÀÄÝ £ÉÃzÀݪÀÅUÀ¼À£ÀÄß d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 167/2017, PÀ®A. 279, 337, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 24-08-2017 gÀAzÀÄ ¦üAiÀiÁ𢠸ÀPÁgÁªÀÄ vÀAzÉ zsÉÆAr¨Á vÀ¥À¸Áå¼É ªÀAiÀÄ: 42 ªÀµÀð, eÁw: ªÀÄgÁoÀ, ¸Á: ±ÀªÀıÁ¥ÀÆgÀªÁr gÀªÀgÀÄ vÀ£Àß ªÀÄUÀ¼ÁzÀ AiÀıÉÆÃzsÁ ªÀAiÀÄ: 16 ªÀµÀð EªÀ½UÉ ¨sÁ°ÌAiÀÄ°è£À ¢ªÀå eÉÆåÃw ±Á¯ÉUÉ ©qÀĪÀ ¸À®ÄªÁV vÀ£Àß »ÃgÉÆà JZï.J¥sï r®PÀì ªÉÆÃmÁgÀ ¸ÉÊPÀ® £ÀA. PÉJ-39/PÉ-7659 £ÉÃzÀgÀ ªÉÄÃ¯É vÀªÀÄÆäj£À ªÀĹ¢ ºÀwÛgÀ EgÀĪÀ gÉÆÃr£À ªÉÄðAzÀ ¨sÁ°ÌUÉ §gÀÄwÛgÀĪÁUÀ JzÀÄj¤AzÀ mÁmÁ K¸ï ªÁºÀ£À £ÀA PÉ.J-39/JªÀiï-1375 £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß ªÁºÀ£ÀªÀ£ÀÄß ¤µÁ̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢AiÀÄ ªÉÆÃmÁgÀ ¸ÉÊPÀ°UÉ rQÌ ªÀiÁrzÀÝjAzÀ ¦üAiÀiÁð¢AiÀÄ §®UÉÊ ¨sÀÄdzÀ ºÀwÛgÀ UÀÄ¥ÀÛUÁAiÀĪÁVgÀÄvÀÛzÉ, AiÀıÉÆÃzsÁ EPÉAiÀÄ §®UÁ®Ä ¸ÉÆAlzÀ ºÀwÛgÀ ªÀÄvÀÄÛ vÉÆqÉ ºÀwÛgÀ ¨sÁj UÀÄ¥ÀÛUÁAiÀĪÁVgÀÄvÀÛzÉ, DgÉÆæAiÀÄÄ vÀ£Àß ªÁºÀ£ÀªÀ£ÀÄß WÀl£Á ¸ÀܼÀzÀ°èAiÉÄà ©lÄÖ Nr ºÉÆÃVgÀÄvÁÛ£É, £ÀAvÀgÀ ¦üAiÀiÁð¢AiÀÄÄ vÀ£Àß ªÀÄUÀ¼ÉÆA¢UÉ MAzÀÄ SÁ¸ÀV ªÁºÀ£ÀzÀ°è aQvÉì PÀÄjvÀÄ ¨sÁ°Ì ¸ÀgÀPÁj D¸ÀàvÉæUÉ §AzÀÄ zÁR¯ÁVzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 204/2017, PÀ®A. 66(¹) ªÀÄvÀÄÛ (r) L.n PÁAiÉÄÝ 2008 :-
ದಿನಾಂಕ 24-08-2017 ರಂದು ಫಿರ್ಯಾದಿ ದತ್ತಾತ್ರೇಯ ತಂದೆ ರಾಮಚಂದ್ರ ತೂಗಾಂವಕರ ವಕೀಲರು ಮತ್ತು ಭಾರತಿಯ ಜನತಾ ಪಕ್ಷದ ಕಲಬುರಗಿ ವಿಭಾಗದ ಸಂಘಟನಾ ಕಾರ್ಯದರ್ಶಿಗಳು, ಸಾ: ಲೇಕ್ಚರ ಕಾಲೋನಿ ಭಾಲ್ಕಿ ರವರು ಠಾಣೆಗೆ ಹಾಜರಾಗಿ ತಮ್ಮದೊಂದು ಕನ್ನಡದಲ್ಲಿ ಬರೆದ ದೂರು ಹಾಜರ ಪಡಿಸಿದ್ದು ಅದರ ಸಾರಾಂಶವೆನೆಂದರೆ ದಿನಾಂಕ 22-08-2017 ರಂದು ಯಾರೋ ಅಪರಿಚೀತ ಕಿಡಿಗೇಡಿಗಳು ವೀರಶೈವ ಲಿಂಗಾಯತ ಸಮಾಜ ಬಸವಕಲ್ಯಾಣ ಎಂಬ ಹೆಸರಿನ ಫೇಸಬುಕ್ ಖಾತೆಯಲ್ಲಿ 2018 ನೇ ಸಾಲಿನ ವಿಧಾನ ಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಲು ಬೀದರದಿಂದ ಶೈಲೇಂದ್ರ ಬೇಲ್ದಾಳೆ, ಹುಮನಾಬಾದದಿಂದ ಗುಂಡುರಡ್ಡಿ ಹಾಗೂ ಬಸವಕಲ್ಯಾಣದಿಂದ ಸಂಜಯ ಪಟವಾರಿ ರವರಿಗೆ ಗುರುತಿಸಿ ಪ್ರತಿಯೊಬ್ಬರಿಂದ 25 ಲಕ್ಷ ರೂಪಾಯಿ ಡೀಲ್ ಮಾಡಿ ಮುಂಗಡವಾಗಿ ಒಂದು ಕೋಟಿಗೂ ಹೆಚ್ಚು ಹಣ ಡೀಲ್ ಮಾಡಿದ್ದೆನೆಂದು ನನ್ನ ವಿರುದ್ಧ ಸುಳ್ಳು ಸುದ್ದಿಯನ್ನು ಹರಡಿಸಿ ಸಮಾಜದಲ್ಲಿ ಮತ್ತು ನಮ್ಮ ಪಕ್ಷದಲ್ಲಿ ನನ್ನ ಬಗ್ಗೆ ತಪ್ಪು ಸಂದೇಶ ರವಾನೆ ಆಗಿ ಪಕ್ಷದ ಗೌರವಯುತ ಸ್ಥಾನದಲ್ಲಿರುವ ನನ್ನ ಚಾರಿತ್ರ್ಯಕ್ಕೆ ಹಾಗೂ ಘನತೆ ಗೌರವಕ್ಕೆ ಧಕ್ಕೆ ಉಂಟು ಮಾಡಿ ನನ್ನ ಮಾನಹಾನಿ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 132/2017, PÀ®A. 379 L¦¹ :-
¦üAiÀiÁ𢠣ÁUÀ¥Áà vÀAzÉ ¸Á¬Ä§tÚ ºÀtPÀÄt ªÀAiÀÄ: 60 ªÀµÀð, eÁw: J¸ï.n UÉÆAqÀ, ¸Á: ªÀqÀØ£ÀPÉÃgÁ gÀªÀgÀ ºÀwÛgÀ JgÀqÀÄ JvÀÄÛUÀ¼ÀÄ, MAzÀÄ DPÀ¼ÀÄ ºÁUÀÆ MAzÀÄ DPÀ½£À PÀgÀÄ EgÀÄvÀÛªÉ, ªÀqÀØ£ÀPÉÃgÁ ²ªÁgÀ ºÉÆ® ¸ÀªÉð £ÀA. 68 £ÉÃzÀÝgÀ°ègÀĪÀ 3 JPÀgÉ d«Ä¤£À°è PÀ§Äâ ºÁQzÀÄÝ, ¸ÀzÀj PÀ©âUÉ ¢£Á®Ä gÁwæ ªÉüÉAiÀÄ°è ¤ÃgÀÄ ©qÀÄvÁÛ EgÀÄvÁÛgÉ, ¦üAiÀiÁð¢AiÀÄÄ PÀ©âUÉ ¤ÃgÀÄ ©qÀĪÀ ¸ÀªÀÄAiÀÄzÀ°è ¸ÀzÀj JvÀÄÛ ªÀÄvÀÄÛ DPÀ¼ÀÄUÀ¼À£ÀÄß vÀªÀÄä ºÉÆ®zÀ RįÁè eÁUÀzÀ°è PÀnÖ EqÀÄvÁÛgÉ, »ÃVgÀ®Ä ¢£ÁAPÀ 21-08-2017 gÀAzÀÄ 2100 UÀAmÉUÉ ¦üAiÀiÁð¢AiÀÄÄ vÀ£Àß JgÀqÀÄ JvÀÄÛUÀ¼ÀÄ, MAzÀÄ DPÀ¼ÀÄ ºÁUÀÆ MAzÀÄ DPÀ½£À PÀgÀÄ J®èªÀ£ÀÄß vÉUÉzÀÄPÉÆAqÀÄ ºÉÆ®PÉÌ ºÉÆÃV ¸ÀzÀj JvÀÄÛ, DPÀ¼ÀÄ ºÁUÀÆ PÀgÀĪÀ£ÀÄß ºÉÆ®zÀ°ègÀĪÀ RįÁè eÁUÀzÀ°è ºÀUÀ΢AzÀ PÀnÖ £ÀAvÀgÀ ¢£ÁAPÀ 22-08-2017 gÀAzÀÄ 0100 UÀAmÉUÉ ¦üAiÀiÁð¢AiÀÄÄ PÀ©âUÉ ¤ÃgÀÄ ©qÀ®Ä ºÉÆ®zÀ°è ºÉÆÃVzÀÄÝ, D ¸ÀªÀÄAiÀÄPÉÌ PÀgÉAmï ºÉÆÃVzÀÄÝ, ¦üAiÀiÁð¢UÉ ¤zÉÝ §gÀÄwÛzÀÝjAzÀ ¦üAiÀiÁð¢AiÀÄÄ vÀªÀÄä ºÉÆ®zÀ ¥ÀPÀÌzÀ°è gÉÆÃrUÉ EgÀĪÀ ZÀºÁ ºÉÆl®UÉ ºÉÆÃV ZÀºÁ PÀÄrzÀÄ C°è CzsÀð UÀAmÉ PÀĽvÀÄPÉÆAqÀÄ £ÀAvÀgÀ 0230 UÀAmÉUÉ ªÀÄgÀ½ ºÉÆ®PÉÌ ºÉÆÃV £ÉÆÃqÀ®Ä ºÉÆ®zÀ RįÁè eÁUÀzÀ°è PÀnÖzÀÝ JgÀqÀÄ JvÀÄÛUÀ¼ÀÄ, MAzÀÄ DPÀ¼ÀÄ ªÀÄvÀÄÛ DPÀ½£À MAzÀÄ PÀgÀÄ C°è EgÀĪÀ¢¯Áè, ¸ÀzÀj DPÀ¼ÀÄ, JvÀÄÛ ªÀÄvÀÄÛ PÀgÀĪÀ£ÀÄß AiÀiÁgÉÆà D¥ÀZÀjvÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, ¸ÀzÀj JgÀqÀÄ JvÀÄÛUÀ¼ÀÄ ©½ §tÚ ºÉÆA¢zÀÄÝ 30,000/- gÀÆ., MAzÀÄ DPÀ¼ÀÄ ªÀÄvÀÄÛ CzÀgÀ PÀgÀÄ ©½ §tÚ ºÉÆA¢zÀÄÝ CzÀgÀ°è C®è° PÀ¥ÀÄà ZÀÄPÉÌ EgÀÄvÀÛªÉ, ¸ÀzÀj DPÀ¼ÀÄ ªÀÄvÀÄÛ PÀgÀÄ«£À C.Q 19,500/-gÀÆ. EgÀÄvÀÛªÉ, »ÃUÉ J¯ÁèªÀÅUÀ¼À MlÄÖ C.Q 49,500/- gÀÆ¥Á¬Ä EzÀÄÝ, ¦üAiÀiÁð¢AiÀÄÄ F §UÉÎ UÁæªÀÄzÀ°è ºÁUÀÆ ¨ÉÃgÉ HjUÉ ºÉÆÃV J¯Áè PÀqÉ ºÀÄqÀÄPÁrzÀgÀÆ ¸ÀºÀ ¹QÌgÀĪÀÅ¢®è CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 24-08-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Kalaburagi District Reported Crimes

ಅಪಹರಣ ಪ್ರಕರಣ :
ಜೇವರಗಿ ಠಾಣೆ : ಶ್ರೀ ಶರಣಬಸಪ್ಪ ತಂದೆ ಬಸವರಾಜ ಹಿರಾಪೂರ ಸಾ|| ಕೋಳಕುರ ಹಾ.. ಲಕ್ಕಪ್ಪ ಲೇಔಟ್ ಜೇವರಗಿ ಇವರ ಹಿರಿಯ ಮಗ ಬಸವರಾಜ ವಯಸ್ಸು 14 ವರ್ಷ ಇರುತ್ತದೆ ಇತನು  ಜೇವರಗಿ ನಗರದ ಸರ್ಕಾರಿ ಹೈಸ್ಕೂಲನಲ್ಲಿ  8 ನೇ ಓದುತ್ತಿದ್ದಾನೆ ಎಂದಿನಂತೆ ಸದರಿ ನನ್ನ ಮಗ ಬಸವರಾಜ ಇತನು ದಿನಾಂಕ 16.08.2017 ರಂದು ಬೆಳಗ್ಗೆ 09.00 ಗಂಟೆ ಸೂಮಾರಿಗೆ ಶಾಲೆಗೆ ಹೋಗುತ್ತೇನೆ ಅಂತಾ ಹೇಳಿ  ಮನೆಯಿಂದ ಹೋಗಿರುತ್ತಾನೆ , ನಂತರ ಅಂದು ಸಾಯಾಂಕಾಲವಾದರು ಕೂಡಾ ಮನೆಗೆ ಬಾರದ ಕಾರಣ ನಾನು ನನ್ನ ಹೆಂಡತಿ ಮತ್ತು ನಮ್ಮ ಓಣಿಯ ಚಾಂದಸಾಬ ಮೂವರು ಕೂಡಿಕೊಂಡು ಜೇವರಗಿ ನಗರ ತುಂಬೆಲ್ಲಾ ಹುಡುಕಾಡಿದರು ನನ್ನ ಮಗ ಬಸವರಾಜ ಸಿಕ್ಕಿರುದಿಲ್ಲಾ ನಂತರ ನಮ್ಮ ಬೀಗರು ಮತ್ತು ಸಂಬಂದಿಕರ ಊರುಗಳಿಹೆ ದೂರವಾಣಿ ಮೂಲಕ ಸಂಪರ್ಕಿಸಿ ವಿಚಾರಣೆ ಮಾಡಿದರು ಕೂಡಾ ನನ್ನ ಮಗನ ಬಗ್ಗೆ ಪತ್ತೆಯಾಗಿರುವುದಿಲ್ಲಾ ನಾವು ಅಂದಿನಿಂದ ಇಂದಿನ ವರೆಗೆ ನನ್ನ ಮಗನನ್ನು ಜೇವರಗಿ,ಸುತ್ತ ಮುತ್ತಾ ಹಳ್ಳಿಗಳಲ್ಲಿ ಹುಡುಕಾಡಿರು ಅವನು ಸಿಕ್ಕಿರುವುದಿಲ್ಲಾ , ನನ್ನ ಮಗ ಬಸವರಾಜನು ದಿನಾಂಕ 16.08.2017 ರಂದು ಬೆಳಗ್ಗೆ ಶಾಲೆಗೆ ಹೋಗುವಾಗ ಯಾರೋ ಅಪರಿಚಿತರು ಅಪಹರಿಸಿಕೊಂಡು (ಅಪಹರಣ ) ಮಾಡಿಕೊಂಡು ಹೋಗಿರಬಹುದು , ನನ್ನ ಮಗ ಬಸವರಾಜನ ಚಹರಾ ಪಟ್ಟಿ :- ಅಂದಾಜು 4 ಅಡಿ ಎತ್ತರ ಗೋಧಿ ಮೈಬಣ್ಣ ದುಂಡನೆ ಮುಖ ಇದ್ದು ಕನ್ನಡ ಭಾಷೆ ತೊದಲು ಮಾತನಾಡುತ್ತಾನೆ ಅವನು ಅಂದು ಹಳದಿ,ಕಪ್ಪು ಹಾಗೂ ಬಿಳಿ ಬಣ್ಣದ ಹಾಫ ಶರ್ಟ ಹಾಗೂ ಒಂದು ನೀಲಿ ಬಣ್ಣದ ಜೀನ್ಸ ಪ್ಯಾಂಟ ಧರಿಸಿರುತ್ತಾನೆ , ಅವನಿಗೆ ಬಲಗಣ್ಣಿನ ಕೇಳಗೆ ಹಳೆಯ ಗಾಯದ ಗುರುತು ಇರುತ್ತದೆ .ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಮಹ್ಮದ ಜಮೀರ ತಂದೆ ಮಹ್ಮದ ರಫೀಕ ಬಂದೇಲಿ ಸಾ: ಚಾಂದಾ ಬಾಡಾ ಶಹಾಬಾದ ಇವರು ದಿನಾಂಕ: 23/08/2017 ರಂದು ಮದ್ಯಾಹ್ನ ಶಹಾಬಾದದ ಮಹೆಬೂಬ ಸುಭಾನಿ ದರ್ಗಾ ಹತ್ತಿರದಿಂದ  ನಾನು ಮತ್ತು ಗಣೆಶ ವರ್ಮಾ ಕೂಡಿಕೊಂಡು ಹೋಗುತ್ತಿದ್ದಾಗ ಬಿಲಾಲ ಕೋಲಾರಕರ ಇತನು ನಿಂತಿದ್ದನು ಅವನಿಗೆ ನಾನು ನನ್ನ ಅಣ್ಣನಾದ ಮಹ್ಮದ ವಸೀಮ ನಿನ್ನಿಂದಲೇ ಸತ್ತಿರುತ್ತಾನೆ ಅಂತಾ ಅಂದಿದ್ದಕ್ಕೆ ಅವನು ಒಮ್ಮಲೆ ಸಿಟ್ಟಿಗೆ ಒಂದು ನನಗೆ ಹೋಗಲು ಬಿಡದೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಕೈ ಮುಷ್ಟಿ ಮಾಡಿ ಎಡಗೈ ಗೆ ಮತ್ತು ಕುತ್ತಿಗೆ ಹಿಂದೆ ಹೊಡೆದು ಗುಪ್ತಗಾಯಾ ಪಡಿಸಿ ನಿನಗೆ ಬಿಡುವುದಿಲ್ಲಾ ಮಗನೆ ಅಂತಾ ಜೀವದ ಭಯ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪಘಾತ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಶಿವಪುತ್ರ ತಂದೆ ಸಾಯಬಣ್ಣ :50 ಸಾ:ಕಡಬೂರ ಇವರು ದಿನಾಂಕ:11.08.2017 ರಂದು ಬೆಳಗಿನ ವೇಳೆ ತಮ್ಮೂರ ರೇವಣಸಿದ್ದಪ್ಪಾ ತಂದೆ ಶ್ರೀಮಂತ ಇತನು ಚಲಾಯಿಸುವ ಕ್ರೂಸರ್ ಜೀಪ್ ನಂ.ಕೆಎ-32 ಎಮ್-8420 ನೇದ್ದರಲ್ಲಿ ಫಿರ್ಯಾದಿ ಮಗ ಅಭಿಶೇಕ ಇತನಿಗೆ ಕೂಡಿಸಿಕೊಂಡು ಶಹಾಬಾದ ಮಾರ್ಗವಾಗಿ ಚಿತ್ತಾಪೂರಕ್ಕೆ ಹೋಗುವಾಗ 4.00 ಎಎಂಕ್ಕೆ  ಮಾಲಗತ್ತಿ ದಾಟಿ ರಸ್ತೆಯ ತಿರುವಿನಲ್ಲಿ ಚಾಲಕ ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಹೋಗಿ ಕಟ್ ಹೊಡೆದಿದ್ದರಿಂದ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿ ಮಗ್ಗಲಾಗಿ ಬಿದ್ದು ಅಪಘಾತ ವಾಗಿರುತ್ತದೆ ಅಂತಾ ವಿಷಯ ಗೊತ್ತಾಗೆ ಸ್ತಳಕ್ಕೆ ಬಂದು ಗಾಯ ಪೆಟ್ಟು ಹೊಂದಿದ್ದ ಫಿರ್ಯಾದಿ ಮಗ ಅಭಿಶೇಕ ಇತನಿಗೆ ನೋಡಲಾಗಿ ಹಣೆಗೆ ಗದ್ದಕ್ಕೆ ತಲೆಗೆ ಮತ್ತು ಬಲಗೈ ಗೆ ರಕ್ತಗಾಯವಾಗಿ ಅಲ್ಲಲ್ಲಿ ರತಚಿದ ಗಾಯವಾಗಿ ಬೇ ಹೋಶ್ ಆಗಿದ್ದು ಚಾಲಕನಿಗೆ ನೋಡಲಾಗಿ ಎದೆಗೆ ಮತ್ತು ತಲೆಗೆ ಒಳಪೆಟ್ಟಾಗಿದ್ದು ಗಾಯ ಪೆಟ್ಟು ಹೊಂದಿದ ಅಭಿಶೇಕ ಇತನಿಗೆ ಕಲಬುರಗಿಯ ಸರೋಜಿನಿ ಮೋದಿ ಆಸ್ಪತ್ರೆಗೆ ದಾಖಲುಮಾಡಿದ್ದು  ಕ್ರೂಸರ್ ಜೀಪ್ ನಂ.ಕೆಎ-32 ಎಮ್-8420 ನೇದ್ದರ ಚಾಲಕ ಅತೀ ವೇಗ ಮತ್ತು ನಿಶ್ಕಾಳಜಿತನದಿಂದ ನಡೆಸುತ್ತಾ ಬಂದು ಅಪಘಾತ ಮಾಡಿದ ಚಾಲಕನ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.