Police Bhavan Kalaburagi

Police Bhavan Kalaburagi

Friday, July 27, 2012

GULBARGA DIST


ದೇವಲ ಗಾಣಗಾಪೂರ ಪೊಲೀಸ್ ರ ಕಾರ್ಯಚರಣೆ
 :: ಮೋಟಾರ ಸೈಕಲ ಕಳ್ಳರ ಬಂದನ  ::
ಮಾನ್ಯ ಎಸ.ಪಿ ಸಾಹೇಬರಾದ ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ, ರವರು, ಮಾನ್ಯ ಅಪರ್ ಎಸ.ಪಿ ರವರಾದ ಶ್ರೀ ಕಾಶೀನಾಥ ತಳಕೇರಿ, ಮಾನ್ಯ ಶ್ರೀ ಡಿ.ಎಸ.ಪಿ ಆಳಂದ ಎಸ.ಬಿ.ಸಾಂಬಾ, ಮತ್ತು ಸಿಪಿಐ ಅಫಜಲಪೂರ ರವರಾದ ಶ್ರೀ ರಾಜೇಂದ್ರ ರವರ ಮಾರ್ಗದರ್ಶನದ ಮೇರೆಗೆ ದೇವಲ ಗಾಣಗಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸ್ವತ್ತಿನ ಪ್ರಕರಣಗಳಲ್ಲಿಯ ಆರೋಪಿತರ ಮತ್ತು ಮಾಲು ಪತ್ತೆ ಕುರಿತು ದೇವಲ ಗಾಣಗಾಪೂರ ಪೊಲೀಸ್ ಠಾಣೆಯ ಪಿ.,ಎಸ.ಐ. ಮಂಜುನಾಥ ಎಸ. ಕುಸಗಲ್  ಮತ್ತು ಸಿಬ್ಬಂದಿ ಜನರಾದ  ತಸ್ಲೀಮ್, ಪ್ರಕಾಶ, ಸಂಜಯ ಪಾಟೀಲ್, ಗುರುರಾಜ, ಶಾಂತವೀರ, ಮಲ್ಲಣ್ಣ, ಚಂದ್ರಕಾಂತ, ಎಂ.ಡಿ. ರಪೀಕ್ ರವರನೊಳ್ಳಗೊಂಡ ತಂಡವು ರಚಿಸಿದ್ದು,  ಅಪಜಲಪೂರ ತಾಲೂಕಿನ ಚೌಡಾಪೂರ ಗ್ರಾಮದ ಶ್ರೀ ದತ್ತಾ ಹೋಟೆಲ್ ಪಂಪ ಹತ್ತಿರ ದಿನಾಂಕ: 26-07-2012 ರಂದು ಸಾಯಂಕಾಲ 4-00 ಗಂಟೆಗೆ ಸುಮಾರಿಗೆ ಅಪಜಲಪೂರ ರೋಡಿನ ಕಡೆಯಿಂದ ಚೌಡಾಪೂರ ಕಡೆಗೆ ಒಬ್ಬರ ಹಿಂದೆ ಒಬ್ಬರು ಇಬ್ಬರು ಮೋಟಾರ ಸೈಕಲ ಸವಾರರು ಬರುತ್ತಿದ್ದ ನಮ್ಮನ್ನು ನೋಡಿ ತಮ್ಮ ಮೋಟಾರ ಸೈಕಲಗಳನ್ನು ತಿರುಗಿಸಿಕೊಂಡು ಓಡಿ ಹೋಗಲು ಯತ್ನಿಸುತ್ತಿದ್ದಾಗ ಅವರನ್ನು ಹಿಡಿದುಕೊಂಡು ವಿಚಾರಣೆ ಮಾಡಿದಾಗ ಅವರ ಹೆಸರು ಪ್ರವೀಣ ತಂದೆ ಆಶೋಕ ಪವಾರ ವ|| 30 ವರ್ಷ ಸಾ|| ಸೋಲಾಪೂರ, ಶ್ರೀಶೈಲ್ ತಂದೆ ಬಸಣ್ಣ ಜಮಾದಾರ ವ|| 30 ವರ್ಷ ಸಾ|| ಗಣೇಶ ನಗರ ಗುಲಬರ್ಗಾ ಅಂತಾ ತಿಳಿದು ಬಂದಿರುತ್ತದೆ. ಸದರಿಯವರು 11 ಮೋಟಾರ ಸೈಕಲಗಳು ಅಂದಾಜು ಕಿಮ್ಮತ್ತು 2,50,000/- ರೂಪಾಯಿಗಳದ್ದು ವಶಪಡಿಸಿಕೊಂಡಿರುತ್ತಾರೆ. ಮಾನ್ಯ ಎಸಪಿ ಸಾಹೇಬರು ದೇವಲ ಗಾಣಗಾಪೂರ ಪೊಲೀಸ್ ಠಾಣೆಯ  ಅಧಿಕಾರಿ ಮತ್ತು ಸಿಬ್ಬಂದಿಯವರ ಪತ್ತೆ ಕಾರ್ಯ ಪ್ರಶಂಸಿರುತ್ತಾರೆ. 

Raichur District Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

DPÀ¹äPÀ ¨ÉAQ C¥ÀWÁvÀ ¥ÀæPÀgÀ£ÀzÀ ªÀiÁ»w:-
               ¢£ÁAPÀ.26-07-2012 gÀAzÀÄ gÁwæ 10-30 UÀAmÉ ¸ÀĪÀiÁjUÉ ªÀÄÄzÀUÀ¯ï-E®PÀ¯ï ªÀÄÄRågÀ¸ÉÛUÉ ºÉÆA¢PÉÆAqÀÄ EgÀĪÀ UÁå£À¥ÀàAiÀÄå vÀAzÉ UÁå£À¥ÀàAiÀÄå ¨sÁ«PÀnÖ 40 ªÀµÀð PÀÄgÀħgÀ MPÀÌ®ÄvÀ£À ¸Á.ªÉÄÃUÀ¼À¥ÉÃmÉ ªÀÄÄzÀUÀ¯ï. FvÀ£À  ºÉÆ®.¸ÀªÉð.£ÀA.567 gÀ°è ºÁQzÀ 2 ªÉÄë£À §t« ªÀÄvÀÄÛ 1 ±ÉÃAUÁ ºÉÆnÖ£À §t« EgÀĪÀ°èUÉ AiÀiÁgÉÆà zÁj ºÉÆÃPÀgÀÄ CPÀ¸ÁävÁV ©Ãr ¹UÀgÉÃmï ¸Éâ MUÉ¢zÀÝjAzÀ ¸ÀzÀj §t«UÀ½UÉ ¨ÉAQ ºÀwÛ C.Q.gÀÆ.50000/-¨É¯É¨Á¼ÀĪÀµÀÄÖ ªÉÄêÀÅ ªÀÄvÀÄÛ ±ÉÃAUÁ ºÉÆlÄÖ ¸ÀÄlÄÖ ®ÄPÁì£ï DVgÀÄvÀÛzÉ.CAvÁ ¢£ÁAPÀ: 27.07.2012 gÀAzÀÄ PÉÆlÖ zÀÆj£À ªÉÄðAzÀ ªÀÄÄzÀUÀ¯ï oÁuÉ DPÀ¹äPÀ ¨ÉAQ C¥ÀWÁvÀ ¸ÀA: 07/2012 gÀ°è zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
zÉÆA©ü ¥ÀæPÀgÀtzÀ ªÀiÁ»w:_
               ²æà «ÃgÀ¨sÀzÀæ vÀAzÉ C¥À¥ÀÚ÷Ú £ÁAiÀÄPÀ MPÀÌ®ÄvÀ£À ¸Á: ºÉUÀÎqÀ¢¤ß FvÀ£ÀÄ ¢£ÁAPÀ: 27.07.2012 gÀAzÀÄ ¨É¼ÀîUÉÎ 07.30 UÀAmÉ ¸ÀĪÀiÁjUÉ vÀªÀÄÆägÀ ºÀ£ÀĪÀÄ£À zÉêÀgÀ GZÁÒAiÀÄ ºÉÆÃUÀĪÀ zÁjAiÀÄ°è ¤AwzÀÝ ¤Ãj£À ¸ÀA§AzsÀªÁV ¨Á¬Ä ªÀiÁqÀÄwÛzÀÝ°èUÉ ºÉÆÃzÁUÀ CzÁUÀ¯Éà C°èzÀÝ ¤vÀå¥Àà vÀAzÉ gÁZÀ¥Àà ºÁUÀÆ 5 d£ÀgÀÄ ¸ÉÃj F »A¢¤AzÀ «ÃgÀ¨sÀzÀæ£ÀÄ vÀ£Àß  ªÀÄ£ÉAiÀÄ ªÀÄÄA¢£À ZÀgÀArAiÀÄ ºÀwÛgÀ ¸ÁߣÀ ªÀiÁqÀĪÀ «µÀAiÀÄzÀ°è EzÀÝ zÉéõÀ¢AzÀ  DvÀ¤UÉ ªÀÄvÀÄÛ DvÀ£À aPÀ̪ÀÄä¼ÁzÀ ªÉÄÊvÁæzÉëUÉ CªÁZÀåªÁV §åzÀÄ PÀnÖUɬÄAzÀ, PÉʬÄAzÀ ºÉÆqÉzÀÄ M¼À¥ÉlÄÖ ªÀÄvÀÄÛ gÀPÀÛUÁAiÀÄUÉƽ¹ fêÀzÀ ¨ÉzÀjPÉ ºÁQzÀÄÝ EgÀÄvÀÛzÉ. CAvÁ PÉÆlÖ zÀÆj£À ªÉÄðAzÀ UÀ§ÆâgÀÄ oÁuÉ UÀÄ£Éß £ÀA: 55/2012 PÀ®A: 143,147,323,324,504,506 ¸À»vÀ 34 L.¥À¹.¹. £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w:-
              ¢£ÁAPÀ: 25.07.2012 gÀAzÀÄ ªÀÄzÁåºÀß 1 UÀªÀÄmÉ ¸ÀĪÀiÁjUÉ ¹AzsÀ£ÀÆgÀÄ - UÀAUÁªÀw gÀ¸ÉÛAiÀÄ°è j®AiÀÄ£ïì ¥ÉmÉÆæÃ¯ï §APï ºÀwÛgÀ D±ÉÆÃPÀ «. vÀAzÉ ªÉAPÀl¸Áé«Ä J¸ï.f. ¸Á: ¹AUÁ¥ÀÆgÀÄ FvÀ£ÀÄ £ÀqɸÀÄwÛzÀÝ ªÉÆÃmÁgï ¸ÉÊPÀ® £ÀA: PÉJ.36/«-0101 £ÉÃzÀÝgÀ°è »AzÀÄUÀqÉ vÀ£Àß aPÀÌ¥Àà£ÁzÀ ¸ÀtÚ ªÉAPÀtÚ£À£ÀÄß PÉÆr¹PÉÆAqÀÄ ¹AzsÀ£ÀÆgÀÄ EAzÀ vÀªÀÄä HgÀÄ ¹AUÁ¥ÀÄgÀPÉÌ ºÉÆÃUÀĪÁUÀ JzÀÄjUÉ UÀAUÁªÀw PÉqɬÄAzÀ ªÀĺÀäzï vÁdÄ¢Ýãï @ §ÄqÁØ CA¨Á¸ÀqÀgï PÁgï £ÀA: PÉJ 36/JªÀiï-5051 £ÉÃzÀÝ£ÀÄß Cw ªÉÄÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ lPÀÌgï PÉÆnÖzÀÝjAzÀ D±ÉÆÃPÀ£ÀÄ ªÉÆÃmÁgï ¸ÉÊPÀ¯ï ¸ÀªÉÄÃvÀ PɼÀUÉ ©zÀÄÝ vÀ¯ÉUÉ PÁ®ÄUÀ½UÉ ¨sÁj gÀPÀÛUÁAiÀÄUÀ¼ÁVzÀÄÝ PÁgï ZÁ®PÀ£ÀÄ C°èAzÀ NrºÉÆÃVzÀÄÝ CzÉ. CªÀÄvÀ ¢£ÁAPÀ: 26.07.2012 gÀAzÀÄ PÉÆlÖ zÀÆj£À ªÉÄðAzÀ ¹AzsÀ£ÀÆgÀÄ £ÀUÀgÀ oÁuÉ UÀÄ£Éß £ÀA: 164/2012 PÀ®A: 279,337,338, L.¦.¹ ¸À»vÀ 187 L.JA.«. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ    
        gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 27.07.2012 gÀAzÀÄ 108  ¥ÀæPÀgÀtUÀ¼À£ÀÄß ¥ÀvÉÛ ªÀiÁr 23,500/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE : 27-07-2012



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : 27-07-2012
ಮಾರ್ಕೇಟ ಪೊಲೀಸ ಠಾಣೆ ಗುನ್ನೆ ನಂ. 100/12 ಕಲಂ 379 ಐಪಿಸಿ :-    
ದಿನಾಂಕ 26-07-2012 ರಂದು 1800 ಗಂಟೆಗೆ ಫಿರ್ಯಾದಿ ಶ್ರೀ ಧನರಾಜ ತಂದೆ ನಾಗುರಾವ ಬಿರಾದಾರ ವಯ 32 ವರ್ಷ ಜಾತಿ ಮರಾಠ ಉ;ದ್ವಿಚಕ್ರವಾಹನ ಮೇಕಾನಿಕ ಸಾ;ಕೌಡಗಾಂವ ಗ್ರಾಮ ತಾ:ಔರಾದ ಸದ್ಯ ಹೊರ ಶಾಹಗಂಜ ಬೀದರ ರವರು ನೀಡಿದ ದೂರಿನ ಸಾರಾಂಶವೆನಂದರೆ, ನನ್ನ ಹತ್ತಿರ ಇರುವ ಒಂದು ಹಿರೋ ಹೊಂಡಾ ಸ್ಪಲೆಂಡರ್ ಪ್ಲಸ್ ದ್ವಿಚಕ್ರವಾಹನ ಕಪ್ಪು ಬಣ್ಣದು ಅದಕ್ಕೆ  ನೀಲಿ ಸ್ಟಿಕ್ಕರ ಇರುತ್ತವೆ ಈ ದ್ವಿಚಕ್ರವಾಹನ ನಂ. ಕೆ.ಎ.38-ಎಲ್-4509 ನೇದ್ದು ಇದ್ದು ಇದರ ಅ.ಕಿ.30,000=00 ರೂ ಇರುತ್ತದೆ.  ಹೀಗಿರುವಾಗ ದಿನಾಂಕ 19-07-2012 ರಂದು ರಾತ್ರಿ 2000 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಗೆಳೆಯ ಸುನೀಲಕುಮಾರ ತಂದೆ ರುದ್ರಮಣಿ ಸ್ವಾಮಿ ಸಾ;ಕೈಲಾಸ ನಗರ ಗುಂಪಾ ಹತ್ತಿರ ಬೀದರ ನಾವು ಇಬ್ಬರೂ ಈ ಮೇಲೆ ನಮೂದು ಮಾಡಿ ನನ್ನ ದ್ವಿಚಕ್ರವಾಹನ ಮೇಲೆ ಬೀದರ ಬಸವೇಶ್ವರ ವೃತ್ತದ ಹತ್ತಿರ ಇರುವ ಪಟ್ನ ಎಲೆಕ್ಟ್ರಾನಿಕ ಅಂಗಡಿಗೆ ಟಿ.ವಿ.ರಿಮೊಟ ಖರೀದಿ ಮಾಡಲು ಹೋಗಿ  ದ್ವಿಚಕ್ರರವಾಹನವನ್ನು ಅಂಗಡಿ ಮುಂದೆ  ನಿಲ್ಲಿಸಿರುತ್ತೇವೆ.  ಅಂಗಡಿಯಲ್ಲಿ ಟಿ.ವಿ.ರಿಮೊಟ್ ಖರೀದಿ ಮಾಡಿ ಮರಳಿ ರಾತ್ರಿ 2015 ಗಂಟೆಗೆ ಬಂದು ನೋಡಲಾಗಿ ನಾನು ನಿಲ್ಲಿಸಿದ ನನ್ನ ದ್ವಿಚಕ್ರವಾಹನ ಇರಲಿಲ್ಲಾ.  ಸದರಿ ನನ್ನ ದ್ವಿಚಕ್ರವಾಹನ ಯಾರೂ ಅಪರಿಚಿತ ಕಳ್ಳರೂ ದಿನಾಂಕ   19-07-2012 ರಂದು ರಾತ್ರಿ 2000 ಗಂಟೆಯಿಂದ 2015 ಗಂಟೆಯ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ.  ಅಂತಾ ಫಿರ್ಯಾದು ಮೇರೆಗೆ ಬೀದರ ಮಾಕರ್ೆಟ ಪೊಲೀಸ್ ಠಾಣೆ ಅಪರಾಧ ಸಂ.100/2012 ಕಲಂ 379 ಐಪಿಸಿ ನೇದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಮಾರ್ಕೇಟ ಪೊಲೀಸ ಠಾಣೆ ಗುನ್ನೆ ನಂ. 99/12 ಕಲಂ 78 ಕೆಪಿ ಎಕ್ಟ ಜೊತೆ 420 ಐಪಿಸಿ :-                
ದಿನಾಂಕ 26-07-2012 ರಂದು 1145 ಗಂಟೆಗೆ ಬಾತ್ಮಿ ಮೇರೆಗೆ ಪಿ.ಎಸ್.ಐ (ಕಾ.ಸು) ರವರು  ಸಿಬ್ಬಂದಿಯವರೊಂದಿಗೆ ನಜರತ ಕಾಲೋನಿ ಗ್ರೇಸ್ ಟೀ ಹೋಟಲ ಪಕ್ಕದಲ್ಲಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕೊಡುತ್ತಿದ್ದಾರೆ ಅಂತಾ ಮಾಹಿತಿ ಮೇರೆಗೆ ಹೋಗಿ ದಾಳಿ ಮಾಡಿ ಆರೋಪಿತರಾದ 1)ಅಶೋಕ ತಂದೆ ಸೂರ್ಯಭಾನು ಉಪದ್ಯಾಯ 2)ವಿಜಯಕುಮಾರ ತಂದೆ ಎಕಂಬರಿನಾಥ 3)ಶೇಕ ಫಿರೋಜ @ ಬಬ್ಯೂ ತಂದೆ ಶೇಕ ಮನ್ಸೂರ  ರವರುಗಳನ್ನು ದಸ್ತಗಿರಿ ಮಾಡಿ ಅರೋಪಿತರು ಮಟಕಾ ಚೀಟಿ ಬರೆದುಕೊಟ್ಟು ಸಾರ್ವಜನಿಕರಿಗೆ ಮೊಸ ಮಾಡಿ ಸಾರ್ವಜನಿಕರಿಂದ ಪಡೆದ ಹಣ 15,000/- ರೂ ಗಳನ್ನು ಹಾಗೂ 25 ಮಟಕಾ ಚೀಟಿಗಳನ್ನು ಹಗೂ ಒಂದು ಬಾಲ್ ಪೆನ ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 ಬೀದರ ನಗರ ಪೊಲೀಸ್ ಠಾಣೆ ಗುನ್ನೆ ನಂ. 57/2012 ಕಲಂ: 78 ( ) ಕೆ.ಪಿ ಆಕ್ಟ್ ಜೊತೆ 420 ಐ.ಪಿ.ಸಿ :-
ದಿನಾಂಕ:26/07/2012 ರಂದು 2115 ಗಂಟೆಗೆ ಪಿಎಸ್ಐ(ಕಾಸು) ಬೀದರ ನಗರ ಠಾಣೆರವರು ಡಿ.ಎಸ್.ಪಿ ಬೀದರ ಹಾಗು  ಸಿಪಿಐ ನಗರ ವೃತ್ತ ಬೀದರ ರವರ ಸೂಚನೆ ಮೇರೆಗೆ ಬೀದರ ಶಾಹಗಂಜ ಕಮಾನ ಹತ್ತೀರ ಸಾರ್ವಜನಿಕ ಸ್ಥಳದಲ್ಲಿ ಮೇಲೆ   ಆರೋಪಿತರಾದ ಎ1. ತಹಸೀನ್ ತಂದೆ ಖಾಜಾ ಮೈನೊದ್ದಿನ್ ವಯ 42 ವರ್ಷ ಜಾ// ಮುಸ್ಲಿಂ ಉ// ವ್ಯಾಪಾರಸಾ// ಮನೆನಂ 1-1-46 ರಾವ ತಾಲೀಮ ಬೀದರ ಇತನು 1-ರೂಪಾಯಿಗೆ 80-ರೂಪಾಯಿ ಅಂತ ಅನ್ನುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಅಂಕಿ ಸಂಖ್ಯೆಗಳ ಚಿಟಿ ಬರೆದು ಕೊಟ್ಟು ಸಾರ್ವಜನಿಕರಿಗೆ ಮೊಸ ಮಾಡುತ್ತಿದ್ದರಿಂದ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ ದಾಳಿಮಾಡಿ ಹಿಡಿದು ಆರೋಪಿತನ ವಶದಿಂದ 1)ನಗದು ಹಣ 10,000/-ರೂ. 2) ಎರಡು ಮಟಕಾ ಅಂಕಿ ಸಂಖ್ಯೆ ಬರೆದ ಚಿಟಿಗಳು 3)ಒಂದು ಬಾಲ ಪೇನ್ ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬೀದರ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 185/12 ಕಲಂ 279, 338 ಐಪಿಸಿ ಜೊತೆ 187 ಐಎಮ್ವಿ ಕಾಯ್ದೆ :-
ದಿನಾಂಕ 27/07/2012 ರಂದು 13:00 ಗಂಟೆಗೆ ಫಿರ್ಯಾದಿ ಅಮೃತ ತಂದೆ ಮಾಣಿಕ 54 ವರ್ಷ ಉ: ಮುಖ್ಯ ಉಪಧ್ಯಾಯರು ಸಾ/ ಬೆಥೇಲಿಂ ಕಾಲೋನಿ ಮಂಗಲಪೆಟ ಬೀದರ ರವರು ತನ್ನ ಮೋಟಾರ ಸೈಕಲ ನಂ ಕೆಎ38ಹೆಚ್2820 ನೇದ್ದರ ಮೇಲೆ ಬೋಮ್ಮಗೊಂಡೇಶ್ವರ ವೃತ್ತದ ಕಡೆಯಿಂದ ಬಸವೇಶ್ವರ ವೃತ್ತದ ಕಡೆಗೆ ಹೊಗುವಾಗ ಫಿಯರ್ಾದಿಯು ಬಸವೇಶ್ವರ ವೃತ್ತದ ಹತ್ತಿರ ಬಂದು ಬಲಕ್ಕೆ ತಿರುಗಿ ಹೊಗುವ ಸಲುವಾಗ ಇಂಡಿಕೇಟರ ಹಾಕಿ ತಿರುಗಿಸಿಕೊಳ್ಳುವಾಗ  ಹಿಂದಿನಿಂದ ಒಬ್ಬ ಲಾರಿ ನಂ ಕೆಎ38/6350 ನೇದ್ದರ ಚಾಲಕನು ತನ್ನ ವಾಹನವನ್ನು ವೇಗವಾಗಿ ಹಾಗೂ ಅಜಾಗರೂತೆಯಿಂದ ಚಲಾಯಿಸಿಕೊಂಡು ಬಂದು ಫಿಯರ್ಾದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದರಿಂದ ಫಿರ್ಯಾದಿಗೆ  ಬಲಕಾಲಿನ ತೊಡೆಯಲ್ಲಿ ಎಲಬು ಮುರಿದಂತೆ ಭಾರಿಗಾಯ ಮತ್ತು ಎಡಕಾಲಿನ ಪಾದಕ್ಕೆ,ಹಿಮ್ಮಡಿಗೆ ರಕ್ತಗಾಯ ಮತ್ತು ಎದೆಯಲ್ಲಿ ಗುಪ್ತಗಾಯ, ಬಲಭುಜಕ್ಕೆ ತರಚಿದ ರಕ್ತಗಾಯ ಪಡಿಸಿ ತನ್ನ ಲಾರಿಯನ್ನು ಅಪಘಾತ ಸ್ಥಳದಲ್ಲಿ ಬಿಟ್ಟು ಓಡಿ ಹೊಗಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

GULBARGA DIST REPORTED CRIME


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ದಿ: 25.07.2012 ರಂದು ರಾತ್ರಿ 2-30 ಗಂಟೆಯ ಸುಮಾರಿಗೆ ಕೆಎ/25-ಎ-5957 ನೇದ್ದರ ಟಾಟಾ ಸುಮೊ ಚಾಲಕ ನಿಂಗಯ್ಯ ಇತನು ಹುಮನಾಬಾದ ರಿಂಗರೋಡ ಕಡೆಯಿಂದ ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಹೊರಟಿದ್ದು, ಸೇಡಂ ರಿಂಗ ರೋಡ ಕಡೆಯಿಂದ ಕೆಎ-25 ಬಿ-1255 ನೇದ್ದರ ಲಾರಿ ಚಾಲಕ ಅಲ್ತಾಪ್ ಇತನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಬಂದು ಲಾರಿ ಚಾಲಕ ಬಲಭಾಗಕ್ಕೆ ಹೊರಳಿಸಿದ್ದರಿಂದ ಎರಡು ವಾಹನಗಳ ಚಾಲಕರು ತಮ್ಮ ವಾಹನಗಳನ್ನು ನಿರ್ಲಕ್ಷತನದಿಂದ ಚಲಾಯಿಸಿದ್ದರಿಂದ   ಮತ್ತು ಇಬ್ಬರು ವಾಹನ ಚಾಲಕರು  ತಮ್ಮ ತಮ್ಮ ಸೈಡಿಗೆ  ಡಿಗೆ ಹೋಗದೇ ಇದುದ್ದರಿಂದ ಒಂದಕ್ಕೊಂದ್ದು ಡಿಕ್ಕಿ ಹೊಡೆದಿದ್ದು ಡಿಕ್ಕಿ ಹೊಡೆದ ರಭಸಕ್ಕೆ ಬೆಂಕಿ ಉಂಟಾಗಿ ಎರಡು ವಾಹನಗಳು ಸುಟ್ಟಿದ್ದು ಅಲ್ಲದೆ ಲಾರಿಯಲ್ಲಿ ಸಾಗಿಸುತ್ತಿದ್ದ ಎಮ್ಮೆಗಳಲ್ಲಿ 3 ಎಮ್ಮೆಗಳು ಸ್ಥಳದಲ್ಲಿ ಸತ್ತಿದ್ದು. ಮತ್ತು 3 ಜನರಿಗೆ ಭಾರಿ ಸುಟ್ಟಗಾಯಗಳಾಗಿರುತ್ತವೆ, ಅಂತಾ ಸಮತೋಷಕುಮಾರು ತಂದೆ ಬಸವಣಪ್ಪಾ ಗುಂಡಪ್ಪನವರ ಸಾ|| ಅಯ್ಯರವಾಡಿ ಅಂಭಭವಾನಿ ಗುಡಿ ಹತ್ತಿರ ಬಂಬೂ ಬಜಾರ ಗುಲರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:246/2012 ಕಲಂ 279, 337, 338, 429 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.