Police Bhavan Kalaburagi

Police Bhavan Kalaburagi

Tuesday, July 11, 2017

Yadgir District Reported Crimes


                                     Yadgir District Reported Crimes

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 134/2017 u/s 110(E)(G) ಸಿ.ಆರ್.ಪಿ.ಸಿ ;- ದಿನಾಂಕ: 10/07/2017 ರಂದು ನಾನು ಮಹಾಂತೇಶ ಸಜ್ಜನ ಪಿ.ಎಸ್. (ಕಾ.ಸು) ಯಾದಗಿರಿ ನಗರ ಠಾಣೆ ಸರ್ಕಾರಿ ತರ್ಪೆ ಇದ್ದು  ಇಂದು ದಿನಾಂಕ 10/07/2017 ರಂದು 7 ಪಿಎಂಕ್ಕೆ  ಠಾಣೆಯಲ್ಲಿದ್ದಾಗ ಪಿ.ಡಬ್ಲೂಡಿ ಕ್ವಾರ್ಟಸ್ ಹತ್ತಿರ ನ್ಯಾಯಾಧಿಶರ ಮನೆಯ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತು ಯಾರೋ ಒಬ್ಬನು ಹೋಗಿ ಬರುವ ಸಾರ್ವಜನಿಕರಿಗೆ ಅಡತಡೆವುಂಟು ಮಾಡಿ ಕುಡಿಯಲು ಹಣ ಕೊಡಿರಿ ಇಲ್ಲದ್ದಿದ್ದರೆ ಒಬ್ಬ್ಒಬ್ಬರನ್ನು ಒಂದು ಕೈ ನೋಡಿಕೊಳ್ಳುತ್ತೆನೆ ಅಂತಾ ಸಾರ್ವಜನಿಕರಿಗೆ ತೊಂದರೆ ವುಂಟು ಮಾಡುತ್ತಿದ್ದಾನೆ ಅಮತಾ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯವರು  ಕೂಡಿಕೊಂಡು ಹೋಗಿ ನೋಡಲಾಗಿ ಮೇಲಿನಂತೆ ಒಬ್ಬನು ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದು  ಸದರಿಯವನಿಗೆ ಕೂಡಲೇ ಸಿಬ್ಬಂದಿಯವರ ಸಹಾಯದಿಂದ 7-30 ಪಿಎಂಕ್ಕೆ ಹಿಡಿದು ವಿಚಾರಿಸಲು ಸದರಿಯವನ ಹೆಸರು ವಿಜಯಕುಮಾರ ತಂ. ಬಾಬುಸಿಂಗ  ರಾಠೋಡ ವಃ 36 ಜಾಃ ಲಂಬಾಣಿ ಉಃ ಲೇಬರ ಕೆಲಸ ಸಾಃ ಪಿ.ಡಬ್ಲೂ.ಡಿ ಕ್ವಾರ್ಟಸ್ ಯಾದಗಿರಿ ಅಂತಾ ತಿಳಿಸಿದ್ದು ಸದರಿಯವನಿಗೆ ಹೀಗೆ ಬಿಟ್ಟಲ್ಲಿ ಮುಂದೆ ಯಾವುದಾದರೊಂದು ಘೋರ ಕೃತ್ಯ ವೆಸಗಿ ಸಾರ್ವಜನಿಕರಿಗೆ ಶಾಂತಿಭಂಗವನ್ನುಂಟು ಮಾಡಿ ಕಾನೂನು ಸುವ್ಯವಸ್ಥೆಗೆ ತೊಡಕುಂಟು ಮಾಡುವ ಸಂಬವ ಕಂಡುಬಂದಿದ್ದರಿಂದ ಸಿಬ್ಬಂದಿಯವರ ಸಹಾಯದಿಂದ ಸದರಿಯವನಿಗೆ ದಸ್ತಗಿರಿ ಮಾಡಿಕೊಂಡು ಠಾಣೆಗೆ 8 ಪಿಎಂಕ್ಕೆ ತಂದು ಮುಂಜಾಗೃತ ಕ್ರಮವಾಗಿ ಇಂದು   ಠಾಣೆ ಗುನ್ನೆ ನಂ:134/2017 ಕಲಂ. 110 ()(ಜಿ) ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.   
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 128/2017 ಕಲಂ: 379 ಐ.ಪಿ.ಸಿ ಮತ್ತು 21 (3) (4)  ಎಮ್ಎಮ್ಡಿಆರ್ ಆಕ್ಟ 1957;- ದಿನಾಂಕ: 10/07/2017 ರಂದು 09 ಎ.ಎಮ್.ಕ್ಕೆ ಮಾನ್ಯ ರಾಜಶೇಖರ ಎ.ಎಸ್.ಐ ಸಾಹೇಬರು ಕೆಂಭಾವಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಅಕ್ರಮ ಮರಳು ತುಂಬಿದ ಟ್ರ್ಯಾಕ್ಟರ್ ಇಂಜನ ನಂ ಕೆಎ-33 ಟಿಎ-6035 ಹಾಗು ಟ್ರಾಲಿ ನಂ ಕೆಎ-33 ಟಿಎ-6036  ಹಾಗು ಆರೋಪಿ ಹಣಮಂತ ತಂದೆ ಕರೆಪ್ಪ ಕವತೆ ಸಾ|\ ಜಾಲಿಬೆಂಚಿ ತಾ|| ಸುರಪೂರ ಈತನಿಗೆ ಹಾಜರಪಡಿಸಿ ಸೂಕ್ತ ಕ್ರಮ ಜರುಗಿಸುವಂತೆ ತಮ್ಮ ವರಧಿಯೊಂದಿಗೆ ಆದೇಶಿಸಿದ್ದು, ಸದರಿ ವರಧಿ  ಸಾರಾಂಶವೇನೆಂದರೆ, ಇಂದು ದಿನಾಂಕ: 10/07/2017 ರಂದು 9 ಎ.ಎಮ್ಕ್ಕೆ ಪೆಟ್ರೋಲಿಂಗ ಕುರಿತು ಶಿವುಕುಮಾರ ಸಿಪಿಸಿ 131 ರವರೊಂದಿಗೆ ಠಾಣಾ ವ್ಯಾಪ್ತಿಯ ಹೆಗ್ಗಣದೊಡ್ಡಿ ಕ್ರಾಸ ಹತ್ತಿರ ಇದ್ದಾಗ ಜಾಲಿಬೆಂಚಿ ಕಡೆಯಿಂದ ಒಂದು ಟ್ರ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬಂದಿದ್ದು ಆಗ ನಾನು ಹಾಗು ಸಿಬ್ಬಂದಿ ಶಿವುಕುಮಾರ ಸಿಪಿಸಿ 131 ಇಬ್ಬರೂ ಕೂಡಿ  ಟ್ರ್ಯಾಕ್ಟರ್ ನಿಲ್ಲಿಸಿ ಮರಳಿನ ಬಗ್ಗೆ ವಿಚಾರಿಸಲಾಗಿ ಅದರ ಚಾಲಕನು ತನ್ನ ಹತ್ತಿರ ಯಾವದೇ ದಾಖಲಾತಿಗಳು ಇರುವದಿಲ್ಲ ಹಾಗು ಸದರಿ ಮರಳಿಗೆ ಸಕರ್ಾರಕ್ಕೆ ಯಾವದೇ ರಾಜಧನ ಕಟ್ಟಿರುವದಿಲ್ಲ ಅಂತ ತಿಳಿಸಿದಾಗ ನಾನು ಟ್ರ್ಯಾಕ್ಟರ್ ನಂಬರ ಪರಿಶೀಲಿಸಿ ನೋಡಲಾಗಿ ಟ್ರ್ಯಾಕ್ಟರ್ ಇಂಜನ ನಂ ಕೆಎ-33 ಟಿಎ-6035 ಹಾಗು ಟ್ರಾಲಿ ನಂ ಕೆಎ-33 ಟಿಎ-6036 ಅಂತ ಇದ್ದು ಅದರಲ್ಲಿ ಮರಳು ತುಂಬಿದ್ದು ಅದರ ಚಾಲಕನಿಗೆ ವಿಚಾರಿಸಲಾಗಿ ಆತನು ತನ್ನ ಹೆಸರು ಹಣಮಂತ ತಂದೆ ಕರೆಪ್ಪ ಕವತೆ ವ|| 19 ಜಾ|| ಕುರಬರ ಉ|| ಚಾಲಕ ಸಾ|| ಜಾಲಿಬೆಂಚಿ ಅಂತ ತಿಳಿಸಿದ್ದು ಸದರಿ ಮರಳನ್ನು ಜಾಲಿಬೆಂಚಿ ಹಳ್ಳದಿಂದ ತಮ್ಮ ಮಾಲಿಕರಾದ ಆನಂದಪ್ಪ ನಾಯ್ಕೋಡಿ ಸಾ|| ಜಾಲಿಬೆಂಚಿ ರವರು ತುಂಬಿಸಿ ಕಳುಹಿಸಿಕೊಟ್ಟಿದ್ದು ಇರುತ್ತದೆ ಅಂತ ತಿಳಿಸಿದ್ದು  ಸದರಿ ಟ್ರ್ಯಾಕ್ಟರದಲ್ಲಿ ಅಂದಾಜು 1600/- ರೂ ಕಿಮ್ಮತ್ತಿನ ಮರಳು ಇತ್ತು.  ಟ್ರ್ಯಾಕ್ಟರನ್ನು 10-30 ಎಎಮ್ ಕ್ಕೆ ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಈ ವರಧಿಯೊಂದಿಗೆ ಒಪ್ಪಿಸಿದ್ದು ಇರುತ್ತದೆ.
       ಆದ್ದರಿಂದ ಸಕರ್ಾರಕ್ಕೆ ರಾಜಧನ [ರಾಯಲ್ಟಿ] ತುಂಬದೆ ಟ್ರ್ಯಾಕ್ಟರದಲ್ಲಿ ಮರಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ ಚಾಲಕ ಹಾಗು ಅದರ ಮಾಲಿಕನ ಮೇಲೆ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು ಅಂತ ಕೊಟ್ಟ ವರಧಿ ಆದಾರದ ಮೇಲಿಂದ ಠಾಣಾ ಗುನ್ನೆ ನಂ 128/2017 ಕಲಂ: 379 ಐ.ಪಿ.ಸಿ ಮತ್ತು 21 (3) (4)  ಎಮ್ಎಮ್ಡಿಆರ್ ಆಕ್ಟ 1957 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 239/2017.ಕಲಂಃ 110(ಇ) (ಜಿ) ಸಿ.ಆರ್.ಪಿ.ಸಿ.;- ದಿನಾಂಕ: 10/07/2017 ರಂದು 15-00 ಪಿ.ಎಮ್ ಕ್ಕೆ ಶ್ರೀ ಗೋಕುಲ್ ಹುಸೇನ್.ಪಿ.ಸಿ.172 ಶಹಾಪೂರ ಪೊಲೀಸ್ ಠಾಣೆ ರವರು ಒಬ್ಬ ಆರೋಪಿತನೊಂದಿಗೆ ಠಾಣೆಗೆ ಬಂದು  ವರದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ. ಇಂದು ದಿನಾಂಕ 10/07/2017 ರಂದು ನಾನು ಬೀಟ ಮಾಹಿತಿ ಸಂಗ್ರಹಿಸಲು ಕನ್ಯಾಕೊಳ್ಳೂರ ಗ್ರಾಮಕ್ಕೆ ಹೋಗಿದ್ದು ಗ್ರಾಮದಲ್ಲಿ ಗಸ್ತು ತಿರುಗ್ಯಾಡಿ ನಾಗರಿಕ ಸಮೀತಿ ಸದಸ್ಯರಿಂದ ಬೀಟ್ ಮಾಹಿತಿ ಸಂಗ್ರಹಿಸುತ್ತಿದ್ದಾಗ ಮದ್ಯಾಹ್ನ 14-00 ಪಿ.ಎಂ. ಸುಮಾರಿಗೆ ಕನ್ಯಾಕೊಳ್ಳೂರ ಗ್ರಾಮದ ಚೇನ್ನಮ್ಮಾಯಿ ಗುಡಿಯ ಮುಂಬಾಗದಲ್ಲಿರುವ ಸಾರ್ವಜನಿಕ ರಸ್ತೆಯ ಮೇಲೆ ನಿಂತು ಒಬ್ಬ ವ್ಯಕ್ತಿಯು ಜೋರಾಗಿ ಒದರಾಡುತ್ತಾ ಚೀರಾಡುತ್ತಾ ತನ್ನ ದೇಹದಾಡ್ರ್ಯತೆ ಪ್ರದಶರ್ಿಸುತ್ತಾ ಹೋಗಿ ಬರುವ ಸಾರ್ವಜನಿಕರಿಗೆ ಅವಾಚ್ಯವಾಗಿ ಬೈದಾಡುತ್ತಾ ಮಕ್ಕಳೆ ಯಾರಾದರೂ ನನ್ನ ತಂಟೆಗೆ ಬಂದರೆ ನಿಮಗೆ ಸುಮ್ಮನೆ ಬಿಡುವದಿಲ್ಲಾ, ಒಂದು ಕೈ  ನೋಡೆ ಬಿಡುತ್ತೇನೆ ಅಂತಾ ಅನ್ನುತ್ತ ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡುತ್ತಿರುವದನ್ನು ಕಂಡು ಅವನ ಹತ್ತಿರ ಹೋಗಿ ಆತನನ್ನು ಹಿಡಿದು ಹೆಸರು, ವಿಳಾಸ ವಿಚಾರಿಸಲಾಗಿ ಸದರಿಯವನು ತನ್ನ ಹೆಸರು ಸಿದ್ದಪ್ಪ ತಂದೆ ಮಲ್ಲಪ್ಪ ಚೆಟ್ನಳ್ಳಿ ವ|| 40 ಜಾ|| ಕುರುಬುರ ಉ|| ಕೂಲಿ ಕೆಲಸ ಸಾ|| ಕನ್ಯಾಕೊಳ್ಳೂರ ತಾ|| ಶಹಾಪೂರ ಅಂತಾ ತಿಳಿಸಿದನು. ಈತನನ್ನು ಹಾಗೆಯೇ ಬಿಟ್ಟಲ್ಲಿ ತನ್ನ ರೌಡಿ ಪ್ರವೃತ್ತಿ ಮುಂದುವರೆಸಿ ಸಾರ್ವಜನಿಕ ಆಸ್ತಿ ಪಾಸ್ತಿ ಅಥವಾ ಪ್ರಾಣ ಹಾನಿ ಮಾಡುವ ಸಂಭವ ಕಂಡು ಬಂದಿದ್ದರಿಂದ ಸದರಿಯವನಿಗೆ ಹಿಡಿದುಕೊಂಡು 14-30 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ವರದಿ ತಯಾರಿಸಿ 15-000 ಪಿ.ಎಮ್ಕ್ಕೆ ಒಪ್ಪಿಸಿದ್ದು, ಸದರಿಯವನ ವಿರುದ್ಧ ಸೂಕ್ತ ಮುಂಜಾಗ್ರತಾ ಕ್ರಮ ಕೈಕೊಳ್ಳಬೇಕು ಅಂತಾ ವಗೈರೆ ವರದಿ ಸಾರಾಂಶದ ಮೇಲಿಂದ ಗುನ್ನೆ 239/2017 ಕಲಂ. 110(ಇ&ಜಿ) ಸಿ.ಆರ್.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  

BIDAR DISTRICT DAILY CRIME UPDATE 11-07-2017


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 11-07-2017

¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 75/2017, PÀ®A. 279, 337, 338, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 10-07-2017 gÀAzÀÄ ¦üAiÀiÁð¢ CgÀ«AzÀ vÀAzÉ ²ªÀgÁd PÀÄA¨ÁgÀ ªÀAiÀÄ: 23 ªÀµÀð, eÁw: PÀÄA¨ÁgÀ, ¸Á: ªÀÄÄzsÉÆüÀ (©), vÁ: OgÁzÀ (©) gÀªÀgÀÄ vÀ£Àß UɼÉAiÀÄgÁzÀ ¸ÀAUÀªÉÄñÀ vÀAzÉ «oÀ® ªÀÄÄgÀUÉ, «£ÉÆÃzÀ vÀAzÉ UÀAUÁzsÀgÀ gÀªÀgÉ®ègÀÄ ¸Á: ªÀÄÄzsÉÆüÀ(©) J®èjUÉ ©ÃzÀgÀzÀ°è PÉ®¸À EgÀĪÀ ¥ÀæAiÀÄÄPÀÛ vÀ£Àß ªÉÆÃmÁgÀ ¸ÉÊPÀ¯ï »gÉÆ JPÀë ¥ÉÆæ £ÀA. PÉJ-38/Dgï-1850 £ÉÃzÀgÀ ªÉÄÃ¯É ªÀÄÄzsÉÆüÀ(©) ¢AzÀ ©ÃzÀgÀPÉÌ §AzÀÄ ªÀÄƪÀgÀ SÁ¸ÀV PÉ®¸À ªÀÄÄV¹PÉÆAqÀÄ ªÀÄgÀ½ vÀªÀÄÆäjUÉ ºÉÆÃUÀĪÀ PÀÄjvÀÄ vÀªÀÄä ªÉÆÃmÁgÀ ¸ÉÊPÀ¯ï £ÀA. PÉJ-38/Dgï-1850 £ÉÃzÀÝgÀ ªÉÄÃ¯É ºÉÆUÀĪÁUÀ ¸ÀzÀj ªÉÆÃmÁgÀ ¸ÉÊPÀ¯ï ¸ÀAUÀªÉÄñÀ vÀAzÉ «oÀ¯ï FvÀ£ÀÄ ZÀ¯Á¬Ä¸ÀÄwÛzÀÄÝ ¦üAiÀiÁð¢AiÀÄÄ ªÀÄzsÀåzÀ°è vÀ£Àß »AzÉ «£ÉÆÃzÀ vÀAzÉ UÀAUÁzsÀgÀ gÀªÀgÀÄ PÀĽwzÀÄÝ ªÉÆÃmÁgÀ ZÀ¯Á¬Ä¸ÀÄvÁÛ ©ÃzÀgÀ¢AzÀ ©lÄÖ ªÀÄÄzsÉÆüÀ UÁæªÀÄPÉÌ ºÉÆUÀĪÁUÀ ©ÃzÀgÀ-OgÁzÀ gÉÆÃr£À ªÉÄÃ¯É §®ÆègÀ UÁæªÀÄ zÁnzÀ £ÀAvÀgÀ ¸Àé®à ªÀÄÄAzÉ OgÁzÀ (©) PÀqɬÄAzÀ PÀÆædgÀ fÃ¥À £ÀA. PÉJ-36/JA-4035 £ÉÃzÀÝgÀ ZÁ®PÀ£ÁzÀ DgÉÆæAiÀÄÄ vÀ£Àß PÀÆædgÀ fÃ¥À£ÀÄß JzÀÄj¤AzÀ CwªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢AiÀÄÄ PÀĽvÀÄPÉÆAqÀÄ ºÉÆÃUÀÄwzÀÝ ªÉÆÃmÁgÀ ¸ÉÊPÀ®UÉ rQÌ ªÀiÁrgÀÄvÁÛ£É, ¸ÀzÀj rQ̬ÄAzÀ ¦üAiÀiÁð¢AiÀÄ JqÀUÁ® ªÉƼÀPÁ®UÉ ¨sÁj gÀPÀÛUÁAiÀÄ, JqÀUÁ® vÉÆqÉUÉ UÀÄ¥ÀÛUÁAiÀĪÁVgÀÄvÀÛzÉ, «£ÉÆÃzÀ vÀAzÉ UÀAUÁzsÀgÀ FvÀ¤UÉ JqÀUÁ® ªÉÆüÀPÁ® ºÀwÛgÀ UÀÄ¥ÀÛUÁAiÀÄ, §®UÉÊ ªÉƼÀPÉÊUÉ gÀPÀÛUÁAiÀĪÁVgÀÄvÀÛzÉ ªÀÄvÀÄÛ ªÉÆÃmÁgÀ ¸ÉÊPÀ¯ï ZÀ¯Á¬Ä¸ÀÄwÛzÀÝ ¸ÀAUÀªÉıÀ vÀAzÉ «oÀ® FvÀ¤UÉ ºÉÆmÉÖAiÀÄ ªÉÄÃ¯É ¨sÁj gÀPÀÛUÁAiÀÄ ªÀÄvÀÄÛ UÀÄ¥ÁÛAUÀPÉÌ UÀÄ¥ÀÛUÁAiÀĪÁVgÀÄvÀÛzÉ, CªÁUÀ CzÉà ªÉ¼ÉAiÀÄ°è ©ÃzÀgÀ PÀqÉUÉ vÀªÀÄä ªÉÆÃmÁgÀ ¸ÉÊPÀ¯ï ªÉÄÃ¯É ºÉÆÃUÀÄwÛzÀÝ vÀªÀÄÆägÀ ¸ÀÄgÉñÀ vÀAzÉ C±ÉÆÃPÀ ¨ÁªÀUÉ ªÀÄvÀÄÛ C¤Ã® vÀAzÉ ªÀiÁºÁzÉêÀ gÀªÀgÀÄ ªÀÄvÀÄÛ PËqÀUÁAªÀ UÁæªÀÄzÀ ±ÀAPÀgÀ vÀAzÉ ªÉÊf£ÁxÀ ¥Ánïï gÀªÀgÀÄ ¸ÀzÀj WÀl£ÉAiÀÄ£ÀÄß £ÉÆÃr ¦üAiÀiÁð¢AiÀÄ ºÀwÛgÀ §AzÀÄ £ÉÆr vÀPÀët ¸ÀÄgÉñÀ FvÀ£ÀÄ 108 CA§Ä¯ÉãÀìUÉ PÀgÉ ªÀiÁr UÁAiÀÄUÉÆAqÀ ¦üAiÀiÁ𢠺ÁUÀÆ ¸ÀAUÀªÉÄñÀ ªÀÄvÀÄÛ «£ÉÆÃzÀ gÀªÀjUÉ ¸ÀÄgÉñÀ, C¤Ã® ªÀÄvÀÄÛ PËqÀUÁAªÀ UÁæªÀÄzÀ ±ÀAPÀgÀ ¥Ánïï gÀªÀjUÉ aQvÉì PÀÄjvÀÄ ©ÃzÀgÀ ¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁrgÀÄvÁÛgÉ, UÁAiÀÄUÉÆAqÀ ¸ÀAUÀªÉÄñÀ EªÀjUÉ ªÉÊzsÀågÀÄ £ÉÆÃr zÁjAiÀÄ°è ªÀÄÈvÀ¥ÀnÖgÀÄvÁÛ£É CAvÀ w½¹zÀgÀÄ, ¸ÀzÀj ¸ÀAUÀªÉÄñÀ FvÀ£ÀÄ ©ÃzÀgÀ ¸ÀgÀPÁj D¸ÀàvÉæ ºÀwÛgÀ ªÀÄÈvÀ¥ÀnÖgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 175/2017, ಕಲಂ. 394 ಐಪಿಸಿ :-
ಫಿರ್ಯಾದಿ ಪ್ರಭು ತಂದೆ ಗುರುನಾಥ ವಗ್ಗೆ ವಯ: 42 ವರ್ಷ, ಜಾತಿ: ಎಸ್.ಟಿ.ಗೊಂಡ, ಸಾ: ಮಾಳಚಾಪುರ, ಸದ್ಯ: ಶಿವನಗರ ಉತ್ತರ ಬೀದರ ರವರು ಖಾನಾಪೂರ ಗ್ರಾಮದ ಮೈಲಾರ ಮಲ್ಲಣ್ಣ ದೇವಸ್ಥಾನದ ಆವರಣದಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ಉಪಜಿವಿಸುತ್ತಿದ್ದು ಮತ್ತು ಮಕ್ಕಳ ಶಿಕ್ಷಣಕ್ಕಾಗಿ ಶಿವನಗರ ಬೀದರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ದಿನಾಲು ತಮ್ಮ ಕಿರಾಣಿ ಅಂಗಡಿಗೆ ದಿನಾಲು ಬಂದು ಹೋಗುವದು ಮಾಡುತ್ತಾರೆ, ಹೀಗಿರುವಲ್ಲಿ ದಿನಾಂಕ 08-07-2017 ರಂದು ರಾತ್ರಿ ತಮ್ಮ ಮನೆಯಿಂದ ಬಿಟ್ಟು ಮೈಲಾರ ಮಲ್ಲಣ್ಣ ದೇವಸ್ಥಾನಕ್ಕೆ ಬರುವಾಗ ಬೀದರ ಭಾಲ್ಕಿ ರಸ್ತೆ ಮೈಲಾರ ಮಲ್ಲಣ್ಣ ದೇವಸ್ಥಾನದ ಗೇಟ ನಂ. 2 ರಿಂದ ದೇವಸ್ಥಾನದ ಕಡೆಗೆ ಬರುವಾಗ ಬ್ರಿಡ್ಜ ಹತ್ತಿರ ಒಂದು ನಂಬರ ಇಲ್ಲದ ಕೆಂಪು ಮತ್ತು ಬಿಳಿ ಬಣ್ಣದ ಮೊಟರ ಸೈಕಲ ಮೇಲೆ ಮೂರು ಜನ ವ್ಯಕ್ತಿಗಳು ಫಿರ್ಯಾದಿಗೆ ಹಿಂಬಾಲಿಸುತ್ತಾ ಬಂದು ಫಿರ್ಯಾದಿಯ ಮೊಟರ ಸೈಕಲಿಗೆ ಅಡ್ಡಗಟ್ಟಿ ಅದರ ಮೇಲೆ ಕುಳಿತ ಇಬ್ಬರು ವ್ಯಕ್ತಿಗಳು ತಮ್ಮ ವಾಹಾನದಿಂದ ಕೆಳಗೆ ಇಳಿದು ಅವಾಜ ಮಾಡಿದರೆ ಖತಂ ಮಾಡುತ್ತೆವೆ ಎಂದು ಹೇಳಿ ಚಾಕು ತೋರಿಸಿದರು ಮತ್ತು ಒಬ್ಬ ವ್ಯಕ್ತಿ ತನ್ನ ಕೈ ಮುಷ್ಟಿಯಿಂದ ಮುಖದ ಮೇಲೆ ಹೊಡೆದನು ಮತ್ತು ಫಿರ್ಯಾದಿಯ ಜೇಬಿನಲ್ಲಿದ್ದ ಮೊಬೈಲ ಕಿತ್ತುಕೊಂಡನು ಮತ್ತೊಬ್ಬ ವ್ಯಕ್ತಿ ಬೆರಳಲಿದ್ದ ಬಂಗಾರದ ಉಂಗುರ ಸುಮಾರು 8 ಗ್ರಾಂ. ಕೈಯಿಂದ ಕಿತ್ತಿಕೊಂಡನು ಮತ್ತು ಜೇಬಿನಲ್ಲಿದ್ದ ಸುಮಾರು 1500/- ರೂಪಾಯಿ ಸಹ ಕಿತ್ತಿಕೊಂಡಿರುತ್ತಾರೆ ಮತ್ತೊಬ್ಬ ಮೊಟರ ಸೈಕಲ ಮೆಲೇಯೇ ಕುಳಿತಿದ್ದನು, ಸದರಿಯವರು ದೊಚಿದ ಫಿರ್ಯಾದಿಯವರ ಮೊಬೈಲ ಸ್ಯಾಮಸಂಗ ಜೆ-2 ಇದ್ದು ಅದರ ಅ.ಕಿ 5000/- ರೂಪಾಯಿ ಆಗಬಹುದು ಮತ್ತು ಬಂಗಾರದ ಉಂಗುರದಲ್ಲಿ ಸಾಯಿಬಾಬಾ ಫೋಟೊ ಇರುತ್ತದೆ ಅದರ ಅ.ಕಿ. 20,000/- ರೂಪಾಯಿ ಆಗಬಹುದು, ಹೀಗೆ ಒಟ್ಟು 26,500/- ರೂ. ಮೌಲ್ಯದ ಸ್ವತ್ತು ದೋಚಿಕೊಂಡು ಅದೇ ವಾಹನದಲ್ಲಿ ಓಡಿ ಹೋಗಿರುತ್ತಾರೆ, ಸದರಿ ವ್ಯಕ್ತಿಗಳಲ್ಲಿ ಒಬ್ಬ ಸಾದಾ ಕಪ್ಪು ಬಣ್ಣದವನಿದ್ದು, ಉದ್ದ ಮುಖದವನಿದ್ದು, 25 ರಿಂದ 30 ವರ್ಷ ವಯಸ್ಸಿನವನಾಗಿರುತ್ತಾನೆ ಮತ್ತು ಇನ್ನೊಬ್ಬ ವ್ಯಕ್ತಿ ಗಿಡ್ಡ ಇದ್ದು ಸಧೃಢ ಮೈಕಟ್ಟಿನವನಿದ್ದು 30-35 ವರ್ಷ ವಯಸ್ಸಿನವನಾಗಿರುತ್ತಾನೆ, ಮೊಟರ ಸೈಕಲ ಮೇಲೆ ಕುಳಿತ ವ್ಯಕ್ತಿ 25-30 ವರ್ಷ ವಯಸ್ಸಿನವನಾಗಿರುತ್ತಾನೆ, ಸದರಿಯವರಿಗೆ ನೊಡಿದಲ್ಲಿ ಗುರುತಿಸುತ್ತೇನೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 10-07-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§UÀzÀ® ¥ÉưøÀ oÁuÉ UÀÄ£Éß £ÀA. 92/2017, PÀ®A. 87 PÉ.¦ PÁAiÉÄÝ :-
ದಿನಾಂಕ 10-07-2017 ರಂದು ಬಾವುಗಿ ಗ್ರಾಮದ ಕ್ರಾಸ್ ಹತ್ತಿರ ಬೇವಿನ ಮರದ ಕೆಳಗೆ ಸಾರ್ವಜನಿಕ ರಸ್ತೆಯ ಮೇಲೆ ಕೇಲವು ಜನರು ಅಂದರ ಬಾಹರ ಎಂಬ ನಸೀಬಿನ ಜೂಜಾಟ ಹಣ ಪಣಕ್ಕೆ ಹಚ್ಚಿ ಜೂಜಾಟ ಆಡುತ್ತಿದ್ದಾರೆ ಅಂತ ಸೈಯದ ಪಟೇಲ ಎ.ಎಸ್.ಐ ಬಗದಲ್ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಎಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಾವುಗಿ ಕ್ರಾಸ್ ಹತ್ತಿರದ 500 ಫೀಟ ಅಂತದಲ್ಲಿ ನಿಂತು ನೋಡಲು ಅಲ್ಲಿ ಕೆಲವು ಜನರು ಗೋಲಾಕಾರವಾಗಿ ಕುಳಿತುಕೊಂಡು ಅಂದರ ಬಾಹರ ನಸೀಬಿನ ಜೂಜಾಟ ಆಡುತ್ತಿದ್ದನ್ನು ಖಚಿತ ಪಡೆಸಿಕೊಂಡು ಬಾವುಗಿ ಕ್ರಾಸ್ ರೋಡ ಹತ್ತಿರ ಬೇವಿನ ಮರದ ಕೆಳಗೆ ಸಾರ್ವಜನಿಕ ರಸ್ತೆಯ ಮೇಲೆ ಜೂಜಾಟ ಆಡುತ್ತಿದ್ದವರ ಮೇಲೆ ಮೇಲೆ ದಾಳಿಮಾಡಿ ಹಿಡಿದು ಅವರಿಗೆ ವಿಚಾರಿಸಲು 1) ರಾಜಕುಮಾರ ಸಾ: ಚೌಳಿ ಬೀದರ, 2) ಜಿಲಾನಿ, 3) ಅಶೋಕ, 4) ಸಂತೋಷ ಎಲ್ಲರೂ ಸಾ: ಬಾವುಗಿ ಅಂತ ತಿಳಿಸಿದ್ದು ಸದರಿಯವರ ಅಂಗ ಜಡತಿ ಮಾಡಲು ಅವರಿಂದ ಒಟ್ಟು 3000/- ನಗದು ಹಣ ಮತ್ತು 52 ಇಸ್ಪೀಟ ಎಲೆಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ£Àß½î ¥Éưøï oÁuÉ UÀÄ£Éß £ÀA. 76/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 10-07-2017 gÀAzÀÄ ¦üAiÀiÁð¢ PÁ±ÉªÀÄä UÀAqÀ £ÁUÀ¥Àà PÉÆäªÀĤ ¸Á: gÁdVgÁ gÀªÀgÀÄ vÀ£Àß UÀAqÀ£ÁzÀ £ÁUÀ¥Áà vÀAzÉ ²ªÀ¥Áà ªÀAiÀÄ: 50 ªÀµÀð, eÁw: J¸À.¹ ºÉÆðAiÀÄ, ¸Á: gÁdVgÁ E§âgÀÄ gÁdVÃgÀ UÁæªÀÄzÀ ¸ÉÊzÀ¥Áà gÀªÀgÀ ºÉÆîzÀ°è ¸ÀzÉ PÀ¼ÉzÀÄ ªÀÄ£ÉUÉ §ÄgÀÄwzÀÄÝ, £ÁUÀ¥Àà
gÀªÀgÀÄ ¸ÉÊPÀ® ªÉÄÃ¯É §gÀÄwÛzÁÝUÀ gÁdVgÁ ²ªÀgÁzÀ §¸ÀªÀgÁd gÀrØ ¸Á: ¨ÉêÀļÀSÉqÁ gÀªÀgÀ ºÉÆîzÀ ºÀwÛgÀ ¨sÀAUÀÄgÀÄ gÀ¸ÉÛAiÀÄ ªÉÄÃ¯É »A¢¤AzÀ MAzÀÄ C¥ÀjavÀ ªÉÆmÁgÀ ¸ÉÊPÀ® £ÉÃzÀgÀ ZÁ®PÀ£ÀÄ vÀ£Àß ªÉÆmÁgÀ ¸ÉÊPÀ® £ÉÃzÀÄ CwêÉÃUÀ ªÀÄvÀÄÛ ¤µÀ̼Àf¬ÄAzÀ ZÀ¯Á¬Ä¹PÉÆAqÀÄ §AzÀÄ £ÁUÀ¥Áà gÀªÀjUÉ C¥ÀWÁvÀ ¥Àr¹ vÀ£Àß ªÉÆÃmÁgÀ ¸ÉÊPÀ® ¤°è¸ÀzÉà Nr ºÉÆÃVzÀÄÝ, C¥ÀWÁvÀ¢AzÀ £ÁUÀ¥Áà gÀªÀjUÉ ºÀuÉAiÀÄ ªÉÄÃ¯É ªÀÄvÀÄÛ JqÀUÁ® ¥ÁzÀPÉÌ ¨sÁj gÀPÀÛUÁAiÀÄUÀ¼ÀÄ DVgÀÄvÀÛªÉ, WÀl£É «µÀAiÀÄ w½zÀÄ C¯Éè ºÀwÛgÀ EzÀÝ ¦üAiÀiÁ𢠪ÀÄvÀÄÛ UÁæªÀÄzÀ ¸ÉÊzÀ¥Áà gÀªÀgÀÄ WÀl£É ¸ÀܼÀPÉÌ §AzÀÄ UÁAiÀiÁ¼ÀÄ £ÁUÀ¥Áà gÀªÀjUÉ 108 CA§Ä¯É£ÀìzÀ°è aQvÉì PÀÄjvÀÄ ©ÃzÀgÀ ¸ÀgÀPÁj D¸ÀàvÀæUÉ vÀAzÀÄ zÁR®Ä ªÀiÁrgÀÄvÁÛgÉ CAvÁ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 163/2017, PÀ®A. 279, 336, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 10-07-2017 ರಂದು ¦üAiÀiÁð¢ CA¨ÉæñÀ vÀAzÉ ²æÃ¥Àw ªÉÄÃvÉæ ªÀAiÀÄ: 26 ªÀµÀð, eÁw: J¸ï.n UÉÆAqÀ, ¸Á: PÀzÀ¯Á¨ÁzÀ gÀªÀgÀÄ ಕಿರಾಣಾ ಸಾಮಾನು ಖರೀದಿ ಮಾಡಲು ಭಾಲ್ಕಿಗೆ ಬಂದು ಮಾರವಾಡಿ ಕಿರಾಣಾ ಅಂಗಡಿಯಲ್ಲಿ ಕಿರಾಣಾ ಸಾಮಾನು ಖರಿದಿ ಮಾಡುವಾಗ ಅಣ್ಣ ದಿಲೀಪಗೆ PÀgÉ ಮಾಡಿದಾಗ ತಾನು ಕೂಡಾ ಮನೆಗೆ ಬರುತಿದ್ದೆನೆ ನೀನು ಅಲ್ಲೆ ಇರು ಅಂತಾ ಅಂದಾಗ ಫಿAiÀiÁð¢ ಕಿರಾಣಾ ಸಾಮಾನು ಖರೀದಿ ಮಾಡಿ ತನ್ನ ಅಣ್ಣನ ದಾರಿ ಕಾಯುತ್ತಾ ಅಲ್ಲೆ ನಿಂತಾಗ ತನ್ನ ಅಣ್ಣ ಮೋಟಾರ ಸೈಕಲ ನಂ. ಕೆಎ-39/ಕ್ಯೂ-4680 £ÉÃzÀರ ಮೇಲೆ ಕುಳಿತು ಗಾಂಧಿ ಚೌಕ ಕಡೆಯಿಂದ ಮಾರವಾಡಿ ಕಿರಾಣಾ ಅಂಗಡಿಯ ಹರ ಬಂದಾಗ ಎದುರಿನಿಂದ ಒಂದು ಬುಲ್ಲೆರೊ ಗೂಡ್ಸ ನಂ. ಕೆಎ-32/ಸಿ-1007 £ÉÃzÀgÀ ಚಾಲಕ£ÁzÀ DgÉÆæAiÀÄÄ ತನ್ನ ವಾಹನ ರೋಡಿನ ಮೇಲೆ ಅಡ್ಡಾ ದಿಡ್ಡಿಯಾಗಿ ತನ್ನ ವಾಹನ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ಗಾಂಧಿ ಚೌಕ ಕಡೆಯಿಂದ ಬರುದ್ದ ಅಣ್ಣ ದಿಲೀಪನಿಗೆ ಡಿಕ್ಕಿ ಮಾಡಿ ಅದೆ ವೇಗದಲ್ಲಿ ಮುಂದೆ ಹೋಗಿ ರೋಡಿನ ಬದಿಯಿಂದ ನಡೆದುಕೊಂಡು ಹೋಗುತಿದ್ದ ಇನ್ನೊಬ್ಬ ವ್ಯಕ್ತಿಗೆ ಡಿಕ್ಕಿ ಮಾಡಿ ತನ್ನ ವಾಹನ ನಿಲ್ಲಿಸದೆ ಓಡಿಸಿಕೊಂಡು ಹೋದನು, ಸದರಿ ಘಟನೆ¬ÄAzÀ ಅಣ್ಣ ದಿಲೀಪನಿಗೆ ಬಲಗಾಲ ಪಿಂಡರಿಯಲ್ಲಿ ಕಾಲು ಮುರಿದು ಭಾರಿ ರಕ್ತಗಾಯªÁಗಿರುತ್ತದೆ ಮತ್ತು ನಡೆದುಕೊಂಡು ಹೋಗುತಿದ್ದ ವ್ಯಕ್ತಿಗೆ ತಲೆಯಲ್ಲಿ ಭಾರಿ ಗುಪ್ತಗಾಯ ಮತ್ತು ¸ÉÆAಟದಲ್ಲಿ ಭಾರಿ ಗುಪ್ತಗಾಯ ಆಗಿರುªÀÅದರಿಂದ ಕೂಡಲೆ ¦üAiÀÄð¢AiÀÄÄ CA§Äಲೇನ್ಸಗೆ PÀgÉ ಮಾಡಿ ಗಾಯಗೊಂಡವರಿಗೆ aQvÉì ಕುರಿತು ಭಾಲ್ಕಿ ಸರಕಾರಿ ಆಸ್ಪತ್ರೆಯಲ್ಲಿ zÁR°¹zÁUÀ ವೈಧ್ಯರು ಇಬ್ಬರಿಗೆ aQvÉì ¤Ãr ಹೆಚ್ಚಿನ ಉಪಚಾರಕ್ಕಾಗಿ ಬೀದರಕ್ಕೆ ಕರೆದುಕೊಂಡು ಹೋಗುವಂತೆ ತಿಳಿಸಿದರಿಂದ ಅವರಿಬ್ಬಿರಿಗೆ ಬೀದರ ಸರಕಾರಿ ಆಸ್ಪತ್ರೆಗೆ ಕಳಿಸಿzÀÄÝ EgÀÄvÀÛzÉ, ನಡೆದುಕೊಂಡು ಹೋಗುತಿದ್ದ ವ್ಯಕ್ತಿಯ ಹೆಸರು ಯುಸುಫ ತಂದೆ ನಾಜೀರಮಿಯ್ಯಾ ವಯಸ್ಸು 40 ವರ್ಷ ಸಾ: ಹಳೆ ಭಾಲ್ಕಿ ಅಂತಾ ಗೊತ್ತಾಗಿರುತ್ತದೆ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Kalaburagi District Reported Crimes

ಸುಲಿಗೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ 10-07-2017  ರಂದು ಮದ್ಯಾನ 1.45 ಗಂಟೆಗೆ ಶ್ರೀ ಬಸವರಾಗ ತಂದೆ ಅಪ್ಪಾರಾವ ಪಾಟೀಲ ಸಾ : ಮಾಣಿಕೇಶ್ವರಿ ಕಾಲೂನಿ ಕಲಬುರಗಿ ರವರು ಸಂಗಮೇಶ್ವರ ಕಾಲೋನಿ ಎಸ್,ಬಿ,ಐ ಬ್ಯಾಕಿಗೆ ಹಣ ಡ್ರಾ ಮಾಡಿಕೊಳ್ಳಲು ನಾನು ಮತ್ತು ನನ್ನ ಹೆಂಡತಿ ಅನ್ನಪೂರ್ಣ ಇಬ್ಬರೂ ಕೂಡಿ ಬ್ಯಾಂಕಿಗೆ ಹೋಗಿ ನನ್ನ ಅಕೌಂಟ ನಂ  52204306601 ನೇದ್ದರ ಮೂಲಕ ಮದ್ಯಾನ 2.00 ಗಂಟೆಗೆ 6,00,000 ರೂ ಡ್ರಾ ಮಾಡಿಕೊಂಡು ಕೌಂಟರ ನಂ 7 ರ ಮುಂದೆ ಕುಳಿತು ಹಣ ಎಣಸಿಕೊಂಡಿದ್ದು ಎಲ್ಲಾ ನೋಟುಗಳು 2000/-ರೂಪಾಯಿಗಳದ್ದಾಗಿರುತ್ತವೆ. ಪ್ಲಾಸ್ಟೀಕ ಕ್ಯಾರಿ ಬ್ಯಾಗಿನಲ್ಲಿ ಹಾಕಿಕೊಂಡು ಸುತ್ತಿ ಅವುಗಳನ್ನು ನನ್ನ ಹೆಂಡತಿ ಅನ್ನಪೂರ್ಣ ಇವಳ ಕೈಯಲ್ಲಿ ಕೊಟ್ಟು ಇಬ್ಬರು ಕೂಡಿ ಬ್ಯಾಂಕಿನ ಹೊರಗಡೆ ಬಂದು ಒಂದು ಆಟೋದಲ್ಲಿ ಕುಳಿತು ಮಹಾಲಕ್ಷ್ಮಿ ಲೇಔಟ ಕ್ರಾಸಿಗೆ 2.15 ಗಂಟೆಗೆ ಬಂದು ಆಟೋದಿಂದ ಕೆಳಗೆ ಇಳಿದು ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ನನ್ನ ಹೆಂಡತಿ ಮುಂದೆ ನಡೆದುಕೊಂಡು ಹೊಗುತ್ತಿದ್ದು ಅವಳ ಹಿಂದೆ ನಾನು ಹೋಗುತ್ತಿದ್ದೆ ಎದುರಿನಿಂದ ಇಬ್ಬೂರು ಮೋಟಾರ ಸೈಕಲ ಮೆಲೆ ಬಂದು ನನ್ನ ಹೆಂಡತಿಯ ಬಗಲಲ್ಲಿ ಹಿಡಿಕೊಂಡಿದ್ದ 6,00,000 ರೂ ಹಾಗೂ ಬ್ಯಾಂಕ ಪಾಸಬುಕ್ಕ ಇದ್ದ ಪ್ಲಾಸ್ಟೀಕ ಕ್ಯಾರಿ ಬ್ಯಾಗ ಕಸಿದುಕೊಂಡು ಮೋಟಾರ ಸೈಕಲ ಮೇಲೆ ಶಹಾಬಜಾರ ನಾಕಾ ಕಡೆಗೆ ಹೋದರು ಮೋಟಾರ ಸೈಕಲ ನಡೆಸುತಿದ್ದವನು ದಪ್ಪಗೆ ಗುಂಡುಮುಖವಾಗಿದ್ದು ಚೌಕಡಿ ಶರ್ಟ, ಜಿನ್ಸಪ್ಯಾಂಟ ಧರಸಿರುತ್ತಾನೆ ಹಿಂದೆ ಕುಳಿತವು ತೆಳಗ್ಗೆ ಇದ್ದು ಬೀಳಿ ಶರ್ಟ ಹಾಕಿದ್ದು ಮುಖ ನೊಡಿರುವುದಿಲ್ಲಾ  ಮತ್ತು ಮಾಟಾರ ಸೈಕಲ ನಂಬರ ನೊಡಿರುವುದಿಲ್ಲಾ ಅವರಿಗೆ ನೊಡಿದರೆ ಗುರುತ್ತಿಸುತ್ತೇನೆ  ನಮ್ಮ ಹಣ ದೋಚಿಕೊಂಡು ಹೋದವರ ಮೇಲೆ ಕಾನೂನು ಕ್ರಮ ಕೈಕೊಳ್ಳ ಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಮಳಖೇಡ ಠಾಣೆ :ಮಹ್ಹಮ್ಮದ ರಸೂಲ ತಂದೆ ರಹೂಫ ಪಟೇಲ ಸಾ : ಗಣೇಶ ನಗರ ಕಲಬುರಗಿ ರವರು ದಿನಾಂಕ  09-07-17 ರಂದು 10 ಪಿ,ಎಮ್ ಕ್ಕೆ ಆಪಾದಿತನು ತನ್ನ ವಶದಲ್ಲಿದ್ದ ಸ್ಕಾರ್ಪಿಯೋ ಕಾರ ನಂ; ಕೆಎ-28ಎಮ-8444 ನೇದ್ದನ್ನು ಅತೀವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಮಳಖೇಡ ಗ್ರಾಮದ ಹತ್ತಿರ ಒಮ್ಮೆಲೆ ಕಟ್ ಹೊಡೆದಿದ್ದರಿಂದ ಕಾರ ಪಲ್ಟಿ ಆಗಿ ಚಾಲಕನಿಗೆ ಹಾಗು ಕಾರಿನಲ್ಲಿದ್ದ ಇತರೆ ಇಬ್ಬರಿಗೆ ಸಾದಾ ಹಾಗು ಭಾರಿ ಗಾಯ ಪಡಿಸಿದ್ದು ಇರುತ್ತದೆ ಅಂತಾ ಶ್ರೀ ಉಸ್ಮಾನ ತಂದೆ ಸೈಯದ ಇನಾಯತ್ ಖದರಿ ಸಾ : ಎಮ್.ಬಿ. ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.