Police Bhavan Kalaburagi

Police Bhavan Kalaburagi

Monday, April 24, 2017

Yadgir District Reported Crimes



Yadgir District Reported Crimes
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 124/2017  ಕಲಂಃ 279.337.338.ಐ.ಪಿ.ಸಿ. ಮತ್ತು 187 ಐ.ಎಂ.ವಿ.ಆ್ಯಕ್ಟ';- ದಿನಾಂಕ 23-04-2017 ರಂದು 6-30 ಎ.ಎಮ್. ಕ್ಕೆ ನಾನು ರಾಮಪ್ಪ ಎಚ್.ಸಿ.168 ಶಹಾಪೂರ ಸರಕಾರಿ ಆಸ್ಪತ್ರೆ ಶಹಾಪೂರ ಎಂ.ಎಲ್.ಸಿ ಬಂದಮೆರೆಗೆ ಆಸ್ಪತ್ರೆಗೆ ಬೇಟಿನಿಡಿ  ಉಪಚಾರ ಪಡೆಯುತ್ತಿದ್ದ ಗಾಯಾಳು ಶ್ರೀ ಹಣಮಂತ ತಂದೆ ಮಲ್ಲಪ್ಪ ಬಸಂತಪೂರ ಸಾ|| ದೋರನಳ್ಳಿ ಇವರು ಒಂದು ಟೈಪಮಾಡಿಸಿದ ಅಜರ್ಿಹಾಜರುಪಡಿಸಿದ್ದು ಸದರಿ ಅಜರ್ಿಯ ಸಾರಾಂಶ ವೆನೆಂದರೆ. ಹಣಮಂತ ತಂದೆ ಮಲ್ಲಪ್ಪ ಬಸಂತಪೂರ ವ|| 28 ಜಾ|| ಕುರುಬುರ ಉ|| ಒಕ್ಕಲುತನ ಸಾ|| ದೋರನಳ್ಳಿ ಇದ್ದು ದೂರು ನೀಡುವದೆನೇಂಂದರೆ ದಿನಾಂಕ-23-04-2017 ರಂದು ಬೆಳಿಗ್ಗೆ 5-00 ಗಂಟೆಗೆ ಎತ್ತಿನ ಬಂಡಿಕಟ್ಟಿಕೊಂಡು ಮನೆಯಿಂದ ಹೋಲಕ್ಕೆ ಹೊರಟಾಗ ನಾನು ಶಹಾಪೂರ-ಯಾದಗಿರಿ ರಸ್ತೆಯ ಮೇಲೆ ಟೋಕಾಪೂರ ಕ್ರಾಸ್ ಹತ್ತಿರ ಹೊರಟಾಗ ಹಿಂದಿನಿಂದ ದೋರನಳ್ಳಿಕಡೆಯಿಂದ ಒಂದು ಇನೋವಾ ಕಾರ ನಂಬರ ಂಕ-09/ಂಙ -0199 ನ್ನೆದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ರೋಡಿನಮೇಲೆ ಅಡ್ಡಾದಿಡ್ಡಿಯಾಗಿ  ಚಲಾಯಿಸಿಕೊಂಡು ಬಂದು ಹೊಡೆದುಕೊಂಡು ಹೊರಟ ಬಂಡಿಗೆ ಡಿಕ್ಕಿಪಡಿಸಿದ್ದರಿಂದ ಬಂಡಿ ಮುರಿದು ಬಿದ್ದಿದ್ದು ರೋಡಿನ ಮೇಲೆ ಬಿದ್ದೆನು ನನಗೆ ಎಡಕಾಲಿನ ಮೋಳಕಾಲ ಕೆಳಗೆ ಬಾರಿ ಗಾಯವಾಗಿ ಮುರಿದಿರುತ್ತದೆ. ಬಲಗಾಲಿನ ಮೊಳಕಾಲಿಗೆ ಬಾರಿಗುಪ್ತ ಗಾಯವಾಗಿರುತ್ತದೆ. ಬಲಗಾಲಿನ ಹಿಮ್ಮಡಿಮೇಲೆ ಗಾಯವಾಗಿರುತ್ತದೆ. ಮತ್ತು ಸೊಂಟಕ್ಕೆ ಬಾರಿ ಗುಪ್ತಗಾಯವಾಗಿರುತ್ತದೆ. ಮತ್ತು ನನ್ನ ಬಂಡಿ ಸಂಪೂರ್ಣ ಮುರಿದಿರುತ್ತದೆ. ನನ್ನ  ಬಿಳಿ ಏತ್ತಿನ ಟೊಂಕ್ಕಕೆ ಬಾರಿ ಗುಪ್ತಗಾಯವಾಗಿ ಮುರಿದಿರುತ್ತದೆ. ಅಲ್ಲಲ್ಲಿ ತರಚಿದ ಗಾಯವಾಗಿದ್ದು. ಮಾಸ ಏತ್ತಿಗೆ ಅಲ್ಲಲ್ಲಿ ಗಾಯವಾಗಿದ್ದು ಇರುತ್ತದೆ ಹಾಗೂ ಅಫಘಾತ ಪಡಿಸಿದ ಇನೋವಾ  ಕಾರಿನಲ್ಲಿ ಇದ್ದ ನೂರಜಾ ಬೆಗಂ ಗಂಡ ದಸ್ತಗಿರಿಸಾಬ ಸಾ|| ದುದ್ದಬೊಲಿ ಸಿಟಿ ಹುಸೆನಿ ಹಾಲಂ ಪೊಲೀಸ್ ಠಾಣೆಯ ಹತ್ತಿರ ಹೈದ್ರಾಬಾದ ಇವರಿಗೆ ತಲೆಗೆ ಮತ್ತು  ಮುಖದ ಮೇಲೆ ತರಚಿದ ಗಾಯವಾಗಿರುತ್ತದೆ ಮತ್ತು ಬೆನ್ನಿಗೆ ಗುಪ್ತಗಾಯ ವಾಗಿರುತ್ತದೆ. ಹಾಗೂ ಅಲ್ಲೇ ಹೊರಟಿದ್ದ ನಮ್ಮುರಿನವರಾದ ಮಹಾಂತಪ್ಪ ತಂದೆ ಮಹಾಲಿಂಗಪ್ಪ  ಸದರಿ ಅಫಘಾತವನ್ನು ನೋಡಿ ಬಂದು ನನಗೆ ಎಬ್ಬಿಸಿದನು. ಸದರಿ ಆಫಘಾತ ಪಡಿಸಿದ ಕಾರಿನ ಮುಂದಿನ ಭಾಗ ಜಕಂಗೊಂಡಿರುತ್ತದೆ ಇನೋವಾ ಕಾರು ಚಾಲಕನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಮಹಮ್ಮದ ದಸ್ತಗಿರ ತಂದೆ ಲಾಲ್ ಅಹ್ಮದ್ ಪಟೇಲ್ ಸಾ|| ದುದ್ದಬೊಲಿ ಹೈದ್ರಾಬಾದ ಅಂತಾ ಹೇಳಿ ನಂತರ ಜನರು ಸೆರುತ್ತಿರುವದನ್ನು ನೋಡಿ ಇನೋವಾ ಕಾರ ಚಾಲಕನು ಓಡಿಹೋಗಿರುತ್ತಾನೆ ಸದರಿ ಅಫಘಾತವು ಬೇಳಿಗ್ಗೆ 5-30 ಗಂಟೆಗೆ ಸಂಬವಿಸಿದ್ದು ಇರುತ್ತದೆ. ನಂತರ ಮಹಾಂತಪ್ಪನು ನನಗೆ ಉಪಚಾರ ಕುರಿತು ಯಾವದೊ ಒಂದು ಆಟೋ ನಿಲ್ಲಿಸಿ ಆಟೋದಲ್ಲಿ ಹಾಕಿಕೋಂಡು  ಸರಕಾರಿ ಆಸ್ಪತ್ರೆೆ ಶಹಾಪೂರಕ್ಕೆ ತಂದು ಸೆರಿಕೆ ಮಾಡಿದ್ದು ಇರುತ್ತದೆ. ಸದರಿ ಇನೋವಾ ಕಾರ ಚಾಲಕನು ನಮಗೆ ಅಫಘಾತ ಪಡಿಸಿ ಸಾದಾಗಾಯ ಮತ್ತು ಬಾರಿಗಾಯ ಮಾಡಿ ನನ್ನ ಏತ್ತಿನ ಬಂಡಿ ಸಂಪೂರ್ಣ ಮುರಿದಿದ್ದು. ನನ್ನ ಎರಡು ಎತ್ತುಗಳಿಗೆ ಸಾದಾಗಾಯ ಮತ್ತು ಬಾರಿಗಾಯ ಗುಪ್ತಗಾಯ ಮಾಡಿ ಓಡಿ ಹೊದ ಇನೋವಾ ಕಾರ ಚಾಲಕನ ಮೇಲೆ ಕಾನೂನು  ಪ್ರಕಾರ ಕ್ರಮ ಜರುಗಿಸಬೇಕಾಗಿ ವಿನಂತಿ ಅಜರ್ಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ124/2017 ಕಲಂ.279.337.338.ಐ.ಪಿ.ಸಿ. ಮತ್ತು 187 ಐ.ಎಂ.ವಿ.ಆ್ಯಕ್ಟ ನ್ನೇದ್ದರ ಪ್ರಕಾರ ಗುನ್ನೆ ದಾಕಲಿಸಿಕೋಂಡು ತನಿಕೆ ಕೈಕೊಂಡೆನು.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ 112/2017 ಕಲಂ 379 ಐ.ಪಿ.ಸಿ.  ಮತ್ತು ಕಲಂ.21(3)21(4)22 ಎಮ್.ಎಮ್.ಡಿ.ಆರ್.ಆಕ್ಟ ;- ದಿನಾಂಕ: 23-04-2017 ರಂದು 8:30 ಎ.ಎಮ್.ಕ್ಕೆ ಮಾನ್ಯ ಶ್ರೀ ಫತ್ರುಮಿಯಾ ಎ.ಎಸ್.ಐ ರವರು   ಠಾಣೆಗೆ ಬಂದು ಒಂದು ವರದಿಯೊಂದಿಗೆ ಜಪ್ತಿ ಪಂಚನಾಮೆ ಮತ್ತು ಮುದ್ದೇಮಾಲು ತಂದು ಒಪ್ಪಿಸಿ ಕ್ರಮ ಜರುಗಿಸಲು ಸೂಚಿಸಿದ್ದು ಏನಂದರೆ ಇಂದು ದಿನಾಂಕ: 23-04-2017 ರಂದು 4:30 ಎ.ಎಮ್ ಸುಮಾರಿಗೆ  ನಾನು, ಪರಮೇಶ ಪಿ.ಸಿ.142  ರವರೊಂದಿಗೆ ರಾತ್ರಿ ಗಸ್ತು ಚೆಕ್ಕಿಂಗ ಕರ್ತವ್ಯ ನಿರ್ವಸುತ್ತಾ ಶೇಳ್ಳಗಿ ಗ್ರಾಮದ ಮರಳು ಚೆಕ್ ಪೋಸ್ಟ ದಲ್ಲಿದ್ದ ಶ್ರೀ ಮಶಾಕ ಪಿ.ಸಿ.285, ಮತ್ತು ಹಣಮಂತ್ರಾಯ ಪಿ.ಸಿ.191  ರವರಿಗೆ ಚೆಕ್ ಮಾಡಲು ಹೋದಾಗ  ಕೃಷ್ಣಾ ನದಿಯ  ಕಡೆಯಿಂದ 2 ಟ್ರ್ಯಾಕ್ಟರಗಳು ಮರಳು ತುಂಬಿಕೊಂಡು ಬತ್ತಿದ್ದು ಚೆಕ್ ಪೋಸ್ಟ ಕರ್ತವ್ಯದಲ್ಲಿದ ನಮ್ಮನ್ನು ನೋಡಿ ಟ್ರ್ಯಾಕ್ಟರಗಳ ಚಾಲಕರು  ವಾಹನಗಳನ್ನು ಅಲ್ಲೇ ಬಿಟ್ಟು ಓಡಿ ಹೋದರು.ಆಗ ಇಬ್ಬರು ಪಂಚರಾದ 1) ವೆಂಕಟೇಶ ತಂದೆ ರಾಮಣ್ಣ ಕಿಲಾರಿ ಸಾ:ವೆಂಕಟಾಪೂರ 2) ಮುನಿಯಪ್ಪ ತಂದೆ ಭೀಮಣ್ಣ ಶುಕ್ಲಾ ಸಾ: ಲಕ್ಷ್ಮೀಪುರ ಇವರನ್ನು ಬರಮಾಡಿಕೊಂಡು 5:20 ಎ.ಎಮ್.ಕ್ಕೆ ಸದರಿಯವರಿಗೆ ವಿಷಯವನ್ನು ತಿಳಿಸಿ, ಟ್ರ್ಯಾಕ್ಟರಗಳನ್ನು ಪರಿಶೀಲಿಸಿ ನೋಡಲಾಗಿ 1) ಒಂದನೇ ಟ್ರ್ಯಾಕ್ಟರ ನಂಬರ ನೋಡಲಾಗಿ ಜಾನ್ ಡೀಯರ ಕಂಪನಿಯ ಟ್ರ್ಯಾಕ್ಟರ ನಂ. ಕೆ.ಎ.33-ಟಿ. 6017 ಇದ್ದು ಟ್ರ್ಯಾಲಿ ನಂ.ಕೆ.ಎ.32-ಟಿ.6347  ಇರುತ್ತದೆ   ಅದರಲ್ಲಿ ಅಂದಾಜು 02 ಘನ ಮೀಟರ ಮರಳು ತುಂಬಿದ್ದು ಇರುತ್ತದೆ. ಮರಳಿನ ಅಂದಾಜು ಕಿಮ್ಮತ್ತು 1600/-ರೂ. ಆಗುತ್ತದೆ. ಸದರಿ ಟ್ರ್ಯಾಕ್ಟರದ ಚಾಲಕ ಮತ್ತು ಮಾಲಿಕನ ಹೆಸರು ದುರಗಪ್ಪ ತಂದೆ ಸೋಮಣ್ಣ ಘಂಟಿ ಸಾ:ಕಕ್ಕೇರಿ ಅಂತಾ ಗೊತ್ತಾಗಿದೆ. 2) ಎರಡನೇ ಟ್ರ್ಯಾಕ್ಟರ ನಂಬರ ನೋಡಲಾಗಿ ಮಹೀಮದ್ರಾ ಕಂಪನಿಯ ಟ್ರ್ಯಾಕ್ಟರ ನೋ. ಕೆ.ಎ.36 ಟಿ.ಸಿ. 1785  ಇದ್ದು  ಅದರ ಟ್ರ್ಯಾಲಿ ಚೆಸ್ಸೀ ನೋ.79/2014 ಇರುತ್ತದೆ ಅದರಲ್ಲಿ ಅಂದಾಜು 02 ಘನ ಮೀಟರ ಮರಳು ತುಂಬಿದ್ದು ಇರುತ್ತದೆ. ಮರಳಿನ ಅಂದಾಜು ಕಿಮ್ಮತ್ತು 1600/-ರೂ. ಆಗುತ್ತದೆ. ಸದರಿ ಟ್ರ್ಯಾಕ್ಟರದ ಚಾಲಕ ಮತ್ತು ಮಾಲಿಕನ ಹೆಸರು ಶರಣಪ್ಪ ತಂದೆ ಭೀಮಣ್ಣ ಸೋಬಾನದೋರ ಸಾ: ಕಕ್ಕೇರಿ ಅಂತಾ ಗೊತ್ತಾಗಿದೆ. ಈ ರೀತಿ ಇದ್ದು  ಸದರಿ ಟ್ರ್ಯಾಕ್ಟರಗಳ ಚಾಲಕರು/ಮಾಲಿಕರು ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿ ಕೊಂಡು ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಕಳ್ಳತನದಿಂದ  ಅಕ್ರಮ  ಸಾಗಾಣಿಕೆ ಮಾಡುತ್ತಿದ್ದುದು ಇರುತ್ತದೆ. ಸದರಿ ಟ್ರ್ಯಾಕ್ಟರಗಳಲ್ಲಿಯ ಅಂದಾಜು 04 ಘನ ಮೀಟರ ಮರಳು ಇದ್ದು  ಮರಳಿನ ಒಟ್ಟು ಅಂದಾಜು ಬೆಲೆ  3200=00 ರೂ ಆಗುತ್ತದೆ. 02 ಘನ ಮೀಟರ  ಮರಳನ್ನು ಮತ್ತು ಐದು ಟ್ರ್ಯಾಕ್ಟರಗಳನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ.  ಸದರಿ ಜಪ್ತಿ ಪಂಚನಾಮೆಯನ್ನು 5:30 ಎ.ಎಮ್ ದಿಂದ 6:30 ಎ.ಎಮ್ ದ ವರೆಗೆ ಕೈಕೊಂಡಿದ್ದು ಇರುತ್ತದೆ. ಕಾರಣ ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಮೇಲ್ಕಂಡ ಟ್ರ್ಯಾಕ್ಟರಗಳಲ್ಲಿನ ಒಟ್ಟು 3200=00 ರೂ ಕಿಮ್ಮತ್ತಿನ   ಅಂದಾಜು 04 ಘನ ಮೀಟರ್ ಮರಳನ್ನು ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದ ಚಾಲಕ ಮತ್ತು ಮಾಲಿಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸದರಿ 2 ಟ್ರ್ಯಾಕ್ಟರಗಳನ್ನು  ನಿಮ್ಮ ವಶಕ್ಕೆ ನೀಡಿರುತ್ತೇನೆ.ಅಂತಾ ಇದ್ದ ಫಿರ್ಯದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.112/2017 ಕಲಂ.379 ಐ.ಪಿ.ಸಿ. ಮತ್ತು ಕಲಂ.21 (3) 21 (4) 22 ಎಮ್.ಎಮ್.ಡಿ.ಆರ್. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 113/2017 ಕಲಂ: 87 ಕೆ.ಪಿ ಆಕ್ಟ ;- ದಿನಾಂಕ:23/04/2017 ರಂದು 5.00 ಪಿ.ಎಮ್.ಕ್ಕೆ ಸತ್ಯಂಪೇಟ ಗ್ರಾಮದ ಒಣಿಕ್ಯಾಳಪ್ಪ ಹನುಮಾನ ಗುಡಿಯ ಹಿಂದೆ ಸಾರ್ವಜನಿಕ ಸ್ಥಳದಲ್ಲಿ 13 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಇಸ್ಪಿಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಎಂಬ ಇಸ್ಪಿಟ್ ಜೂಜಾಟ ಆಡುತ್ತಿರುವಾಗ ಫಿಯರ್ಾದಿದಾರರು ಮತ್ತು ಸಿಬ್ಬಂದಿಯವರು ಕೂಡಿ ಪಂಚರ ಸಮಕ್ಷಮ ದಾಳಿ ಮಾಡಿ 13 ಜನರಿಗೆ ಹಿಡಿದು ಅವರ ಕಡೆಯಿಂದ ಇಸ್ಪಿಟ್ ಜೂಜಾಟಕ್ಕೆ ಬಳಸಿದ 21,200-00 ರೂ ನಗದು ಹಣ ಮತ್ತು 52 ಇಸ್ಪಿಟ್ ಎಲೆಗಳನ್ನು ಜಪ್ತಿ ಮಾಡಿ ವಶಪಡಿಸಿಕೊಂಡು ಆರೋಪಿತರ ವಿರುಧ್ಧ ಕಾನೂನು ಕ್ರಮ ಕೈಕೊಂಡಿದ್ದು ಇರುತ್ತದೆ.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 114/2017 ಕಲಂ 366 (ಎ) ಐ.ಪಿ.ಸಿ.ಲ;- ದಿನಾಂಕ: 23-04-2017 ರಂದು 9:30 ಪಿ.ಎಮ್.ಕ್ಕೆ  ಶ್ರೀ ತಿರುಪತಿ ತಂದೆ ಬಸವರಾಜ ದೋರನಳ್ಳಿ ಸಾ: ರುಕ್ಮಾಪೂರ ಇವರು  ಠಾಣೆಗೆ ಬಂದು ಒಂದು ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿಸಿದ ಫಿಯರ್ಾದಿ  ಹಾಜರು ಪಡಿಸಿದ್ದು ಸದರಿ ಫಿಯರ್ಾದಿಯ ಸಾರಾಂಶದವೇನಂದರೆ ನನಗೆ  ಮೂರು ಜನ ಗಂಡು ಮಕ್ಕಳಿದ್ದು, ಒಬ್ಬಳು ಹೆಣ್ಣು ಮಗಳಿದ್ದಾಳೆ ಅವಳೆ ಹಿರಿಯವಳಿದ್ದು ಅವಳ ಹೆಸರು ಜ್ಯೋತಿ ಅಂತಾ ಇದ್ದು 17 ವರ್ಷದವಳಿರುತ್ತಾಳೆ ಸದರಿ ನನ್ನ ಮಗಳು ಜ್ಯೋತಿ ಇವಳು ನಮ್ಮೂರಿನ ಶಾಂತಪ್ಪ ತಂದೆ ಬಸವರಾಜ ಅಡ್ಡೊಡಗಿ ಎಂಬುವನೊಡನೆ ತುಂಬಾ ಸಲುಗೆಯಿಂದ ಇರುತ್ತಿದ್ದು ಇಬ್ಬರು ಪ್ರೀತಿ ಮಾಡುತ್ತಿದ್ದ ವಿಷಯ ನನಗೆ ಗೊತ್ತಿದೆ. ಹೀಗಿದ್ದು ದಿನಾಂಕ: 17-03-2017 ರಂದು ನಮ್ಮ ಅಳಿಯನಾದ  ಭಿಮರಾಯ ತಂದೆ ರಾಮಯ್ಯ ಎಂಬುವವನ ಮದುವೆ ಕಾರ್ಯಕ್ರಮವಿದ್ದುದರಿಂದ ನಾನು ಮತ್ತು ನನ್ನ ಹೆಂಡತಿ ತಿಮ್ಮವ್ವ  ಮತ್ತು ಕುಟುಂಬದವರು ಮದುವೆ ಕೆಲಸದಲ್ಲಿ ನಿರತರಾಗಿದ್ದೆವು ಆದಿವಸ ಸಾಯಂಕಾಲ ಮದುವೆ ಮುಗಿದ ನಂತರ ಮನೆಗೆ ಬಂದು ಎಲ್ಲರೂ ಮಲಗಿಕೊಂಡೆವು ನನ್ನ ಮಗಳು ಕೂಡಾ ಮನೆಯಲ್ಲಿ ಇದ್ದಳು ಮಾರನೆ ದಿವಸ ಮುಂಜಾನೆ 5:00 ಗಂಟೆಗೆ ನೋಡಲಾಗಿ ನನ್ನ ಮಗಳು  ಜ್ಯೋತಿ ಇವಳು ಇರಲಿಲ್ಲ ನಾವು ಎಲ್ಲಿಯಾದರೂ  ಇರಬಹುದು ಅಂತಾ  ಸುಮ್ಮನಾದೆವು. ಇಲ್ಲಿಯವರೆಗೆ  ಎಲ್ಲಾ ಕಡೆ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ. ನನ್ನ ಮಗಳೊಂದಿಗೆ ಸಲುಗೆಯಿಂದ ಇರುತ್ತಿದ್ದ ಅವಳನ್ನು ಪ್ರೀತಿಮಾಡುತ್ತಿದ್ದ ಶಾಂತಪ್ಪನೂ ಕೂಡಾ  ಊರಲ್ಲಿ ಇರುವುದಿಲ್ಲ. ಸದರಿ ಶಾಂತಪ್ಪನು ನನ್ನ ಮಗಳನ್ನು ಆದಿವಸ ದಿನಾಂಕ :18-04-2017 ರಂದು  ಮುಂಜಾನೆ 4:00 ಗಂಟೆ ಸುಮಾರಿಗೆ ಅಪಹರಿಸಿಕೊಂಡು ಹೋಗಿರುತ್ತಾನೆ ಇಲ್ಲಿಯ ವರೆಗೆ ಹುಡುಕಾಡಿದರೂ ಸಿಕ್ಕಿಲ್ಲದರಿಂದ ಇಂದು ದಿನಾಂಕ: 23-04-2017 ರಂದು ತಡವಾಗಿ ಠಾಣೆಗೆ ಬಂದು ಫಿಯರ್ಾದಿ ನೀಡುತ್ತಿದ್ದೇನೆ. ಸದರಿ ಅಪಹರಣಕ್ಕೊಳಗಾದ ನನ್ನ ಮಗಳನ್ನು ಹುಡುಕಿ ಕೊಡಲು ವಿನಂತಿ
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 56-2017 ಕಲಂ143, 147, 148, 323, 324, 354, 504, 506 ಸಂ: 149  ಐಪಿಸಿ;- ದಿನಾಂಕ 23/04/2017 ರಂದು 08.00 ಪಿಎಂ ಕ್ಕೆ ಸಕರ್ಾರಿ ಆಸ್ಪತ್ರ ಶಹಾಪೂರ ದಿಂದ ಎಂ.ಎಲ್.ಸಿ ಇದೆ ಅಂತಾ ಮಾಹಿತಿ ಬಂದ ಕೂಡಲೆ 08.30 ಪಿಎಂ ಕ್ಕೆ ಸಕರ್ಾರಿ ಆಸ್ಪತ್ರೆ ಶಹಾಪೂರಕ್ಕೆ ಬೇಟಿ ಮಾಡಿ ಗಾಯಾಳು ಪಿಯರ್ಾದಿ ಶ್ರೀ.  ಮಾಳಪ್ಪ ತಂದೆ ಭೀರಪ್ಪ ಬಾಣತಿಹಾಳ ವಯಾ: 21 ವರ್ಷ ಜಾ: ಕುರುಬರ ಉ: ಒಕ್ಕಲುತನ (ಕೂಲಿ) ಸಾ: ಮಹಲ್ ರೋಜಾ ತಾ: ಶಹಾಪೂರ ಜಿ: ಯಾದಗಿರಿ ಇವರ ಹೇಳೀಕೆಯನ್ನು 09.30 ಗಂಟೆಯ ವರೆಗೆ ಪಡೆದುಕೊಂಡಿದ್ದು, ಸದರಿ ಹೇಳಿಕೆ ಸಾರಂಶ ಏನಂದರೆ,  ಇಂದು ದಿನಾಂಕ:23/04/2017 ರಂದು ಸಾಯಂಕಾಲ 05.00 ಗಂಟೆಯ ಸುಮಾರಿಗೆ ನಾನು ನಮ್ಮೂರಿನ ಅಮರಪ್ಪ ಲಕ್ಕೂರ ಇವರ ಮನೆಯ ಹತ್ತಿರ ನಿಂತಾಗ 1) ಮಾಳಪ್ಪ ತಂದೆ ಅಮಲಪ್ಪ ತಳವಾರ ಈತನು ತನ್ನ ಅಟೋವನ್ನು ವೇಗವಾಗಿ ನಡೆಸಿಕೊಂಡು ಬಂದು ನನಗೆ ತಗುಲುವಂತೆ ತಂದು ನಿಲ್ಲಿಸಿದ ಆಗ ನಾನು ನಿದಾನವಾಗಿ ನಡೆಸಬೇಕು ದಾರಿಯಲ್ಲಿ ಹುಡುಗರು ತಿರುಗಾಡುತ್ತಾರೆ ಅಂತಾ ಅಂದದ್ದಕ್ಕೆ ಮಾಳಪ್ಪ ತಂದೆ ಪಿಡ್ಡಪ್ಪ ಈತನು ಒಮ್ಮೆಲೆ ಸಿಟ್ಟಿಗೇರಿ ಸೂಳೆ ಮಗನೆ ನಿನ್ನ ಸೊಕ್ಕು ಬಹಳ ಆಗಿದೆ ನನಗೇನು ಬುದ್ದೀ ಹೇಳುತ್ತಿ ಅಂತ ಅಂದು ಅಲ್ಲೆ ಇದ್ದ ಒಂದು ಬಡಿಗೆಯಿಂದ ನನ್ನ ತಲೆಗೆ ಹೊಡೆದು ರಕ್ತಗಾಯ ಮಾಡಿದ ಆಗ ನಾನು ಚಿರಾಡುತ್ತಿರುವದನ್ನು ಕೇಳಿ ಓಡಿ ಬಂದ ಯಲ್ಲಪ್ಪ @ ಯಲ್ಲಾಲಿಂಗ ತಂದೆ ನಿಂಗಪ್ಪ ಬಾಣತಿಹಾಳ ಈತನು ನನಗೆ ಹೊಡೆಯುವದನ್ನು ಬಿಡಿಸಲು ಬಂದಾಗ 2) ಬಾಬು ತಂದೆ ಸಾಯಿಬಣ್ಣ ತಳವಾರ, 3) ಪರಶುರಾಮ ತಂದೆ ದ್ಯಾವಪ್ಪ ತಳವಾರ, 4) ಭೀಮರಡ್ಡಿ ತಂದೆ ದ್ಯಾವಪ್ಪ ತಳವಾರ 5) ದೇವಪ್ಪ ತಂದೆ ಸಾಯಬಣ್ಣ ತಳವಾರ 6) ಪರಶುರಾಮ ತಂದೆ ಅಮಲಪ್ಪ ತಳವಾರ ಹಾಗೂ 7) ಮಲ್ಲಿಪಾತ ಜಾ: ಮುಸ್ಲೀಂ ಈ ಎಲ್ಲರೂ ಕೂಡಿ ಬಂದು ಈ ಕುರುಬ ಸೂಳೆ ಮಕ್ಕಳದು ಬಹಳ ಆಗಿದೆ ಹೊಡಿರಲೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ಎಲ್ಲರೂ ಕೈಯಿಂದ ನಮ್ಮಿಬ್ಬರಿಗೂ ಹೊಡೆಯತೊಡಗಿದರು. ಅದರಲ್ಲಿ ಬಾಬು ಈತನು ಒಂದು ಬಡಿಗೆಯಿಂದ ಯಲ್ಲಪ್ಪ@ ಯಲ್ಲಾಲಿಂಗನ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿದನು. ಜಗಳ ಬಿಡಿಸಲು ಬಂದ ಶಿವಮ್ಮ ಗಂಡ ನಿಂಗಪ್ಪ ಬಬಲಾದಿ ಇವಳಿಗೆ ಮೇಲಿನ ಎಲ್ಲರೂ ಕೂಡಿ ಸೂಳಿ, ರಂಡೆ ಅಂತಾ ಬೈಯ್ದು ಸೀರೆ ಸೆರಗು ಹಿಡಿದು  ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದರು. ಅಷ್ಟರಲ್ಲಿ ಬಸವರಾಜ ತಂದೆ ನಾಗಪ್ಪ ಸೈದಾಪೂರ, ಅಯ್ಯಪ್ಪ ತಂದೆ ಮಲ್ಲಪ್ಪ ಗೌಡಗೇರಿ ಮತ್ತು ಹೊನ್ನಪ್ಪ ತಂದೆ ಹಯ್ಯಾಳಪ್ಪ ಕೊಂಡಾಪೂರ ಇವರುಗಳು ನಮಗೆ ಹೊಡೆಯುವದನ್ನು ನೋಡಿ ಬಿಡಿಸಕೊಂಡರು ಇಲ್ಲದಿದ್ದರೆ ಇನ್ನು ಹೊಡೆಯುತ್ತಿದ್ದರು. ಸದರಿಯವರೆಲ್ಲರು ಹೊಡೆದು ಹೋಗುವಾಗ ಇವತ್ತು ಉಳಕೊಂಡಿರಿ ಸೂಳೆ ಮಕ್ಕಳೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಖಲಾಸ್ ಮಾಡುತ್ತೇವೆ ಹುಸ್ಯಾರ್ ಅಂತ ಜೀವದ ಬೆದರಿಕೆ ಹಾಕಿ ಹೊದರು. ನಮಗೆ ತಲೆಗೆ ರಕ್ತಗಾಯ ಆಗಿದ್ದರಿಂದ ಸಕರ್ಾರಿ ಆಸ್ಪತ್ರೆ ಶಹಾಪೂರಕ್ಕೆ ಬಂದು ಸೇರಿಕೆ ಆಗಿದ್ದೇವೆ. ಅದರಿಯವರ ಮೇಲೆ ಕಾನು ಕ್ರಮ ಜರುಗಿಸಿ ಅಂತ ನೀಡಿದ್ದು ಪಡೆದುಕೊಂಡು ಮರಳಿ 10.15 ಪಿಎಂ ಕ್ಕೆ ಠಾಣೆಗೆ ಬಂದು ಸದರಿ ಹೇಳಿಕೆ ಪಿಯರ್ಾದಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ:56/2017 ಕಲಂ 143, 147, 148. 323, 324, 354, 504, 506 ಸಂ/ 149 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೋಂಡು ತನಿಖೆ ಕೈಕೊಂಡೆನು.

BIDAR DISTRICT DAILY CRIME UPDATE 24-04-2017


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 24-04-2017



ªÀÄ£Àß½î ¥Éưøï oÁuÉ UÀÄ£Éß £ÀA. 30/17 PÀ®A 87 Pɦ PÁAiÉÄÝ :-


¢£ÁAPÀ 22/04/2017 gÀAzÀÄ 1415 UÀAmÉUÉ ¦.J¸À.L gÀªÀgÀÄ  oÁuÉAiÀÄ°è EzÁÝUÀ U˸À¥ÀÆgÀ ²ªÁgÀzÀ ±À¦ü ªÀÄįÁèªÁ¯É gÀªÀgÀ ºÉÆ®zÀ ºÀwÛgÀ gÀ¸ÉÛAiÀÄ ¥ÀPÀÌzÀ°è MAzÀÄ ¨É«£À ªÀÄgÀzÀ PɼÀUÉ, PÉ®ªÀÅ d£ÀgÀÄ E¹àl J¯ÉUÀ¼À ªÉÄÃ¯É ºÀt ºÀaÑ CAzÀgÀ ¨ÁºÀgÀ dÆeÁl DqÀÄwzÁÝgÉ CAvÀ RavÀ ¨Áwä §AzÀ ªÉÄgÉUÉ E§âgÀÄ ¹§âA¢AiÉÆA¢UÉ ºÉÆÃV zÁ½ ªÀiÁr C°èAiÉÄ 5 d£ÀjUÉ »rzÀÄ ºÉ¸ÀgÀÄ PÉüÀ®Ä CªÀgÀ°è 1) ªÉƺÀäzÀ C° vÀAzÉ £À£ÀÄß «ÄAiÀiÁå ©ÃgÀ£À°è ªÀAiÀÄ|| 30 eÁ|| ªÀÄĹèA G|| PÀÆ° ¸Á|| ªÀÄ£Àß½î 2) ¥ÀÄlgÁd vÀAzÉ PÀ®¥Áà ¨ÉÆqÀPÉ ªÀAiÀÄ|| 22 eÁ|| Qæ±ÀÑ£À G|| PÀÆ° ¸Á|| U˸À¥ÀÆgÀ 3) AiÉƺÁ£À vÀAzÉ ¸ÀA§¥Áà ¨ÉÆqÀPÉ eÁ|| eÁ|| Qæ±ÀÑ£À G|| PÀÆ° ¸Á|| U˸À¥ÀÆgÀ 4) ZÀAzÀæ±ÉÃRgÀ vÀAzÉ ©üêÀÄuÁÚ ¸ÀįÁÛ£À ¥ÀÄgÉ ªÀAiÀÄ|| 30 eÁ|| °AUÁAiÀÄvÀ G|| ¯Áj ZÁ° ¸Á|| U˸À¥ÀÆgÀ, 5) ¸ÀwõÀ vÀAzÉ ªÉÆUÀ®¥Áà ¨ÉÆqÀPÉ£ÉÆÃgÀ ªÀAiÀÄ|| 27 eÁw|| J¸ï.¹ ¸Á|| U˸À¥ÀÆgÀ, CAvÁ w½¹gÀÄvÁÛgÉ. dÆeÁlzÀ°è J®ègÀ ªÀÄzÀå MAzÀÄ ¥ÉÃ¥ÀgÀ ªÉÄÃ¯É 500/- gÀÆ¥Á¬ÄAiÀÄ 02 £ÉÆÃlÄ 100/- gÀÆ¥Á¬ÄAiÀÄ 28 £ÉÆlÄ ªÀÄvÀÄÛ 10/ gÀÆ¥Á¬ÄAiÀÄ 4 £ÉÆlÄ »ÃUÉ MlÄÖ gÀÆ 3840/- ªÀÄvÀÄÛ 52 E¹ál J¯ÉUÀ¼ÀÄ d¦Û ªÀiÁrPÉÆAqÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.


d£ÀªÁqÁ ¥Éưøï oÁuÉ UÀÄ£Éß £ÀA. 51/17 PÀ®A 87 PÉ.¦. DåPïÖ :-


¢£ÁAPÀ 23/04/2017 gÀAzÀÄ 1530 UÀAmÉUÉ ¹zÁÝ¥ÀÆgÀ UÁæªÀÄzÀ  ºÀ£ÀĪÀiÁ£À zÉêÀ¸ÁÜ£ÀzÀ »AzÀUÀqÉ ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ CAzÀgÀ §ºÁgÀ JA§ £À²©£À dÆeÁl DqÀÄwÛzÁÝgÉ JA§ RavÀ ¨Áwä ªÉÄÃgÉUÉ ¦J¸ïL JªÀiï.J. C°ÃªÀiï gÀªÀgÀÄ ¹§âA¢AiÉÆA¢UÉ ºÉÆÃV  1615 UÀAmÉUÉ zÁ½ªÀiÁr dÆeÁlzÀ°è vÉÆqÀVzÀ 06 d£ÀgÀ£ÀÄß »rzÀÄ. CªÀgÀ£ÀÄß zÀ¸ÀÛVj ªÀiÁr CªÀgÀ ºÉ¸ÀgÀÄ ªÀÄvÀÄÛ «¼Á¸ÀªÀ£ÀÄß «ZÁj¸À®Ä 1) «±Àé£ÁxÀ vÀAzÉ §¸ÀªÀ°AUÀ¥Áà ClAUÉ ªÀAiÀÄ|| 65 ªÀµÀð eÁ|| °AUÁAiÀÄvÀ G|| PÀÆ° PÉ®¸À ¸Á|| ¹zÁÝ¥ÀÆgÀ UÁæªÀÄ FvÀ£À PÉÊAiÀÄ°è 3 E¸Éàl J¯ÉUÀ¼ÀÄ ºÁUÀÆ FvÀ£À ºÀwÛgÀ £ÀUÀzÀÄ ºÀt 70/- gÀÆ. 2) SÁeÁ«ÄAiÀiÁå vÀAzÉ CºÀªÀÄäzÀ¸Á§À ªÀįÁè£ÉÆÃgÀ ªÀAiÀÄ|| 65 ªÀµÀð eÁ|| ªÀÄĹèA G|| MPÀÌ®ÄvÀ£À ¸Á|| ¹zÁÝ¥ÀÆgÀ UÁæªÀÄ FvÀ£À PÉÊAiÀÄ°è 3 E¸Éàl J¯ÉUÀ¼ÀÄ ºÁUÀÆ FvÀ£À ºÀwÛgÀ £ÀUÀzÀÄ ºÀt 150/- gÀÆ. 3) «ÃgÀ±ÉnÖ vÀAzÉ ²ªÀgÁd ©gÁzÁgÀ ªÀAiÀÄ|| 58 ªÀµÀð eÁ|| °AUÁAiÀÄvÀ G|| MPÀÌ®ÄvÀ£À  ¸Á|| ¹zÁÝ¥ÀÆgÀ UÁæªÀÄ FvÀ£À PÉÊAiÀÄ°è 3 E¸Éàl J¯ÉUÀ¼ÀÄ ºÁUÀÆ FvÀ£À ºÀwÛgÀ £ÀUÀzÀÄ ºÀt 90/- gÀÆ. 4) gÁªÀıÉnÖ vÀAzÉ ZÀ£ÀߥÁà ºÀ½îSÉÃqÉ ªÀAiÀÄ|| 48 ªÀµÀð eÁ|| °AUÁAiÀÄvÀ G|| PÀÆ° PÉ®¸À  ¸Á|| ¹zÁÝ¥ÀÆgÀ UÁæªÀÄ FvÀ£À PÉÊAiÀÄ°è 3 E¸Éàl J¯ÉUÀ¼ÀÄ ºÁUÀÆ FvÀ£À ºÀwÛgÀ £ÀUÀzÀÄ ºÀt 80/- gÀÆ. 5) ±ÁªÀÄgÁªÀ vÀAzÉ ZÀ£ÀߥÁà ºÀ½îSÉÃqÉ ªÀAiÀÄ|| 52 ªÀµÀð eÁ|| °AUÁAiÀÄvÀ G|| ºÉÆÃl® CAUÀr  ¸Á|| ¹zÁÝ¥ÀÆgÀ UÁæªÀÄ FvÀ£À PÉÊAiÀÄ°è 3 E¸Éàl J¯ÉUÀ¼ÀÄ ºÁUÀÆ FvÀ£À ºÀwÛgÀ £ÀUÀzÀÄ ºÀt 110/- gÀÆ. 6) ¸ÀĨsÁ¸À vÀAzÉ ªÀÄÈvÀgÁªÀ ClÖAUÉ ªÀAiÀÄ|| 45 ªÀµÀð eÁ|| °AUÁAiÀÄvÀ G|| MPÀÌ®ÄvÀ£À  ¸Á|| ¹zÁÝ¥ÀÆgÀ UÁæªÀÄ FvÀ£À PÉÊAiÀÄ°è 3 E¸Éàl J¯ÉUÀ¼ÀÄ ºÁUÀÆ FvÀ£À ºÀwÛgÀ £ÀUÀzÀÄ ºÀt 200/- gÀÆ. »ÃUÉ EªÀgÉ®ègÀ PÉÊAiÀÄ°è£À MlÄÖ 18 E¸Ààl J¯ÉUÀ¼ÀÄ ºÁUÀÆ EªÀgÉ®ègÀ ºÀwÛgÀ MlÄÖ £ÀUÀzÀÄ ºÀt 700/-gÀÆ. ªÀÄvÀÄÛ EªÀgÉ®ègÀ ªÀÄzÉå EgÀĪÀ MlÄÖ E¸Ààmï J¯ÉUÀ¼ÀÄ 86 ªÀÄvÀÄÛ EªÀgÉ®ègÀ ªÀÄzÉå EgÀĪÀ MlÄÖ £ÀUÀzÀÄ ºÀt 500/-gÀÆ. »ÃUÉ MlÄÖ 104 E¸Ààl J¯ÉUÀ¼ÀÄ ªÀÄvÀÄÛ MlÄÖ £ÀUÀzÀÄ ºÀt 1200/-gÀÆ.  d¦Û ªÀiÁrPÉÆAqÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

ºÀÄ®¸ÀÆgÀ oÁuÉ UÀÄ£Éß £ÀA. 51/17 PÀ®A 279,338 L.¦.¹ eÉÆvÉ 187 L.JªÀiï.«í JPÀÖ :-

¢£ÁAPÀ 23/04/2017 gÀAzÀÄ ¸ÁAiÀÄAPÁ® ¦üAiÀiÁ𢠲æêÀÄw. «Ä£ÁQë UÀAqÀ PÀıÁ®gÁªÀ FgÀtÚ£ÀªÀgÀ ªÀAiÀÄ: 36 ªÀµÀð ¸Á:¨ÉîÆgÀ gÀªÀgÀÄ PÀÄrAiÀÄĪÀ ¤ÃgÀÄ vÀgÀ®Ä UÁæªÀÄzÀ°ègÀĪÀ ¸ÀgÀPÁj D¸ÀàvÉæ ºÀwÛgÀ EgÀĪÀ ¨ÉÆÃgÀªÉîUÉ  ¤ÃgÀÄ vÀgÀ®Ä ºÉÆÃV ¤ÃgÀÄ vÉUÉzÀÄPÉÆAqÀÄ ªÀÄgÀ½   ªÀÄ£ÉAiÀÄ PÀqÉUÉ §gÀĪÁUÀ §¸ÀªÀPÀ¯Áåt-ºÀÄ®¸ÀÆgÀ gÉÆÃr£À §¢AiÀÄ°è £ÀqÉzÀÄPÉÆÃqÀÄ ºÉÆÃUÀĪÁUÀ ±ÀgÀt¥Áà ªÀÄ®è±ÉÃmÉÖ gÀªÀgÀ ªÀÄ£É ºÀwÛgÀ  §¸ÀªÀPÀ¯Áåt PÀqɬÄAzÀ MAzÀÄ §Ä¯ÉgÉÆ fÃ¥À £ÉÃzÀgÀ ZÁ®PÀ£ÀÄ vÀ£Àß ªÁºÀ£ÀªÀ£ÀÄß Cw ªÉÃUÀ ºÁUÀÆ ¤®ðPÀëvÀ£À¢AzÀ ªÀiÁ£ÀªÀ fêÀPÉÌ C¥ÁAiÀĪÁUÀĪÀ jwAiÀÄ°è ZÀ°¹PÉÆAqÀÄ §AzÀÄ £À£ÀUÉ §Ä¯ÉÃgÉÆ fÃ¥À ZÁ®PÀ£ÀÄ gÉÆÃr£À §¢UÉ §AzÀÄ  rQÌ ªÀiÁrgÀÄvÁÛ£É. ¸ÀzÀj rQÌAiÀÄ ¥ÀjuÁªÀÄ ¦üAiÀiÁð¢AiÀÄ JqÀUÉÊ ªÉÆüÀPÉÊ ªÀÄÄjzÀAvÁV ¨sÁj UÀÄ¥ÀÛUÁAiÀÄ, JqÀ UÉÊ QgÀĨÉÃgÀ½UÉ ºÀwÛ ªÀÄÄjzÀÄ ¨sÁj UÀÄ¥ÀÛUÁAiÀÄ, vÀ¯ÉAiÀÄ »A§¢AiÀÄ°è gÀPÀÛUÁAiÀÄ,JqÀ ªÉÆüÀPÁ°UÉ gÀPÀÛUÁAiÀÄ ªÀÄvÀÄÛ JqÀ zɺÀPÉÌ vÀgÀazÀ UÁAiÀÄUÀ¼ÁVgÀÄvÀÛªÉ. rQÌ ªÀiÁrzÀ §Ä¯ÉÃgÉÆ f¥À £ÉÆÃqÀ®Ä CzÀgÀ £ÀA§gÀ JªÀiï.ºÉZï-24/J.J¥sï.2623 EzÀÄ CzÀgÀ ZÁ®PÀ£ÀÄ vÀ£Àß ªÁºÀ£ÀªÀ£ÀÄß ¤°è¹zÀAvÉ ªÀiÁr ªÁºÀ£À ¸ÀªÉÄÃvÀ Nr ºÉÆÃVgÀÄvÁÛ£É CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄ£Àß½î ¥Éưøï oÁuÉ AiÀÄÄ.r.Dgï. £ÀA. 06/17 PÀ®A 174 ¹Dg惡 :-

¢£ÁAPÀ 22/04/2017 gÀAzÀÄ ¦üAiÀiÁ𢠲æà ¥Àæ¨sÀÄ vÀAzÉ vÀÄPÀ¥Áà U˸À¥ÀÆgÉ ¸Á|| §gÀÆgÀ ªÀÄvÀÄÛ CªÀgÀ ºÉAqÀw vÀļÀ¸ÀªÀiÁä ºÁUÀÆ ªÀÄUÀ¼ÀÄ CA©PÁ J®ègÀÄ ¸ÀĪÀiÁgÀ 6 UÀAmÉUÉ ºÉÆ®zÀ°è PÀ©â£À°è ±À¢ PÀ¼ÉAiÀÄĪÁUÀ   ªÀÄUÀ¼ÁzÀ CA©PÁ EªÀ½UÉ §®UÁ°£À PÀtÂÚUÉ ºÁªÀÅ PÀaÑzÀÄÝ PÀÆqÀ¯É £Á£ÀÄ ªÀÄvÀÄÛ £À£Àß ºÉAqÀw UÁæªÀÄzÀ°è SÁ¸ÀV aQvÉì PÉÆr¹zÀÄÝ EgÀÄvÉÛªÉ. EAzÀÄ ªÀÄÄAeÁ£É £À£Àß ªÀÄUÀ¼ÀÄ ªÀiÁvÀ£ÁqÀzÉ EgÀĪÀÅzÀÝjAzÀ aQvÉì PÀÄjvÀÄ 108 CA§Ä¯É£Àì £À°è ©ÃzÀgÀ ¸ÀgÀPÁj D¸ÀàvÉæUÉ vÀAzÀÄ ¸ÉÃjPÀ ªÀiÁqÀ®Ä ªÀÄÄAeÁ£É 09:15 UÀAmÉUÉ vÀAzÁUÀ ªÉÊzÀågÀÄ £À£Àß ªÀÄUÀ½UÉ ¥ÀjÃPÉë ªÀiÁr ªÀÄÈvÀ ¥ÀnÖgÀÄvÁÛ¼É CAvÁ w½¹gÀÄvÁÛgÉ. F §UÉÎ vÀ£ÀßzÀÄ AiÀiÁgÀ ªÉÄÃ¯É AiÀiÁªÀÅzÉ zÀÆgÀÄ ªÀUÉÊgÉ EgÀĪÀÅ¢¯Áè. CAvÁ vÀ£Àß ºÉýPÉAiÀÄ°è £ÀÄr¢zÀÄÝ EgÀÄvÁÛgÉ. CAvÁ PÉÆlÖ ¸ÁgÁA±ÀzÀ ªÉÄÃgÉUÉ AiÀÄÄ.r.Dgï. ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

ºÀĪÀÄ£Á¨ÁzÀ ¸ÀAZÁgÀ oÁuÉ UÀÄ£Éß £ÀA. 45/17 279, 304(J) L¦¹ :-

ದಿನಾಂಕ:24/04/2017 ರಂದು 0200 ಗಂಟೆಗೆ ಫಿರ್ಯಾದಿ ರತ್ನಕಾಂತ ತಂದೆ ವೈಜಿನಾಥ ಸೇರಿಕಾರ ವಯ:30 ವರ್ಷ ಸಾ/ ವಳಕಿಂಡಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ:24/04/2017 ರಂದು 00.00 ಗಂಟೆಯಿಂದ 01.00 ಗಂಟೆ ಮದ್ಯೆದಲ್ಲಿ ಫಿರ್ಯಾದಿ ತಮ್ಮನಾದ ರವಿಕಾಂತ ವಯ:27 ವರ್ಷ ಹಾಗು ಅವರೂರಿನ ಜೀತೇಂದ್ರ ಸೇರಿಕಾರ ಹಾಗು ಉಮೇಶ ನಾಗೂರ ರವರೊಂದಿಗೆ ಹುಡುಗಿ ಗ್ರಾಮದ ರಾಹೆ ನಂ:9 ರೋಡಿನ ಓವರ ಬ್ರೀಜ ಮೇಲೆ ಎಲೆಕ್ರಟಿಕಲ ವೈರಿಂಗ ಕೆಲಸ ಮಾಡವಾಗ ಕಂಟೈನರ್ ನಂ:ಎಮ್.ಹೆಚ್.43.ಯು.2123 ನೇದ್ದರ ಚಾಲಕನು ತನ್ನ ವಾಹನವನ್ನು ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ಬಂದು ನನ್ನ ತಮ್ಮನಿಗೆ ಡಿಕ್ಕಿ ಮಾಡಿದ್ದರಿಂದ, ಈತನು ಮೇಲಿಂದ ಕೆಳಗೆ ಬಿದಿದ್ದು, ಆತನ ತಲೆ ಮೇಲಿಂದ ಲಾರಿ ಚಾಲಕ ಲಾರಿ ಟೈರ ಹಾಯಿಸಿದ್ದರಿಂದ ತಲೆಗೆ ಭಾರಿ ರಕ್ತಗಾಯವಾಗಿ ಸಂಪೂರ್ಣ ಚಿದಿಯಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಅಂತಾ ಕೊಟ್ಟ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರತ್ತದೆ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 67/17 ಕಲಂ 279, 304(ಎ) ಐಪಿಸಿ :-


ದಿನಾಂಕ 23/04/2017 ರಂದು ಸಾಯಂಕಾಲ 1700 ಗಂಟೆಗೆ ಸುಮಾರಿಗೆ ತಿಪ್ಪಣ್ಣಾ ಅವನು ನ್ನ ಕಿರಿಯ ಮಗನಾದ ಸಂಜು ಅವನಿಗೆ ಕರೆದುಕೊಂಡು  ಮಹೇಂದ್ರ ಅರ್ಜುನ ಕಂಪನಿಯ ಟ್ರಾಕ್ಟರ ನಂಬರ ಎಪಿ-27/ಬಿಸಿ-4717 ನೇದ್ದನ್ನು ನನ್ನ ಮಗನಾದ ಸಂಜು ಅವನು ಚಲಾಯಿಸುತ್ತಾ ಅದರಲ್ಲಿ ತಿಪ್ಪಣ್ಣಾ ಅವನು ಕುಳಿತುಕೊಂಡು ಕೆಲಸಕ್ಕೆ ಹೋಗಿರುತ್ತಾರೆ. ನಂತರ   ಇಬ್ಬರು ಫಾತ್ಮಾಪೂರ ಸಿವಾರದಿಂದ ಮಹೇಂದ್ರ ಅರ್ಜುನ ಕಂಪನಿಯ ಟ್ರಾಕ್ಟರ ನಂಬರ ಎಪಿ-27/ಬಿಸಿ-4717 ನೇದ್ದರಲ್ಲಿ ಕಲ್ಲು ತುಂಬಿಕೊಂಡು ಚಿಟಗುಪ್ಪಾಕ್ಕೆ ಬರುವಾಗ   ಸದರಿ ಟ್ರಾಕ್ಟರ ಚಲಾಯಿಸುತ್ತಾ ಬರುವಾಗ ಸದರಿ ಟ್ರಾಕ್ಟರದ ಇಂಜಿನದಲ್ಲಿ ಕಚರಾ ಬಂದು ಎರ್ ಹಿಡಿದರಿಂದ ನನ್ನ ಅಣ್ಣನಾದ ತಿಪ್ಪಣ್ಣಾ ಅವನು ಟ್ರಕ್ಟರದ ಡೀಜಲ್ ಎರ್ ಹಿಡಿದ ಪಂಪು ಹೊಡೆಯುತ್ತಾ ಬರುವಾಗ ಚಿಟಗುಪ್ಪಾ ಪಟ್ಟಣದ ಖಾ ಹೋಟಲ ಎದುರುಗಡೆ ಟ್ರಾಕ್ಟರದ ಬ್ರೆಕ್ ಮಾಡಿದಾಗ  ತಿಪ್ಪಣ್ಣ ಅವನು ಟ್ರಕ್ಟರ ಮೇಲಿಂದ ಕೆಳಗೆ ಬಿದ್ದಾಗ ಟ್ರಾಕ್ಟರ ಘಾಲಿ ತಲೆಯ ಮೇಲಿಂದ ಹೊಗಿರುತ್ತದೆ  ಇದರಿಂದ ತಿಪ್ಪಣ್ಣಾ ರವರ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. 

Kalaburagi District Reported Crimes

ಅಪಘಾತ ಪ್ರಕರಣ :
ಮಳಖೇಡ ಠಾಣೆ : ಶ್ರೀ ಶಿವರಾಯ ತಂದೆ ತಿಪ್ಪಣ್ಣ ಬೊಚಿನ್, ಸಾ: ಇಂದಿರಾ ನಗರ ಮಳಖೇಡ ಗ್ರಾಮ. ತಾ: ಸೇಡಂ. ರವರ ಹೆಂಡತಿ ಸುಮಿತ್ರಾಬಾಯಿ ಇವಳು ದಿನಾಂಕ 23-04-2017 ರಂದು ಸಾಯಂಕಾಲ ಕಟ್ಟಿಗೆ ತರುತ್ತೆನೆ ಅಂತಾ ಹೇಳಿ  ಮನೆಯಿಂದ ಹೋದವಳು ಸಾಯಂಕಲಾ 7 ಗಂಟೆಯಾದರು ಬರದೆ ಇದ್ದುದರಿಂದ  7 ಗಂಟೆಯ ಸುಮಾರಿಗೆ ಸರಕಾರಿ ಬಾಲಕಿಯರ ವಸತಿ ನಿಲಯದ ಎದುರುಗಡೆ ಕಲಬುರಗಿ-ಸೇಡಂ ರಾಜ್ಯ ಹೆದ್ದಾರಿ -10 ಮೇಲೆ ಒಂದು ಅಫಘಾತ ಆಗಿರುತ್ತದೆ ಅಂತಾ ಗೊತ್ತಾಗಿ ನಾನು ಅಲ್ಲಿಗೆ ಹೋಗಿ ನೋಡಲಾಗಿ ಅಫಘಾತದಲ್ಲಿ ಒಬ್ಬ ಹೆಣ್ಣು ಮಗಳು ತಲೆಗೆ ಭಾರಿ ರಕ್ತಗಾಯ ಆಗಿ ನರಳಾಡುತ್ತಾ ಬಿದ್ದಿದ್ದಳು ನಾನು ಹತ್ತಿರ ಹೋಗಿ ನೋಡಲಾಗಿ ಅವಳು ನನ್ನ ಹೆಂಡತಿ ಸಾವಿತ್ರಿಬಾಯಿ ಇದ್ದಳು ನಾನು ಅವಳಿಗೆ ನೋಡಿ ಗುರುತಿಸಿದ್ದು ನನ್ನ ಹೆಂಡತಿ ಹೊತ್ತುಕೊಂಡು ಬರುತ್ತಿದ್ದ ಕಟ್ಟಿಗೆ ರೋಡಿನ ಪಕ್ಕದಲ್ಲಿ ಬಿದ್ದಿದ್ದವು ನನ್ನ ಹೆಂಡತಿಯ ತಲೆಗೆ ಭಾರಿ ರಕ್ತಗಾಯ, ಎಡಗಾಲಿಗೆ ಭಾರಿರಕ್ತಗಾಯವಾಗಿ ಕಾಲು ಮುರಿದಿದ್ದು ಮೈಗೆ ಅಲ್ಲಲ್ಲಿ ಸಾದಾಗಾಯ ಆಗಿದ್ದು ಕಂಡು ಬಂದಿದ್ದು ಆಗ ಅಲ್ಲಿಗೆ ನನ್ನ ತಮ್ಮ ನಾಗೇಂದ್ರ ನನ್ನ ತಾಯಿ ಶರಣಮ್ಮ ಹಾಗು ನನ್ನ ಮಕ್ಕಳು ಹಾಗು ಇತರರು ಸ್ಥಳಕ್ಕೆ ಬಂದಿದ್ದು ನನ್ನ ಹೆಂಡತಿ ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ ನನ್ನ ಹೆಂಡತಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ  ನನ್ನ ಹೆಂಡತಿ  ದಿನಾಂಕ 23-04-2017 ರಂದು ಸಾಯಂಕಾಲ  ಕಟ್ಟಿಗೆ ಹೊತ್ತುಕೊಂಡು ಸರಕಾರಿ ಬಾಲಕಿಯರ ವಸತಿ ನಿಲಯದ ಎದುರುಗಡೆ ಕಲಬುರಗಿ-ಸೇಡಂ ರಾಜ್ಯ ಹೆದ್ದಾರಿ -10ನ್ನು ದಾಟುತ್ತಿರುವಾಗ ಯಾವುದೋ ಒಂದು ಲಾರಿ ಚಾಲಕ ತನ್ನ ವಶದಲ್ಲಿದ್ದ ಲಾರಿಯನ್ನು  ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿ ನನ್ನ ಹೆಂಡತಿಗೆ ಡಿಕ್ಕಿಪಡಿಸಿ ಅಫಗಾತ ಪಡಿಸಿ ತನ್ನ ವಾಹನ ಸಮೇತ ಓಡಿ ಹೋಗಿದ್ದು ಅದರ ನಂಬರ ಯಾರು ಗಮನಿಸಿರುವುದಿಲ್ಲ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ಅಪಹರಣ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ಯಮನವ್ವ ಗಂಡ ಬಸಪ್ಪ ಮರಗೊಳ ಸಾಃರಾಜವಾಳ ತಾಃ ಜೇವರಗಿ ರವರ ಮಗಳಾದ ನಾಗಮ್ಮ ಇವಳಿಗೆ ತೆಗನೂರ ಗ್ರಾಮದ ಪರಶುರಾಮ ಇತನೊಂದಿಗೆ ಮದುವೆ ಮಾಡಿಕೊಟ್ಟಿರುತ್ತೆನೆ ಅವಳಿಗೆ ಹುಲಗಪ್ಪ 10 ವರ್ಷದ ಮಗ ಇರುತ್ತಾನೆಮಗಳ ಗಂಡ ಪರಶುರಾಮ ಇತನು ಹೃದಯಾಘಾತದಿಂದ ನಿಧನ ಹೊಂದಿರುತ್ತಾನೆತನ್ನ ಗಂಡ ಸತ್ತ ನಂತರ ನನ್ನ ಮಗಳು 10 ವರ್ಷದ ಗಂಡು ಮಗನ್ನೊಂದಿಗೆ ರಾಜವಾಳಕ್ಕೆ ಬಂದು ನಮ್ಮ ಮನೆಯಲ್ಲಿಯೇ ವಾಸವಾಗಿದ್ದಳು.  ನನ್ನ ಮಗಳ ಗಂಡನ ಮನೆಯವರು ನನ್ನ ಮಗಳ ಮತ್ತು ಅವಳ ಮಗನ ಉಪಜೀವನಕ್ಕಾಗಿ ಐದು ಲಕ್ಷ ರೂಪಾಯಿ ಕೊಟ್ಟಿದ್ದು  ಈ ಹಣವನ್ನು ವಾಮಮಾರ್ಗದಿಂದ ಪಡೆದುಕೊಳಲು ನಮ್ಮ ಗ್ರಾಮದವರೇ ಆದ ಸಾಯಬಣ್ಣ ತಂದೆ ತಿಪ್ಪಣ್ಣ ಗೊರೆಬೀಮಸೆ ಇತನು ನನ್ನ ಮಗಳು ನಾಗಮ್ಮ ಇವಳಿಗೆ ಯಾವುದೋ ಆಸೆ ತೊರಿಸಿ ನಂಬಿಸಿ ಅವಳಿಗೆ ಪುಸಲಾಯಿಸಿ ದಿ. 19.04.2017 ರಂದು ಮುಂಜಾನೆ 5.00 ಗಂಟೆಯ ಸುಮಾರಿಗೆ ನನ್ನ ಮಗಳಿಗೆ ಮತ್ತು ಅವಳ ಮಗ ಹುಲಗಪ್ಪ 10 ವರ್ಷದ ಇವನಿಗೆ ಮನೆಯಿಂದ ಅಪಹರಿಸಿಕೊಂಡು ಹೋಗಿರುತ್ತಾನೆನನ್ನ ಮಗಳ ಮತ್ತು ಮೊಮ್ಮಗನ ಪತ್ತೆಗಾಗಿ ಊರಲ್ಲಿ & ನಮ್ಮ ಸಂಭಂಧಿಕರಲ್ಲಿ ವಿಚಾರಿಸಿ ಎಲ್ಲಾ ಕಡೆಗೆ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ದಿ. 23.04.2017 ರಂದು ಮುಂಜಾನೆ 8.00 ಗಂಟೆಯ ಸುಮಾರಿಗೆ ನಾನು ಸಾಯಿಬಣ್ಣ ಇವನ ಮನೆಗೆ ಹೋಗಿ ವಿಚಾರಿಸಿಕೊಂಡು ಬಂದಾಯಿತು ಎಂದು ನಮ್ಮೂರ ರಾಜಾಭಕ್ಷ ದರ್ಗಾದ ಹತ್ತಿರ ಹೋಗುತ್ತಿದ್ದಾಗ ಎದರುಗೆ ಸಾಯಿಬಣ್ಣ ಇತನು ಬಂದನು ಅವನಿಗೆ ನಾನು ನನ್ನ ಮಗಳು ನಾಗಮ್ಮ ಮತ್ತು ಮೊಮ್ಮಗ ಹುಲಗಪ್ಪನಿಗೆ ಎಲ್ಲಿ ಇಟ್ಟಿದಿಯಾ? ಎಂದು ಕೇಳಲಾಗಿ ಅವನು ಏ ಬೊಸಡಿ ನನಗೇನು ಕೇಳುತಿ ಎಂದು ಹೊಲಸು ಮಾತುಗಳಿಂದ ಬೈದಿರುತ್ತಾನೆಮತ್ತು ಅವನು ನನ್ನ ಸಂಗಡ ಜಗಳ ಮಾಡುತ್ತಿದ್ದಾಗ ಅವನ ಅಣ್ಣತಮ್ಮಕೀಯವರಾದ 1) ನಿಂಗಪ್ಪ ತಂದೆ ತಿಪ್ಪಣ್ಣ ಗೊರೆಬಿಸೆ 2) ರಾಜಪ್ಪ ತಂದೆ ತಿಪ್ಪಣ್ಣ ಗೊರೆಬಿಸೆ 3) ಶಕ್ರಪ್ಪ ತಂದೆ ತಿಪ್ಪಣ್ಣ ಗೊರೆಬಿಸೆ 4) ಸಿದ್ದಪ್ಪ ತಂದೆ ಮಲ್ಲಪ್ಪ ಗೊರೆಬಿಸೆ 5) ದೇವಪ್ಪ ತಂದೆ ಶಂಕ್ರಪ್ಪ ಗೊರೆಬಿಸೆ 6) ಶಿವಪ್ಪ ತಂದೆ ಭಿಮರಾಯ 7) ಪುತ್ರಪ್ಪ ತಂದೆ ರಾಯಪ್ಪ ದಂಗಣ್ಣರ 8) ಯಮನಪ್ಪ ತಂದೆ ಮರೆಪ್ಪ ನಾಯಿಕೊಡಿ 9) ಮರೆಪ್ಪ ತಂದೆ ಭಿಮರಾಯ ನಾಯಿಕೊಡಿ 10) ಶರಬವ್ವ ಗಂಡ ರಾಜಪ್ಪ ಗೊರೆಬಿಸೆ 11) ನಾಗಮ್ಮ ಗಂಡ ಸಾಯಬಣ್ಣ ಗೊರೆಬಿಸೆ 12) ವಜ್ರಮ್ಮ ಗಂಡ ಸಾಯಬಣ್ಣ ಗೊರೆಬಿಸೆ 13) ಯಮನಪ್ಪ ತಂದೆ ತಿಪ್ಪಣ್ಣ ಗೊರೆಬಿಸೆ 14) ಶಾಂತಮ್ಮ ಗಂಡ ಬಸಪ್ಪ ನಾಯಿಕೊಡಿ 15) ದೇವಕ್ಕಿ ಗಂಡ ಶಿವಪ್ಪ ಗೊರೆಬಿಸೆ ಇವರೆಲ್ಲರೂ ಕೂಡಿಕೊಂಡು ಬಂದು ನನಗೆ ಏ ಬೊಸಡಿ ಸಾಯಿಬಣ್ಣನಿಗೆ ಏನು ಕೇಳುತ್ತಿ ಎಂದು ನನಗೆ  ಬೈಯುತ್ತಿದ್ದಾಗನಾನು ಅವರಿಗೆ ನನ್ನ ಮಗಳು ಮತ್ತು ಮೊಮ್ಮಗನಿಗೆ ಅಪಹರಿಸಿಕೊಂಡು ಹೋಗಿ ಮತ್ತೆ ನನಗೆ ಬೈಯುತ್ತಿರಿ ಎಂದು ಕೇಳಿದಾಗ ಸಾಯಿಬಣ್ಣ ಇತನು ಕಾಲಿನಿಂದ ನನ್ನ ಹೊಟ್ಟೆಗೆ ಒದ್ದನು, ಮತ್ತು ಮೈ ಮೇಲಿನ ಸೀರೆ ಹಿಡಿದು ಜಗ್ಗಿರುತ್ತಾನೆ, ದೇವಪ್ಪ ಇತನು  ಕೈಯಿಂದ ನನ್ನ ಕಪಾಳದ ಮೇಲೆ ಎದೆಯ ಮೇಲೆ ಹೊಡೆದನು ನನಗೆ ಹೊಡೆಯುವುದನ್ನು ಕೇಳಿ ನನ್ನ ಮಕ್ಕಳಾದ ನಾಗಪ್ಪ ತಂದೆ ಬಸಪ್ಪ ಮರಗೊಳ, ಭೀಮರಾಯ ತಂದೆ ಬಸ್ಸಪ್ಪ ಮರಗೊಳ, ರಾಯಪ್ಪ ತಂದೆ ಬಸ್ಸಪ್ಪ ಮರಗೊಳ, ಹಣಮಂತ ತಂದೆ ಬಸ್ಸಪ್ಪ ಮರಗೊಳ ಇವರು ಬಿಡಿಸಲು ಬಂದಾಗ ನಿಂಗಪ್ಪ  ಇತನು ಕಾಲಿನಿಂದ ನನ್ನ ಮಗ ನಾಗಪ್ಪನ ಹೊಟ್ಟೆಯ ಮೇಲೆ ಒದ್ದನು. ರಾಜಪ್ಪ ಇತನು ಬಡಿಗೆಯಿಂದ ನನ್ನ ಮಗ  ಭೀಮರಾಯನ ಹಣೆ ಮೇಲೆ ಹೊಡೆದನು, ಶಂಕರೇಪ್ಪ ಇತನು ಕೈಯಿಂದ ನನ್ನ ಮಗ ರಾಯಪ್ಪನ ಕಪಾಳದ ಮೇಲೆ ಹೊಡೆದನು, ಸಿದ್ದಪ್ಪ ಇತನು ಚಪ್ಪಲಿಯಿಂದ ನನ್ನ ಮಗ ಹಣಮಂತನ ಎದೆಯ ಮೇಲೆ ಹೊಡೆದನು, ಊಳಿದವರು ಈ ಬ್ಯಾಡ ಸೂಳೆ ಮಕ್ಕಳಿಗೆ ಸೊಕ್ಕ ಬಹಳ ಬಂದಿದೆ ಜೀವ ಸಹಿತ ಬಿಡಬಾರದು ಎಂದು ಜೀವದ ಬೇದರಿಕೆ ಹಾಕಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಮುಧೋಳ ಠಾಣೆ : ಶ್ರೀ  ಸಂಗಮೇಶ್ವರ ತಂದೆ ರಾಚಯ್ಯಾ ಸ್ವಾಮಿ ಮಠಪತಿ ಸಾ: ರಿಬ್ಬನಪಲ್ಲಿ ಸಾ: ಸೇಡಂ ಇವರ ತಂಗಿಯಾದ ಉಮಾಮಹೇಶ್ವರಿ ಇವಳು ಒಂದು ವರ್ಷದ ಹಿಂದೆ ನಮ್ಮ ಗ್ರಾಮದ ಹರ್ಷವರ್ಧನ ರೆಡ್ಡಿ ತಂದೆ ಶಿವರೆಡ್ಡಿ ಇತನನ್ನು ಪ್ರಿತಿಸಿ ಮಧುವೆಯಾಗಿದ್ದು, ಸದರಿಯವನಿಗೆ ಈ ಮುಂಚೆ ಮದುವೆಯಾಗಿದ್ದು, ನಮ್ಮ ತಂಗಿಗೆ ಈ ವಿಷಯದಲ್ಲಿ ನಾವು ಹಲವಾರು ಸಲ ತಿಳಿ ಹೇಳಿದರು ಸಹ ಸದರಿಯವನು ನಮ್ಮ ತಂಗಿಗೆ ಪುಸಲಾಯಿಸಿ ನಮ್ಮ ತಂಗಿಯನ್ನು ಕರೆದುಕೊಂಡು ಮದುವೆಯಾಗಿದ್ದು ನಂತರ ಇಬ್ಬರು ಕೂಡಿ ಬೇರೆ ಗ್ರಾಮದಲ್ಲಿ ವಾಸಮಾಡಿಕೊಂಡಿರುತ್ತಾರೆ. ಇದೆ ವಿಷಯದಲ್ಲಿ ಅವನಿಗೆ ಹಾಗು ನಮ್ಮ ಕುಟುಂಬದವರಿಗೆ ಹಲವಾರು ಸಲ ಬಾಯಿ ಮಾತಿನ ಗಲಾಟೆಯಾಗಿದ್ದು, ಆಗ ಸದರಿಯವನು ನೀವು ಈ ಬಗ್ಗೆ ನಿವು ಏನಾದರು ಕೇಸ ನೀಡಿದರೆ ನಿಮಗೆ ಜೀವಸಹಿತ ಬೇದರಿಕೆ ಹಾಕಿದ ಕಾರಣ ಹಾಗು ಸದರಿಯವರು ಗ್ರಾಮದಲ್ಲಿ ಬಲಿಷ್ಟರಿದ್ದರಿಂದ ನಾವುಗಳು ಅವರಿಗೆ ಅಂಜಿ ಫಿರ್ಯಾದಿ ಕೊಟ್ಟಿರುವದಿಲ್ಲಾ. ಇದೆ ವಿಷಯವಾಗಿ ಹರ್ಷವರ್ಧ ರೆಡ್ಡಿ ಹಾಗು ಅವನ ತಮ್ಮನಾದ ರಾಜರೆಡ್ಡಿ ಇವರು ಬೋಸಡಿ ಮಕ್ಕಳಿಗೆ ನಿಮ್ಮ ತಂಗಿಗೆ ಕರೆದುಕೊಂಡು ಹೋಗಿ ಮದುವೆಯಾದರು ಏನು ಕಿತ್ತಾಕಾಗಿಲ್ಲಾ ನಿಮ್ಮನ್ನು ಊರು ಬಿಡಿಸಿ ನಂತರ ನಾನು ಊರಿಗೆ ಬಂದು ನಿಮ್ಮ ತಂಗಿಗೆ ಕರೆದುಕೊಂಡು ಬಂದು ಊರಲ್ಲಿ ಇರುತ್ತನೆ ಅಂತಾ ನಮಗೆ ಜೀವದ ಬೇದರಿಕೆ ಹಾಕುತ್ತಿದ್ದ. ದಿನಾಂಕ: 23.04.2017 ರಂದು ಸಾಯಂಕಾಲ 1800 ಗಂಟೆ ಸುಮಾರಿಗೆ ನಾನು ರಿಬ್ಬನಪಲ್ಲಿ ಗೇಟ ಹತ್ತಿರ ಕುಳಿತಾಗ ನಮ್ಮ ಗ್ರಾಮದ ಆಶರೆಡ್ಡಿ ಇತನು ಬಂದು ಹರ್ಷವರ್ಧನ ರೆಡ್ಡಿ ಹಾಗು ಅವರ ತಮ್ಮನಾದ ರಾಜರೆಡ್ಡಿ ಇವರು ಸೇರಿಕೊಂಡು ನಿಮ್ಮ ತಮ್ಮನಾದ ಚಂದ್ರಶೇಖರ ಇತನಿಗೆ ಅನಂತಪೂರ ಕ್ರಾಸಹತ್ತಿರ ಹೊಡೆಯುತ್ತಿದ್ದಾರೆ ಅಂತಾ ತಿಳಿಸಿದ ಮೇರೆಗೆ ನಾನು ನಮ್ಮ ತಂದೆಯನ್ನು ಕರೆದುಕೊಂಡು ಅಲ್ಲಿಗೆ ಹೋಗಲಾಗಿ ಹರ್ಷವರ್ಧನ ರೆಡ್ಡಿ ಇತನು ಕೈಯಲ್ಲಿ ಕಟ್ಟಿಗೆ ಹಿಡಿದುಕೊಂಡು ನಮ್ಮನ್ನು ನೋಡಿ ಬರ್ರೇಲೇ ಬೋಸಡಿ ಮಕ್ಕಳೆ ನಿಮ್ಮಿಂದ ನಾನು ಒಂದು ವರ್ಷದ ವರೆಗೆ ಊರು ಬಿಡಬೇಕಾಗಿದ್ದು ನಿಮ್ಮನ್ನು ಜೀವಹೊಡೆದೆ ಊರಿಗೆ ಬುರುತ್ತೇನೆ ಅನ್ನುತ್ತಾ ನಮ್ಮ ತಮ್ಮನ್ನನ್ನು ಹೊಡೆಯುತ್ತಿದ್ದು ನಂತರ ನಾವು ಬಿಡಿಸಲು ಹೊದಾಗ ರಾಜರೆಡ್ಡಿ ಹಾಗು ಅಲ್ಲೆ ಸ್ಥಳಕ್ಕೆ ಬಂದಿರುವ ಅವರ ತಂದೆಯಾದ ಶಿವಾರೆಡ್ಡಿ ತಂದೆ ಆಶರೆಡ್ಡಿ ಹಾಗು ಚಂದ್ರಾರೆಡ್ಡಿ ತಂದೆ ಆಶರೆಡ್ಡಿ ಇವರು 4ಜನ ಸೇರಿ ಬಡಿಗೆಯಿಂದ ನನಗೆ ಹಾಗು ನಮ್ಮ ತಂದೆಗೆ ಕಟ್ಟಿಗೆಯಿಂದ ಹೊಡೆ ಬಡೆ ಮಾಡುತ್ತಿದ್ದು ನಮ್ಮ ತಮ್ಮನಿಗೆ ಎಡಗೈಗೆ, ಬಲಗಾಲಿಗೆ ಹಾಗು ಬಲಕಣ್ಣಿಗೆ ಗುಪ್ತಗಾಯಗಳಾಗಿದ್ದು, ಹಾಗು ಹರ್ಷವರ್ಧನ ರೆಡ್ಡಿ ಇತನು ಅದೇ ಕಟ್ಟಿಗೆಯಿಂದ ತಲೆಯ ಮೇಲೆ ಬಲವಾಗಿ ಹೊಡೆದ ಕಾರಣ ಭಾರಿ ರಕ್ತಗಾಯವಾಗಿದ್ದು ಹಾಗು ನನಗೆ ಎಡಗೈ ಭುಜಕ್ಕೆ ಹಣೆಯ ಮೇಲೆ ಗಾಯಗಳಾಗಿದ್ದು ಎಡಗಣ್ಣಿಗೆ ಬಲವಾದ ಗುಪ್ತಗಾಯವಾಗಿದ್ದು ಅದೇ ರೀತಿ ನಮ್ಮ ತಂದೆಗು ಸಹ ಸಣ್ಣ ಪುಟ್ಟಗಾಯಗಳಾಗಿದ್ದು ನಾವು ಬೇಡಿಕೊಂಡರು ಸಹ ಸದರಿ 4 ಜನರು ಸೇರಿಕೊಂಡು ಈ ಸುಳೆ ಮಕ್ಕಳಿಂದ ನಮಗೆ ಊರಿನಲ್ಲಿ ಮರ್ಯಾದಿ ಹೋಗಿದೆ ನನ್ನ ಮಗನಿಗೆ ಊರು ಬಿಡುವಂತಾಗಿದ್ದೆ ಈ ಮಕ್ಕಳಿಗೆ ಜೀವಸಮೇತ ಬಿಡುವದು ಬೇಡಾ ಅಂಥಾ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.