Police Bhavan Kalaburagi

Police Bhavan Kalaburagi

Monday, March 9, 2015

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 

AiÀÄÄ.r.Dgï. ¥ÀæPÀgÀtzÀ ªÀiÁ»w:-

               ದಿನಾಂಕ : 07/03/15 ರಂದು ರಾತ್ರಿ 8-30 ಗಂಟೆಗೆ ನನ್ನ ಮಗ ಲಿಂಗಯ್ಯಸ್ವಾಮಿಯು ತಮ್ಮ ಗ್ರಾಮದ ರಾಜಶೇಖರನು ಲಾರಿಯನ್ನು ತೆಗೆದುಕೊಂಡು ರಾಯಚೂರಿನಿಂದ ಮೈಸೂರಿಗೆ ಹೋಗಲಿಕ್ಕೆಂದು ಬರುತ್ತಿದ್ದು, ನನಗೆ ನೀರಮಾನವಿ ಬಸ್‌ ನಿಲ್ದಾಣದ ಬಳಿ ಇರಲಿಕ್ಕೆ ಪೋನಿನಲ್ಲಿ ತಿಳಿಸಿದ್ದಾನೆ. ಕಾರಣ ನಾನು ಹೋಗಿಬರುವುದಾಗಿ ಮನೆಯಲ್ಲಿ ತಿಳಿಸಿ ಬಸ್‌ ಹತ್ತಿ ಹೋದನು. ದಿನಾಂಕ : 08/03/15 ರಂದು ಬೆಳಗಿನ ಜಾವ 04-30 ಗಂಟೆ ಸುಮಾರಿಗೆ ನಮ್ಮ ಗ್ರಾಮದ ರಾಜಶೇಖರ್ ಲಾರಿ ಚಾಲಕ ಈತನು ಅಕ್ಕಿ ಲೋಡು ಇದ್ದ ತನ್ನ ಲಾರಿಯೊಂದಿಗೆ ನಮ್ಮ ಹಳ್ಳಿಹೊಸೂರು ಗ್ರಾಮಕ್ಕೆ ಬಂದು ನಮ್ಮ ಮನೆಗೆ ಬಂದು ನನಗೆ ಎಬ್ಬಿಸಿ ತಿಳಿಸಿದ್ದೇನೆಂದರೆ ನಿಮ್ಮ ಮಗ ಲಿಂಗಯ್ಯಸ್ವಾಮಿಗೆ ರಾತ್ರಿ ನೀರಮಾನವಿ ಬಸ್‌ ನಿಲ್ದಾಣದ ಹತ್ತಿರ ಇರಲು ಹೇಳಿದ್ದೆನು. ನಾನು ದಿ: 08/03/15 ರಂದು ಬೆಳಗಿನ ಜಾವ 02-30 ಗಂಟೆಗೆ ಲೋಡು ಲಾರಿ ತೆಗೆದುಕೊಂಡು ರಾಯಚೂರಿನಿಂದ ನೀರಮಾನವಿಗೆ ಬಂದು ಲಾರಿ ನಿಲ್ಲಿಸಿ ಲಿಂಗಯ್ಯಸ್ವಾಮಿಗೆ ನೋಡಲಾಗಿ ಕಾಣಲಿಲ್ಲಾ. ರೋಡಿನ ಆಜುಬಾಜು ಮಲಗಿರಬಹುದು ನೋಡುತ್ತಿರುವಾಗ ತುಂಗಭದ್ರ ಎಡದಂತೆ ಕಾಲುವೆ ಬ್ರಿಡ್ಜನ ಕೆಳಗಡೆ ಪೂರ್ವ ದಿಕ್ಕಿನಲ್ಲಿ ಲಿಂಗಯ್ಯಸ್ವಾಮಿ ಈತನು ಬೋರಲಾಗಿ ಬಿದ್ದಿದ್ದು, ನಾನು ಬ್ಯಾಟರಿ ಬೆಳಕನ್ನು ಹಾಕಿ ಸಮೀಪ ಹೋಗಿ ನೋಡಲು ಎಡಹಣೆ ಮೇಲೆ ಭಾರಿ ರಕ್ತಗಾಯವಾಗಿ ಮೃತಪಟ್ಟಿದ್ದನು. ಕಾಲುವೆಯಲ್ಲಿ ನೀರು ಇರುವುದಿಲ್ಲಾ. ಅಲ್ಲಲ್ಲಿ ಸ್ವಲ್ಪ ನೀರು ನಿಂತಿದ್ದು, ಅದರಲ್ಲಿ ರಕ್ತ ಹರಿದು ನೀರು ಕೆಂಪಾಗಿತ್ತು, ನಾನು ಗಾಬರಿಯಾಗಿ ಅಲ್ಲಿಂದ ತಮ್ಮಲ್ಲಿಗೆ ಬಂದು ಈ ವಿಷಯ ತಿಳಿಸಿರುತ್ತೇನೆ   ಅಂತಾ ಹೇಳಿದನು. ಆಗ ನಾವು ಗಾಬರಿಯಾಗಿ ಅದೇ ಲಾರಿಯಲ್ಲಿ ನಾನು, ನನ್ನ ಹೆಂಡತಿ ನಾಗಮ್ಮ ಕೂಡಿಕೊಂಡು ರಾಜಶೇಖರನೊಂದಿಗೆ ನೀರಮಾನವಿ ಬಸ್‌ ನಿಲ್ದಾಣದ ಹತ್ತಿರ ಬಂದು ಎಲ್ಲರೂ ಲಾರಿಯಿಂದ ಕೆಳಗೆ ಇಳಿದು ಬ್ಯಾಟರಿ ಹಾಕಿ ಬೆಳಕಿನಲ್ಲಿ ನೋಡಲು ನನ್ನ ಮಗನ ಮುಂದಲೆಯ ಎಡಭಾಗದಲ್ಲಿ ಭಾರಿ ರಕ್ತವಾಗಿ ಬೋರಲಾಗಿ ಬಿದ್ದು ಮೃತಪಟ್ಟಿದ್ದನು. ನನ್ನ ಮಗನಿಗೆ ಕುಡಿಯುವ ಚಟವಿದ್ದು, ನಿನ್ನೆಯು ಕೂಡ ಕುಡಿದ ನಿಶೆಯಲ್ಲಿ ಡ್ರಾಪಿನ ಬ್ರಿಡ್ಜನ ಕಟ್ಟೆಯ ಮೇಲೆ ಮಲಗಿದಾಗ ನಿದ್ದೆಗಣ್ಣಲ್ಲಿ ಕಾಲುವೆ ಕಡೆಗೆ ಉರುಳಿ ಕೆಳಗೆ ಬಿದ್ದು, ಕೆಳಗಡೆ ಇದ್ದ ಕಲ್ಲುಗಳು ಹಾಗೂ ಡ್ರಾಪಿನ ಪೈಪಿ ತುದಿ ನನ್ನ ಮಗನ ಎಡಭಾಗದ ಮುಂದಲೆಗೆ ಹಾಗೂ ತಲೆಗೆ ಬಡಿದು ಭಾರಿರಕ್ತಗಾಯವಾಗಿ ಮೂಗಿನಿಂದ ರಕ್ತ ಸೋರಿ ಮೃತಪಟ್ಟಿರುತ್ತಾನೆ. ನನ್ನ ಮಗನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ದೂರು ಇರುವುದಿಲ್ಲಾ. ಕಾರಣ ಸದ್ರಿ ಘಟನೆ ಆಕಸ್ಮಿವಾಗಿ ಜರುಗಿದ್ದು, ಕಾನೂನು ಪ್ರಕಾರ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಮೇರೆಗೆ ಮಾನವಿ ಠಾಣೆ ಯು.ಡಿ.ಆರ್ ನಂ.06/15 ಕಲಂ 174 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
          ¢£ÁAPÀ:- 8-03-2015 gÀAzÀÄ 1-40 ¦.JAPÉÌ ಗಾಯಾಳು ಮಹಾಂತಯ್ಯ ತಂದೆ ಶಾಂತಯ್ಯ ವ-28 ಜಾತಿ -ಜಂಗಮ ಸಾ.ಜುಮಲಾಪುರ ತಾ-ಕುಷ್ಟಗಿ ಜಿಲ್ಲಾ-ಕೊಪ್ಪಳÀಈತನ ದೊಡ್ಡಪ್ಪನಾದ ಶಿವ ಕುಮಾರಯ್ಯನ ಮಗಳಾದ ಲಕ್ಷಮ್ಮ ಈಕೆಯ ಮದುವೆ ಸಿಂಧನೂರು ತಾಲ್ಲೂಕಿನ ವಿರುಪಾಪುರ ಗ್ರಾಮದಲ್ಲಿ ಇದ್ದಿದ್ದರಿಂದ ಜುಮಲಾಪುರ ಗ್ರಾಮದ ಫಿರ್ಯಾಧಿ ದೊಡ್ಡಪ್ಪ ತಂ ಹನುಮಪ್ಪ ವ-49  ಜಾತಿ-ನಾಯಕ ಉ.ಒಕ್ಕಲುತನ ಸಾ.ಜುಮಲಾಪುರ ತಾ-ಕುಷ್ಟಗಿ ಜಿಲ್ಲಾ-ಕೊಪ್ಪಳÀ ಸಂಭಂಧಿಕರಾದ ಮೃತ ಪಾಂಡಪ್ಪ ಈತನು ತನ್ನ ಬಜಾಜ್ ಡಿಸ್ಕವರಿ ಮೋಟಾರು ಸೈಕಲ್ ನಂ ಕೆ,,-37 ಎಲ್-4137 ನ್ನೇದ್ದರಲ್ಲಿ ಮೃತ ಹನುಮೇಶ ನಾಯಕ ವ-20 ವರ್ಷ ಮಹಾಂತಯ್ಯ ಜಂಗಮ ವ-28 ವರ್ಷ ಹನುಮಂತ ಮಡಿವಾಳ ವ-25 ವರ್ಷ ಇವರು ಮೂವರನ್ನು ತನ್ನ ಮೋಟಾರು ಸೈಕಲ್ ಮೇಲೆ ಕೂಡಿಸಿಕೊಂಡು ಮದುವೆಗೆಂದು ಕುಷ್ಟಗಿ-ಸಿಂಧನೂರು ರಸ್ತೆಯ ಮುಖಾಂತರ ಉಮಲೂಟಿ ಗ್ರಾಮದ ಮರಿಸ್ವಾಮಿ ಇವರ ಹೊಲದ ಹತ್ತಿರ ವಿರುಪಾಪುರಕ್ಕೆ ಬರುವಾಗ ಸಿಂಧನೂರು ಕಡೆಯಿಂದ ಆರೋಪಿತನು ತನ್ನ ಬೊಲೊರೋ ಚಾಂಪರ್ ನಂ,ಕೆಎ-25 ಎಂ,-1451 ನ್ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಜಾಜ ಡಿಸ್ಕವರಿ ಮೋಟಾರು ಸೈಕಲ್ ಗೆ  ಟಕ್ಕರ್ ಕೊಟ್ಟಿದ್ದರಿಂದ  ಮೋಟಾರು ಸೈಕಲ್  ನಡೆಸುತ್ತಿದ್ದ ಪಾಂಡಪ್ಪ ಈತನ ತಲೆಗೆ,ಹಣೆಗೆ,ಮುಖಕ್ಕೆ ಭಾರಿ ರಕ್ತ ಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದು ಅಲ್ಲದೇ ಮೃತ ಹನುಮೇಶ ಈತನ ಬಾಯಿಗೆ,ಗದ್ದಕ್ಕೆ,ರಕ್ತಗಾಯವಾಗಿ ನಾಲಿಗೆ ಕಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇನ್ನುಳಿದ ಮಹಾಂತಯ್ಯ ಮತ್ತು ಮಡಿವಾಳ ಹನುಮಂತ ಈತನಿಗೆ ಸಾದಾ ಮತ್ತು ತೀವ್ರ ಸ್ವರೂಪದ ಗಾಯಗಳಾಗಿದ್ದು  ಆರೋಪಿತನು ಸ್ಥಳದಲ್ಲಿಯೇ ವಾಹನವನ್ನು ಬಿಟ್ಟು ಓಡಿಹೋಗಿದ್ದು ಇರುತ್ತದೆ ಆತ್ ಹೆಸರು ವಿಳಾಸ ಗೊತ್ತಿರುವುದಿಲ್ಲ ಸದರಿ ಘಟನೆಗೆ ಆರೋಪಿತನ ಅತಿವೇಗ ಮತ್ತು ಅಲಕ್ಷ್ಯತನದಿಂದ ಜರುಗಿತ್ತದೆ ಅಂತಾ ಮುಂತಾಗಿದ್ದ ದೂರಿನ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ UÀÄ£Éß £ÀA: 23/2015 PÀ®A- 279. 337. 338.304 () L¦¹ ಮತ್ತು 187 ,ಎಂ,ವಿ ಕಾಯಿದೆCrAiÀÄ°è ¥ÀæPÀgÀt zÁPÀ°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
           ದಿನಾಂಕ 7-01-15 ರಂದು   ಸಾಯಂಕಾಲ 6-45 ಗಂಟೆ ಸುಮಾರಿಗೆ ಫಿರ್ಯಾಧಿ ಪರಸಪ್ಪ ತಂ ಹನುಮಂತಪ್ಪ ವ. 33 ಜಾತಿ. ಮಡಿವಾಳ  ಉ.ಒಕ್ಕಲುತನ ಸಾ.ಉಪ್ಪಲದೊಡ್ಡಿ  ತಾ.ಸಿಂಧನೂರÀ FvÀನು ಸಿಂಧನೂರದಿಂದ ಆರೋಪಿ ನಂ 01 ಬಸವರಾಜ ತಂ ಶಂಕ್ರಪ್ಪ ವ 34 ಜಾತಿ. ಮಡಿವಾಳ . ಉ.ಹಿರೋಹೊಂಡ ಸ್ಪೆಂಡರ ಪ್ಲಸ್ ಮೋಟಾರ್ ಸೈಕಲ್ ನಂ ಕೆ.ಎ.36-ಎಸ್ 7533 ನೇದ್ದರ ಚಾಲಕ ಸಾ . ಉಪ್ಪಲದೊಡ್ಡಿ  ತಾ ಸಿಂಧನೂರ ಈತನ  ಹಿರೋಹೊಂಡ ಸ್ಪೆಂಡರ ಪ್ಲಸ್ ಮೋಟಾರ್ ಸೈಕಲ್ ನಂ ಕೆ.ಎ.36-ಎಸ್ 7533 ನೇದ್ದರಲ್ಲಿ ಹತ್ತಿಕೊಂಡು ಉಪ್ಪಲದೊಡ್ಡಿ ಗ್ರಾಮಕ್ಕೆ ಬರುವಾಗ  ತಿಡಿಗೋಳ - ಉಪ್ಪಲದೊಡ್ಡಿ ರಸ್ತೆಯ  ಬಸನಗೌಡ ಪೋಲಿಸ್ ಪಾಟೀಲ ಇವರ ಹೊಲದ ಹತ್ತಿರ ಆರೋಪಿ ನಂ 1 ಈತನು ತನ್ನ ಮೋಟಾರ್  ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ತಿಡಿಗೋಳ ಕಡೆಯಿಂದ  ಆರೋಪಿ ನಂ 2 2) ಅಂಬರೇಶ ತಂ ಬಸಪ್ಪ ವ,23 ಜಾತಿ. ಲಿಂಗಾಯಿತ ಉ. ಹಿರೋಹೊಂಡ ಸ್ಪೆಂಡರ  ಮೋಟಾರ್ ಸೈಕಲ್ ನಂ ಕೆ.ಎ.36-ಎಲ್ 6577 ನೇದ್ದರ ಚಾಲಕ ಸಾ .  ಮಾವಿನಮಡಗು  ತಾ ಸಿಂಧನೂರ ಈತನು  ತನ್ನ ಹಿರೋಹೊಂಡ ಸ್ಪೆಂಡರ  ಮೋಟಾರ್ ಸೈಕಲ್ ನಂ ಕೆ.ಎ.36-ಎಲ್ 6577  ನೇದ್ದರಲ್ಲಿ ಗಾಯಾಳು 2 ಈತನನ್ನು ಹತ್ತಿಸಿಕೊಂಡು  ಅತಿವೇಗ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಆರೋಪಿತರು ತಮ್ಮ ಮೋಟಾರ್ ಸೈಕಲನ್ನು ಮುಖಾ ಮುಖಿ ಡಿಕ್ಕಿ ಹೊಡೆದಿದ್ದರಿಂದ  ಆರೋಪಿ ನಂ 1 ಈತನ ಮೋಟಾರ ಸೈಕಲ್ ಹಿಂದೆ ಕುಳಿತು ಕೊಂಡಿದ್ದ ಫಿರ್ಯಾಧಿಗೆ  ಮತ್ತು ಆರೋಪಿ ನಂ 2 ಈತನ ಮೋಟಾರ ಸೈಕಲ್ ಹಿಂದೆ ಕುಳಿತು ಕೊಂಡಿದ್ದ ಗಾಯಾಳು ಮಹಾದೇವಪ್ಪನಿಗೆ  ಹಾಗೂ ಆರೋಪಿತರಿಗೆ ಸಾದಾ ಮತ್ತು ತೀವ್ರ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ.    ಸದರಿ ಘಟನೆಯು ಆರೋಪಿತರಿಬ್ಬರ ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಮುಖಾ ಮುಖಿ ಡಿಕ್ಕಿ ಹೊಡೆದಿದ್ದರಿಂದ ಜರುಗಿದ್ದು ಇರುತ್ತದೆ ಅಂತಾ ಮುಂತಾಗಿದ್ದ  ಹೇಳಿಕೆ ದೂರಿನ  ಮೇಲಿಂದ  ಆರೋಪಿತರ ವಿರುದ್ದ vÀÄgÀÄ«ºÁ¼À oÁuÉ , UÀÄ£Éß £ÀA: 22/2015 PÀ®A- 279. 337. 338. L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
          ದಿನಾಂಕ 04-03-2015 ರಂದು ಬೆಳಗ್ಗೆ ಟ್ರ್ಯಾಕ್ಟರ್ ನಂ. ಕೆಎ-36/ಎ-2756 ಟ್ರ್ಯಾಲಿ ನಂ. ಕೆಎ-36/ಎ-2757 ನೇದ್ದರ ಚಾಲಕನಾದ ಮಿಟ್ಟಿ ಮಲ್ಕಾಪೂರು ಗ್ರಾಮದ ಭೀಮರಾಯ ತಂದೆ ಲಂಕಪ್ಪ ಇವನು ತನ್ನ ಟ್ರ್ಯಾಕ್ಟರ್ ನಲ್ಲಿ ಈಶ್ವರ ರೆಡ್ಡಿ ಕ್ರಶರ್ ಮಿಷನ್ ದಿಂದ ಡಸ್ಟ್ ಲೋಡ್ ಮಾಡಿಕೊಂಡು ಟ್ರ್ಯಾಕ್ಟರನ ಟ್ರ್ಯಾಲಿಯಲ್ಲಿ ಅದೇ ಗ್ರಾಮದ ಕೂಲಿಕೆಲಸಗಾರರಾದ  ನಾಗರಾಜ ತಂದೆ ಬಸವರಾಜ, ಪರಶುರಾಮ ಮತ್ತು ವೀರೇಶ ಇವರನ್ನು ಕೂಡಿಸಿಕೊಂಡು ಟ್ರ್ಯಾಕ್ಟರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಿರುವಾಗ  ಬೆಳಗ್ಗೆ 09-10 ಗಂಟೆಯ ಸುಮಾರಿಗೆ ಟ್ರ್ಯಾಕ್ಟರ ನಿಯಂತ್ರಣ ತಪ್ಪಿ ಡಸ್ಟಿನ ಕುಪ್ಪಿಗೆ ಟಕ್ಕರ್ ಕೊಟ್ಟಿದ್ದರಿಂದ ಡಸ್ಟ ತುಂಬಿದ  ಟ್ರ್ಯಾಕ್ಟರನ ಟ್ರ್ಯಾಲಿ ಪಲ್ಟಿಯಾಗಿ ಬಿದ್ದಿದ್ದು, ಅದರಲ್ಲಿದ್ದ ಪರಶುರಾಮ ಮತ್ತು ವೀರೇಶ ಇವರು ಹೊರಗಡೆ ಪಾರಾದರು. ನಾಗರಾಜನ ಮೇಲೆ ಡಸ್ಟ ಮತ್ತು ಟ್ರ್ಯಾಲಿ ಬಿದ್ದಿದ್ದರಿಂದ ನಾಗರಾಜನಿಗೆ ಎಡಹಣೆ ಹತ್ತಿರ ಉದ್ದವಾಗಿ ತೆರಚಿದ ಗಾಯವಾಗಿತ್ತು, ಉಸಿರುಗಟ್ಟಿ ಬಿಕ್ಕುತ್ತಿರುವಾಗ ಕೂಡಲೇ ಗಾಯಗೊಂಡ ನಾಗರಾಜನನ್ನು ಉಪಚಾರ ಕುರಿತು ರಿಮ್ಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿರುವಾಗ ಮಾರ್ಗದಲ್ಲಿ ಬೆಳಗ್ಗೆ 09-30 ಗಂಟೆಗೆ ಮೃತಪಟ್ಟಿರುತ್ತಾನೆ ಕಾರಣ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಲಿಖಿತ ಫಿರ್ಯಾದಿ ಆಧಾರದ  ಮೇಲಿಂದ  AiÀÄgÀUÉÃgÁ ¥Éưøï oÁuÉ. UÀÄ£Éß £ÀA. 49/2015 PÀ®A 279, 304(ಎ) ಐ.ಪಿ.ಸಿ CrAiÀÄ°è ¥ÀæPÀgÀt zÁPÀ°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ದಿನಾಂಕ 04-03-2015 ರಂದು ರಾತ್ರಿ 8-30 ಗಂಟೆಯಿಂದ 9-30 ಗಂಟೆಯ ಅವದಿಯಲ್ಲಿ ಮೃತ ನರಸಿಂಯಲು ಈತನು ತನ್ನ ಮೋಟರ ಸೈಕಲ ನಂ ಕೆ.ಎ 36 ಡಬ್ಲ್ಯೂ 4789 ನೇದ್ದರ ಮೇಲೆ ತುಂಟಾಪೂರ ನರಸಿಂಹಲು ಇವರಿಗೆ ತುಂಟಾಪೂರಕ್ಕೆ ಬಿಟ್ಟು ವಾಪಸ ಹೋಗುವಾಗ್ಗೆ ಲಕ್ಷ್ಮೀ ಇಂಡಸ್ರ್ತೀ ಹತ್ತಿರ ರಾಯಚೂರು-ಮಂತ್ರಾಲಯ ರೋಡಿನ ಮೇಲೆ ಯಾವದೋ ವಾಹನ ಚಾಲಕ ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಜಗರೂಕತೆಯಿಂದ ನಡಿಸಿಕೊಂಡು ಬಂದು ಮೋಟಾರ ಸೈಕಲಿಗೆ  ಟಕ್ಕರ ಕೊಟ್ಟಿದ್ದರಿಂದ ನರಸಿಂಹಲು ಇವರ ತಲೆಗೆ ಗಂಬೀರ ಸ್ವರೂಪದ ರಕ್ರಗಾಯಗಳಾಗಿದ್ದು ಇರುತ್ತದೆ, ವಾಹನ ಚಾಲಕನು ತನ್ನ ವಾಹನವನ್ನು ನಿಲ್ಲಿಸದೇ ಯಾವದೇ ಮಾಹಿತಿ ನೀಡದೇ ವಾಹನ ಸಮೇತ ಹೊರಟು ಹೋಗಿದ್ದು ಇರುತ್ತದೆ, ನರಸಿಂಹಲು ಇವರ ತಲೆಗೆ ಗಂಬೀರ ಸ್ವರೂಪದ ಗಾಯಗಳಾಗಿ ಮೃತ ಪಟ್ಟಿದ್ದು ಇರುತ್ತದೆ, ಕಾರಣ ಸದರಿ ವಾಹನ ಪತ್ತೆ ಮಾಡಿ ಕ್ರಮ ಜರುಗಿಸಲು ವಿನಂತಿ ಅಂತಾ ಶ್ರೀ ವಿರೇಶ ತಂದೆ ನರಸಯ್ಯ ವಯಾ 24 ವರ್ಷ ಜಾತಿ ನಾಯಕ ಉ: ಒಕ್ಕಲುತನ ಸಾ: ದೇವನಪಲ್ಲಿ ತಾ:ಜಿ: ರಾಯಚೂರು, gÀªÀgÀÄ PÉÆlÖ zÀÆj£À ªÉÄðAzÀ  AiÀÄgÀUÉÃgÁ ¥Éưøï oÁuÉ. UÀÄ£Éß £ÀA. 50/2015 PÀ®A 279, 304(ಎ) ಐ.ಪಿ.ಸಿ & 187 ಐ.ಎಂ.ವಿ ಕಾಯ್ದೆ CrAiÀÄ°è ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈ ಕೊಂಡಿದ್ದು ಇರುತ್ತದೆ,
           ದಿನಾಂಕ:09-03-2015 ರಂದು 08-30 ಎ.ಎಮ್ ಸುಮಾರಿಗೆ ಸಿಂಧನೂರು-ರಾಯಚೂರು ರಸ್ತೆಯಲ್ಲಿ ಸಿಂಧನೂರು ವಾಸವಿನಗರದ ಸಾಯಿ ರೆಸ್ಟೋರೆಂಟ್ ಹತ್ತಿರ ಫಿರ್ಯಾದಿ  ಕೆ.ಜಗದೀಶ್ ತಂದೆ ಅಣ್ಣಾರಾವ್ ಕಟ್ಟಾ, ವಯ:24, ಜಾ:ಈಳಗೇರ್, : ಕ್ರಿಮಿನಾಶಕ ಔಷಧ ಡಿಸ್ಟ್ರಿಬ್ಯೂಟರ್, ಸಾ: ಕಲ್ಲೂರು ತೆಗ್ಗಿನಕ್ಯಾಂಪ್, ತಾ: ಸಿಂಧನೂರು FvÀ£ÀÄ ತನ್ನ ಮೋಟರ್ ಸೈಕಲ್ ನಂ.     KA-35/Q-6553 ನೇದ್ದರ ಹಿಂದುಗಡೆ ಹಸೇನಸಾಬನನ್ನು ಕೂಡಿಸಿಕೊಂಡು ಸಿಂಧನೂರು ಪಿಡಬ್ಲುಡಿ ಕ್ಯಾಂಪ್ ಕಡೆಯಿಂದ ಸಿಂಧನೂರು ಕಡೆ ಬರುತ್ತಿದ್ದಾಗ ಎದರುಗಡೆಯಿಂದ ಶಂಬಣ್ಣ  ಅಣ್ಣಯ್ಯ ವಾಟರ್ ಟ್ಯಾಂಕರ್ ಟ್ರ್ಯಾಕ್ಟರ್ ಚೆಸ್ಸಿ ನಂ. QUTG31619060761 ಇಂಜನ್ ನಂ.39.1345/MG001859 ನೇದ್ದರ ಚಾಲಕ, ಸಾ: ಒಳಬಳ್ಳಾರಿ ರಸ್ತೆ ಸಿಂಧನೂರು FvÀ£ÀÄ  ತನ್ನ ಟ್ರ್ಯಾಕ್ಟರ್ ಚೆಸ್ಸಿ ನಂ. QUTG31619060761 , ಇಂಜನ್ ನಂ.39.1345/MG001859 ನೇದ್ದನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿ ಫಿರ್ಯಾದಿಯ ಮೋಟರ್ ಸೈಕಲಗೆ ಟಕ್ಕರ್ ಕೊಟ್ಟಿದ್ದರಿಂದ ಫಿರ್ಯಾದಿಗೆ ಎಡಗಾಲು ಮೊಣಕಾಲು ಕೆಳಗೆಮುರಿದು, ಹಸೇನಾಬನಿಗೆ ಎಡಗಡೆ ಟೊಂಕಕ್ಕೆ ಪೆಟ್ಟಾಗಿ ತುಟಿಗೆ, ಹಲ್ಲುಗಳಿಗೆ, ಎಡಗಣ್ಣಿಗೆ ಪೆಟ್ಟಾಗಿದ್ದು , ಆರೋಪಿತನು ಟ್ರ್ಯಾಕ್ಟರನ್ನು ಹಾಗೆಯೇ ಮುಂದಕ್ಕೆ ನಡೆಸಿಕೊಂಡು ಸ್ವಲ್ಪ ದೂರ ಹೋಗಿ ಟ್ರ್ಯಾಕ್ಟರ್ ನಿಲ್ಲಿಸಿ ಟ್ರ್ಯಾಕ್ಟರ್ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಇದ್ದ ಹೇಳಿಕೆ ಮೇಲಿಂದಾ ಸಿಂಧನೂರು ನಗರ ಠಾಣೆ  .  ಗುನ್ನೆ ನಂ.36/2015, ಕಲಂ. 279, 337, 338 ಐಪಿಸಿ & ಕಲಂ.187 .ಎಮ್.ವಿ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
                  
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
            ಫಿರ್ಯಾದಿ ಶ್ರೀಮತಿ ಕಮರೂನಬೀ ಗಂಡ ಮೆಹಬೂಬ ವಯಾ 24 ವರ್ಷ ಜಾತಿ ಮುಸ್ಲಿಂ ಉ: ಕೂಲಿಕೆಲಸ ಸಾ: ಹೀರಾಪೂರ ತಾ:ಜಿ: ರಾಯಚೂರು,  FPÉಗೆ ಈಗ್ಗೆ 6,- 7 ವರ್ಷಗಳಿಂದೆ ಹೀರಾಪೂರ ಗ್ರಾಮದ ಮೆಹಬೂಬ ಇವರೊಂದಿಗೆ ಮದುವೆ ಮಾಡಿರುತ್ತಾರೆ, ಮದುವೆ ಕಾಲಕ್ಕೆ ವರೋಪಚಾರವಾಗಿ  ಪ್ಯಾಶನಪ್ರ್ಯೂ ಮೋಟಾರ ಸೈಕಲ ಮತ್ತು 2 ತೊಲೆ ಬಂಗಾರದ ಉಂಗುರ  ಕೊಡುವುದಾಗಿ ಹಿರಿಯರಾದ 1) ವಲಿಸಾಬ ತಂದೆ ಮಾಬುಸಾಬ, 2) ಖಾಸಿಂಸಾಬ ತಂದೆ ಹಸೇನಸಾಬ ಮತ್ತು 3) ಸಣ್ಣಹುಸೇನಸಾಬ ತಂದೆ ಹಸೇನಸಾಬ ಇವರ ಸಮಕ್ಷಮದಲ್ಲಿ ಮಾತಾಗಿರುತ್ತದೆ, ಮದುವೆಯು ಹೀರಾಪೂರ ಗ್ರಾಮದಲ್ಲಿ ಫಿರ್ಯಾದಿ ಮನೆಯ ಮುಂದೆ ಅವರ ಸಾಂಪ್ರದಾಯಕ ಪ್ರಕಾರ ಮದುವೆಯಾಗಿರುತ್ತದೆ, ಮದುವೆಯಾಗಿ ಒಂದು ವರ್ಷದವರೆಗೆ ಫಿರ್ಯಾದಿಗೆ ಅಕೆಯ ಗಂಡನು  ಚೆನ್ನಾಗಿ ನೋಡಿಕೊಂಡನು  ನಂತರ ಫಿರ್ಯಾದಿಯ ಗಂಡ  ಕುಡಿಯುವ ಚಟಕ್ಕೆ ಬಿದ್ದು ದಿನಾಲೂ ಕುಡಿದು ಬಂದು ವಿನಾ:ಕಾರಣ ‘’ ಸೂಳೇ ನೀನು ನಿನ್ನ ತವರು ಮನೆಯಿಂದ ವರದಕ್ಷಣೆಯಾಗಿ ಏನು ಹಣ ತಂದಿಲ್ಲ ಹಣ ತೆಗೆದುಕೊಂಡು ಭಾ ಇಲ್ಲದಿದ್ದರೆ ನೀನು ನಿನ್ನ ತವರುಮನೆಗೆ ಹೋಗು ಅಂತಾ ಕೈಯಿಂದ ಹೊಡೆಬಡೆ ಮಾಡುವದು ಮಾಡುವದಲ್ಲದೇ , ಅಲ್ಲದೇ ಗಂಡನ ಅಣ್ಣ ಹುಸೇನಪೀರ ಅತನ ಹೆಂಡತಿ ರಂಜಾನಬೀ ಅತ್ತೆ ನಬಮ್ಮ ಹಾಗೂ ಕಟಕನೂರ ಹಾಜಿ ಇವರು ಸಹಾ ನಿನ್ನ ಗಂಡನು ಹೇಳಿದಂತೆ ಕೇಳಬೇಕು ಇಲ್ಲವಾದರೆ ನಿನ್ನ ತವರು ಮನೆಗೆ ಹೋಗು ಸೂಳೇ ಅಂತಾ ಬೈದಾಡುವದು ಮಾಡಿ ಹೊಡೆಬಡೆ ಮಾಡಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಾ ಬಂದಿರುತ್ತಾರೆ, ಈ ಬಗ್ಗೆ ಫಿರ್ಯಾದಿದಾರರು  ತವರು ಮನೆಗೆ ಹೋದಾಗ ಅಲ್ಲಿ ತಮ್ಮ  ಅಣ್ಣ ತಮ್ಮಂದಿರು ಹಾಗೂ ತಂದೆ ತಾಯಿಗಳ ಮುಂದೆ ಹೇಳುತ್ತಿದ್ದು , ಅದಕ್ಕೆ ಅವರು ನಾವು ಬಡವರಿದ್ದೇವೆ ಎಲ್ಲಿಂದ ತರುವದು ಹಣ  ಅಂತಾ  ಸಮದಾನಪಡಿಸಿ ಕಳಿಸಿಕೊಡುತ್ತಿದ್ದರು, ನಾನು ಅದನ್ನು ಸಹಿಸಿಕೊಂಡು ಮುಂದೆ ಎಂದಾದರೂ ನನ್ನ ಸಂಸಾರ ಸರಿ ಹೋಗುತ್ತದೆ ಅಂತಾ ನನ್ನ ಗಂಡನೊಂದಿಗೆ ಸಂಸಾರ ಮಾಡುತ್ತಾ ಬಂದಿದ್ದು ನನಗೆ 3 ವರ್ಷದ ಖಬುಲಾ ಗಂಡು ಮಗ ಮತ್ತು 3 ತಿಂಗಳ ಹೆಣ್ಣು  ಮಗು ಇರುತ್ತದೆ, ಈ ಘಟನೆಯನ್ನು ನಮ್ಮ ಮನೆಯ ಅಕ್ಕಪಕ್ಕದವರು ಸಹಾ ನೋಡಿರುತ್ತಾರೆ,
        ಈಗ್ಗೆ ಎರಡು ತಿಂಗಳಿಂದೆ ದಿನಾಂಕ 08-02-2015 ರಂದು ಸಂಜೆ 6-00 ಗಂಟೆಯ ಸಮಯದಲ್ಲಿ ನಾನು ನಮ್ಮ  ತವರು ಮನೆಗೆ ಹೋದಾಗ ಅಲ್ಲಿಗೆ ನನ್ನ ಗಂಡ ಮೆಹಬೂಬ ಅತನ ಅಣ್ಣ ಹುಸೇನಪೀರ ಅತನ ಹೆಂಡತಿ ರಂಜಾನಬೀ ಅತ್ತೆ ನಬಮ್ಮ ಮತ್ತು ಕಟನೂರ ಹಾಜಿ ಇವರು ಕೂಡಿಕೊಂಡು ಬಂದವರೇ ಸೂಳೇ ನಿಮ್ಮ ತವರು ಮನೆಗೆ ಹೋಗಿ ವರದಕ್ಷಣೆಯಾಗಿ ಹಣ ತೆಗೆದುಕೊಂಡು ಭಾ ಅಂತಾ ಹೇಳಿದರೆ ಸುಮ್ಮನೆ ನೀನು ನಿಮ್ಮ ತವರು ಮನೆಗೆ ಬಂದು ಹೋಗುವದು ಮಾಡುತ್ತಿದ್ದಿ  ಅಂತಾ ನನ್ನ ಗಂಡನು ಕೈಯಿಂದ ಸೊಂಟಕ್ಕೆ ಹೊಡೆದನು,  ಉಳಿದವರೆಲ್ಲರೂ ಕೂಡಿ ಹಾಕು ಸೂಳೇಗೆ ಅಂತಾ ಬೈದಾಡಿ ಎಲ್ಲರೂ ಕೂಡಿ ಕೈಗಳಿಂದ ಹೊಡೆದರು ಇನ್ನೂ ಹೊಡೆಯುವಷ್ಟರಲ್ಲಿ ನಮ್ಮಣ್ಣ ಮುನ್ನಾವರ, ತಮ್ಮ ಮೆಹಬೂಬ ತಂದೆ ಹುಸೇನಸಾಬ, ತಾಯಿ ಶಾಲಂಬೀ ಇವರು ಬಂದು ಬಿಡಿಸಿಕೊಂಡರು ಅಗ ಹೊಡೆಯುವವರೆಲ್ಲರೂ ಕೂಡಿ ಹೊಡೆಯುವದನ್ನು ಬಿಟ್ಟು ಸೂಳೇ ಇಂದು ಉಳಿದುಕೊಂಡಿದ್ದಿ ಇನ್ನೊಮ್ಮೆ ಸಿಕ್ಕರೆ ನಿನಗೆ ಮುಗಿಸಿಯೇ ಬಿಡುತ್ತೇವೆ ಜೀವದಿಂದ ಉಳಿಸುವುದಿಲ್ಲವೆಂದು ಜೀವ ಬೆದರಿಕೆ ಹಾಕುತ್ತಾ ಹೊರಟು ಹೋದರು, ಅಂತಾ EzÀÝ zÀÆj£À ªÉÄðAzÀ  AiÀÄgÀUÉÃgÁ ¥Éưøï oÁuÉ. UÀÄ£Éß £ÀA. 51/2015 PÀ®A 498(ಎ),323,,,504,506 ಐ.ಪಿ.ಸಿ & 3,4 ಡಿ.ಪಿ ಕಾಯ್ದೆ   CrAiÀÄ°è ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈ ಕೊಂಡೆನು,
CPÀæªÀÄ ªÀÄgÀ¼ÀÄ ¥ÀæPÀgÀtzÀ ªÀiÁ»w:-
          ದಿನಾಂಕ : 09-03-2015 ರಂದು 11-30 ಪಿ.ಎಮ್ ಗಂಟೆಗೆ ಸಿಂಧನೂರು ನಗರದ ಹಿರೇಹಳ್ಳದಲ್ಲಿ ಯಮನೂರಪ್ಪ ದರ್ಗಾದ ಹತ್ತಿರ 1) ಕೃಷ್ಣಪ್ಪ ತಂದೆ ಮರಿಸ್ವಾಮಿ, ಹರಿಜನ, 23 ವರ್ಷ, ಟ್ರ್ಯಾಕ್ಟರ್ ಚೆಸ್ಸಿ ನಂ-510950KFZY, ಇಂಜನ್ ನಂ- S325C02285 & ಟ್ರ್ಯಾಲಿ ನೇದ್ದರ ಚಾಲಕ ಸಾ: ಕಾನಿಹಾಳ ತಾ:ಸಿಂಧನೂರು 2) ಸಿದ್ದೇಶ ತಂದೆ ಬಸ್ಸಪ್ಪ, ಕುರುಬರು, 20 ವರ್ಷ, ಟ್ರ್ಯಾಕ್ಟರ್ ನಂ ಕೆಎ-37 ಟಿಎ-3938 & ಟ್ರ್ಯಾಲಿ ನೇದ್ದರ ಚಾಲಕ ಸಾ: ನಂದಾಪೂರ್ ತಾ: ಕುಷ್ಟಗಿ  EªÀgÀÄUÀ¼ÀÄ ಅನಧಿಕೃತವಾಗಿ ಮತ್ತು ಕಳುವಿನಿಂದ ಟ್ರ್ಯಾಕ್ಟರಗಳಲ್ಲಿ ಮರಳು ತುಂಬಿಕೊಂಡ2 ಹೊಗುವ ಕಾಲಕ್ಕೆ ಫಿರ್ಯಾದಿದಾರರು ಗ್ರಾಮ ಲೆಕ್ಕಾಧಿಕಾರಿಯೊಂದಿಗೆ ಹಾಗೂ ಪಿ.ಎಸ್.¹AzsÀ£ÀÆgÀÄ £ÀUÀgÀ oÁuÉ  gÀªÀgÀÄ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಟ್ರ್ಯಾಕ್ಟರ್ ಚೆಸ್ಸಿ ನಂ-510950KFZY, ಇಂಜನ್ ನಂ- S325C02285 ಹಾಗೂ ಕೆಎ-37 ಟಿಎ-3938 ನೇದ್ದವುಗಳನ್ನು ಟ್ರ್ಯಾಲಿಗಳ ಸಮೇತ ವಶಕ್ಕೆ ತೆಗೆದುಕೊಂಡು ಆರೋಪಿತರೊಂದಿಗೆ ಠಾಣೆಗೆ ತಂದು ಹಾಜರುಪಡಿಸಿ ನೀಡಿದ ದೂರಿನ ಮೇಲಿಂದಾ ಸಿಂಧನೂರು ನಗರ ಠಾಣೆ  ಗುನ್ನೆ ನಂ.37/2015, ಕಲಂ: 379 .ಪಿ.ಸಿ & PÀ®A. 43 OF KARNATAKA MINOR MINIRAL CONSISTANT RULE 1994 & 15 OF ENVIRONMENT PROTECTION ACT, 1986  ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .  
                                       
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 09.03.2015 gÀAzÀÄ            148 ¥ÀææPÀgÀtUÀ¼À£ÀÄß ¥ÀvÉÛ ªÀiÁr  26,600/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.