Police Bhavan Kalaburagi

Police Bhavan Kalaburagi

Thursday, March 17, 2016

Yadgir District Reported Crimes



Yadgir District Reported Crimes

AiÀiÁzÀVj UÁæ«ÄÃt ¥Éưøï oÁuÉ UÀÄ£Éß £ÀA. 30/2016 PÀ®A 279, 338, 304(J) L¦¹ :- ¢£ÁAPÀ 10/03/2016 gÀAzÀÄ ¦üAiÀiÁð¢AiÀÄ vÀªÀÄä£ÁzÀ vÁAiÀÄ¥Àà FvÀ£ÀÄ vÀ£Àß ªÉÆÃmÁgÀÄ ¸ÉÊPÀ¯ï £ÀA. JªÀiï.JZï.-12, J¥sï.JPïì-1083 £ÉÃzÀÝ£ÀÄß vÉUÉzÀÄPÉÆAqÀÄ vÀ£Àß PÉ®¸ÀPÉÌ AiÀiÁzÀVjUÉ §AzÀÄ ªÀÄgÀ½ HjUÉ ºÉÆÃUÀĪÁUÀ AiÀiÁzÀVgÀ-ªÀÄÄAqÀgÀV ªÀÄÄRå gÀ¸ÉÛAiÀÄ PÉ.J¸ï.Dgï.n.¹ ªÀPÀð±Á¥ï ºÀwÛgÀ vÀ£Àß ªÉÆÃmÁgÀÄ ¸ÉÊPÀ®£ÀÄß CwêÉÃUÀ ªÀÄvÀÄÛ C®PÀëöåvÀ£À¢AzÀ £ÀqɹPÉÆAqÀÄ ºÉÆÃV vÁ£Éà ¹Ìqï ªÀiÁrPÉÆAqÀÄ ©zÀÄÝ C¥ÀUÁvÀªÁzÁUÀ vÁAiÀÄ¥Àà¤UÉ vÀ¯ÉUÉ ¨Ájà M¼À¥ÉmÁÖV JqÀQ«AiÀÄ°è gÀPÀÛ §A¢zÀÄÝ, JqÀUÉÊ ¨sÀÄd¢AzÀ ªÀÄÄjzÀAvÉ PÀAqÀÄ §gÀÄwÛzÀÄÝ, ºÀuÉAiÀÄ §® ºÀÄ©âUÉ ¨sÁjà gÀPÀÛUÁAiÀĪÁVzÀÄÝ, JgÀqÀÄ PÉÊUÀ½UÉ, JgÀqÀÄ PÁ®ÄUÀ¼À ¨ÉgÀ¼ÀÄUÀ½UÉ C®è°è vÀgÀazÀ gÀPÀÛUÁAiÀÄUÀ¼ÁVgÀÄvÀÛªÉ ¸ÀzÀj WÀl£ÉAiÀÄÄ vÁAiÀÄ¥Àà£À ¤®ðPÀëöåvÀ£À¢AzÀ dgÀÄVzÀÄÝ EgÀÄvÀÛzÉ CAvÁ ¦üAiÀiÁ𢠪ÉÄðAzÀ F ªÉÆzÀ®Ä UÀÄ£Éß zÁR®Ä ªÀiÁrzÀÄÝ, EAzÀÄ ¢£ÁAPÀ 16/03/2016 gÀAzÀÄ ¨É½UÉÎ 9 UÀAmÉUÉ ¦.JZï.¹ D¸ÀàvÉæ PÀAzÀPÀÆgÀ¢AzÀ ¥ÉÆÃ£ï ªÀÄÆ®PÀ JªÀiï.J¯ï.¹. ªÀ¸ÀįÁVzÀÄÝ, D¸ÀàvÉæUÉ ¨sÉÃn ¤Ãr C°è ºÁdjzÀÝ ¦üAiÀiÁ𢠪ÀĺÁzÉêÀ vÀAzÉ £ÀgÀ¹AUï ºÉÆgÀ¥ÉÃl ¸Á;PÀAzÀPÀÆgÀ FvÀ£À ¥ÀÄgÀªÀt ºÉýPÉ ¥ÀqÉzÀÄPÉÆArzÀÝgÀ ¸ÁgÁA±ÀªÉãÉAzÀgÉ vÁAiÀÄ¥Àà¤UÉ ºÉaÑ£À G¥ÀZÁgÀ PÀÄjvÀÄ CzÉà ¢£À gÁAiÀÄZÀÄj£À jªÀiïì D¸ÀàvÉæAiÀÄ°è ¸ÉÃjPÉ ªÀiÁr, £ÀAvÀgÀ PÀ®§ÄgÀVAiÀÄ ²æà §¸ÀªÉñÀégÀ D¸ÀàvÉæUÉ G¥ÀZÁgÀPÁÌV ¸ÉÃjPÉ ªÀiÁrzÀÄÝ, £ÀAvÀgÀ ¨ÉAUÀ¼ÀÆj£À ¤ªÀiÁí£ïì D¸ÀàvÉæUÉ ¸ÉÃjPÉ ªÀiÁr £ÀAvÀgÀ ªÉÊzÀågÀ ¸À®ºÉAiÀÄ ªÉÄÃgÉUÉ ¢£ÁAPÀ 15/03/2016 gÀAzÀÄ gÁwæ 11-30 ¦.JA.PÉÌ ªÀÄgÀ½ PÀAzÀPÀÆj£À ¸ÀPÁðj D¸ÀàvÉæUÉ vÀAzÀÄ G¥ÀZÁgÀPÁÌV ¸ÉÃjPÉ ªÀiÁrzÁUÀ ªÀÄÈvÀ vÁAiÀÄ¥Àà£ÀÄ ¢£ÁAPÀ 16/03/2016 gÀAzÀÄ ¨É½UÉÎ 3-10 J.JA.PÉÌ G¥ÀZÁgÀ ¥sÀ®PÁjAiÀiÁUÀzÉà ªÀÄÈvÀ¥ÀlÖ §UÉÎ ¦üAiÀiÁ𢠪ÉÄðAzÀ ¸ÀzÀj ¥ÀæPÀgÀtzÀ°è PÀ®A 304(J) L¦¹ C¼ÀªÀr¹PÉÆAqÀÄ vÀ¤SÉ PÉÊPÉƼÀî¯ÁVgÀÄvÀÛzÉ.
±ÀºÁ¥ÀÆgÀ ¥Éưøï oÁuÉ UÀÄ£Éß £ÀA. 65/2016 ಕಲಂ 297.304 (ಎ) ಐಪಿಸಿ. ಸಂ 187 ಐ.ಎಂ.ವಿ.ಆಕ್ಟ :- ದಿನಾಂಕ 16/03/2016 ರಂದು ಬೆಳಿಗ್ಗೆ 07.30 ಗಂಟೆಗೆ ಪಿರ್ಯಾದಿ ಶ್ರೀ ಅಶೋಕ ತಂದೆ ಗುರಣ್ಣ ಘನಾತೆ ವಯಾ: 43 ಉ: ಖಾಸಗಿ ಶಾಲೆ ಶಿಕ್ಷಕ ಜಾ: ಭಾವಸಾರ ಕ್ಷತ್ರಿಯ ಸಾ: ಕುಂಬಾರ ಓಣಿ ಶಹಾಪೂರ ಇವರು ಠಾಣೆಗೆ  ಹಾಜರಾಗಿ  ಒಂದು ಕನ್ನಡದಲ್ಲಿ ಟೈಪ ಮಾಡಿ ಲಿಖಿತ ಪಿರ್ಯಾದಿ ಸಲ್ಲಿಸಿದ್ದರ ಸಾರಾಂಶವೆನಂದರೆ  , ನಮ್ಮ ಅಣ್ಣ ಜ್ಞಾನೆಶ್ವರ ತಂದೆ ಗುರಣ್ಣ ಘನಾತೆ ವಯಾ:48 ಉ: ಟೆಲರಿಂಗ್ ಜಾ: ಭಾವಸಾರ ಕ್ಷತ್ರಿಯ ಸಾ: ಕುಂಬಾರ ಓಣಿ ಶಹಾಪೂರ ಇವನಿಗೆ ಒಬ್ಬ ಗಂಡು ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು ಇನ್ನು ಕಾಲೇಜು ಓದುತ್ತಿದ್ದಾರೆ. ನಮ್ಮ ಅಣ್ಣ ಜ್ಞಾನೆಶ್ವರ ಈತನು ಪ್ರತಿ ದಿವಸ ಊಟ ಮಾಡಿ ತಿರುಗಾಡಲು ಹೋಗುತ್ತಿದ್ದನು ಅದರಂತೆ ನಿನ್ನೆ ದಿನಾಂಕ:15/03/2016 ರಂದು ರಾತ್ರಿ 08.30 ಪಿಎಂ ಸುಮಾರಿಗೆ ಊಟ ಮಾಡಿ ತಿರುಗಾಡಲು ಹೋಗಿದ್ದನು.
       ಹೀಗಿದ್ದು ನೀನ್ನೆ ದಿನಾಂಕ 15/03/2016 ರಂದು ರಾತ್ರಿ 11:45 ಪಿಎಮ್ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ಪರಿಚಯದವರಾದ ಅಮರ ತಂದೆ ಖಂಡೋಬಾ ಮಹೇಂದ್ರಕರ ಇವರು ಪೋನ ಮಾಡಿ ವಿಷಯ ತಿಳೀಸಿದ್ದೇನಂದರೆ, ನಾನು ಮತ್ತು ಸಂತೋಷ ತಂದೆ ಕಾಶಿನಾಥ ಬಾಸುತ್ಕರ ಇಬ್ಬರು ಶಹಾಪೂರ ನಗರದ ಬಸವೇಶ್ವರ ವೃತ್ತದಲ್ಲಿ ಬೇಕರಿ ಹತ್ತಿರ ಮಾತಾಡುತ್ತಾ ನಿಂತಿದ್ದಾಗ ನಿಮ್ಮ ಅಣ್ಣ ಜ್ಞಾನೆಶ್ವರ ಈತನು ಹಳೆ ಬಸ್ ನಿಲ್ದಾಣದ ಕಡೆಯಿಂದ ಬಸವೆಶ್ವರ ವೃತ್ತದ ಕಡೆಗೆ ರೋಡಿನ ಮದ್ಯ ಇರುವ ರೋಡ ಡಿವೈಡರ ಹತ್ತಿರ ನಡೆದುಕೊಂಡು ಬರುತ್ತಿದ್ದ. ಆಗ ಅಂದರೆ, 11.10 ಪಿಎಂ ಸುಮಾರಿಗೆ ಹಳೆ ಬಸ್ ನಿಲ್ದಾಣದ ಕಡೆಯಿಂದ ಒಂದು ಕ್ರೂಜರ ಜೀಪ ಚಾಲಕ ತನ್ನ ಜೀಪನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಡೆದುಕೊಂಡು ಹೊರಟಿದ್ದ ನಿಮ್ಮ ಅಣ್ಣ ಜ್ಞಾನೇಶ್ವರ ಈತನಿಗೆ ಡಿಕ್ಕಿ ಪಡೆಸಿದಾಗ ಅವನು ಕಳಗೆ ಬಿದ್ದನು ಆಗ ಸದರಿ ಕ್ರೂಜರ ಜೀಪ ಜ್ಷಾನೆಶ್ವರ ಈತನ ಮುಖ ಮತ್ತು ತಲೆಯ ಮೇಲೆ ಹಾಯಿಸಿಕೊಂಡು ತನ್ನ ವಾಹನ ನಿಲ್ಲಿಸದೆ ಹಾಗೇ ಹತ್ತಿಗೂಡರ ಕಡೆಗೆ ಹೋರಟಿದ್ದಾನೆ. ನಾನು ಮತ್ತು ಸಂತೋಷ ಇಬ್ಬರು ನಮ್ಮ ಮೋಟಾರ ಸೈಕಲ್ ಮೇಲೆ ಸದರಿ ಅಪಘಾತ ಮಾಡಿದ ಕ್ರೂಜರ ಜೀಪ ಬೆನ್ನು ಹತ್ತಿ ಹೊರಟಿದ್ದೇವೆ ನಿವು ಭಿ.ಸರ್ಕಲ್ ಹತ್ತಿರ ಹೋಗಿರಿ ಅಂತಾ ತಿಳೀಸಿದ್ದರಿಂದ ನಾನು ನನ್ನ ಅಣ್ಣ ದತ್ತಾತ್ರಯ ಮತ್ತು ನಮ್ಮ ಅತ್ತಿಗೆ ಜಮುನಾ ಎಲ್ಲರೂ ಸೇರಿ ಭೀ. ಸರ್ಕಲ್ ಹತ್ತಿರ ಹೋಗಿ ನೋಡಲಾಗಿ ನಮ್ಮ ಅಣ್ಣ ಜ್ಞಾನೆಶ್ವರ ಈತನಿಗೆ ಕ್ರೂಜರ ಜೀಪ ಮುಖ ಮತ್ತು ತಲೆಯ ಮೇಲೆ ಹಾಯಿಸಿಕೊಂಡು ಹೋಗಿದ್ದರಿಂದ ಸದರಿಯವನ ಮುಖ ಮತ್ತು ತಲೆ ನುಜ್ಜುಗುಜ್ಜಾಗಿತ್ತು. ಅವನು ದರಿಸಿದ ಬಟ್ಟೆ ಮತ್ತು ತಲೆಗೂದಲು ನೋಡಿ ಗುರುತಿಸಿದೆವು. ನಮ್ಮ ಅಣ್ಣನ ಶವವನ್ನು ಸಕರ್ಾರಿ ಆಸ್ಪತ್ರೆಗೆ ಸಾಗಿಸಿದೆವು. ಸದರಿ ಅಪಘಾತ ನೋಡಿ ನಮ್ಮ ಅಣ್ಣ ಜ್ಞಾನೇಶ್ವರ ಈತನ ಹೆಂಡತಿ ಜಮುನಾ ಇವರು ಗಾಬರಿಯಾಗಿ ಸೋನ್ನಿ ಮುಚ್ಚಿದ್ದಂದಿರಿಂದ ಮನೆಗೆ ಕರೆದುಕೊಂಡು ಹೋದೆವು. ಸದರಿ ಅಪಘಾತ ಮಾಡಿದ ಕ್ರೂಜರ ಜೀಪ ಬೆನ್ನು ಹತ್ತಿ ಹೋಗಿದ್ದ ಅಮರ ತಂದೆ ಖಂಡೋಬಾ ಮಹೇಂದ್ರಕರ ಮತ್ತು ಸಂತೋಷ ತಂದೆ ಕಾಶಿನಾಥ ಬಾಸುತ್ಕರ ಇವರು ಮರಳಿ ಬಂದು ತಾವು ಇಬ್ಬರು ಸದರಿ ಕೂಜರ ವಾಹನವನ್ನು ಬೆನ್ನು ಹತ್ತಿ ಹೋಗುವಾಗ ವಾಹನದ ಬೆಳಕಿನಲ್ಲಿ ಅದರ ನಂಬರ ನೋಡಲಾಗಿ ಕೆಎ-37-4927 ಅಂತಾ ಇದ್ದು ಅದರ ಚಾಲಕ ನಾವು ಬೆನ್ನು ಹತ್ತಿದ್ದು ಗೊತ್ತಾಗಿ ದೇವದುರ್ಗ ಕಡೆಗೆ ಹೋಗಿದ್ದು ನಾವು ಎಂ ಕೋಳ್ಳುರ ವರೆಗೆ ಬೆನ್ನು ಹತ್ತಿ ಸಿಗದಿದ್ದ ಕಾರಣ ಮರಳಿ ಬಂದಿರುತ್ತೇವೆ ಅಂತಾ ತಿಳಿಸಿದರು.
   ಕಾರಣ ನಡೆದುಕೊಂಡು ಹೊರಟಿದ್ದ ನಮ್ಮ ಅಣ್ಣನಿಗೆ ಡಿಕ್ಕಿ ಪಡೆಸಿದ ಸದರ ಕ್ರೂಜರ ವಾಹನ ನಂ: ಕೆಎ-37-4927 ನೇದ್ದನ್ನು ಮತ್ತು ಅದರ ಚಾಲಕನನ್ನು ಪತ್ತೆ ಮಾಡಿ ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮಾನ್ಯರವರಲ್ಲಿ ವಿನಂತಿ.  ಅಂತಾ  ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 65/2016 ಕಲಂ  279.304(ಎ) ಐ.ಪಿಸಿ ಸಂ  187 ಐ.ಎಮ್.ವಿ ಆಕ್ಟ  ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.

¸ÉÊzÁ¥ÀÆgÀ ¥Éưøï oÁuÉ UÀÄ£Éß £ÀA: 17/2016 PÀ®A 279 338 L¦¹ & 187 L JªÀiï « PÁAiÉÄÝ :- £Á£ÀÄ F ªÉÄïÁÌt¹zÀ ºÉ¸ÀgÀÄ «¼Á¸ÀzÀ°è UÀAqÀ ªÀÄPÀ̼ÉÆA¢UÉ ºÉÆ®ªÀÄ£É PÉ®¸À ªÀiÁrPÉÆAqÀÄ G¥À fë¸ÀÄvÉÛãÉ. £À£ÀUÉ JqÀgÀÄ UÀAqÀÄ ªÀÄPÀ̼ÀÄ MAzÀÄ ºÉtĪÀÄUÀ¼ÀÄ EzÀÄÝ. £ÀªÀÄä ¸ÀA§A¢üPÀgÁzÀÀ ¹zÁæªÀÄ¥Àà vÀAzÉ ºÀtªÀÄAvÀ PÀnUÉÃgÁ ªÀ|| 60 G|| MPÀÌ®vÀ£À  eÁw PÀÄgÀħÄgÀ ¸Á|| PÁ¼É¨É¼ÀUÀÄA¢ EªÀgÀÄ  ¢£ÁAPÀ 15/03/2016 gÀAzÀÄ UÀÄqÀÆgÀ UÁæªÀÄzÀ zÀUÀð zÉêÀgÀ PÁAiÀÄðPÀæªÀÄ ¸À®ÄªÁV £ÀªÀÄÆägÀ UÀt¥ÀÆgÀ ¢AzÀ  UÀÄqÀÆgÀ UÁæªÀÄPÉÌ ºÉÆVzÀÄÝ F PÁAiÀÄðPÀæªÀÄPÉÌ £À£Àß vÀªÀgÀÆgÀÄ CjPÉÃgÁ UÁæªÀÄ¢AzÀ £À£Àß vÀªÀgÀÄ ªÀÄ£ÉAiÀÄ CtvÀªÀÄQÃAiÀÄgÀÄ PÀÆqÀ §A¢zÀÝgÀÄ. ¸ÀzÀj PÁAiÀÄðPÀæªÀÄ ªÀÄÄV¹PÉÆAqÀÄ ªÀÄgÀ½ §gÀĪÁUÀ  £À£ÀUÉ £ÀªÀÄä CtªÀÄäQÃAiÀÄ zÉÆqÀØ¥Àà£ÁzÀ ¨sÉÆÃd¥Àà EªÀgÀÄ £ÀªÀÄä lA lA DmÉÆÃzÀ°è eÁUÀ EzÉ CjPÉÃgÁ UÁæªÀÄPÉÌ §AzÀÄ ¤ªÀÄÆäjUÉ ºÉÆÃUÀPÀwÛV ¨Á CAvÀ PÀgÉzÀ£ÀÄ £Á£ÀÄ DzÀgÁ¬ÄvÀÄ CAvÀ £ÀªÀÄä zÉÆÃqÀØ¥Àà£ÁzÀ ¨sÉÆÃd¥Àà £À£Àß vÀªÀgÀÆj£À vÀAzÀ DmÉÆÃzÀ°è £Á£ÀÄ ªÀÄvÀÄÛ zÀÆj£À ¸ÀA§A¢AzÀ CvÉÛAiÀiÁzÀ §¸ÀªÀÄä £ÀªÀÄä zÉÆÃqÀØ¥Àà£ÁzÀ ¨sÉÆÃd¥Àà EªÀgÉÆA¢UÉ UÀÄqÀÆgÀ UÁæªÀÄ¢AzÀ ªÀÄgÀ½ §gÀÄwÛgÀĪÀªÁUÀ £Á£ÀÄ DmÉÆÃzÀ £ÀqÀÄ«£À ¹Ãn£À §®PÉÌ PÀÄAwÛzÀÄÝ £À£Àß ¨ÁdÄ £ÀªÀÄä zÉÆÃqÀØ¥Àà£ÁzÀ ¨sÉÆÃd¥Àà£ÀÄ PÀĽwÛzÀÝ£ÀÄ. EªÀ£À ¨ÁdÄ §¸ÀªÀÄä EªÀgÀÄ PÀĽwÛzÀÝgÀÄ. AiÀiÁzÀVj gÁAiÀÄZÀÆgÀ ªÉÄãï gÉÆÃqÀzÀ Q®è£ÀPÉÃgÁ PÁæ¸ï ¸Àé®à  ªÀÄÄAzÉ £ÀªÀÄä DmÉÆà ºÉÆÃUÀÄwÛgÀĪÁUÀ.  7 ¦. JªÀiï. zÀ  ¸ÀĪÀiÁjUÉ AiÀiÁzÀVj PÀqɬÄAzÀ MAzÀÄ ¯ÁjAiÀÄ£ÀÄß CwªÉÃUÀ ªÀÄvÀÄÛ ¤¸Á̽fvÀ£À¢AzÀ ZÀ¯Á¬Ä¹PÉÆAqÀÄ §AzÀÄ £ÁªÀÅ PÀĽvÀÄ ºÉÆÃgÀl DmÉÆà ¸ÉÊqï¢AzÀ ºÉÆgÀl DmÉÆÃPÉÌ vÀað¹zÁUÀ  £À£ÀUÉ §¯ÉÊAiÀÄ ¨sÀÄdzÀ PɼÀV£À PÉÊ ¥ÀÆwð ªÀÄÄjzÀÄ PɼÀUÉ ©zÀÄÝ. ¨sÁj gÀPÀÛUÁAiÀÄ ªÁVgÀÄvÀÛzÉ.  ªÀÄvÀÄÛ ªÀÄÄRzÀ §® ¨sÁUÀzÀ UÀ®èPÉÌ ¨sÁj gÀPÀÛUÁAiÀĪÁVgÀÄvÀÛzÉ. ªÀÄvÀÄÛ §®UÁ°£À ¥ÁzÀ ªÉÄÃ¯É vÀgÀazÀ UÁAiÀĪÁVgÀÄvÀÛzÉ. ªÀÄvÀÄÛ £ÀªÀÄä zÉÆÃqÀØ¥Àà£ÁzÀ ¨sÉÆÃdªÀÄ¥Àà¤UÉ §®UÉÊAiÀÄ ªÉƼÀPÉÊAiÀÄ J®Ä§Ä ªÀÄÄj¢gÀÄvÀÛzÉ. £ÀªÀÄä CvÉÛAiÀiÁzÀ §¸ÀªÀÄä½UÉ ªÀÄvÀÄÛ DmÉÆÃZÁ®PÀ¤UÉ AiÀiÁªÀÅzÉ UÁAiÀÄ ªÁVgÀĪÀÅ¢®è. ¸ÀzÀj ¯ÁjAiÀÄ£ÀÄß ¤°è¸ÀzÉ. ºÉÆÃVgÀÄvÁÛ£É. ¸ÀzÀj C¥ÀUÁvÀ¥Àr¹zÀ ¯Áj £ÀA J.¦. 20 «í. 9009 EzÀÄÝ CzÀgÀ ZÁ®PÀ£À ºÉ¸ÀgÀÄ ¸ÀzÀåPÉÌ UÉÆvÁÛV¯Áè CAvÁ £ÁªÀÅ PÀĽvÉÆgÀl DmÉÆà ZÁ®PÀ£ÀÄ w½¹zÀ£ÀÄ. £ÀªÀÄUÉ ¸Á»§gÉrØ vÀAzÉ ¨ÉÆÃd¥Àà ªÀÄvÀÄÛ ¹zÀÝ¥Àà vÀAzÉ ªÀÄ®è£ÀÚ ªÀÄvÀÄÛ ªÀÄ®è¥Àà vÀAzÉ ©ÃªÀÄgÁAiÀÄ EªÀgÀÄ G¥ÀZÁgÀPÁÌV gÁAiÀÄZÀÆgÀPÉÌ vÀAzÀÄ ¸ÉÃjPÉ ªÀiÁrzÀgÀÄ £ÀªÀÄäUÉ C¥ÀUÁvÀ ¥Àr¹zÀ ¯Áj ªÀÄvÀÄÛ ZÁ®PÀ ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä CAvÁ ºÉý UÀtQÃPÀj¹zÀ  ¤d«zÉ.
¸ÉÊzÁ¥ÀÆgÀ ¥Éưøï oÁuÉ UÀÄ£Éß £ÀA: 16/2016 PÀ®A,323,504,506 ¸ÀA. 149 L¦¹ :- ¢£ÁAPÀ 25-12-2015 gÀAzÀÄ ªÀÄÄAeÁ£É 10 UÀAmÉUÉ £Á£ÀÄ £À£Àß ªÀÄUÀ£ÁzÀ UËj±ÀAPÀgÀ E§âgÀÄ £ÀªÀÄä ºÉÆ®PÉÌ ºÉÆÃVzÉÝêÀÅ. ªÀÄvÀÄÛ £ÀªÀÄä ¨sÀÆ«ÄAiÀÄ°è MPÀÌ®ÄvÀ£À PÉ®¸À ªÀiÁqÀÄwÛzÁÝUÀ ªÉÄÃ¯É w½¹zÀ C¥ÀgÁ¢üUÀ¼ÀÄ §AzÀÄ £ÁªÀÅ PÉ®¸À ªÀiÁqÀÄwÛzÀÝ ¨sÀÆ«ÄAiÀiÁ ªÉÄÃgÉAiÀÄ ªÉÄÃ¯É §AzÀÄ £ÀªÀÄä ¨sÀÆ«ÄAiÀÄ°è  KPÉ Cwà PÀæªÀÄt ªÀiÁrwÛ¢ÝÃj CAvÁ PɼÀ®Ä DUÀ £ÁªÀÅUÀ¼ÀÄ £ÀªÀÄä ¨sÀÆ«ÄAiÀÄ°è £ÁªÀÅ ªÀiÁqÀÄwÛ¢Ýë. EzÀgÀ°è ¤ÃªÉãÀÄ ¸ÀA§AzÀ EgÀĪÀ¢¯Áè. «£Á PÁgÀtPÁÌV £ÀªÀÄä ¨sÀÆ«ÄAiÀÄ°è QüÀÄ vÉUÉzÀÄ £ÀªÀÄä ªÉÄÃgÉAiÀÄ ªÉÄÃ¯É ºÁPÀÄwÛzÁÝUÀ. CªÀgÉà §AzÀÄ £ÀªÀÄä ¸ÀAUÀqÀ eÉUÀ¼À vÉUÉ¢gÀÄvÁÛgÉ. ªÀÄvÀÄÛ CªÁZÀѱÀ§ÝUÀ½AzÀ ¨ÉʬÄÝzÁÝgÉ CzÉAzÀgÉ ¨ÉÆøÀr dAUÀªÀÄ ¸Àƽ ºÁUÀÄ dAUÀªÀÄ ¸ÀƼɪÀÄUÀ£É £ÀªÀÄä ¨sÀÆ«ÄAiÀÄ°è ¤ÃªÀÅ Cwà PÀæªÀÄt ªÀiÁr £ÀªÀÄUÉ eÉÆÃgÀÄ ªÀiÁqÀÄwÛÃj. JAzÀÄ ¨ÉÊAiÀÄÝgÀÄ. ªÀÄvÀÄÛ D ¸ÀªÀÄAiÀÄzÀ°è ¸ÁQëzÁgÀgÀÄ ªÀÄvÀÄÛ E§âjUÉ ¸ÀªÀÄÄeÁ¬Ä¹ PÀ¼ÀÆ»¹zÀgÀÄ. C°èAzÀ CªÀgÀÄ vÀªÀÄä ªÀÄ£ÉAiÀÄ PÀqÉUÉ ºÉÆÃzÀgÀÄ.ªÀÄvÀÄÛ CzÉà ¢ªÀ¸À ¸ÁAiÀÄAPÁ® £ÁªÀÅ £ÀªÀÄä ªÀÄ£ÉAiÀÄ°è ºÉÆgÀUÉ PÀÆvÀÄPÉÆAqÁUÀ. ¸ÀªÀÄAiÀÄ 7 UÀAmÉUÉ E§âgÀÄ PÀÆrzÀÄ §AzÀÄ CªÁZÀÑ ±À§ÝUÀ½AzÀ ¨ÉÊAiÀÄÄÝ J¯Éà dAUÀªÀÄ ¸Àƽ ªÀÄPÀÌ¼É ¤ªÀÄäUÉ ¸ÉÆPÀÄÌ §ºÁ¼À §A¢zÉ. £ÀªÀÄä ¸À«ÄÃ¥ÀPÉÌ §AzÀgÉ R¯Á¸À ªÀiÁqÀÄvÉÛêÉ, JAzÀÄ £ÀªÀÄUÉ fêÀzÀ ¨ÉzÀjPÉAiÀÄ£ÀÄß ºÁQgÀÄvÁÛgÉ. MAzÀÄ ªÉÃ¼É CªÀgÀÄ §AzÀÄ dUÀ¼À ©r¸À¢zÀÝgÉ. £ÀªÀÄä fêÀPÉÌ C¥ÁAiÀÄ «gÀÄwÛvÀÄÛ. £ÀAvÀUÀgÀ ªÀÄgÀÄ ¢ªÀ¸À ¸ÀzÁ¥ÀÆgÀ ¥ÉưøÀ oÁuÉUÉ ºÉÆÃzÁUÀ ¸ÀzÀj C¥ÀgÁ¢üPÀUÀ §UÉÎ ¦AiÀiÁð¢ PÉÆqÀ®Ä ºÉÆÃzÀgÉ. EzɯÁè ¹«® ªÁådåUÀ¼ÀÄ EzÀÝ PÁgÀt £ÁªÉãÀÄ ªÀiÁqÀ®Ä §gÀĪÀ¢¯Áè. ¤ÃªÀÅ ¨ÉÃPÁzÀgÉ PÉÆÃlðUÉ ºÉÆÃV ¦AiÀiÁ𢠪ÀiÁrj CAvÁ ºÉýzÀgÀÄ. C¥ÀgÁ¢üUÀ¼ÀÄ zÀÄrؤAzÀ ªÀÄvÀÄÛ gÁdQÃAiÀÄ¢AzÀ ¥Àæ¨sÁ«vÀ ªÀåPÀÛUÀ¼ÀÄ DVzÀÝjAzÀ, £ÀªÀÄUÉ £ÁåAiÀiÁzÉÆgÀQgÀĪÀ¢¯Áè. DzÀ PÁgÀt CªÀgÀ ªÉÄÃ¯É PÁ£ÀÆ£À ¥ÀæPÁgÀ PÀæªÀĪÀ£ÀÄß vÉUÉzÀÄPÉƼÀî¨ÉÃPÁV «£ÀAw CzÉ.¸ÀzÀj C¥ÀgÁ¢üUÀ¼ÀÄ ºÉÃUÁzÀgÀÄ ªÀiÁr DUÁUÀ £ÀªÀÄä ¸ÀAUÀqÀ vÀAmɪÀiÁr £ÀªÀÄä ªÉÄÃgÉAiÀÄ ¨sÀÆ«ÄAiÀÄ£ÀÄß Cwà PÀæªÀÄt ªÀiÁr  £ÀªÀÄä PÀ§ÓAiÀÄ£ÀÄß ©r¸À®Ä ¥ÀæAiÀÄw߸ÀÄwÛzÁÝgÉ. CzÉà jÃw DzÀgÉ £ÁªÀÅ ¨sÀÆ«ÄAiÀÄ£ÀÄß PÀ¼ÉzÀÄPÉƼÀÄîªÀ ¸ÀA§AªÀ «gÀÄvÀÛzÉ. ªÀÄvÀÄÛ FUÁUÀ¯É ¸ÁPÁµÀÄÖ Cwà PÀæªÀÄt ªÀiÁrzÁÝgÉ ªÀÄvÀÄÛ DUÁUÀ §AzÀÄ QgÀÄPÀƼÀ ªÀiÁrgÀÄvÁÛgÉ.  £ÁªÀÅ §qÀªÀjzÀÄÝ ªÀÄvÀÄÛ DyÃðPÀ zÀȶ֬ÄAzÀ »AzÀĽÃzÀªÀ jzÀÄÝ £ÀªÀÄUÉ £ÁåAiÀÄ ¹QÌgÀĪÀ¢¯Áè. DzÀ PÁgÀt vÁªÀÅUÀ¼ÀÄ CªÀgÀ ªÉÄÃ¯É ¸ÀÆPÀÛ PÁ£ÀÆ£À PÀæªÀÄ PÉÊPÉƼÀî¨ÉÃPÀÄ CAvÁ «£ÀAw  CAvÁ ªÀUÉÊgÉ ¦AiÀiÁ𢠸ÁgÁA±ÀzÀ ªÉÄðAzÀ ¸ÉÊzÁ¥ÀÆgÀ ¥ÉưøÀ oÁuÉAiÀÄ UÀÄ£Éß £ÀA 16/2016 PÀ®A 323.504.506 ¸ÀA 149 L ¦ ¹ £ÉÃzÀÝgÀ°è ¥ÀæPÀgÀt zÁR½¹PÉÆAqÀÄ vÀ¤SÉAiÀÄ£ÀÄß PÉÊPÉÆArzÉÝ CzÉ.
UÀÄgÀĪÀÄoÀPÀ¯ï ¥ÉưøÀ oÁuÉ UÀÄ£Éß £ÀA: 35/2016 PÀ®A 279, 337, 338 L¦¹ :- ¢£ÁAPÀ 16-03-2016 gÀAzÀÄ ¨É½UÉÎ 11.45 J.JAPÉÌ ¦gÁå¢ü ªÀÄvÀÄÛ UÁAiÀiÁ¼ÀÄ PÁ±À¥Àà ºÁUÀÆ ªÉAPÀl¥Àà PÀÆrPÉÆAqÀÄ DgÉÆæ £ÁUÀ¥Àà vÀA. £ÀgÀ¹AºÀ®Ä PÀÄgÀ§gÀÄ mÁæöåPÀÖgÀ EAfãÀ £ÀA. J¦-22-JPïì-5964 £ÉzÀÄÝ mÁæöå° £ÀA§gÀ EgÀĪÀÅ¢®è. ¸ÀzÀgÀ mÁæöåPÀÖgÀ vÉUÉzÀÄPÉÆAqÀÄ ºÉÆÃV ºÀAzÀgÀQ UÁæªÀÄzÀ ºÀwÛgÀ PÉÆgÀr UÁæªÀÄzÀ PÀ°è£À UÀtÂAiÀÄ°è ¥ÉaAUï PÀ®Äè vÀÄA©PÉÆAqÀÄ mÁæöåPÀÖgÀ mÁæöå°AiÀÄ°è ¦gÁå¢üà ªÀÄvÀÄÛ UÁAiÀiÁ¼ÀÄ PÁ±À¥Àà, ªÉAPÀl¥Àà PÀÄwvÀÄPÉÆAqÀÄ ¸ÀªÀÄAiÀÄ ¸ÁAiÀÄAPÁ® 6.30 ¦.JA PÉÌ ªÀÄgÀ½ «Ä£À¸À¥ÀÆgÀ UÁæªÀÄPÉÌ §gÀÄwÛzÁÝUÀ EAzÀÄ gÁwæ 8.30 ¦.JA PÉÌ ZÉ¥ÉmÁè UÁæªÀÄzÀ ºÀwÛgÀ DgÉÆæ £ÁUÀ¥Àà FvÀ£ÀÄ vÀ£Àß mÁæöåPÀÖgÀ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ ZÀ¯Á¬Ä¹PÉÆAqÀÄ ZÉ¥ÉmÁè-UÀÄgÀĪÀÄoÀPÀ® gÉÆÃr£À ªÉÄÃ¯É ZÉ¥ÉmÁè UÁæªÀÄzÀ ºÀwÛgÀ E½eÁj£À gÉÆr£À ªÉÄÃ¯É UÀÄgÀĪÀÄoÀPÀ® PÀqɬÄAzÀ JzÀgÀÄUÀqÉ §¸ï §gÀÄwÛzÁÝUÀ MªÉÄäÃ¯É PÀmï ªÀiÁr JqÀUÀqÉ vÀVΣÀ°è ZÀ¯Á¬Ä¹PÉÆAqÀÄ ºÉÆÃV ¤AiÀÄAvÀæt vÀ¦à ¥À°Ö ªÀiÁrzÀÝjAzÀ ¸ÀzÀj C¥ÀWÁvÀzÀ°è mÁæöPÀÖgÀ mÁæ°AiÀÄ°è PÀĽvÀ ¦gÁå¢ü ªÀÄvÀÄÛ UÁAiÀiÁ¼ÀÄ PɼÀUÉ ©zÀÄÝ C¥ÀWÁvÀzÀ°è ¦gÁå¢üUÉ JqÀ ¨sÀÄdPÉÌ, ªÀÄvÀÄÛ J ¸ÉÆAlzÀ PɼÀUÉ UÀÄ¥ÀÛ¥ÉmÁÖVzÀÄÝ EgÀÄvÀÛzÉ. E£ÉÆߧâ UÁAiÀiÁ¼ÀÄ PÁ±À¥Àà FvÀ£À ªÉÄÊ ªÉÄÃ¯É ¥ÉaAUï PÀ®ÄèUÀ¼ÀÄ ©¢ÝzÀÝjAzÀ JqÀ vÉÆqÉUÉ, vɯÉUÉ, §® ªÉƼÀPÁ®Ä ºÀwÛgÀ ¨sÁj gÀPÀÛUÁAiÀĪÁV vÉÆqÀjUÉ ªÀÄvÀÄÛ ²±ÀßPÉÌ UÁAiÀĪÁV gÀPÀÛUÁAiÀĪÁzÀ §UÉÎ C¥ÀgÁzsÀ.
AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA: 61/2016 PÀ®A: 143,147,498(J),504,506,307 ¸ÀAUÀqÀ 149 L¦¹ :- ¢£ÁAPÀ: 16-03-2016 gÀAzÀÄ 09-00 ¦.JªÀiïPÉÌ ¹.¦L AiÀiÁzÀVjgÀªÀgÀ PÁAiÀÄð®AiÀÄ¢AzÀ l¥Á®Ä ªÀÄÆ®PÀ MAzÀÄ °TvÀ eÁÕ¥À£À ¥ÀvÀæ ªÀ¸ÀÆ®Ä DVzÀÄÝ ¸ÁgÁA±À K£ÉAzÀgÉ ¦ügÁå¢zÁgÀ¼ÁzÀ ²æêÀÄw ¹Ãj£À UÀAqÀ dºÀÄgÉÆÃ¢Ý ±ÀPÀ£Á, eÁw” ªÀÄĹèÃA  G|| ªÀÄ£ÉUÉÉ®¸À, ¸Á|| ¸ÀzÀgÀ zÀgÀªÁd JzÀÄgÀÄUÀqÉ §ÄPÁj ªÉÆúÀ¯Áè AiÀiÁzÀVj EªÀgÀÄ CfðAiÀÄ ¸ÁgÁA±À K£ÉAzÀgÉ, ¦ügÁå¢zÁgÀ¼ÀÄ ªÀÄĹèÃA ¸ÀA¥ÁæzÀAiÀÄzÀ ¥ÀæPÁgÀ AiÀiÁzÀVj £ÀUÀgÀz SÁºÁ ªÉÄÊ£ÉƢݣÀ ªÀÄUÀ£ÁzÀ dºÉÆgÉÆÃ¢Ý EvÀ£À£ÀÄß «ºÁªÁVzÀÄÝ ªÀÄzÀĪÉAiÀiÁzÀ MAzÀÄ ªÁgÀzÀ°è UÀAqÀ£ÁzÀ dºÉÆgÉƢݣÀ ªÀÄvÀÄÛ ªÀiÁªÀ SÁeÁªÉÄÊ£ÉÆâݣÀ CvÉÛAiÀiÁzÀ ¥ÀÄvÀ½, EªÀgÀÄ £À£ÀUÉ ªÀgÀzÀQëuÉ ºÀtPÁÌV ¦r¹ MAzÀÄ ®PÀë gÀÆ¥Á¬Ä vÀgÀĪÀAvÉ MvÁÛAiÀÄ ªÀiÁr ªÀģɬÄAzÀ ºÉÆÃUÀĪÀAvÉ ¢£Á®Ä QjQj ªÀiÁqÀÄwÛzÀÝgÀÄ FVzÀÄÝ ¢£ÁAPÀ:24/01/2016 gÀAzÀÄ 12-00 ¦.JªÀiï ¸ÀĪÀiÁjUÉ £Á£ÀÄ ªÀÄ£ÉAiÀÄ°èzÁÝUÀ £À£Àß UÀAqÀ dºÉÆgÉÆ¢Ý §AzÀªÀ£Éà “ PÁåUÉ cãÁ° vÀÄeÉ QvÉÛèÁgÀ ¨sÁAiÉÆÃAPÉ ¥Á¸À¸É ¥ÉÊ¸É ¯ÉÃPÉ D¨ÉÆî£Á “ CªÀÄzsÀªÀ£É £À£Àß PÀÄzÀ®Ä »rzÀÄÝ UÉÆÃqÉUÉ MwÛ PÀÄwÛUÉ »¸ÀÄPÀÄwÛzÀÝ£ÀÄ. DUÀ £À£Àß CvÉÛ ¥ÀÄvÀ½, ªÀiÁªÀ SÁeÁ ªÉÄÊ£ÉÆâݣÀ,ªÉÄÊzÀÄ£À ¨Á¨Á , ªÀÄÄzÀ¹ìgï, £Á¢¤AiÀiÁzÀ ªÉƺÀä¢ , ªÉÄúÀgÁeï, ¥ÉʪÀÄÄzÁ EªÀgÀÄ “ bÉÆÃqÀ £ÀPÉÆÌà ¸Á°PÉÆà eÁ£ï ¸Éà ªÀiÁgï vÀÄeÉ CaÑ ¥ÉʸɪÁ° zÀĸÀj ®qÀQ¸Éà ±Á¢ü PÀgÉAUÉ” JAzÀÄ ¥ÀæZÉÆâ¸ÀÄwÛzÀÝgÀÄ. CzÉà ¸ÀªÀÄAiÀÄPÉÌ £À£Àß CtÚ£ÁzÀ ªÉÆúÀäzÀ EªÀ£ÀÄ §AzÀÄ £À£ÀßUÀAqÀ PÀÄwÛUÉ »¸ÀÄwÛgÀĪÀÅzÀ£ÀÄß ©r¹gÀÄvÁÛgÉ. E®è¢zÀÝgÉà £À£Àß PÉÆ¯É ªÀiÁr©qÀÄwÛzÀÝgÀÄ, PÁgÀt ªÀgÀzÀQëuÉUÁV ¦r¹, PÉÆ¯É ªÀÄqÀ®Ä AiÀÄwß¹zÀ ££Àß UÀAqÀ , ªÀiÁªÀ, CvÉÛ ºÁUÀÆ EzÀÝPÉÌ ¥ÀæZÉÆÃzÀÝ£É ¤ÃrzÀÝ ¨ÁªÀ ªÀÄvÀÄÛ £Á¢¤AiÀÄgÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw  CAvÁ eÁë¥À£À ¥ÀvÀæzÀ ¸ÁgÁA±ÀzÀ ªÉÄðAzÀ oÁuÉAiÀÄ UÀÄ£Éß £ÀA: 61-2016 PÀ®A: 143,147,498(J),504,506,307 ¸ÀAUÀqÀ 149 L¦¹ £ÉÃzÀÝPÉÌ zÁR®Ä ªÀiÁrPÉÆAqÀÄ vÀ¤SÉ PÉÊ- PÉÆAqÉ£ÀÄ.

Kalburagi District Press Note

:: ಪತ್ರಿಕಾ ಪ್ರಕಟಣೆ ::
ಆರ್.ಎಸ್.ಐ ಹುದ್ದೆಗಳ ನೇಮಕಾತಿ ಕುರಿತು ಸಿಇಟಿ ಪರೀಕ್ಷೆಯನ್ನು ದಿನಾಂಕ: 20-03-2016 ರಂದು ಬೆಳಿಗ್ಗೆ 10-00 ಗಂಟೆಯಿಂದ 11-30 ಗಂಟೆಯವರೆಗೆ ಮತ್ತು 02-00 ಗಂಟೆಯಿಂದ 3-30 ಗಂಟೆಯವರೆಗೆ ಕಲಬುರಗಿ ನಗರದ ಈ ಕೆಳಗಿನ (02) ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಯಲಿರುತ್ತದೆ.
1.  ರೇಷ್ಮಿ ಕಾಲೇಜು, ಸರಸ್ವತಿಪೂರ, ಜಿಯುಜಿ ಹಿಂದುಗಡೆ ಕೂಸನೂರ ರಸ್ತೆ, ಕಲಬುರಗಿ.
2. ಪೊಲೀಸ್ ತರಬೇತಿ ಕಾಲೇಜು, ನಾಗನಹಳ್ಳಿ, ಕಲಬುರಗಿ.
            ಆರ್.ಎಸ್.ಐ. ಹುದ್ದೆಯ ನೇಮಕಾತಿಗೆ ಸಂಬಂಧಿಸಿದಂತೆ, ಇಟಿ/ಪಿಎಸ್ಟಿ ಪರೀಕ್ಷೆಯಲ್ಲಿ ಅರ್ಹ ಹೊಂದಿದ ಕಲಬುರಗಿ ಜಿಲ್ಲೆಯಲ್ಲಿ 1200 ಅರ್ಹ ಅಭ್ಯರ್ಥಿಗಳ ಲಿಖಿತ ಪರೀಕ್ಷೆಯನ್ನು ಮೇಲಿನ ಪರೀಕ್ಷಾ ಕೇಂದ್ರಗಳಲ್ಲಿ ಕೈಕೊಳ್ಳಲಾಗುತ್ತಿದ್ದು, ಅಭ್ಯರ್ಥಿಗಳು ಪರೀಕ್ಷೆಯ ಮುನ್ನ ಗುರುತಿನ ಚೀಟಿ, ಹಾಗೂ ಇಂಟರನೆಟ್ ಸೆಂಟರಗಳಿಂದ ಕರೆ ಪತ್ರವನ್ನು ತೆಗೆದುಕೊಂಡು ಪರೀಕ್ಷೆಗೆ ಹಾಜರಾಗುವುದು.  ಪರೀಕ್ಷೆಗೆ ಕರೆ ಪತ್ರ, ಗುರುತಿನ ಚೀಟಿ, ಮತ್ತು ಪೆನ್ ಇವುಗಳನ್ನು ಹೊರತುಪಡಿಸಿ ಇನ್ನಾವುದೇ ಪೇಪರ್, ಮೊಬೈಲ್, ಲ್ಯಾಪಟಾಪ್, ಕ್ಯಾಲಕುಲೇಟರ್ ಇವುಗಳನ್ನು ಪರೀಕ್ಷಾ ಕೇಂದ್ರದಲ್ಲಿ ನಿರ್ಬಂಧಿಸಲಾಗಿದೆ.
                                     
                                                                             ಸಹಿ/-
                                                                     ಪೊಲೀಸ ಅಧೀಕ್ಷಕರು
                                                                            ಕಲಬುರಗಿ

Kalaburagi District Reported Crimes

ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀ ನರಸಿಂಗ ತಂದೆ ಕಾಶಪ್ಪ ವಾಡೇಕರ್ ಸಾ:ಬಸವ ನಗರ ಎಮ್.ಎಸ್.ಕೆ ಮಿಲ್ ರೋಡ ಕಲಬುರಗಿ ಇವರು ಮಗಳಾದ, ಶೃತಿ ವಯಾ:17 ವರ್ಷ ಇವಳು ದಿಶಾ ಕಾಲೇಜಿನಲ್ಲಿ ಪಿ.ಯು.ಸಿ ಪ್ರಥಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ದಿನಾಂಕ 15-03-2016 ರಂದು ಬೆಳಿಗ್ಗೆ 8-30 ಗಂಟೆಯ ಸುಮಾರಿಗೆ ಮನೆಯಿಂದ ಕಾಲೇಜಿಗೆ ಹೋಗುತ್ತೇನೆಂದು ಹೇಳಿ ಹೋದವಳು ಪುನಃ ಮನೆಗೆ ಬರದೇ ಇದ್ದಾಗ ನಾವು ಸಾಯಂಕಾಲ ಅವಳ ಕಾಲೇಜಿಗೆ ಹೋಗಿ ಅವಳ ಸ್ನೇಹಿತರಿಗೆ ಹಾಗೂ ನಮ್ಮ ಸಂಬಂಧಿಕರಲ್ಲಿ ಹುಡುಕಾಡಿದೆವು. ನಂತರ ಇಂದು ದಿನಾಂಕ 16-03-2016 ಬೆಳಿಗ್ಗೆ 7-42 ಗಂಟೆಗೆ ಅನೀಲ @ ಅನ್ಯಾ ತಂದೆ ಶಂಕರ ಚಿಗನೂರ ಇತನು ನನ್ನ ಮೊಬಾಯಿಲ್ ನಂ:9663416159 ಕ್ಕೆ ಆತನ ಮೊಬಾಯಿಲ್ ನಂ:7719989124 ನೇದ್ದರಿಂದ ಕರೆ ಮಾಡಿ ನಿನ್ನ ಮಗಳನ್ನು ನಾನು ಕಿಡ್ನಾಪ ಮಾಡಿಕೊಂಡು ಬಂದಿದ್ದು, ಬೆಂಗಳೂರಿನಲ್ಲಿದ್ದೇವೆ ಏನು ಮಾಡಿಕೋತಿ ಮಾಡಿಕೋ ಎಂದು ಫೋನ ಸ್ವೀಚ್ಛ ಆಫ್ ಮಾಡಿರುತ್ತಾನೆ. ಇದರಿಂದ ನಮಗೆ ತುಂಬಾ ಭಯವಾಗಿದ್ದು, ನನ್ನ ಮಗಳಾದ ಶೃತಿ ಇವಳಿಗೆ ಅಪಹರಿಸಿಕೊಂಡು ಹೋದ ಅನೀಲ @ ಅನ್ಯಾ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣಗಳು :
ಜೇವರಗಿ ಠಾಣೆ : ದಿನಾಂಕ 15.03.2016 ರಂದು 23:30 ಗಂಟೆಯಿಂದ ದಿ 16.03.2016 ರಂದು 05:೦೦ ಗಂಟೆಯ ಮಧ್ಯದ ಅವಧೀಯಲ್ಲಿ ಯಾರೋ ಅಪರಿಚಿತ ಕಳ್ಳರು ನಮ್ಮ ಮನೆಯ ಬಾಗೀಲ ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಮನೆಯ ಅಲಮಾರಿಯ ಬಾಗಿಲು ತೆಗೆದು ಅದರಲ್ಲಿಟ್ಟಿದ್ದ 24.500/- ರೂ ಕಿಮ್ಮತ್ತಿನ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದ್ದು ಕಾರಣ ಸದರಿ ಕಳ್ಳರನ್ನು ಹಾಗು ಕಳುವಾದ ವಸ್ತುಗಳನ್ನು  ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಸೈದಪ್ಪ ತಂದೆ ನಾಗಪ್ಪ ಕ್ಯಾಸಪ್ಪಳ್ಳಿ ಸಾ|| ಇಜೇರಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಡ್ರಾಮಿ ಠಾಣೆ : ದಿನಾಂಕ 15-03-2016 ರಂದು ರಾತ್ರಿ 10;00 ಗಂಟೆಯಿಂದ ದಿನಾಂಕ 16-03-2016 ರಂದು ಬೆಳಿಗ್ಗೆ 07;00 ಗಂಟೆ ಮದ್ಯದಲ್ಲಿ ಯಾರೋ ಕಳ್ಳರು ನಮ್ಮ ಶಾಲೆಯ ಗಣಕಯಂತ್ರ ಕೋಣೆಯ ಕೊಂಡಿಯನ್ನು ಕಟ್ ಮಾಡಿ ಕೋಣೆಯಲ್ಲಿದ್ದ 08 ಟೂಬಲರ್ ಬ್ಯಾಟ್ರಿಗಳು ಅ;ಕಿ; 8,000/- ರೂ ನೇದ್ದವುಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಬ್ಯಾಟ್ರಿಗಳು ಪತ್ತೆಮಾಡಿ ಆರೋಪಿತರ ಮೇಲೆ ಕಾನೂನು ರೀತಿ ಕ್ರಮ ಕೈಗೋಳ್ಳಬೇಕು ಅಂತಾ ಶ್ರೀ ಬಸಯ್ಯ ತಂದೆ ಸೋಮಶೇಖರಯ್ಯ ಸಾಲಿ ಉ; ಮುಖ್ಯೆ ಗುರುಗಳು ಬಿಳವಾರ ಸರಕಾರಿ ಪ್ರೌಡ ಶಾಲೆ  ರವರು  ಸಲ್ಲಿಸಿದ  ದೂರು ಸಾರಾಂಶದ ಮೇಲಿಂದ  ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ದಸ್ತಯ್ಯ ತಂದೆ ಸಿದ್ಧಯ್ಯಾ ಗುತ್ತೆದಾರ ಸಾ: ಪ್ಲಾಟ ನಂ. 118 ಆಳಂದ ಚೆಕ್ಕ ಪೋಸ್ಟ ರಾಮತೀರ್ಥ ನಗರ ಆಳಂದ ರಸ್ತೆ ಕಲಬುರಗಿ ಇವರ ಮಗಳಾದ ಕುಮಾರಿ ಇವಳು  ದಿನಾಂಕ 06-11-13 ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗ ಮನೆಯಿಂದ ಶಾಲೆಗೆ ಹೋದವಳು ಇಲ್ಲಿಯವರೆಗೆ ನನ್ನ ಮಗಳು ಮನೆಗೆ ಬಂದಿರುವುದಿಲ್ಲಾ. ನನ್ನ ಮಗಳ ಪತ್ತೆ ಕುರಿತು  ನಮ್ಮ ಸಂಬಂಧಿಕರ ಊರಾದ, ಚಿತ್ತಾಪೂರ, ಕಾಳಗಿ, ತಾಂಡೂರ, ಸೇಡಂ. ಮದ್ದರಕಿ ಹೂವಿನಹಡಗಿಲ, ಬಳ್ಳಾರಿ, ಪೂನಾ, ಬೆಂಗಳೂರ ಮತ್ತು  ಇತರೆ ಕಡೆಗಳಲ್ಲಿ ಹುಡುಕಾಡಿದರೂ ನನ್ನ ಮಗಳು ಸಿಕ್ಕಿರುವುದಿಲ್ಲಾ. ನಮ್ಮ ಓಣಿಯಲ್ಲಿ ವಾಸವಾಗಿರುವ 1)ರಮೇಶ ತಂದೆ ಬಂಡೆಪ್ಪ 2)ರಾಜು ತಂದೆ ಅಣ್ಣೆಪ್ಪ ವಡ್ಡರ 3)ಸುನೀಲ ತಂದೆ ನಾರಾಯಣ ಈ ಮೂರು ಜನರು ದಿನಾಂಕ 06-11-13 ರಿಂದ ನಮ್ಮ ಓಣಿಯಲ್ಲಿ ಕಾಣಿಸುತ್ತಿಲ್ಲಾ. ಈ ಮೂರು ಜನರು ನನ್ನ ಮಗಳಿಗೆ  ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ನನ್ನ ಮರ್ಯಾದೆ ಹಾಳಾಗುತ್ತದೆ ಎಂದು ತಿಳಿದು ಇಲ್ಲಿಯವರೆಗೆ ಹುಡುಕಾಡಿದ್ದು  ಆದರೂ ನನ್ನ ಮಗಳು ಪತ್ತೆಯಗಿರುವುದಿಲ್ಲಾ.  ಅಂತಾ ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು   ಈ ಫ್ರಕರಣದಲ್ಲಿ ಅಪಹರಣಕ್ಕೆ ಒಳಗಾದ ಕುಮಾರಿಮತ್ತು ಆರೋಪಿ ರಮೇಶ ತಂದೆ ಬಂಡೆಪ್ಪ ತಳವಾರ ಇಬ್ಬರು  ಪೂನಾ ಪಟ್ಟಣದ ವಡ್ಡರ ವಾಡಿ ಏರಿಯಾದಲ್ಲಿ ಇದ್ದಾರೆ ಎಂಬ ಖಚಿತ ಬಾತ್ಮಿ ಮೇರೆಗೆ ದಿನಾಂಕ 15-03-16 ರಂದು ರಾತ್ರಿ ಸಮಯದಲ್ಲಿ  ಕುಮಾರಿ ಮತ್ತು ಆರೋಪಿ ರಮೇಶ ತಂದೆ ಬಂಡೆಪ್ಪ ತಳವಾರ ಇವರಿಬ್ಬರನ್ನು ನಾನು ಮತ್ತು ಸಿಬ್ಬಂದಿಯವರಾದ ಸಿಪಿಸಿ 1215, 479, ಮಪಿಸಿ 744 ರವರ ಸಹಾಯದಿಂದ ವಶಕ್ಕೆ ತೆಗೆದುಕೊಂಡು ಇಂದು ದಿನಾಂಕ 16-03-16 ರಂದು ಮಧ್ಯಾಹ್ನ 04-00 ಗಂಟೆಗೆ ಠಾಣೆಗೆ ಬಂದು ಅಪಹರಣಕ್ಕೆ ಒಳಗಾದ ಕುಮಾರಿ ತಂದೆ ದಸ್ತಯ್ಯ ಗುತ್ತೆದಾರ ಸಾ: ಪ್ಲಾಟ ನಂ. 118 ಆಳಂದ ಚೆಕ್ಕ ಪೋಸ್ಟ ರಾಮ ತೀರ್ಥ ನಗರ ಆಳಂದ ರಸ್ತೆ ಕಲಬುರಗಿ ಇವಳ ಹೇಳಿಕೆ ಪಡೆದುಕೊಂಡು, ಅಸಲು  ಹೇಳಿಕೆ  ಹಾಜರಪಡಿಸುವಂತೆ ನಮ್ಮ ಠಾಣೆಯ ಶ್ರೀಮತಿ ಭಾರತಿಬಾಯಿ ಮ.ಎ.ಎಸ್.ಐ. ರವರು ಎದುರುಗಡೆ ಕುಮಾರಿಕುಮಾರಿ ಇವಳು ಹೇಳಿಕೆ ಕೊಟ್ಟಿದ್ದರ ಸಾರಾಂಶವೆನೆಂದೆರೆ, ದಿನಾಂಕ  06-11-13 ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗೆ  ಮನೆಯಿಂದ ಶಾಲೆಗೆ ಹೋಗಬೇಕೆಂದು  ಹೊರಟಾಗ ನಮ್ಮ ಮನೆ ಹತಿರ ರಮೇಶ ಇತನು ಬಂದು ನನಗೆ ಮದುವೆ ಮಾಡಿಕೊಳ್ಳುತ್ತೇನೆ ಓಡಿ ಹೋಗೋಣಾ ನಡಿ ಅಂತಾ ಪುಸಲಾಯಿಸುತ್ತಿರುವಾಗ ನಾನು ಬರುವುದಿಲ್ಲಾ ಅಂತಾ ಹೇಳಿದ್ದಕ್ಕೆ ಆತನು ನನಗೆ ನೀನು ನನ್ನ ಜೊತೆ ಬರದೇ ಇದ್ದಲ್ಲಿ ನಿಮ್ಮ ತಂದೆ, ತಾಯಿ ಮತ್ತು ತಮ್ಮಂದಿರರನ್ನು ಜೀವಂತ ಬಿಡುವುದಿಲ್ಲಾ ಮತ್ತು ನಿಮ್ಮ ಮನೆಯ ಮಾನ ಮಾರ್ಯಾದೆ ತೆಗೆಯುತ್ತೇನೆ. ಎಂದು ಹೆದರಿಸಿ, ನನಗೆ ಮನೆಯ ಎದುರುನಿಂದ ಒತ್ತಾಯಪೂರ್ವಕವಾಗಿ ಕಲಬುರಗಿ ಕೇಂದ್ರ ಬಸನಿಲ್ದಾಣಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದ ಬಳ್ಳಾರಿಗೆ ಹೋಗಿದ್ದು. ಬಳ್ಳಾರಿ ಬಸಸ್ಟ್ಯಾಂಡಲ್ಲಿ ರಮೇಶನ ಗೆಳೆಯರಾದ ನಮ್ಮ ಬಡಾವಣೆಯ ರಾಜು ತಂದೆ ಅಣ್ಣೆಪ್ಪ ವಡ್ಡರ ಮತ್ತು  ಸುನೀಲ ತಂದೆ ನಾರಾಯಣ ಇವರು ಸಿಗಲು ಇವರಿಬ್ಬರು ರಮೇಶನಿಗೆ ನಿನಗೆ ಮದುವೆ ಮಾಡಿಕೊಳ್ಳಲು ನಾವು ಸಹಾಯ ಮಾಡುತ್ತೇವೆ ಎಂದು ಹೇಳಿ ನಮ್ಮಿಬ್ಬರನ್ನು ತಮ್ಮ ಜೊತೆಯಲ್ಲಿ ಮಾಹಾರಾಷ್ಟ್ರ ರಾಜ್ಯದ ಪೂನಾಕ್ಕೆ ಕರೆದುಕೊಂಡು ಪೂನಾದ  ವಡ್ಡರವಾಡಿ ಏರಿಯಾದಲ್ಲಿ ರಮೇಶನ ಗೆಳೆಯರಾದ ರಾಜು ತಂದೆ ಅಣ್ಣೆಪ್ಪ ವಡ್ಡರ ಮತ್ತು ಸುನೀಲ ಇವರು  ರಮೇಶನಿಗೆ ಒಂದು ರೂಮು ಬಾಡಿಗೆ ಹಿಡಿದು ಕೊಟ್ಟಿದ್ದು ಸದರಿ ರೂಮಿನಲ್ಲಿ ನಾವಿಬ್ಬರೂ ವಾಸವಾಗಿದ್ದೇವು. 2-3 ದಿವಸಗಳ ನಂತರ ರಾಜು ಮತ್ತು ಸುನೀಲ ಇವರಿಬ್ಬರ ಸಹಾಯದಿಂದ ರಮೇಶ ಇತನು  ನನಗೆ ಪೂನಾ ವಡ್ಡರ ವಾಡಿ ಏರಿಯಾದ ಹತ್ತಿರ ಇರುವ ಛತ್ರಸಿಂಗ್ ಏರಿಯಾದಲ್ಲಿರುವ ಅಂಬಾಭಾಯಿ ಗುಡಿಯಲ್ಲಿ ಹಿಂದು ಸಂಪ್ರದಾಯದಂತೆ  ನನಗೆ ತಾಳಿ ಕಟ್ಟಿ ಮದುವೆಯಾದನು. ಆಗ್ಗಾಗೆ ರಾಜು ಮತ್ತು ಸುನೀಲ ಇವರಿಬ್ಬರು ರಮೇಶನಿಗೆ ಹಣ ಸಹಾಯ ಮಾಡುತ್ತಿದ್ದರು. ಮದುವೆಯಾದ ರಾತ್ರಿ ಸಮಯದಲ್ಲಿ ನನ್ನೊಂದಿಗೆ ದೈಹಿಕ ಸಂಪರ್ಕ ಮಾಡಲು ಬಂದಾಗ ಅವನಿಗೆ ಸಧ್ಯ ಬೇಡವೆಂದರೂ ನನ್ನೊಂದಿಗೆ ಜಬರದಸ್ತಿಯಿಂದ ಹಠ ಸಂಭೋಗ ಮಾಡಿ ಅತ್ಯಾಚಾರ ವೆಸೆಗಿರುತ್ತಾನೆ. ಮುಂದೆ ಹಾಗೇ ಮಾಡಲು ಬಂದಾಗ ರಮೇಶನಿಗೆ ನಾವು ಪ್ರಾಪ್ತ ವಯಸ್ಕರಾದ ನಂತರ ಎಲ್ಲಾ ಹಿರಿಯ ಸಮಕ್ಷಮದಲ್ಲಿ ಲಗ್ನವಾದ ನಂತರ ದೈಹಿಕ ಸಂಪರ್ಕ ಮುಂದುವರೆಸೋಣಾ ಅಂತಾ ಹೇಳಿದರೂ ಕೂಡಾ ಜಬರದಸ್ತಿಯಿಂದ ಸತತವಾಗಿ ಹಗಲು ಮತ್ತು ರಾತ್ರಿ ಎನ್ನದೆ ನನಗೆ ಬಲತ್ಕಾರ ಮಾಡುತ್ತಾ ಬಂದಿರುತ್ತಾನೆ. ಈಗ ಸಧ್ಯ ನಾನು 6 ತಿಂಗಳ ಗರ್ಬಿಣಿ ಇರುತ್ತೇನೆ. ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.