Police Bhavan Kalaburagi

Police Bhavan Kalaburagi

Saturday, June 10, 2017

BIDAR DISTRICT DAILY CRIME UPDATE 10-06-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 10-06-2017

PÀªÀÄ®£ÀUÀgÀ ¥Éưøï oÁuÉ AiÀÄÄ.r.Dgï £ÀA. 03/2017, PÀ®A. 174 ¹.Dgï.¦.¹ :-
ದಿನಾಂಕ 09-06-2017 ರಂದು ಫಿರ್ಯಾದಿ ಗಣೇಶ ತಂದೆ ಹಣಮಂತರಾವ ಕಾರಾಗಾವೆ ವಯ: 45 ವರ್ಷ, ಜತಿ: ಲಿಂಗಾಯತ, ಸಾ: ಡೊಣಗಾಂವ(ಎಮ್) ರವರು ರವರ ತಮ್ಮನಾದ ಸಂಗಮೇಶ ತಂದೆ ಹಣಮಂತರಾವ ಕಾರಾಗಾವೆ ವಯ: 40 ವರ್ಷ ಈತನು ಕೃಷಿಯಲ್ಲಿ ಅತಿಯಾಗಿ ಸಾಲ ಮಾಡಿಕೊಂಡು ಸಾಲ ತಿರಸಲು ಆಗದೆ ಹೊದ ಕಾಣ ಜೀವನದಲ್ಲಿ ಜಿಗುಪ್ಸೆಗೊಂಡು ಸ್ವಂತ ಹೊಲದಲ್ಲಿ ಯಾರ ಇಲ್ಲದ ಸಮಯ ನೋಡಿ ವಿಷ ಸೇವಿಸಿದ್ದರಿಂದ ಆತನಿಗೆ ಚಿಕಿತ್ಸೆಗಾಗಿ ಕಮಲನಗರ ಸರಕಾರಿ ಆಸ್ವತ್ರೆಗೆ ತರುವಾಗ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

RlPÀ aAZÉÆý ¥ÉưøÀ oÁuÉ UÀÄ£Éß £ÀA. 55/2017, PÀ®A. 302, 394 L¦¹ :-
¦üAiÀiÁð¢ gÁdÄ vÀAzÉ zsÀ£À±ÉÃnÖ ªÉÄÃvÉæ ªÀAiÀÄ: 32 ªÀµÀð, eÁw: PÀÄgÀħ, ¸Á: ¥ÀgÀvÁ¥ÀÄgÀ, vÁ: §¸ÀªÀPÀ¯Áåt gÀªÀgÀÄ ¸ÀzÀå §¸ÀªÀPÀ¯Áåt ¥ÀlÖtzÀ ªÀĺÀäªÀÄ R°Ã® vÀAzÉ R°ÃªÀĪÀůÁè ¥ÁmɪÁ¯É gÀªÀgÀ G¸ÀQ£À ¯Áj £ÀA. PÉJ-56/1975 £ÉÃzÀgÀ ªÉÄÃ¯É ¢£ÁAPÀ 03-06-2017 jAzÀ ZÁ®PÀ£ÉAzÀÄ PÉ®¸À ªÀiÁqÀÄwÛzÀÄÝ, »ÃVgÀĪÁUÀ ¦üAiÀiÁð¢AiÀÄÄ ¢£ÁAPÀ 08-06-2017 gÀAzÀÄ §¸ÀªÀPÀ¯Áåt¢AzÀ zÉÃUÀ®ÆgÀPÉÌ G¸ÀÄPÀÄ vÀÄA©PÉÆAqÀÄ §gÀ®Ä PÉJ-56/1975 £ÉÃzÀ£ÀÄß vÉUÉzÀÄPÉÆAqÀÄ ºÉÆzÁUÀ C°è ¦üAiÀiÁð¢UÉ ¥ÀjZÀAiÀÄzÀ ªÀÄzÀgÀ¸Á vÀAzÉ £À©¸Á§ EvÀ£ÀÄ ¸ÀºÀ vÀ£Àß ¯Áj £ÀA. PÉJ-39/7435 £ÉÃzÀ£ÀÄß vÉUÉzÀÄPÉÆAqÀÄ §A¢zÀÄÝ, E§âgÀÄ vÀªÀÄä vÀªÀÄä ¯ÁjAiÀÄ°è G¸ÀÄPÀÄ vÀÄA©PÉÆAqÀÄ zÉÃUÀ®ÆgÀ¢AzÀ PÀĪÀiÁgÀ aAZÉÆý, ºÀA¢PÉÃgÁ, WÉÆÃqÀªÁUÀ ªÀiÁUÀðªÁV §¸ÀªÀPÀ¯ÁåtPÉÌ ºÉÆÃUÀĪÀ ¸À®ÄªÁV JtPÀÆgÀ UÁæªÀÄQÌAvÀ ªÉÆzÀ®Ä PÀĪÀiÁgÀ aAZÉƽ PÁæ¸À¢AzÀ wgÀÄV PÀĪÀiÁgÀaAZÉƽ PÀqÉUÉ ºÉÆÃUÀÄwÛgÀĪÁUÀ ªÀÄzÀgÀ¸Á§ EvÀ£À ¯ÁjAiÀÄ mÉÊgï ¥ÀAPÀÑgï DVzÀÝjAzÀ eÁPÀ ºÀaÑ mÉÊgï ©ZÀÄÑwÛgÀĪÁUÀ ªÀÄzÀgÀ¸Á§ EvÀ£À ¯ÁjAiÀÄ°èzÀÝ 3 d£À ¯Áj¬ÄAzÀ PɼÀUÉ E½zÀÄ ªÀÄzÀgÀ¸Á§ EvÀ£À eÉÆvÉAiÀÄ°è fAeÁªÀÄÄ¶Ö ªÀiÁr ºÉÆqÉAiÀÄÄwÛgÀĪÁUÀ ¦üAiÀiÁð¢AiÀÄÄ ©r¸À®Ä ºÉÆÃzÁUÀ ¦üAiÀiÁð¢UÉ PÁ°¤AzÀ MzÀÄÝ §rUɬÄAzÀ vÀ¯ÉAiÀÄ §®¨sÁUÀzÀ°è ºÉÆqÉzÀÄ £ÀAvÀgÀ ªÀÄzÀgÀ¸Á§ EvÀ¤UÉ ¸ÀzÀj 3 d£ÀgÀÄ §ºÀ¼ÀµÀÄÖ ºÉÆqÉAiÀÄÄwÛgÀĪÁUÀ ¦üAiÀiÁð¢AiÀÄÄ ºÉzÀj Nr ºÉÆÃV ¦üAiÀiÁð¢AiÀÄÄ vÀ£Àß ªÉƨÉÊ¯ï £ÀA. 9739032081 £ÉÃzÀjAzÀ vÀªÀÄä ªÀiÁ°PÀgÀ ªÀÄUÀ£ÁzÀ C®¥sÀAiÀiÁd gÀªÀgÀ ªÉƨÉÊ® £ÀA. 7019951082 £ÉÃzÀPÉÌ PÀgÉ ªÀiÁr £ÀªÀÄUÉ ¯Áj ¤°è¹ PÀ¼ÀîgÀÄ £À£ÀUÉ ªÀÄvÀÄÛ ªÀÄzÀgÀ¸Á§ gÀªÀjUÉ PÀ¼ÀîgÀÄ ºÉÆqÉAiÀÄÄwÛzÁgÉAzÀÄ w½¹zÀÄÝ, DUÀ C®¥sÀAiÀiÁ¸À gÀªÀgÀÄ zÉÆãÉÆ ¨sÁUÀ eÁªÉÇà ZÉÆÃgÀ ªÀiÁgÀ qÁ®vÉ JAzÀÄ w½¹zÀgÀÄ £ÀAvÀgÀ ¦üAiÀiÁð¢AiÀÄ ªÉƨÉÊ® ¹éÃZÀ D¥sÀ DVgÀÄvÀÛzÉ, ¢£ÁAPÀ 09-06-2017 gÀAzÀÄ ¨É¼ÀV£À eÁªÀ 0600 UÀAmÉUÉ ¦üAiÀiÁð¢AiÀÄÄ PÀĪÀiÁj aAZÉÆý gÀ¸ÉÛAiÀÄ ªÉÄÃ¯É PÀĽwzÀÄÝ vÀªÀÄä ¯ÁjAiÀÄ ºÀwÛgÀ d£ÀgÀ£ÀÄß £ÉÆÃr C°èUÉ §AzÀÄ £ÉÆÃqÀ®Ä C°è ±ÉÃR C¥sÀgÉÆÃd vÀAzÉ ªÉĺÀ§Æ§¸Á§, C§ÄÝ® gÀ¦üÃPÀ vÀAzÉ C§ÄÝ® gÀ²ÃzÀ, JA.r d«ÄÃgÀ vÀAzÉ R°ÃªÀĪÀůÁè ¥ÁmɪÁ¯É ºÁUÀÄ EvÀgÀgÀÄ EzÀÄÝ ¦üAiÀiÁð¢AiÀÄÄ gÁwæAiÀiÁzÀ J®è WÀl£ÉAiÀÄ §UÉÎ CªÀjUÉ w½¹zÀÄÝ, ¦üAiÀiÁð¢AiÀÄÄ ªÀÄzÀgÀ¸Á§ J°èzÁÝ£É JAzÀÄ PÉýzÁUÀ JA.r d«ÄÃgÀ ¥ÁmÉêÁ¯É gÀªÀgÀÄ ªÀÄzÀgÀ¸Á§ EvÀ¤UÉ ªÀÄÆgÀÄ d£À PÀ¼ÀîgÀÄ gÁqÀ¢AzÀ ºÉÆqÉzÀÄ PÉÆ¯É ªÀiÁr ©¸ÁrgÀÄvÁÛgÉ ºÁUÀÄ D ªÀÄÆgÀÄ d£À PÀ¼ÀîgÀÄ gÁwæ ªÀÄzÀgÀ¸Á§ EvÀ£À ªÉƨÉÊ® £ÀA. 9663665264 £ÉÃzÀjAzÀ CªÀgÀ ºÉAqÀw ¸ÉÊzÁ© gÀªÀgÀ ªÉƨÉÊ® £ÀA. 9480635693 £ÉÃzÀPÉÌ PÀgÉ ªÀiÁr MAzÀÄ ®PÀë gÀÆ vÉUÉzÀÄPÉÆAqÀÄ §¤ßj E®èªÁzÀgÉ ªÀÄzÀgÀ¸Á§ EvÀ¤UÉ PÉÆ¯É ªÀiÁqÀÄvÉÛªÉAzÀÄ zÀªÀÄQ ºÁQzÁUÀ R°ÃªÀĪÀůÁè ¥ÁmɪÁ¯ ªÀÄvÀÄÛ ±ÉÃR C¥sÀgÉÆÃd, C§ÄÝ® gÀ¦üÃPÀ MAzÀÄ ®PÀë gÀÆ. vÉUÉzÀÄPÉÆAqÀÄ §AzÁUÀ PÀ¼ÀîgÀÄ ¥À£ÀB PÀgÉ ªÀiÁr ºÀtªÀ£ÀÄß ¯ÁjAiÀÄ »A¢£À ¨sÁUÀzÀ°è §A¥ÀgÀ PɼÀUÉ ElÄÖ ºÉÆÃVj CAvÀ ºÉüÀ®Ä R°ÃªÀĪÀůÁè ¥ÁmɪÁ¯ gÀªÀgÉ®ègÀÄ MAzÀÄ ®PÀë gÀÆ. ºÀtªÀ£ÀÄß ¸ÀzÀj ¸ÀܼÀzÀ°è ElÄÖ ºÉÆÃzÁUÀ ¸ÀzÀj DgÉÆævÀgÀÄ ºÀtªÀ£ÀÄß vÉUÉzÀÄPÉÆAqÀÄ ºÉÆÃV ªÉÆèÉÊ¯ï ¹éÃZï D¥ï ªÀiÁr ªÀÄzÀgÀ¸Á§ EvÀ£À£ÀÄß JtPÀÆgÀ UÁæªÀÄzÀ ªÀiÁgÀÄw vÀAzÉ ©üêÀÄgÁªÀ PÉÆAqÁ¥ÀÄgÉ gÀªÀgÀ ºÉÆ®zÀ PÀmÉÖAiÀÄ ªÉÄÃ¯É ¨Éë£À VqÀzÀ PɼÀUÉ vÀAzÀÄ PÉÆ¯É ªÀiÁr ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 65/2017, ಕಲಂ. 279, 338 ಐಪಿಸಿಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 09-06-2017 ರಂದು ಫಿರ್ಯಾದಿ ಕಸ್ತೂರಿ ಗಂಡ ಕಿಶೋರ ಸ್ವಂತ, ವಯ: 28 ವರ್ಷ, ಜಾತಿ: ಸಮಗಾರ, ಸಾ: ನೇತಾಜಿನಗರ, ಅಲಿಪೂರ ರೋಡ, ಜಹಿರಾಬಾದ, ಜಿಳ ಮೆದಕ (ಟಿ.ಎಸ್) ರವರು ತಮ್ಮ ಮನೆಯ ಮುಂದೆ ಕುಳಿತಿರುವಾಗ ಫಿರ್ಯಾದಿಯವರ ಮಗಳು ಸಂಧ್ಯಾ ಈಕೆಯು ಆಟವಾಡುವಾಗ ಒಳ ಓಣಿಯಿಂದ ಬಂದ ಒಂದು ಮೋಟರ ಸೈಕಲ ನಂ. ಕೆಎ-34/ಎಸ್-2911 ನೇದ್ದರ ಚಾಲಕನಾದ ಆರೋಪಿಯು ತನ್ನ ಮೋಟರ ಸೈಕಲನ್ನು ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ಮಗಳಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿದ್ದು, ಸದರಿ ಅಪಘಾತದಿಂದ ಸಂಧ್ಯಾ ಇವಳಿಗೆ ತಲೆಗೆ, ಎಡಹುಬ್ಬಿಗೆ, ಎಡಮೋಳಕೈಗೆ ತರಚಿದಗಾಯ ಹಾಗು ಎಡತೊಡೆಯ ಮೂಳೆ ಮುರಿದು ಭಾರಿ ಗುಪ್ತಗಾಯವಾಗಿದ್ದು ಇರುತ್ತದೆ, ಆರೋಪಿಯು ಸಂಧ್ಯಾ ಇವಳಿಗೆ ಗಾಯಗಳಾಗಿದ್ದನ್ನು ನೋಡಿ ತನ್ನ ಮೋಟರ ಸೈಕಕ ಸಮೇತ ಓಡಿ ಹೋಗಿರುತ್ತಾನೆ, ಆತನನ್ನು ನೋಡಿದರೆ ಗುರುತಿಸುತ್ತೇನೆ, ನಂತರ ಫಿರ್ಯಾದಿಯು ತನ್ನ ಮಗಳಿಗೆ ತಮ್ಮ ತಾಯಿ ಬಾಯಮ್ಮಾ,, ತಮ್ಮನಾದ ಗೋವಿಂದ ರವರು ಬೇರೆ ವಾಹನದಲ್ಲಿ ಹುಮನಾಬಾದ ಸರಕಾರಿ ದವಾಖಾನೆಗೆ ತಂದಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮನ್ನಾಎಖೇಳ್ಳಿ ಪೋಲಿಸ್ ಠಾಣೆ ಗುನ್ನೆ ನಂ. 103/2017, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 09-06-2017 ರಂದು ಮಾಡಗೂಳ ಗ್ರಾಮದ ಲಕ್ಷ್ಮಿ ಮಂದಿರದ ಪಕ್ಕದಲ್ಲಿರುವ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಸರಾಯಿ ಬಾಟಲಿಗಳು ಮಾರಾಟ ಮಾಡುತ್ತಿದ್ದಾರೆಂದು ರವಿಕುಮಾರ ಪಿಎಸ್ಐ ಮನ್ನಾಎಖೇಳ್ಳಿ ಪೊಲಿಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಮಾಡಗೂಳ ಗ್ರಾಮಕ್ಕೆ ತಲುಪಿ ಹನುಮಾನ ಮಂದಿರದ ಪಕ್ಕದಲ್ಲಿ ಮರೆಯಾಗಿ ನಿಂತು ನೋಡಲು ಲಕ್ಷ್ಮಿ ಮಂದಿರದ ಪಕ್ಕದ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಪ್ರಭು ತಂದೆ ಚೇನ್ನಪ್ಪಾ ಬಾವುಗೆ ವಯ: 25 ವರ್ಷ, ಜಾತಿ: ಲಿಂಗಾಯತ, 2) ರಾಜಶೇಖರ ತಂದೆ ಶಂಕರ ಅಣವಾರದೋರ ವಯ: 32 ವರ್ಷ, ಜಾತಿ: ಎಸ್.ಸಿ ಹೋಲಿಯಾ, ಇಬ್ಬರು ಸಾ: ಮಾಡಗೂಳ, ತಾ: ಹುಮನಾಬಾದ, ಇವರಿಬ್ಬರು ಒಂದು ಕೈಚೀಲದಲ್ಲಿ ಸಾರಾಯಿ ಬಾಟಲಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಇದರ ಬಗ್ಗೆ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ದಾಳಿ ಮಾಡುವಷ್ಟರಲ್ಲಿ ಅವರು ಅಲ್ಲಿಂದ ಓಡಿಹೋಗುವ ಸಾಧ್ಯತೆಗಳು ಇರುವದರಿಂದ ಸದರಿರವರ ಮೇಲೆ ದಾಳಿ ಮಾಡಿ ಸದರಿಯವರು ರೋಡಿನ ಮೇಲೆ ಇಟ್ಟ ಕೈಚೀಲವನ್ನು ಪರಿಶಿಲಿಸಿ ನೋಡಲಾಗಿ 90 ಎಮ್ಎಲ್ ನ 32 ಯುಎಸ್ ವಿಸ್ಕಿ ಸಾರಾಯಿ ತುಂಬಿದ ಬಾಟಲಗಳು ಇದ್ದು ಅದರ ಅ.ಕಿ 849.28 ರೂ. ನೇದನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.