Police Bhavan Kalaburagi

Police Bhavan Kalaburagi

Wednesday, December 6, 2017

BIDAR DISTRICT DAILY CRIME UPDATE 06-12-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 06-12-2017

©ÃzÀgÀ £ÀÆvÀ£À £ÀUÀgÀ ¥Éưøï oÁuÉ C¥ÀgÁzsÀ ¸ÀA. 229/2017, PÀ®A. 302, 201 L¦¹ :-
¢£ÁAPÀ 05-12-2017 gÀAzÀÄ ¦üAiÀiÁ𢠥Àæ±ÁAvÀ vÀAzÉ vÀÄPÁgÁªÀÄ ±ÉÃgÀUÁgÀ, ªÀAiÀÄ: 35 ªÀµÀð, eÁw: UÉÆAqÀ, ¸Á: PÉƼÁgÀ(PÉ) gÀªÀgÀÄ ªÀÄ£ÉAiÀÄ°èzÁÝUÀ §PÀZËr UÁæªÀÄzÀ ¸ÀÄAzÀgÀ vÀAzÉ ¥ÀÄAqÀ°PÀgÁªÀ ¨sÀPÁ¼É gÀªÀgÀÄ PÀgÉ ªÀiÁr PÉƼÁgÀ(PÉ) PÉÊUÁjPÁ ¥ÀæzÉñÀzÀ WÀn rldðAmï ¥sÁåPÀÖj ºÀwÛgÀ §PÀZËr gÀ¸ÉÛAiÀÄ ªÉÄÃ¯É M§â C¥ÀjavÀ ªÀåQÛAiÀÄ PÉÆ¯É DVgÀÄvÀÛzÉ CAvÀ w½¹zÀ ªÉÄÃgÉUÉ ¦üAiÀiÁð¢AiÀÄÄ PÀÆqÀ¯Éà vÀ£Àß ªÉÆÃlgÀ ¸ÉÊPÀ® ªÉÄÃ¯É PÉƼÁgÀ(PÉ) PÉÊUÁjPÁ ¥ÀæzÉñÀzÀ WÀr rldðAmï ¥sÁåPÀÖj ºÀwÛgÀ §AzÀÄ £ÉÆÃqÀ¯ÁV §PÀZËr PÀqÉUÉ ºÉÆÃUÀĪÀ gÀ¸ÉÛAiÀÄ §®¨sÁUÀPÉÌ M§â C¥ÀjavÀ ªÀåQÛAiÀÄ ±ÀªÀ ©¢zÀÄÝ EgÀÄvÀÛzÉ, ¸ÀzÀj ªÀåQÛAiÀÄ vÀ¯ÉUÉ ¸ÀĪÀiÁgÀÄ 4-5 PÀqÉ ¨sÁj gÀPÀÛUÁAiÀÄ ºÁUÀÄ ºÉÆmÉÖAiÀÄ JqÀ¨sÁUÀzÀ°è ¸ÀºÀ ¨sÁj gÀPÀÛUÁAiÀĪÁVgÀÄvÀÛzÉ, F WÀl£ÉAiÀÄÄ ¢£ÁAPÀ 04, 05-12-2017 gÀAzÀÄ gÁwæ ªÉüÉAiÀÄ°è DVgÀÄvÀÛzÉ, ¸ÀzÀj ªÀÄÈvÀ¥ÀlÖ ªÀåQÛ C¥ÀjavÀ£ÁVzÀÄÝ, CªÀ£À ªÉÄʪÉÄÃ¯É ©½ §tÚzÀ ¤Ã° UÉgÉAiÀÄļÀî ±Àlð ªÀÄvÀÄÛ PÀ¥ÀÄà §tÚzÀ ¥ÁåAmï EgÀÄvÀÛzÉ ªÀÄvÀÄÛ CAzÁdÄ ªÀAiÀĸÀÄì 30-32 EgÀ§ºÀÄzÀÄ, AiÀiÁgÉÆà C¥ÀjavÀ DgÉÆævÀgÀÄ AiÀiÁªÀÅzÉÆà PÁgÀtPÉÌ ¸ÀzÀj C¥ÀjavÀ ªÀåQÛAiÀÄ£ÀÄß PÉÆ¯É ªÀiÁr ©¸Ár ºÉÆÃVgÀÄvÁÛgÉAzÀÄ ¤ÃrzÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀ½îSÉÃqÀ (©) ¥ÉưøÀ oÁuÉ C¥ÀgÁzsÀ ¸ÀA. 169/2017, PÀ®A. 279, 304(J) L¦¹ :-
¢£ÁAPÀ 05-12-2017 gÀAzÀÄ ¦üAiÀiÁð¢ gÀªÀiÁ¨Á¬Ä UÀAqÀ ªÀiÁtÂPÀ ªÀÄzÁ¼É ªÀAiÀÄ: 40 ªÀµÀð, eÁw: J¸ï.¹ ºÉÆ°AiÀÄ, ¸Á: ªÀÄÄUÀ£ÀÆgÀ gÀªÀgÀ UÀAqÀ ªÀiÁtÂPÀ gÀªÀgÀÄ CwªÁ¼À UÁæªÀÄPÉÌ ºÉÆAqÁ ±ÉÊ£À ªÉÆÃmÁgÀ ¸ÉÊPÀ® £ÀA. PÉJ-05/ºÉZï.F-0506 £ÉÃzÀÝgÀ ªÉÄÃ¯É ºÉÆÃV CwªÁ¼À UÁæªÀÄ¢AzÀ ªÀÄÄUÀ£ÀÆgÀ UÁæªÀÄPÉÌ ¸ÀzÀj ªÉÆÃmÁgÀ ¸ÉÊPÀ® ªÉÄÃ¯É §gÀĪÁUÀ ºÀ½îSÉÃqÀ (©) J¸ÁìgÀ ¥ÉmÉÆæî §APÀ JzÀÄgÀÄUÀqÉ gÉÆÃr£À ªÉÄÃ¯É »AzÀÄUÀqɬÄAzÀ MAzÀÄ n¥ÀàgÀ ªÁºÀ£À £ÉÃzÀÝgÀ ZÁ®PÀ£ÁzÀ DgÉÆæAiÀÄÄ vÀ£Àß ªÁºÀ£ÀªÀ£ÀÄß CwªÉÃUÀ ºÁUÀÄ ¤µÁ̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ UÀAqÀ£À ªÉÆÃmÁgÀ ¸ÉÊPÀ°UÉ rQÌ ªÀiÁr vÀ£Àß ªÁºÀ£À C°èAiÉÄà ©lÄÖ Nr ºÉÆÃVgÀÄvÁÛ£É, ¸ÀzÀj rQÌAiÀÄ ¥ÀjuÁªÀÄ UÀAqÀ¤UÉ §®UÀqÉ vÉÆqÉUÉ, ªÉƼÀPÁ® PɼÀUÉ ¨sÁj UÀÄ¥ÀÛUÁAiÀÄ, §®UÀqÉ ¸ÉÆAlPÉÌ ¨sÁj UÀÄ¥ÀÛUÁAiÀÄ ªÀÄvÀÄÛ PÀAzÀÄUÀnÖzÀUÁAiÀĪÁV UÀÄzÀzÁégÀ¢AzÀ gÀPÀÛ ¸ÁæªÀªÁUÀÄwÛgÀÄvÀÛzÉ, rQÌ ¥Àr¹ C°èAiÉÄà ¤°è¹zÀ n¥ÀàgÀ ªÁºÀ£À £ÉÆÃqÀ®Ä CzÀÄ §Æ¢ §tÚzÀ n¥ÀàgÀ EzÀÄÝ CzÀgÀ ªÉÄÃ¯É JA.ºÉZï-04 CAvÀ §gÉ¢zÀÄÝ EgÀÄvÀÛzÉ, UÁAiÀÄUÉÆAqÀ vÀ£Àß UÀAqÀ¤UÉ aQvÉì PÀÄjvÀÄ 108 CA§Ä¯É£ÀìzÀ°è ©ÃzÀgÀ ²æà D¸ÀàvÉæUÉ vÀAzÀÄ zÁR®Ä ªÀiÁrzÁUÀ D¸ÀàvÉæAiÀÄ°èzÀÝ ªÉÊzÁå¢üPÁjUÀ¼ÀÄ aQvÉì ¥ÁægÀA©ü¹zÀÄÝ, CªÀjUÉ aQvÉì ¥sÀ®PÁjAiÀiÁUÀzÉ ªÀÄÈvÀ¥ÀnÖgÀÄvÁÛgÉAzÀÄ PÉÆlÖ  ¦üAiÀiÁðzÀÄ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§¸ÀªÀPÀ¯Áåt UÁæ«ÄÃt ¥ÉưøÀ oÁuÉ C¥ÀgÁzsÀ ¸ÀA. 253/2017, PÀ®A. 279, 338, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 05-12-2017 ರಂದು ಫಿರ್ಯಾದಿ ಸಂಜು ತಂದೆ ವಾಮನ ಸೂರ್ಯವಂಶಿ ವಯ: 25 ವರ್ಷ, ಜಾತಿ: ಮರಾಠಾ, ಸಾ: ರಾಮತೀರ್ಥ(ಕೆ) ರವರ ಅಣ್ಣ-ತಮ್ಮಕಿಯ ಪೈಕಿ ಅಣ್ಣನಾದ ಧೊಂಡಿರಾಮ ತಂದೆ ಭಗವಾನ ಬಿರಜದಾರ ಇತನಿಗೆ ಮೈಯಲ್ಲಿ ಆರಾಮ ಇಲ್ಲದ ಕಾರಣ ಚಿಕಿತ್ಸ ಕುರಿತು ಮೋರಖಂಡಿ ಗ್ರಾಮದ ಖಾಸಗಿ ಆಸ್ಪತ್ರೆಗೆ ಹೋಗಬೇಕು ಮೋಟರ ಸೈಕಲ ಮೇಲೆ ಹೋಗಿ ಬರೋಣ ಅಂತ ಫಿರ್ಯಾದಿಗೆ ಬಾ ಅಂತ ಹೇಳಿದ್ದರಿಂದ ಅವನ ಮೋಟಾರ ಸೈಕಲ ನಂ. ಕೆಎ-39/ಹೆಚ್-1851 ನೇದರ ಮೇಲೆ ಧೊಂಡಿರಾಮ ಇತನು ಮೋಟಾರ ಸೈಕಲ್ ಚಲಾಯಿಸುತ್ತಿದ್ದು ರಾಮತೀರ್ಥ(ಕೆ) ಮೋರಖಂಡಿ ರೀಡಿನ ಮುಖಾಂತರ ಮೋರಖಂಡಿ ಗ್ರಾಮದ ಕಡೆಗೆ ಹೊರಟು ರಾಮತೀರ್ಥ(ಕೆ) ಶಿವಾರದಲ್ಲಿ ಈಶ್ವರ ಸಂಬಾಜಿ ಜಾಧವ ರವರ ಹೊಲದ ಹತ್ತಿರ ಹೋದಾಗ ಎದುರಿನಿಂದ ಟ್ರ್ಯಾಕ್ಟರ ನಂ. ಕೆಎ-38/ಇ-2628, ಟ್ರ್ಯಾಲಿ ನಂ. ಟಿ-2627 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯು ಕುಳಿತ ಮೋಟಾರ ಸೈಕಲಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದಿಗೆ ಬಲತೋಡೆಯ ಮೇಲೆ ಭಾರಿ ಗುಪ್ತಗಾಯವಾಗಿ ಮುರಿದಿರುತ್ತದೆ ಮತ್ತು ಎಡಗೈ ಅಂಗೈ ಕೀಲು ಹತ್ತಿರ ರಕ್ತಗಾಯವಾಗಿರುತ್ತದೆ, ಧೊಂಡಿರಾಮ ಇತನಿಗೆ ಹಣೆ ಮತ್ತು ತಲೆಗೆ ಭಾರಿ ರಕ್ತಗಾಯ ಮತ್ತು ಎರಡು ಮೊಳಕಾಲು ಕೆಳಗೆ ರಕ್ತಗಾಯವಾಗಿರುತ್ತದೆ ಮತ್ತು ಬಲತೊಡೆ, ಮೈಮೇಲೆ ಗುಪ್ತಗಾಯಗಳಾಗಿದ್ದು, ಆಗ ತಮ್ಮೂರ ಸಂಜು ತಂದೆ ಶ್ರೀಮಂತರಾವ ಬಿರಾದಾರ ಮತ್ತು ಲಕ್ಷ್ಮಣ ತಂದೆ ನರಸಿಂಗ ಸೂರ್ಯವಂಶಿ ಬಂದು ಇಬ್ಬರಿಗೆ ಚಿಕಿತ್ಸೆ ಕುರಿತು ಒಂದು ವಾಹನದಲ್ಲಿ ಹಾಕಿಕೊಂಡು ಬಸವಕಲ್ಯಾಣ ಸರಕಾರಿ ಅಸ್ಪತ್ರೆಗೆ ತರುವಾಗ ದಾರಿಯಲ್ಲಿ ಧೊಂಡಿರಾಮ ಇತನು ಮೃತಪಟ್ಟಿರುತ್ತಾನೆ, ಫಿರ್ಯಾದಿಗೆ ಬಸವಕಲ್ಯಾಣ ಸರಕಾರಿ ಅಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆ, ಆರೋಪಿಯು ತನ್ನ ವಾಹನವನ್ನು ಬಿಟ್ಟು ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದು ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢üUÀAd ¥Éưøï oÁuÉ C¥ÀgÁzsÀ ¸ÀA. 205/2017, PÀ®A. 379 L¦¹ :-
¢£ÁAPÀ 24-11-2017 gÀAzÀÄ ¦üAiÀiÁ𢠪ÉAPÀmÉñÀÑgÀzÁ¸Áj vÀAzÉ ªÀiÁgÀÄw ªÀAiÀÄ: 29 ªÀµÀð, ¸Á: §æºÀä¥ÀÆgÀ PÁ¯ÉÆä ©ÃzÀgÀ gÀªÀgÀÄ vÀ£Àß ªÉÆÃmÁgÀ ¸ÉÊPÀ® vÉUÉzÀPÉÆAqÀÄ ©ÃzÀgÀ £ÀUÀzÀ°è ºÉÆÃV ªÀÄgÀ½ ªÀÄ£ÉUÉ 2200 UÀAmÉAiÀÄ ¸ÀĪÀiÁjUÉ vÀ£Àß ºÉÆAqÁ ¹.© næUÀgÀ ªÉÆmÁgÀ ¸ÉÊPÀ® £ÀA. J¦-09/¹.J¸ï-8120 £ÉÃzÀgÀ ªÉÄÃ¯É ªÀÄ£ÉUÉ §AzÀÄ ªÀÄ£ÉAiÀÄ ªÀÄÄAzÉ ¸ÀzÀj ªÉÆmÁgÀ ¸ÉÊPÀ®£ÀÄß ¯ÁPï ªÀiÁr ElÄÖ ªÀÄ£ÉAiÀÄ°è Hl ªÀiÁrPÉÆAqÀÄ ªÀÄ®VPÉÆAqÀÄ ¢£ÁAPÀ 25-11-2017 gÀAzÀÄ JzÀÄÝ £ÉÆÃqÀ®Ä ¦üAiÀiÁð¢AiÀÄÄ ¤°è¹zÀ ¸ÀܼÀzÀ°è ¸ÀzÀj ªÉÆÃmÁgÀ ¸ÉÊPÀ® EgÀ°®è, ¦üAiÀiÁð¢AiÀÄÄ vÀªÀÄä ªÀÄ£ÉAiÀÄ ªÀiÁ°PÀgÁzÀ £ÀAzÀQñÉÆÃgÀ ¥Ánî gÀªÀjUÉ «ZÁgÀuÉ ªÀiÁqÀ¯ÁV CªÀgÀÄ ¸ÀºÀ £À£ÀUÉ UÉÆwÛgÀĪÀÅ¢¯Áè CAvÀ w½¹zÀÝjAzÀ ¦üAiÀiÁð¢AiÀÄÄ vÀªÀÄä UɼÉAiÀÄ£ÁzÀ £ÁUÉÃAzÀæ vÀAzÉ ±ÀAPÀgÀgÁªÀ ¸Á: UÁzÀV gÀªÀgÀ eÉÆvÉAiÀÄ°è J¯Áè PÀqÉ wgÀÄUÁr ¸ÀzÀj ªÉÆÃmÁgÀ ¸ÉÊPÀ® §UÉÎ E°èAiÀĪÀgÉUÉ ¥ÀvÉÛ ªÀiÁrzÀgÀÄ J°è ¸ÀĽªÀÅ ¹QÌgÀĪÀÅ¢¯Áè, PÁgÀt ¢£ÁAPÀ 24, 25-11-2017 gÀAzÀÄ gÁwæ ¸ÀªÀÄAiÀÄzÀ CªÀ¢üAiÀÄ°è ¦üAiÀiÁð¢AiÀĪÀgÀ ºÉÆAqÁ ¹.© næUÀgÀ ªÉÆmÁgÀ ¸ÉÊPÀ® £ÀA. J¦-09/¹.J¸ï-8120 C.Q 49,000/- gÀÆ., Zɹ¸ï £ÀA. JªÀiï.E.4.PÉ.¹.191.f.r.8005893, EAf£ï £ÀA. PÉ.¹.19.E.80009000, §tÚ PÀ¥ÀÄà, ªÀiÁzÀj 2013 £Éà ¸Á°£À £ÉÃzÀÝ£ÀÄß ¦üAiÀiÁð¢AiÀĪÀgÀ ¨ÁrUÉ ªÀÄ£É §æöºÀä¥ÀÆgÀ PÁ¯ÉÆä ©ÃzÀgÀ ªÀÄ£ÉAiÀÄ ªÀÄÄAzÉ ¤°è¹zÀÝ£ÀÄß AiÀiÁgÉÆà C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ CAvÀ PÉÆlÖ zÀÆj£À ªÉÄÃgÉUÉ ¢£ÁAPÀ 05-12-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ UÁæ«ÄÃt ¥Éưøï oÁuÉ C¥ÀgÁzsÀ ¸ÀA. 118/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 06-12-2017 gÀAzÀÄ £ÀgÀ¸ÀªÀiÁä UÀAqÀ gÁªÀÄ®Ä ªÀqÀØgÀ, ªÀAiÀÄ: 35 ªÀµÀð, eÁw: ªÀqÀØgÀ, ¸Á: AiÀiÁPÀvÀ¥ÀÆgÀ gÀªÀgÀÄ PÀÆ° PÉ®¸ÀPÉÌAzÀÄ ©ÃzÀgÀUÉ §gÀ®Ä vÀ£Àß UÀAqÀ gÁªÀÄ®Ä eÉÆvÉAiÀÄ°è E§âgÀÄ vÀªÀÄä UÁæªÀÄzÀ §¸Àì ¤¯ÁÝtzÀ ºÀwÛgÀ ¤AwgÀĪÁUÀ ¸ÁvÉƽ UÁæªÀÄzÀ PÀqɬÄAzÀ §eÁd DmÉÆà £ÀA. PÉJ-38/J-0386 £ÉÃzÀÄ §AzÀ £ÀAvÀgÀ CzÀgÀ°è £ÉÆÃqÀ®Ä FUÁUÀ¯É ªÉÆzÀ®Ä M§âgÀÄ ¥ÀæAiÀiÁtÂPÀgÀÄ PÀĽwÛzÀÄÝ, EªÀgÀÆ ¸ÀºÀ CzÉ DmÉÆzÀ°è PÀĽvÀÄ ©ÃzÀgÀUÉ ºÉÆÃUÀĪÁUÀ ¸ÀzÀj DmÉÆà ZÁ®PÀ£ÁzÀ DgÉÆæ gÀªÉÄñÀ vÀAzÉ ªÀiÁgÀÄw PÀÄA¨ÁgÀ, ¸Á: ¸ÁvÉÆý, vÁ: & f: ©ÃzÀgÀ EvÀ£ÀÄ vÀ£Àß DmÉƪÀ£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ ªÉÃUÀzÀ «ÄÃw ¤AiÀÄAvÀæt ªÀiÁqÀzÉ Cw ªÉÃUÀªÁV ZÀ¯Á¬Ä¹PÉÆAqÀÄ §AzÀÄ WÉÆÃqÀA¥À½î PÁæ¸À ºÀwÛgÀ gÉÆÃr£À §¢AiÀÄ°èzÀÝ MAzÀÄ dAUÀ° ªÀÄgÀPÉÌ DmÉÆÃzÀ JqÀUÀqÉ ¸ÉÊr¤AzÀ ªÀÄgÀPÉÌ rQÌ ªÀiÁrgÀÄvÁÛ£É, ¸ÀzÀj rQÌAiÀÄ ¥ÀæAiÀÄÄPÀÛ JqÀUÀqÉ ¹Ãn£À°è PÀĽvÀ ¦üAiÀiÁð¢AiÀÄ UÀAqÀ£À JqÀUÁ® ªÉƼÀPÁ® PɼÀUÉ PÀ¥ÀRAqÀzÀ ºÀwÛgÀ ¨sÁj gÀPÀÛUÁAiÀĪÁV PÁ®Ä ªÀÄÄj¢gÀÄvÀÛzÉ ºÁUÀÄ JqÀUÀtÂÚ£À ºÀwÛgÀ vÀgÀazÀ UÁAiÀĪÁVgÀÄvÀÛzÉ, £ÀAvÀgÀ DmÉÆzÀ°è PÀĽwzÀÝ E£ÉÆߧ⠥ÀæAiÀiÁtÂPÀgÁzÀ ±ÀAPÀgÀ vÀAzÉ £ÀgÀ¸À¥Áà §PÁÌ£ÉÆÃgÀ, eÁw: PÀÄgÀħ, ªÀAiÀÄ: 50 ªÀµÀð, ¸Á: ¸ÀvÉƽ gÀªÀgÀÄ ªÀÄvÀÄÛ ¦üAiÀiÁð¢ PÀÆrPÉÆAqÀÄ vÀ£Àß UÀAqÀ¤UÉ CA§Ä¯É£ÀìzÀ°è ©ÃzÀgÀ f¯Áè ¸ÀgÀPÁj D¸ÀàvÉæUÀ aQvÉì PÀÄjvÀÄ vÀAzÀÄ zÁR®Ä ªÀiÁrzÀÄÝ EgÀÄvÀÛzÉ, ¦üAiÀiÁð¢AiÀĪÀgÀÄ D¸ÀàvÉæUÉ §AzÁUÀ ¸ÀzÀj DgÉÆæAiÀÄÄ vÀ£Àß DmÉÆêÀ£ÀÄß WÀl£É ¸ÀܼÀzÀ°è ©lÄÖ Nr ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥Éưøï oÁuÉ C¥ÀgÁzsÀ ¸ÀA. 187/2017, PÀ®A. 279, 338 L¦¹ :-
ದಿನಾಂಕ 05-12-2017 ರಂದು ಫಿರ್ಯಾದಿ ಜ್ಞಾನೋಬಾ ತಂದೆ ವೆಂಕಟರಾವ ಜಾಧವ ವಯ: 55 ವರ್ಷ, ಜಾತಿ: ಮರಾಠಾ, ಸಾ: ಹೊಳಸಮುದ್ರ ರವರು ತನ್ನ ಹೊಲಕ್ಕೆ ಹೊಗಿ ಎಮ್ಮೆಗಳು ಮೇಯಿಸಿಕೊಂಡು ಮನೆಗೆ ಬಂದು ಹಾಲು ಹಿಂಡುಕೊಂಡು ಹಾಲಿನ ಸೂಸೈಟಿಯಲ್ಲಿ ಹಾಲು ಕೊಟ್ಟು ಬರುತ್ತಿರುವಾಗ ತಮ್ಮೂರ ಶಿವಾಜಿ ಚೌಕ ಹತ್ತಿರ ಎನ್.ಎಚ್-50 ರಸ್ತೆಯ ಮೇಲೆ ಬೀದರ ಕಡೆಯಿಂದ ಮೋಟಾರ ಸೈಕಲ್ ನಂ. ಕೆಎ-38/ಕ್ಯೂ-6227 ನೇದ್ದರ ಚಾಲಕನಾದ ಆರೋಪಿ ನವಾಜ ತಂದೆ ಮೊಹ್ಮದ ಖಾಸಿಂ ಸಾ: ಬೀದರ ಇತನು ತನ್ನ ವಾಹನವನ್ಉ ಅತೀವೇಗ ಹಾಗು ನಿಷ್ಕಾಳಿಜಿನತದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯವರ ಬಾಯಿಯಲ್ಲಿನ ಹಲ್ಲುಗಳು ಅಲುಗಾಡುತ್ತಿದ್ದು ಒಂದು ಹಲ್ಲು ಬಿದ್ದಿರುತ್ತದೆ, ಬಾಯಿಯಿಂದ ರಕ್ತ ಬಂದಿರುತ್ತದೆ, ಇದನ್ನು ತಮ್ಮೂರ ರಾಹುಲ ತಂದೆ ರಾಜಕುಮಾರ ಪಾಟೀಲ, ಅನೀಲ ತಂದೆ ಬಾಬುರಾವ ಬೀರಗೆ, ಮಹಾದೇವ ತಂದೆ ವಿಲಾಸರಾವ ಜಾಧವರವರು ನೋಡಿ ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

KALABURAGI DISTRICT REPORTED CRIMES

ಆಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವಳ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 05.12.2017 ರಂದು ಸಮತಾ ಕಾಲೋನಿಯಲ್ಲಿ ಕಾಲೋನಿಯಲ್ಲಿ ವಾಸವಾಗಿರುವ ಮೀನಾಕ್ಷಿ ಗಂಡ ಬಾಳಪ್ಪ ಗುತ್ತೇದಾರ ಸಾ: ನೀರಿನ ಟ್ಯಾಂಕ ಹತ್ತಿರ ಸಮತಾ ಕಾಲೋನಿ ಕಲಬುರಗಿ ಇವಳು ಸರಕಾರದ ಯಾವುದೆ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಮಧ್ಯದ ಮಾರಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀಮತಿ ಅಕ್ಕಮಹಾದೇವಿ ಪಿ.ಎಸ್‌‌.  ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿಯಂತೆ ಸಮತಾ ಕಾಲೋನಿ ನೀರಿನ ಟ್ಯಾಂಕ ಹತ್ತಿರ ನೀರಿನ ಟ್ಯಾಂಕ ಹತ್ತಿರ ಹೋಗುತ್ತಿದ್ದಂತೆ ನೀರಿನ ಟ್ಯಾಂಕ ಪಕ್ಕದ ಮನೆಯ ಮುಂದೆ ಒಬ್ಬ ಹೆಣ್ಣು ಮಗಳು ರಟ್ಟಿನ ಬಾಕ್ಸದಲ್ಲಿ ಮಧ್ಯದ ಟೇಟ್ರಾ ಪಾಕೇಟಗಳನ್ನು ಇಟ್ಟು ಕೊಂಡು ಮಧ್ಯ ಮಾರಾಟ ಮಾಡುತ್ತಿದ್ದು ಸದರಿಯವಳು ನಮ್ಮ ಪೊಲೀಸ ಜೀಪನ್ನು ನೋಡಿ ತಕ್ಷಣ ಅಲ್ಲಿಂದ ಓಡಿ ಹೋಗಿದ್ದು ನಂತರ ಸದರಿಯವಳು ಮಧ್ಯ ಮರಾಟ ಮಾಡುತ್ತಿದ್ದ ಸ್ಥಳದಲ್ಲಿ ಪರಿಶೀಲಿಸಿ ನೋಡಲು ಮಾರಾಟ ಕುರಿತು ಇಟ್ಟಿದ್ದ ಓರಿಜಿನಲ್ ಚ್ವಾಯಿಸ್ ವಿಸ್ಕಿ 90 ಎಮ್.ಎಲ್.ದ್ದು 60 ಟೇಟ್ರಾ ಪಾಕೇಟಗಳಿದ್ದು ಒಂದಕ್ಕೆ 28.ರೂ 13 ಪೈಸೆ. ಒಟ್ಟು ಕಿಮ್ಮತ್ತು 1687.ರೂ 80 ಪೈಸೆ. ಕಿಮ್ಮತ್ತಿನ ಮಾಲು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ಮೀನಾಕ್ಷಿ ಗಂಡ ಬಾಳಪ್ಪ ಗುತ್ತೇದಾರ ಸಾ: ನೀರಿನ ಟ್ಯಾಂಕ ಹತ್ತಿರ ಸಮತಾ ಕಾಲೋನಿ ಕಲಬುರಗಿ ಇವಳ ವಿರುಧ್ದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :

ಮಹಿಳಾ ಠಾಣೆ : ಶ್ರೀಮತಿ ದಿಪಿಕಾ ಗಂಡ ಮಲ್ಲಿಕಾರ್ಜುನ ಬನ್ನೂರಕರ ಸಾ|| ಎನ್.ಜಿ..ಕಾಲೋನಿ  ಕಲಬುರಗಿ ಹಾ|| || ವಿಜಯ ನಗರ ಕಾಲೋನಿ ಬಸವಕಲ್ಯಾಣ ತಾ|| ಬಸವಕಲ್ಯಾಣ ಜಿ|| ಬೀದರ ಇವರು ದಿನಾಂಕ 23-04-2016 ರಂದು ಮಲ್ಲಿಕಾರ್ಜುನ ತಂದೆ ಶಂಕರರಾವ ಬನ್ನೂರಕರ ಈತನ ಜೊತೆಯಲ್ಲಿ ನನ್ನ ತಾಯಿಯವರು ನಮ್ಮ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಮದುವೆಯಲ್ಲಿ 5 ಲಕ್ಷ ರೂಪಾಯಿ 10ತೊಲೆ ಬಂಗಾರ ಹಾಗೂ ಸುಮಾರು 5 ಲಕ್ಷ ರೂಪಾಯಿ ಮನೆಬಳಕೆ ಸಾಮಾನುಗಳನ್ನು ಕೊಟ್ಟಿರುತ್ತಾರೆ. ನನ್ನ ಗಂಡನು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ನನಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಲ್ಲಿ 2-3 ತಿಂಗಳು ಉಳಿದಿದ್ದು  ಹೀಗಿದ್ದು ನನ್ನ ಗಂಡ ಮಲ್ಲಿಕಾರ್ಜುನ ಈತನು ನನ್ನ ಮೇಲೆ ವಿನಾಕಾರಣ ಸಂಶಯ ಮಾಡಿ ಮಾನಸಿಕ ಕಿರುಕುಳ ನೀಡಲು ಪ್ರಾರಂಭಿಸಿದನು ವಿಷಯವನ್ನು ನಾನು ನನ್ನ ಅತ್ತೆಯವರಾದ ಕುಸುಮಾವತಿ ಇವರಿಗೆ ತಿಳಿಸಿದಾಗ ಅವಳು ನೀನು ಬೆಂಗಳೂರಿನ್ಲಿ ಇರಬೇಡಾ ಅಂತಾ ಹೇಳಿದಾಗ ಕಲಬುರಗಿಗೆ ಬಂದು ನನ್ನ ಗಂಡನ ಮನೆಯಲ್ಲಿ ಅತ್ತೆಯ ಜೊತೆಯಲ್ಲಿಯೆ ಮನೆಯಲ್ಲಿ ಉಳಿದಿರುತ್ತೇನೆ ನನಗೆ ಒಂದು ಗಂಡು ಮಗು ಹುಟ್ಟಿರುತ್ತದೆ ಆದ ನಂತರ ನನ್ನ ಗಂಡ ಮಲ್ಲಿಕಾರ್ಜುನ ಈತನು 15 ದಿವಸಗಳಿಗೊಮ್ಮೆ ಕಲಬುರಗಿಗೆ ಮನೆಗೆ ಬಂದು ಹೋಗುತ್ತಿದ್ದನು ನನ್ನ ಗಂಡ ಮತ್ತು ನನ್ನ ಅತ್ತೆಯಾದ ಇಬ್ಬರು ಕೂಡಿಕೊಂಡು ನೀನು ನಿನ್ನ ತವರು ಮನೆಯಿಂದ ಕಡಿಮೆ ವರದಕ್ಷಿಣೆ ತೆಗೆದುಕೊಂಡು ಬಂದಿದ್ದಿ ಇನ್ನು ಹಣ ಮತ್ತು ಬಂಗಾರ ತೆಗೆದುಕೊಂಡು ಬಾ ಅಂತಾ ಪದೇ ಪದೇ ನನಗೆ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದರು ಆಗ ನಾನು ನನ್ನ ತಂದೆಯವರು ಇರುವದಿಲ್ಲಾ ತಾಯಿ ಒಬ್ಬಳೆ ಇರುವದರಿಂದ ನನಗೆ ತವರು ಮನೆಯಿಂದ ಹಣ ತರಲು ಆಗುವದಿಲ್ಲಾ ಅಂತಾ ಹೇಳಿದಾಗ ನನ್ನ ಗಂಡ ಮಲ್ಲಿಕಾರ್ಜುನ ಹಾಗೂ ನಾದಿನಿಯರಾದ ರಾಘವೇಣಿ, ಗೀತಾ, ಶೈಲಶ್ರೀ, ಇವರಿಗೆ ಕರೆಯಿಸಿ ನನಗೆ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ನೀನು ತವರು ಮನೆಯಿಂದ ಇನ್ನು 2 ಲಕ್ಷ ರೂಪಾಯಿ ಹಣ ತರದೆ ಇದ್ದರೆ ನಿನ್ನನ್ನು ಜೀವ ಸಹಿತ ಬಿಡುವದಿಲ್ಲಾ ಅಂತಾ ಭಯ ಹಾಕಿರುತ್ತಾರೆ ದಿನಾಂಕ 17-10-2016 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ನನ್ನ ಅತ್ತೆಯಾದ ಕುಸುಮಾವತಿ ಮತ್ತು ನನ್ನ ನಾದಿನಿಯರಾದ ರಾಘವೇಣಿ ಮತ್ತು ಸದರಿ ರಾಘವೇಣಿ ಇವರ ಗಂಡನಾದ ವಿಜಯಕುಮಾರ ಮತ್ತು ಗೀತಾ ಮತ್ತು ಗೀತಾ ಇವಳ ಗಂಡ ಈಶ್ವರಚಂದ್ರ ಮತ್ತು ಶೈಲಶ್ರೀ ಹಾಗೂ ಸದರಿ ಶೈಲಶ್ರೀ ಇವಳ ಗಂಡ ವಿಠ್ಠಲ್ ಇವರೆಲ್ಲರೂ ಕೂಡಿಕೊಂಡು ನೀನು ನಮ್ಮ ತವರು ಮನೆಯಿಂದ ಇನ್ನು 2 ಲಕ್ಷ ರೂಪಾಯಿ ತಂದರೆ ಉಳಿಯುತ್ತಿ ಅಂತಾ ಎಲ್ಲರೂ ಕೈಯಿಂದ ಹೊಡೆಬಡೆ ಮಾಡಲು ಪ್ರಾರಂಭಿಸಿದರು ಆಗ ನಾನು ನನ್ನ ತಾಯಿಯ ಹತ್ತಿರ ಹಣ ಇರುವದಿಲ್ಲಾ ನಾನು ಎಲ್ಲಿಂದ ಹಣ ತರಬೇಕು ಅಂತಾ ಕೇಳಿದಾಗ ನನ್ನ ಗಂಡ ಮಲ್ಲಿಕಾರ್ಜುನ ಈತನು ನಿನಗೆ ಖಲಾಸ ಮಾಡುತ್ತೇನೆ ಅಂತಾ ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ಕುತ್ತಿಗೆ ಜೊರಾಗಿ ಒತ್ತಿದಾಗ ನಾನು ಚೀರಾಡಲು ಅಕ್ಕ ಪಕ್ಕದ ಮನೆಯವರು ಬಂದು ಬಿಡಿಸಿರುತ್ತಾರೆ ಇಲ್ಲದಿದ್ದರೆ ನನಗೆ ಕೊಲೆ ಮಾಡಿಯೆ ಬಿಡುತ್ತಿದ್ದರು. ವಿಷಯ ನನ್ನ ತಾಯಿಗೆ ತಿಳಿಸಿದಾಗ ನನ್ನ ತಾಯಿ ಬಂದು ನನಗೆ ಕರೆದುಕೊಂಡು ಹೋಗಿರುತ್ತಾಳೆ. ನನ್ನ ಸಂಸಾರ ಇಂದಲ್ಲಾ ನಾಳೆ ಸರಿ ಹೋಗುತ್ತದೆ ಅಂತಾ ಇಲ್ಲಿಯವರೆಗೆ ನಾನು ನನ್ನ ತವರು ಮನೆಯಲ್ಲಿಯೆ ಉಳಿದಿರುತ್ತೇನೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.