Police Bhavan Kalaburagi

Police Bhavan Kalaburagi

Wednesday, December 24, 2014

Raichur District Reported Crimes


  
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w::
CPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
               ದಿ.23-12-2014ರಂದು ರಾತ್ರಿ 8-30 ಗಂಟೆಯ  ಸುಮಾರಿಗೆ ಕಲ್ಲೂರು ಗ್ರಾಮದಲ್ಲಿ ಪಿರ್ಯಾದಿ ²æà ºÀ£ÀĪÀÄAvÀ vÀAzÉ ªÉAPÀtÚ vÀ¼ÀªÁgÀ 45 ªÀµÀð eÁw:PÀ¨ÉâÃgÀ G:MPÀÄÌvÀ£À ¸Á;PÀ®ÆègÀÄ FvÀನ ವಾಸದ ಜೋಪಡಿಯಲ್ಲಿಅಕಸ್ಮಿಕವಾಗಿ ವಿದ್ಯುತ್ ಶಾಟ ಸರ್ಕೂಟ್ ಆಗಿ ಜೋಪಡಿಗೆ ಬೆಂಕಿ ತಗುಲಿ ಜೋಪಡಿ ಸಮೇತವಾಗಿ ಜೋಪಡಿಯಲ್ಲಿಟ್ಟಿದ್ದ ಮನಬಳಕೆಯ ಸಾಮಾನು ಬಟ್ಟೆಬರೆಗಳು,ಕಾಳು ಕಡಿ, ಐದುಸಾವಿರ ರೂಪಾಯಿ ಮುಖಬೆಲೆಯ ನಗದು ಹಣ ಅರ್ಧಮರ್ಧ ಸುಟ್ಟು ಎಲ್ಲಾ ಸೇರಿ 50,000=00 ರೂಪಾಯಿ ಬೆಲೆಬಾಳುವಷ್ಟು ಅಕಸ್ಮಿಕವಾಗಿ ಶಾಟಸರ್ಕೂಟ್ ಆಗಿ ಸುಟ್ಟು ಲುಕ್ಸಾನಾಗಿದ್ದು ಇದರಲ್ಲಿ ಯಾವುದೇ ಪ್ರಾಣ,ಪ್ರಾಣಿ ಹಾನಿಯಾಗಿರುವುದಿಲ್ಲವೆಂದು ನೀಡಿರುವದೂರಿನ ಮೇಲಿಂದ ¹gÀªÁgÀ ¥ÉÆðøÀ oÁuÉ DPÀ¹äPÀ ¨ÉAQ C¥ÀgÁzsÀ ¸ÀASÉå 9/2014 CrAiÀÄ° èದಾಖಲಿಸಿಕೊಂಡು ವಿಚಾರಣೆಯನ್ನು ಕೈಗೊಂಡಿದೆ.
UÁAiÀÄzÀ ¥ÀæPÀgÀtzÀ ªÀiÁ»w:-
                ಫಿರ್ಯಾದಿ ಶ್ರೀ ಮತಿ ಪೂರ್ಣಿಮಾ ಜಿ.ಎನ್  ಗಂಡ ಶ್ರೀ ಮಲ್ಲಿಕಾರ್ಜುನ ಸಹ ಶಿಕ್ಷಕರು ವಯಸ್ಸು 30 ವರ್ಷ ಜಾ:ಲಿಂಗಾಯತ್ ಉ:ಸಹ ಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗಾಜಲದಿನ್ನಿ FPÉAiÀÄÄ ಕಿರಿಯ ಪ್ರಾಥಮಿಕ ಶಾಲೆ ಗಾಜಲದಿನ್ನಿಯಲ್ಲಿ ಈಗ್ಗೆ ಸುಮಾರು 06 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು ದಿನಾಂಕ,23-12-2014 ರಂದು 16 ಗಂಟೆಗೆ ಸುಮಾರಿಗೆ ಫಿರ್ಯಾದಿದಾರರು ಮತ್ತು ಆರೋಪಿತರು ಚಿಕ್ಕ ಮಗುವಿನ ವಿಚಾರ ಸಂಭದವಾಗಿ ಮಾತಾನಾಡುತ್ತಿದ್ದಾಗ ಇದ್ದಕ್ಕಿದಂತೆ ಆರೋಪಿತನು ಹೇಚ್ಚು ಗಲಾಟೆ ಮಾಡುತ್ತಾ ಕೂಗುತ್ತಾ ಕೊಲಿನಿಂದ ಹಣೆಗೆ ಹೊಡೆದು ಸಾಕಷ್ಠು ಬೈದು ದೌರ್ಜನ್ಯದಿಂದ ಅಬ್ಬರಿಸಿ ಅರೋಪಿತನು ಫಿರ್ಯಾದಿದಾರರ ಗಲ್ಲಕ್ಕೆ ಕೈ ಹಿಡಿದು ದಬ್ಬಿದರು ನ£Àß ಮೇಲೆ ಕಂಪ್ಲೇಟ್ ಕೊಡುತ್ತೀಯಾ ಕೋಡು ಹೋಗು ಎಂದು ಬೆದರಿಸಿ ಯಾವ ಸೂಳ್ಯೆ ಮಗ ಏನು ಮಾಡ್ತಾನು ನೋಡ್ತೀನಿ ಎಂದು ಬೈದ ಮುಖ್ಯ ಶಿಕ್ಷಕರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಲಿಖಿತ ಫಿರ್ಯಾದಿಯ ಸಾರಂಶದ ಮೇಲಿನಿಂದ eÁ®ºÀ½î ¥Éưøï oÁuÉ C.¸ÀA. 112/2014 PÀ®A-.324.354.504.506  L.¦.¹. CrAiÀÄ°è ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ªÉÆøÀzÀ ¥ÀæPÀgÀtzÀ ªÀiÁ»w:-
         ಫಿರ್ಯಾದಿ ಸೈಯದ್ ನೂಸರತ್ ಅಲಿ ತಂದೆ ಸೈಯದ್ ಮಹೆಬೂಬ್ ಅಲಿ, ವಯ: 50 ವರ್ಷ, : ಒಕ್ಕಲುತನ ಹಾಗೂ ಸರಕಾರಿ ನೌಕರ ಸಾ: ರಾಯಚೂರು  FvÀ£ÀÄ  ಆರೋಪಿgÁzÀ 1) ಮಹ್ಮದ್ ಅಲಿ ತಂದೆ ಹುಸೇನ್ ಸಾಬ್, 64 ವರ್ಷ, ಒಕ್ಕಲುತನ ಸಾ: ಮಹೆಬುಬ್ ಕಾಲೋನಿ ಸಿಂಧನೂರು 2)  ಮಮ್ತಾಜ್ ಬೇಗಂ ಗಂ ಡ ಮಹ್ಮದ್ ಅಲಿ , 58 ವಷರ್ಷ, ಮನೆ ಕೆಲಸ ಸಾ: ಮಹೆಬೂಬ್ ಕಾಲೋನಿ ಸಿಂಧನೂರು.EªÀgÀ ಕಡಯಿಂದ ಸಿಂಧನೂರು ಕೊಂಗನಟ್ಟಿ ಡಿ ಸೀಮಾದಲ್ಲಿದ್ದ ಸರ್ವೆ ನಂ 26/4 ರಲ್ಲಿ 3 ಎಕರೆ 2 ಗುಂಟೆ ಜಮೀನನ್ನು 14,75,000/- ರೂ ಗಳಿಗೆ ಖರೀದಿಗೆ ಮಾತಾಡಿ 9,75,000/- ರೂ ಹಣ ಆರೋಪಿತರು ಪಡೆದುಕೊಂಡು ದಿನಾಂಕ 30-03-2012 ರಂದು ಸಿಂಧನೂರು ಉಪ ನೊಂದಣಿ ಕಾರ್ಯಾಲಯದಲ್ಲಿ ಖರೀದಿ ಪತ್ರ ಬರೆಯಿಸಿಕೊಟ್ಟಿದ್ದು , ನಂತರ ಫಿರ್ಯಾದಿಯು ಆರೋಪಿತರ ಹೆಸರಲ್ಲಿ ಸದರಿ ಜಮೀನನ್ನು ಎನ್. ಮಾಡಿಸಿ , ಪ್ಲಾಟಗಳು ಮಾಡಿಸಿ ಖರ್ಚು ಮಾಡಿದ್ದು, ನಂತರ ಆರೋಪಿತರು ಫಿರ್ಯಾದಿಗೆ ಮೋಸ ಮಾಡಬೇಕೆಂಬ ಉದ್ದೇಶ ಇಟ್ಟುಕೊಂಡು ಒಳಸಂಚು ಮಾಡಿಕೊಂಡು ಫಿರ್ಯಾದಿಗೆ ಸದರಿ ಜಮೀನನ್ನು ಕೊಡದೇ ಸದರಿ ಜಮೀನಿನಲ್ಲಿದ್ದ ಪ್ಲಾಟಗಳನ್ನು ಬೇರೆಯವರಿಗೆ ಮಾರಾಟ ಮಾಡಿ ಫಿರ್ಯಾದಿಗೆ ನಂಬಿಕೆ ದ್ರೋಹ ಮಾಡಿದ್ದಲ್ಲದೆ , ಮೋಸ ಮಾಡಿದ್ದು ಇರುತ್ತದೆ. ಅಂತಾ ಇದ್ದ ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾದಿ ಸಂ.260/2014 ನೇದ್ದರ ಸಾರಾಂಶದ ಮೇಲಿಂದಾ ಸಿಂಧನೂರು ನಗರ ಠಾಣೆ  . ಗುನ್ನೆ ನಂ.305/2014, ಕಲಂ. 120(ಬಿ), 406, 418, 420 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
                  ದಿನಾಂಕ 13-12-2013 ರಂದು ಸಿಂಧನೂರು ನಗರದ .ಪಿ.ಎಮ್.ಸಿ ಆವರಣದಲ್ಲಿ ಇರುವ ಸರ್ವೆ ನಂ 969/2 ರಲ್ಲಿ 9 ಎಕರೆ 10 ಗುಂಟೆ ಜಮೀನು ಸಿಂಧನೂರು-ಕುಷ್ಟಗಿ ರಸ್ತೆಗೆ ಹೊಂದಿಕೊಂಡಿದ್ದು, ಇವರ ಮಾಲೀಕರು ಕಾಡಮ್ಮ ಇದ್ದು, 7 ಎಕರೆ ಉತ್ತರ ಭಾಗದ ಭೂಮಿಯನ್ನು ಆರೋಪಿತgÁzÀ 1) ಸಣ್ಣ ಕರಿಯಪ್ಪ ಎ.ಪಿ.ಎಮ್.ಸಿ ಅಧ್ಯಕ್ಷರು ಸಾ: ಸಿಂಧನೂರುºÁUÀÆ  EvÀgÉ 15 d£ÀgÀÄ  ಖರೀದಿಸಿ ಕಾಡಮ್ಮಳ ಉಳಿದ ದಕ್ಷಿಣ ಭಾಗದ 1 ಎಕರೆ 4 ಗುಂಟೆ ಭೂಮಿಯನ್ನು ಎಲ್. ಕಾಯ್ದೆ ಅಡಿಯಲ್ಲಿ ಮಾಡಿಸಿಕೊಂಡು ದುರುಪಯೋಗಪಡಿಸಿಕೊಂಡು ಎನ್. ಮಾಡಿಸಿ ನಂತರ ಶ್ರೇಣಿಕರಾಜ್ ಇತರೆಯವರು ಖರೀದಿಸಿ ಆರೋಪಿತgÀÄ1ಸದರಿ ಜಮೀನು ನಮ್ಮದೆಂದು ದಾವೆ ಸಲ್ಲಿಸಿ .ಎಸ್. ನಂ 161/06 ರಲ್ಲಿ ಆಸ್ತಿಯು .ಪಿ.ಎಮ.ಸಿ ದೆಂದು ಆದೇಶ ಮಾಡಿದ್ದು ಇದರ ವಿರುದ್ದ ಆರ್. 43/11 ಅಪಿಲೇಟ್  ನ್ಯಾಯಾಲಯವು ದಿನಾಂಕ 09-10-2013 ರಂದು ಆಸ್ತಿ .ಪಿ.ಎಮ್.ಸಿ ದೆಂದು ತಿರ್ಮಾನವಾಗಿದ್ದರು , ಆಸ್ತಿಯನ್ನು .ಪಿ.ಎಮ್.ಸಿ ರವರು ಸ್ವಾಧಿನ ಪಡಿಸಿಕೊಳ್ಳದೆ ಆಡಳಿತ ಮಂಡಳಿಯವರು ಸದರಿ ಭೂಮಿಯನ್ನು ಕೊಡಲು ರೆಜ್ಯುಲೂಷನ್ ಮಾಡಿ ಆರೋಪಿತರು .ಪಿ.ಎಮ್.ಸಿ ಕಾಯ್ದೆ ವಿರುದ್ದ ಅಪರಾಧವೆಸಗಿರುತ್ತಾರೆ. ಅಂತಾ ಇದ್ದ ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾದಿ ಸಂ.74/2014 ನೇದ್ದರ ಸಾರಾಂಶದ ಮೇಲಿಂದಾ ಸಿಂಧನೂರು ನಗರ ಠಾಣೆ  ಗುನ್ನೆ ನಂ.304/2014, ಕಲಂ. 405, 406, 420, 426 ಸಹಿತ 109 ಐಪಿಸಿ & 122 .ಪಿ.ಎಮ್.ಸಿ ಕಾಯ್ದೆ-1966 & 192() ಕೆ.ಎಲ್.ಆರ್ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

       ಫಿರ್ಯಾದಿ ಶ್ರೀಮತಿ ಶೇಷಾಕುಮಾರಿ ತಂದೆ ಜಲಮಯ್ಯ ಮತ್ತು ಗಂಡ ಚಿನ್ನಿ 42ವರ್ಷ, ಸಾಃ ಎಲ್.ಐ.ಜಿ 158 ನೇತಾಜಿನಗರ ವಾಸವಿ ಸ್ಕೂಲ ಹತ್ತಿರ ಹೌಸಿಂಗ ಬೋರ್ಡ ಬಳ್ಳಾರಿ FPÉUÉ  ಆರೋಪಿ ನಂ.1 ಶ್ರೀಮತಿ ಅರುಣ ಗಂಡ ಕೋಟೇಶ್ವರರಾವ .ಬಿ.  37ವರ್ಷ, ಸಾಃ ಅಂಜನಾ    ಬ್ಯೂಟಿ ಪಾರ್ಲರ ಸೆಕೆಂಡ ಪ್ಲೋರ, ಕಾರ ಸ್ಟ್ರೀಟ ಬಳ್ಳಾರಿ ಈಕೆಯು ಖಾಸ ಅಕ್ಕ ಮತ್ತು ಆರೋಪಿ ನಂ.2 ಗನ್ನೀನ ವೆಂಕಟಲಕ್ಷ್ಮಿ ಗಂಡ ಜಿ. ಜಲಮಯ್ಯ  65ವರ್ಷ, ಸಾಃ ಅಂಜನಾ    ಬ್ಯೂಟಿ ಪಾರ್ಲರ ಸೆಕೆಂಡ ಪ್ಲೋರ, ಕಾರ ಸ್ಟ್ರೀಟ ಬಳ್ಳಾರಿ ಈಕೆಯು ತಾಯಿ ಇದ್ದು,  ಫಿರ್ಯಾದಿದಾರಳ ತಂದೆಯಾದ ಗನ್ನೀನ ಜಲಮಯ್ಯ ಈತನು ತನ್ನ ಹೆಸರಿನಲ್ಲಿರುವ ಸಾಸಲಮರಿ ಗ್ರಾಮದ ಸರ್ವೆ ನಂ. 133/ಡಿ  1 ಎಕರೆ 30 ಗುಂಟೆ ಭೂಮಿಯನ್ನು ಫಿರ್ಯಾದಿ ಮತ್ತು ಆರೋಪಿ ನಂ.1 ಇವರಿಗೆ ತಲಾ 35 ಗುಂಟೆಯಂತೆ ಸಮನಾಗಿ ಕೊಟ್ಟಿದ್ದು ಇರುತ್ತದೆ. ಸದ್ರಿ ಭೂಮಿಗೆ ಫಿರ್ಯಾದಿ ಮತ್ತು ಆರೋಪಿ ನಂ. 1 ಇವರು ಹಕ್ಕುದಾರರಿದ್ದು, ಅದನ್ನು ರೈಲ್ವೆ ಇಲಾಖೆಯವರು ಮುನೀರಾಬಾದ ಮಹಿಬೂಬನಗರ ರೈಲ್ವೆ ಮಾರ್ಗದ ಸಲುವಾಗಿ ಸ್ವಾಧೀನ ಮಾಡಿಕೊಂಡು ರೂ.12,75,000-00ಗಳನ್ನು ಪರಿಹಾರವಾಗಿ ಆರೋಪಿ ನಂ.1 ಈಕೆಗೆ ಕೊಟ್ಟಿದ್ದು, ಸದ್ರಿ ಹಣವನ್ನು ಆರೋಪಿ ನಂ.1 ಈಕೆಯು ಫಿರ್ಯಾದಿಗೆ ಸಮನಾಗಿ ಕೊಡದೇ ಪೂರ್ತಿ ಹಣವನ್ನು ತನ್ನ ಸ್ವಂತಕ್ಕೆ ಬಳಸಿಕೊಂಡು ಮೋಸ ಮಾಡಿರುತ್ತಾಳೆ. ದಿನಾಂಕ 26-04-2014 ರಂದು 11-00 ಎ.ಎಂ. ಸುಮಾರು ಸಾಸಲಮರಿಕ್ಯಾಂಪಿನಲ್ಲಿರುವ ಹೊಲದಲ್ಲಿ ಫಿರ್ಯಾದಿದಾರಳು ಆರೋಪಿ ನಂ. 1 ಈಕೆಗೆ ರೈಲ್ವೆ ಇಲಾಖೆಯಿಂದ ಹೊಲದ ಸಂಬಂದ ಬಂದ ಪರಿಹಾರ ಹಣದಲ್ಲಿ ಅರ್ಧಬಾಗವನ್ನು ತನಗೆ ಕೊಡು ಅಂತಾ ಕೇಳಿದ್ದಕ್ಕೆ ಆರೋಪಿ ನಂ. 1 ಮತ್ತು 2 ನೆದ್ದವರು  ಫಿರ್ಯಾದಿದಾರಳಿಗೆ ಅವಾಚ್ಯವಾಗಿ ಬೈದು, ಕೈಯಿಂದ ಹೊಡೆದು, ಇನ್ನೊಂದು ಸಲ ಹಣ ಕೇಳಿದರೆ ಕೊಲ್ಲಿ ಬಿಡುತ್ತೇವೆ ಅಂತಾ ಬೇದರಿಕೆ ಹಾಕಿದ ಬಗ್ಗೆ ಇದ್ದ ಖಾಸಗಿ ದೂರಿನ ಸಂಖ್ಯೆ. 121/14 ರ ಸಾರಾಂಶದ ಮೇಲಿಂದ  .¹AzsÀ£ÀÆgÀ UÁæ«ÄÃt ¥Éưøï oÁuÉ UÀÄ£Éß £ÀA: 288/2014 PÀ®A.420,406,323,504,506 L¦¹ ಮೇಲಿನಿಂತೆ ಗುನ್ನೆ ದಾಖಲ್ಮಾಡಿಕೊಂಡ ತನಿಖೆ ಕೈಗೊಳ್ಳಲಾಗಿದೆ.

-    ಫಿರ್ಯಾದಿ ಶ್ರೀಮತಿ ಸಮಂತಿ ಮಂಡಲ್ ಗಂಡ ಸುಬಾಷ ಮಂಡಲ್ 30ವರ್ಷ,  ಮನೆಗೆಲಸ ಸಾಃ ಆರ.ಹೆಚ್.ಕ್ಯಾಂಪ ನಂ.3 FPÉAiÀÄ  ಹೆಸರಿನಲ್ಲಿ  ಸಿಂಧನೂರು ನಗರದಲ್ಲಿ ಹಾಗೂ ಆರ.ಹೆಚ್.ಕ್ಯಾಂಪ ನಂ.3ರಲ್ಲಿ ಒಂದೊಂದು ಪ್ಲಾಟ ಇದ್ದು, ಅವಗಳನ್ನು ಮಾರಾಟ ಮಾಡಿ ಹಣ ಕೊಡುವಂತೆ ಆರೋಪಿತ£ÁzÀ ಪೋವಿತ್ರ ರಾಯ ತಂದೆ ಆರ.ಎನ್.ರಾಯ 35ವರ್ಷ, ಸಾಃ ಆರ.ಹೆಚ್.ಕ್ಯಾಂಪ FvÀ¤UÉ ಹೇಳಿದ್ದು, ಆರೋಪಿತನು ಸದ್ರಿ ಪ್ಲಾಟಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಫಿರ್ಯಾದಿದಾರಳಿಗೆ ಕೊಡದೇ ತನ್ನ ಸ್ವಂತಕ್ಕೆ ಬಳಸಿಕೊಂಡು ಫಿರ್ಯಾದಿದಾರಳಿಗೆ ಮೋಸ ಮಾಡಿದ್ದು,  ದಿನಾಂಕ 24-11-2014 ರಂದು 4-00 ಪಿ.ಎಂ. ಸುಮಾರು ಆರ.ಹೆಚ್.ಕ್ಯಾಂಪ ನಂ.3ರಲ್ಲಿ ಫಿರ್ಯಾದಿದಾರಳು ಆರೋಪಿತನಿಗೆ ತನ್ನ ಪ್ಲಾಟಿನ ಹಣ ಕೊಡು ಅಂತಾ ಕೇಳಿದ್ದಕ್ಕೆ ಆರೋಪಿತನು ಸಿಟ್ಟಿಗೆ ಬಂದು ಫಿರ್ಯಾದಿಗೆ ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು, ಇನ್ನೊಂದು ಸಲ ಹಣ ಕೇಳಿದರೆ ಕೊಲ್ಲಿ ಬಿಡುವುದಾಗ ಜೀವದ ಬೇದರಿಕೆ ಹಾಕಿರುತ್ತಾನೆ ಅಂತಾ ಇದ್ದ ಖಾಸಗಿ ದೂರು ಸಂಖ್ಯೆ. 308/14 ನೆದ್ದರ ಪ್ರಕಾರ   .¹AzsÀ£ÀÆgÀ UÁæ«ÄÃt ¥Éưøï oÁuÉ.UÀÄ£Éß £ÀA: 289/2014 PÀ®A.420,323,504,506 L¦¹ಗುನ್ನೆ ದಾಖಲ್ಮಾಡಿಕೊಂಡ ತನಿಖೆ ಕೈಗೊಳ್ಳಲಾಗಿದೆ

EvÀgÉ L.¦.¹. ¥ÀæPÀgÀtzÀ ªÀiÁ»w:-
              ದಿ;-23/12/2014 ರಂದು 20-15 ಗಂಟೆಗೆ ಮಾನ್ಯ ನ್ಯಾಯಾಲಯದಿಂದ ಪಿ.ಸಿ.134.ರವರು ಖಾಸಗಿ ಪಿರ್ಯಾದಿ ಸಂಖ್ಯೆ 311/2014.ನೇದ್ದು ತಂದು ಹಾಜರಪಡಿಸಿದ್ದು ಸಾರಾಂಶವೇನೆಂದರೆ,ಈ ಪ್ರಕರಣದಲ್ಲಿಯ ಪಿರ್ಯಾದಿ  ಶ್ರೀಮತಿ ಮಹಾದೇವಮ್ಮ ಗಂಡ ಹಂಪನಗೌಡ 42 ವರ್ಷ,ಮನೆಕೆಲಸ.ಸಾ:-ಬಗಾನೂರು ತಾ;-ಸಿಂಧನೂರು.gÀªÀರಿಗೆ ಬಳಗಾನೂರು ಗ್ರಾಮದ ಪಂಚಾಯಿತಿ ಆಸ್ತಿ ನಂ.2-34 ಮತ್ತು 2-34/1 ಗಳು ಸೇರಿದ್ದು ಇರುತ್ತದೆ. ಆಸ್ತಿ ನಂ.2-34/1 ರಲ್ಲಿ 80x78 ರಲ್ಲಿ ಎಸ್.ವಿ.ಡಿ.ಪಿ.ಹೆಸರಿನ ಖಾಸಗಿ ಶಾಲೆಯನ್ನು ನಿರ್ಮಿಸಿದ್ದು,ಹಾಗೂ ಈ ಪ್ರಕರಣದಲ್ಲಿಯ 1).ಹೆಚ್. ಮದರ ತಂದೆ ದಾವಲಸಾಬ 30.ವರ್ಷ, ವ್ಯಾಪಾರ.     2).ರಜೀಯಾ ಬೇಗಾಂ ಗಂಡ ಮದರ,  25 ವರ್ಷ,ಮನೆಕಲಸ,   3).ಸುರೇಶ ತಂದೆ ಅಮರಪ್ಪ 28 ವರ್ಷ,ಒಕ್ಕಲುತನ.    4).ಸಂತೋಷ ತಂದೆ ಅಮರಪ್ಪ 25 ವರ್ಷ, ಒಕ್ಕಲುತನ,ಎಲ್ಲರೂ,    ಸಾ:-ಬಳಗಾನೂರು  EªÀgÀÄUÀ¼ÀÄ  ಸದರಿ ಜಾಗಕ್ಕೆ ಸಂಬಂಧಿಸಿದಂತೆ ತಕರಾರು ಮಾಡುತ್ತಿದ್ದರಿಂದ ಪಿರ್ಯಾದಿದಾರರು ಮಾನ್ಯ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ಈ ಬಗ್ಗೆ ಮಾನ್ಯ ನ್ಯಾಯಾಲಯದ ಓ.ಎಸ್. ನಂ.626/14 ರ ಪ್ರಕಾರ ವಿಚಾರಣೆಯಲ್ಲಿದ್ದು ಇರುತ್ತದೆ ಆದರು ಸಹ ಆರೋಪಿತರು ದಿನಾಂಕ;-08/12/2014 ರಂದು ಸಾಯಂಕಾಲ 5 ಗಂಟೆಗೆ ಪಿರ್ಯಾದಿದಾರರಿಗೆ ಸೇರಿದ ಜಾಗೆಯಲ್ಲಿ ಅತೀ ಕ್ರಮ ಪ್ರವೇಶ ಮಾಡಿ ಪಿರ್ಯಾಧಿದಾರಳಿಗೆ ಲೇ ಸೂಳೇ ಹೊರಗೆ ಬಾರೇ ನೀನು ಹೇಗೆ ಶಾಲೆ ನಡೆಸುತ್ತಿಯಾ ನೋಡುತ್ತೀವಿ ಅಂತಾ ಬೈಯ್ದು ಜಗಳ ತೆಗೆದು ಪಿರ್ಯಾದಿದಾರಳಿಗೆ ಸೇರಿದ ಕಂಪೌಂಡ್ ಗೋಡೆಯನ್ನು ಕೆಡವಿ ಸುಮಾರು 10 ಸಾವಿರ ರೂಪಾಯಿಯಷ್ಟು ಲುಕ್ಸಾನು ಪಡೆಸಿದ್ದು ಆಗ ಪಿರ್ಯಾದಿದಾರಳು ಕೇಳಲು ಹೊದರೆ ಆಕೆಯನ್ನು ತಡೆದು ನಿಲ್ಲಿಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.ಅಂತಾ ಮುಂತಾಗಿದ್ದ ಖಾಸಗಿ ಪಿರ್ಯಾದಿ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ. 200/2014.ಕಲಂ,323, 504,427,341,448 ,506 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
C¥ÀºÀgÀt ¥ÀæPÀgÀtzÀ ªÀiÁ»w:-


              ¢£ÁAPÀ 23-12-2014 gÀAzÀÄ 19.00 UÀAmÉUÉÉ ¦üAiÀÄð¢zÁgÀ gÁªÀÄ¥Àà vÀAzÉ ±ÀgÀt¥Àà,¨ÁUÀ°,44ªÀµÀð, eÁ:PÀ¨ÉâÃgÀ, G:MPÀÌ®ÄvÀ£À, ¸Á:J£ï.UÀuÉÃPÀ¯ï, vÁ:zÉêÀzÀÄUÀð EªÀgÀÄ oÁuÉUÉ ºÁdgÁV ºÉýPÉ ¦üAiÀiÁ𢠤ÃrzÀÝgÀ ¸ÁgÁA±À K£ÉAzÀgÉ ¦üAiÀiÁð¢AiÀÄ C¥Áæ¥ÀÛ ªÀAiÀĹì£À ªÀÄUÀ¼ÁzÀ PÀÄ:±ÀgÀtªÀÄä 13ªÀµÀð, eÁ:PÀ¨ÉâÃgÀ, 8£Éà vÀgÀUÀw «zÁåyð¤ EªÀ½UÉ PÉ®ªÀÅ ¢ªÀ¸ÀUÀ¼À »AzÉ ¥ÀjZÀAiÀÄ DzÀ ªÉÄîÌAqÀ DgÉÆæ ªÀÄ£ÉUÉ §AzÀÄ ªÀiÁvÀ£Ár ºÉÆÃUÀÄwÛzÀÄÝ ªÀÄvÀÄÛ ªÉƨÉÊ¯ï ¥sÉÆÃ£ï ªÀÄÆ®PÀ ªÀiÁvÀ£ÁqÀÄwÛzÀÄÝ, ¢£ÁAPÀ:22/12/2014 gÀAzÀÄ gÁwæ 8-45 UÀAmÉUÉ vÀA©UÉ vÉUÉzÀÄPÉÆAqÀÄ HgÀÄ ºÉÆgÀUÉ ©üêÀÄgÁAiÀÄ£À UÀÄr ºÀwÛgÀ ºÉÆÃzÁUÀ CªÀ¼À£ÀÄß §®ªÀAvÀªÁV C¥ÀºÀgÀt ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ CAvÁ ªÀÄÄAvÁV EzÀÝ ¦üAiÀiÁ𢠸ÁgÁA±ÀzÀ ªÉÄðAzÀ UÀ§ÆâgÀÄ oÁuÉUÀÄ£Éß £ÀA.135/2014 PÀ®A;366(J) L¦¹ ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.              
  C¥ÀºÀgÀtPÉÆ̼ÀUÁzÀ ºÀÄqÀÄVAiÀÄ ZÀºÀgÉ F PɼÀV£ÀAwzÉ.



ºÉ¸ÀgÀÄ :- PÀÄ|| ±ÀgÀtªÀÄä vÀAzÉ gÁªÀÄ¥Àà ªÀAiÀÄ :13ªÀµÀð                                                            §tÚ :-  PÉA¥ÀÄ §tÚ                                                                                                 JvÀÛgÀ :- 4.0 ¦üÃmï                                                                                             ªÉÄÊPÀlÄÖ :- ¸ÁzsÁgÀt ªÉÄÊPÀlÄÖ                                                                                       PÀÆzÀ®Ä :- GzÀÝ£ÉÀ PÀ¥ÀÄà PÀÆzÀ®Ä                                                                          ªÀÄÄR :- zÀÄAqÀÄ ªÀÄÄR, aPÀÌ ªÀÄÆUÀÄ                                                                §mÉÖUÀ¼ÀÄ:- ºÀ¹gÀÄ §tÚzÀ «ÄrØ, ºÀ¹gÀÄ PÀÄ¥Àà¸À zsÀj¹gÀÄvÁÛ¼É. 
       F ªÉÄð£À C¥ÀºÀgÀtPÉÆ̼ÀUÁzÀ ºÀÄqÀÄV ªÀÄvÀÄÛ C¥ÀºÀgÀt ªÀiÁrzÀ zÉêÀgÁd@zÉêÀÅ vÀAzÉ £ÁUÀ¥Àà ¥ÉÃmÉ, 25ªÀµÀð, eÁ:UÉÆ®ègÀÄ ¸Á:¥ÉÃmÉ CªÀiÁä¥ÀÆgÀÄ vÁ:¸ÀÄgÀÄ¥ÀÆgÀÄ, f:AiÀiÁzÀVj EªÀgÀÄ ¤ªÀÄä oÁuÁ ¸ÀgÀºÀ¢Ý£À°è PÀAqÀÄ §AzÀ°è oÁuÁ¢üPÁjUÀ¼ÀÄ UÀ§ÆâgÀÄ oÁuÉ CxÀªÁ ªÀÈvÀÛ ¤jÃPÀëPÀgÀÄ zÉêÀzÀÄUÀð CxÀªÁ ¥Éưøï C¢üÃPÀëPÀgÀÄ gÁAiÀÄZÀÆgÀÄ f¯Éè gÀªÀjUÉ w½¸ÀĪÀAvÉ PÉÆÃgÀ¯ÁVzÉ.                                    
¸ÀA¥ÀQð¸À¨ÉÃPÁzÀ zÀÆgÀªÁt ¸ÀASÉå :                             
GABBUR PS: 9480803860 (08531-275133)                                                                                                                      CPI DEODURGA : 9480803865     E-mail : gabburrcr@ksp.gov.in
ªÀÄ»¼ÉAiÀÄgÀ zËdð£Àå ¥ÀæPÀgÀtzÀ ªÀiÁ»w
                  ದಿ;-23/12/2014 ರಂದು ರಾತ್ರಿ 7 ಗಂಟೆಗೆ ಮಾನ್ಯ ನ್ಯಾಯಾಲಯದಿಂದ ಪಿ.ಸಿ.134.ರವರು ಖಾಸಗಿ ಪಿರ್ಯಾದಿ ಸಂಖ್ಯೆ 41/2014 ನೇದ್ದು ತಂದು ಹಾಜರಪಡಿಸಿದ್ದು ಸಾರಾಂಶವೇನೆಂದರೆ,ಈ ಪ್ರಕರಣದಲ್ಲಿಯ ಪಿರ್ಯಾದಿ ಶ್ರೀಮತಿ ಹನುಮಂತಿ ಗಂಡ ಹುಸೇನಪ್ಪ 35 ವರ್ಷ,ಸಾ:-ಬಾದರ್ಲಿ.ಹಾ.ವ. ಗೋನ್ವಾರ. ತಾ;-ಸಿಂಧನೂರು FPÉAiÀÄ ತವರು ಮನೆಯು ಗೋನ್ವಾರ ಗ್ರಾಮವಿದ್ದು,ಈಗ್ಗೆ 15 ವರ್ಷಗಳ ಹಿಂದೆ ಪಿರ್ಯಾದಿ ಹನುಮಂತಿ ಈಕೆಯನ್ನು ಬಾದರ್ಲಿ ಗ್ರಾಮದ ದುಗ್ಗಪ್ಪ @ ದುರ್ಗಪ್ಪ ಈತನೊಂದಿಗೆ ಒಳಬಳ್ಳಾರಿ ಗ್ರಾಮದ ಒಳಬಳ್ಳಾರಿ ದೇವಸ್ಥಾನದಲ್ಲಿ ಮದುವೆಯಾಗಿದ್ದು ಇರುತ್ತದೆ.ಮದುವೆಯಾದ 10-ವರ್ಷಗಳವರೆಗೆ ಗಂಡ ಹೆಂಡತಿ ಅನ್ಯೂನ್ಯವಾಗಿದ್ದು,ನಂತರ ದಿನಗಳಲ್ಲಿ ಪಿರ್ಯಾಧಿದಾರಳಿಗೆ ಆರೋಪಿತ£ÁzÀ 1).ಹುಸೇನಪ್ಪ ತಂದೆ ದಿ//ದುಗ್ಗಪ್ಪ @ ದುರುಗಪ್ಪ ನಗಡವಾರು. 38 ವರ್ಷ,  FvÀ£ÀÄ ವಿನಕಾರಣ ದೈಹಿಕ ಮತ್ತ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದು ಇರುತ್ತದೆ.ಪಿರ್ಯಾದಿದಾರಳು ಈ ವಿಷಯವನ್ನು ತನ್ನ ತವರು ಮನೆಯಲ್ಲಿ ತಿಳಿಸಿದ್ದು, ಆರೋಪಿತರಿಗೆ ತವರು ಮನೆಯವರು ಬುದ್ದಿ ಮಾತು ಹೇಳಿ ಸರಿಪಡಿಸಿದ್ದರೂ ಆದರೂ ಸಹ ಆರೋಪಿತರು ವಿನಕಾರಣ ಪಿರ್ಯಾದಿದಾರಳಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರಿಂದ ಪಿರ್ಯಾದಿದಾರಳು ತನ್ನ ತವರು ಮನೆಯಲ್ಲಿ ವಾಸವಾಗಿರುತ್ತಾಳೆ.ದಿ;-29/01/2014 ರಂದು ತನ್ನ ತವರು ಮನೆಯಲ್ಲಿರುವಾಗ DPÉAiÀÄ UÀAqÀ ªÀÄvÀÄÛ EvÀgÉ 3 d£ÀgÀÄ ಬಂದವರೇ ಪಿರ್ಯಾದಿದಾರಳಿಗೆ ‘’ಲೇ ಬಂಜೆ ಸೂಳೆ ನಮಗೆ ಡೈವರ್ಸ ಕೊಡು’’ ಅಂತಾ ಜಗಳ ತೆಗೆದು ಕೈಗಳಿಂದ ಹೊಡೆಬಡೆ ಮಾಡಿ ಅವಾಚ್ಯವಾಗಿ ಬೈದ ಪಿರ್ಯಾದಿದಾರಳ ಮೈಕೈ ಮುಟ್ಟಿ ಸೀರೆ ಹಿಡಿದು ಎಳೆದಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.ಅಂತಾ ಮುಂತಾಗಿದ್ದ ಖಾಸಗಿ ಪಿರ್ಯಾದಿ ಸಾರಾಂಶದ ಮೇಲಿಂದ §¼ÀUÁ£ÀÆgÀÄ ಠಾಣಾ ಗುನ್ನೆ ನಂ. 199/2014.ಕಲಂ,498(J),323, 504, 354,506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-                                                                          gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 24.12.2014 gÀAzÀÄ  59  ¥ÀææPÀgÀtUÀ¼À£ÀÄß ¥ÀvÉÛ ªÀiÁr 7,300/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.