Police Bhavan Kalaburagi

Police Bhavan Kalaburagi

Tuesday, April 21, 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

CPÀæªÀÄ ªÀÄgÀ¼ÀÄ ¸ÁUÀtÂPÉ ¥ÀæPÀgÀtzÀ ªÀiÁ»w:-
             ಅನಧಿಕೃತವಾಗಿ ಮರಳು ಸಾಗಾಣೆಕೆಯಾಗುವ ಮಾಹಿತಿ ಇದ್ದ ಮೇರೆಗೆ ದಿ.21-04-2015 ರಂದು ಪಿ.ಎಸ್. ಸಾಹೇಬರ ಆದೇಶದಂತೆ ಹೆಚ್.ಸಿ-61, ಹೆಚ್.ಜಿ-586 ಅತ್ತನೂರು ಕಡೆಗೆ ಪೆಟ್ರೋಲಿಂಗ ಮಾಡಲು ಸೂಚಿಸಿದ ಮೇರಗೆ   ಸಿರವಾರ-ರಾಯಚೂರು ಮುಖ್ಯ ರಸ್ತೆಯ ಅತ್ತನೂರು ಗ್ರಾಮದಲ್ಲಿ ಶಾಖಾಪೂರು ಕ್ರಾಸನ ಹತ್ತಿರ ಪೆಟ್ರೋಲಿಂಗ ಮಾಡುತ್ತಿದ್ದಾಗ ಬೊಮ್ಮನಾಳ ಕಡೆಯಿಂದ ಮೇಲೆ 1] gÀªÉÄñÀ vÀAzÉ £ÀgÀ¸À¥Àà 20 eÁw:PÀ¨ÉâÃgÀ G:mÁæPÀÖgï ZÁ®PÀ ¸Á: ¹PÀ¯ï ZÁ¥ÀÄr PÁåA¥ï ¸ÀégÁeï PÀA¥À¤AiÀÄ mÁæPÀÖgï £ÀA-PÉJ-36/n.©.7745 EAf£À £ÀA-391352PK003981A , ZÉ¹ì £ÀA- WWTK31419138933 ,  mÁæ°£ÀA EgÀĪÀ¢®è  2) ªÀÄvÀÄÛ mÁæPÀÖgÀ ªÀiÁ®PÀ3] ²ªÀgÁd vÀAzÉ ¸ÀÆUÀ¥Àà 20 ªÀµÀð eÁw:PÀ¨ÉâÃgÀ G:ZÁ®PÀ ¸Á: ¹PÀ¯ï ZÁ¥ÀÄr PÁåA¥ï  ¸ÀégÁeï PÀA¥À¤AiÀÄ mÁæPÀÖgï ZÉ¹ì £ÀA WWTK31419138082 mÁæ° £ÀA EgÀĪÀ¢®è 4) ªÀÄvÀÄÛ mÁæPÀÖgÀ ªÀiÁ®PÀ 5] §¸ÀªÀgÁd vÀAzÉ ºÉÆ£ÀߥÀà 23 ªÀµÀð eÁw:PÀ¨ÉâÃgÀ G:ZÁ®PÀ ¸Á: ¹PÀ¯ï ZÁ¥ÀÄr PÁåA¥ï  ¸ÀégÁeï PÀA¥À¤AiÀÄ mÁæPÀÖgï ZÉ¹ì £ÀA WRTE76619109652 mÁæ° £ÀA EgÀĪÀ¢®è6)  ªÀÄvÀÄÛ mÁæPÀÖgÀ ªÀiÁ®PÀ  EªÀgÀÄUÀ¼ÀÄ ತಮ್ಮ ತಮ್ಮ  ಟ್ರ್ಯಾಕ್ಟರ ಟ್ರಾಲಿಗಳಲ್ಲಿ ಮರಳನ್ನು ತುಂಬಿಕೊಂಡು ಬರುವುದನ್ನು ನೋಡಿ  ಟ್ರ್ಯಾಕ್ಟರಗಳನ್ನು ಕಂಡು ಅದರ ಚಾಲಕರಿಗೆ ನಿಲ್ಲಿಸಲು ಸೂಚಿಸಿದಾಗ   ಅವರು 3 ಟ್ರಾಕ್ಟರಗಳನ್ನು ನಿಲ್ಲಿಸಿದ್ದು ಟ್ರಾಲಿಯಲ್ಲಿದ್ದ ಮರಳಿನ ಬಗ್ಗೆ ದಾಖಲಾತಿಗಳನ್ನು ಕೇಳಿದ್ದು ದಾಖಲಾತಿಗಳು ಇರುವದಿಲ್ಲ ಉಸುಕನ್ನು ಮದ್ಲಾಪೂರು ಹತ್ತಿರ ಇರುವ ತುಂಗಭದ್ರಾ ನದಿಯಿಂದ ತುಂಬಿಕೊಂಡು ಕಳ್ಳತನದಿಂದ ತೆಗೆದುಕೊಂಡು ಬಂದಿದ್ದು ಗೋತಾಯಿತು 3 ಟ್ರಾಕ್ಟರಗಳನ್ನು ಚಾಲಕರ ಸಮ್ಮೇತ ಸಿರವಾರ  ಪೊಲೀಸ್ ಠಾಣೆಗೆ ತಂದು ಮುಂದಿನ ಕ್ರಮ ಜರುಗಿಸುವ ಕುರಿತು ಹಾಜರು ಪಡಿಸಿದ್ದರ ಮೇಲಿಂದ ¹gÀªÁgÀ ¥ÉưøÀ oÁuÉ UÀÄ£Éß £ÀA: 50/2015 PÀ®A 3, 42, 43,  PÉ.JªÀiï.JªÀiï.¹ gÀÆ®ì 1994 & 4,4(1 -J) JªÀiï.JªÀiï.r.Dgï. 1957 & 379 L.¦.¹ CrAiÀÄ°è ¥ÀæPÀgÀt zÁPÀ°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ 20-04-2015 ರಂದು 7-00 ಪಿ.ಎಂ. ಸುಮಾರಿಗೆ ಮಲ್ಲದಗುಡ್ಡಗ್ರಾಮದ ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಲೈಟಿನ ಬೆಳಕಿನಲ್ಲಿ 1 ) §¸ÀªÀgÁd vÀAzÉ FgÀ¥Àà «gÀÄ¥Á¥ÀÆgÀÄ 38ªÀµÀð, ¨ÉÆëªÀqÀØgÀ, MPÀÌ®ÄvÀ£À, ¸ÁB ªÀÄ®èzÀUÀÄqÀØ2) ¸ÀwñÀ ¸ÁB ¹AUÁ¥ÀÆgÀÄ ನೆದ್ದವರು ಸಾರ್ವಜನಿಕರಿಂದ ಹಣ ಪಡೆದು ಅದೃಷ್ಟದ ಮಟಕಾ ನಂಬರಿನ ಚೀಟಿಯನ್ನು ಬರೆದುಕೊಡುತ್ತಿದ್ದಾಗ ಸಿ.ಪಿ.ಐ. ಸಿಂಧನೂರು ರವರು ಸಿಬ್ಬಂದಿಯರವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿ ನಂ.2 ನೆದ್ದವನು ಓಡಿ ಹೋಗಿದ್ದು, ಆರೋಪಿ ನಂ.1 ನೆದ್ದವನು ಸಿಕ್ಕಿಬಿದ್ದಿದ್ದು,  ಆರೋಪಿ ನಂ.1 ಈತನ ಕಡೆಯಿಂದ ಮಟಕಾ ಜೂಜಾಟದ ನಗದು ಹಣ ರೂ.2010/-ಗಳು, ಒಂದು ಮಟಕಾ ಚೀಟಿ, ಒಂದು ಬಾಲಪೆನ್ನು ಒಂದು ಮೊಬೈಲ್ ನೆದ್ದವುಗಳನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ.  ಆರೋಪಿ ನಂ.1 ಈತನು ತಾನು ಬರೆದ ಮಟಕಾ ಪಟ್ಟಿಯನ್ನು ಆರೋಪಿ ನಂ.3 ±À¦ü ¸ÁB UÀÄAd½î ನೆದ್ದವನಿಗೆ ಕೊಡುತ್ತಿರುವ ಬಗ್ಗೆ ತಿಳಿಸಿದ್ದು ಇರುತ್ತಾನೆ.  ಮಟಕಾ ಜೂಜಾಟ ದಾಳಿ ಪಂಚನಾಮೆ ಸಾರಾಂಶದ ಮೇಲಿಂದ   ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 100/2015 PÀ®A. 78 (3) PÉ.¦. DåPïÖ  CrAiÀÄ°è ಪ್ರಕರಣ ದಾಖಲ್ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
        ಮುದ್ದಾಪುರ ಕ್ರಾಸಿನ ಚರ್ಚ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 1) ಯಮನ ಗೌಡ ತಂಧೆ ಮಸಿಗೆಪ್ಪ ಗೌಡ ವ: 28, ಜಾ: ಕುರುಬರು              ಉ: ಒಕ್ಕಲುತನ ಸಾ: ಹಾರಾಪುರ ತಾ: ಸಿಂಧನೂರು. FvÀ£ÀÄ  1-00 ರೂಗೆ ರೂ 80-00 ರೂಯಂತೆ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಣೆ ಮಾಡಿ ಮಟಕಾ ಎಂಬ ನಸೀಬಿನ ಜೂಜಾಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತೀರುವಾಗ ಸಿ,ಪಿ,ಐ ಸಿಂಧನೂರು  ರವರು ಮತ್ತು ಸಿಬ್ಬಂದಿಯವರಾದ ಪಿ.ಸಿ 113.478.353 ರವರು ಪಂಚರೊಂದಿಗೆ ದಾಳಿ ನಡೆಯಿಸಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಅವನಿಂದ ಮಟಕಾ ಜೂಜಾಟದ ನಗದು ಹಣ ರೂ 500/. ಮತ್ತು 1 ಮಟಕಾ ನಂಬರ್ ಬರೆದ ಚೀಟಿ, 1 ಬಾಲ್ ಪೆನ್ನು ಜಪ್ತಿ ಮಾಡಿಕೊಂಡು ಮುಂದಿನ ಕ್ರಮಕ್ಕಾಗಿ ಸಿ,ಪಿ,ಐ ಸಿಂಧನೂರು ರವರು  ವಿವರವಾದ ದಾಳಿ ಪಂಚನಾಮೆಯ ವರದಿ ಮತ್ತು ಜ್ಙಾಪನಾ ಪತ್ರ ಒಬ್ಬ ಆರೋಪಿಯನ್ನು ಒಪ್ಪಿಸಿದ್ದರ ಸಾರಾಂದ ಮೇಲಿಂದ vÀÄgÀÄ«ºÁ¼À oÁuÉ , UÀÄ£Éß £ÀA: 42/2015 PÀ®A 78(111) PÉ.¦. AiÀiÁåPïÖ CrAiÀÄ°è ಪ್ರಕರಣ ದಾಖಲ್ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ


gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
     ದಿನಾಂಕ: 20-04-2015 ರಂದು 10-30 ಪಿ.ಎಮ್ ಸುಮಾರಿಗೆ ಸಿಂಧನೂರು-ರಾಯಚೂರು ರಸ್ತೆಯಲ್ಲಿ ಮುಚ್ಚಳ ಕ್ಯಾಂಪಿನಲ್ಲಿ ಸತ್ಯನಾರಾಯಣ ಹೋಟೆಲ್ ಮುಂದಿನ ರಸ್ತೆಯಲ್ಲಿ ಫಿರ್ಯಾದಿ ರಾಮಣ್ಣ ತಂದೆ ಮಸ್ಕೆಪ್ಪ, ವಯ: 34 ವರ್ಷ, ಜಾ: ಕುರುಬರು,: ಒಕ್ಕಲುತನ, ಸಾ: ಸುಲ್ತಾನ್ ಪೂರ್ ತಾ: ಸಿಂಧನೂರು. FvÀ£ÀÄ  ಮೌನೇಶ ಈತನು ಚಾಲನೆ ಮಾಡುತ್ತಿದ್ದ ಮೋಟಾರ್ ಸೈಕಲ್ ನಂ KA-36 ED-2414 ನೇದ್ದರ ಹಿಂದುಗಡೆ ಕಳಿತುಕೊಂಡು ಜವಳಗೇರಾ ಕಡೆಯಿಂದ ಸಿಂಧನೂರು ಕಡೆ ಬರುವಾಗ ಎದುರುಗಡೆಯಿಂದ ಲಿಟಿನ್ ದತ್ತಾ ತಂದೆ ಬಾಶಿರಾಮ್ ದತ್ತಾ ಮೋಟಾರ್ ಸೈಕಲ್ ನಂ KA-36 R-7107 ನೇದ್ದರ ಸವಾರ ಸಾ: ಆರ್.ಹೆಚ್. ನಂ-03 ಕ್ಯಾಂಪ ತಾ: ಸಿಂಧನೂರು FvÀ£ÀÄ  ತನ್ನ ಮೋಟಾರ ಸೈಕಲ್ ನಂ KA-36 R-7107 ನೇದ್ದನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಹೋಗಿ ಫಿರ್ಯಾದಿಯ ಮೋಟಾರ್ ಸೈಕಲ್ಗೆ ಟಕ್ಕರ್ ಕೊಟ್ಟಿದ್ದರಿಂದ ಫಿರ್ಯಾದಿ, ಮೌನೇಶ ಮತ್ತು ಆರೋಪಿ ಇವರು ಮೋಟಾರ್ ಸೈಕಲ್ ಗಳ ಸಮೇತ ಕೆಳಗೆ ಬಿದ್ದು, ಫಿರ್ಯಾದಿಗೆ ಮುಂದೆಲೆಗೆ ರಕ್ತಗಾಯವಾಗಿ, ಎಡಗೈ ಮುಂಗೈ, ಎಡಗಾಲು ಮೊಣಕಾಲು ಹತ್ತಿರ ತರಚಿದ ಗಾಯಗಳಾಗಿದ್ದು, ಮೌನೇಶನಿಗೆ ಎಡಗಣ್ಣಿನ ಹುಬ್ಬಿಗೆ, ಬಲವಾದ ರಕ್ತಗಾಯವಾಗಿದ್ದು, ತಲೆಗೆ ಒಳಪೆಟ್ಟಾಗಿದ್ದು, ಮೂಗಿಗೆ ರಕ್ತಗಾಯ, ಬಲಗಡೆ ದವಡೆಗೆ ಒಳಪೆಟ್ಟಾಗಿ ಬಾತಿದ್ದು, ಆರೋಪಿತನಿಗೆ ತಲೆಗೆ ರಕ್ತಗಾಯವಾಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದ ಸಿಂಧನೂರು ನಗರ ಠಾಣೆ  ಗುನ್ನೆ ನಂ 54/2015 ಕಲಂ 279, 337, 338 .ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.
             ದಿನಾಂಕ: 20.04.2015 ರಂದು ಸಂಜೆ 7.30 ಗಂಟೆ ಸುಮಾರಿಗೆ  ಹೈದ್ರಾಬಾದ್ ರಾಯಚೂರ ಮುಖ್ಯ ರಸ್ತೆಯ ಶಕ್ತಿನಗರದ ಮಾರುತಿ ಕ್ಯಾಂಪಿನ ನಾಗಪ್ಪಕಟ್ಟೆ ಹತ್ತಿರ ಫಿರ್ಯಾದಿ ಶ್ರೀ ಯಲ್ಲಪ್ಪ ತಂದೆ ಸಾಬಯ್ಯ, 26ವರ್ಷ, ಜಾ:ವಡ್ಡರ, ;ಕೂಲಿ, ಸಾ:ರಾಯಚೂರು FvÀ£À  ಅತ್ತಿಗೆಯಾದ ನಾಗಮ್ಮ ಗಂಡ ಹನುಮಂತ ಈಕೆಯು ಲ್ಯಾಟ್ರಿನ್ ಗೆ ಹೋಗಿ ವಾಪಸ್ ಮನೆಗೆ ಹೋಗಲು ರಸ್ತೆ ದಾಟುತ್ತಿದ್ದಾಗ ಯಲ್ಲಪ್ಪ ತಂದೆ ಜಿಂದಪ್ಪ ಸಾ:ಗುರ್ಜಾಪೂರು FvÀ£ÀÄ  ರಾಯಚೂರು ಕಡೆಯಿಂದ ತನ್ನ ಮೋಟಾರ್ ಸೈಕಲ್ ಟಿವಿಎಸ್ ಸ್ಪೋರ್ಟ ನಂಬರ ಕೆಎ-36 ಎಕ್ಸ್ -9363 ನೇದ್ದನ್ನು ಅತೀವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನಾಗಮ್ಮಳಿಗೆ ಟಕ್ಕರ್ ಕೊಟ್ಟು ತಲೆಗೆ ಮತ್ತು ಕಿವಿಗೆ ಭಾರೀರಕ್ತಗಾಯಪಡಿಸಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಹೇಳಿಕೆ ಸಾರಾಂಶದ  ಮೇಲಿಂದ  ±ÀQÛ£ÀUÀgÀ ¥ÉÆ°¸À oÁuÉ. UÀÄ£Éß £ÀA: 32/2015 PÀ®A: 279, 338  ಐಪಿಸಿ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
               ದಿನಾಂಕ:18/4/2015ರಂದು ಸಾಯಂಕಾಲ 4-00 ಗಂಟೆಯ ಸಮಯದಲ್ಲಿ ಫಿರ್ಯಾಧಿ ಹನುಮಂತ ತಂದೆ ಅಯ್ಯಪ್ಪ, ರಾಮತ್ನಾಳ, ಜಾ:ಲಿಂಗಾಯತ, 40ವರ್ಷಉ:ಟ್ರಾಕ್ಟರ್‌‌ಚಾಲಕ, ಸಾ: ರೌಡಿಹಾಳ್‌, ತಾ:ಹುನಗುಂದ, ಜಿಲ್ಲಾ:ಬಾಗಲಕೋಟ FvÀ£À ತಮ್ಮನಾದ ಅಮರೇಶ ಇತನು ನೆಲ್ಲು ಚೀಲಗಳನ್ನು ಹಾಕಿಕೊಂಡು ಬರುವ ಸಲುವಾಗಿ ಹಿರೇದಿನ್ನಿಕ್ಯಾಂಪ್‌ದ  ಎಂ .ಶ್ರೀಹರಿ @ ಹರಿಬಾಬು ರವರ ಹೊಲಕ್ಕೆ ಕೆಲಸಕ್ಕೆ ಹೋದಾಗ ಅಲ್ಲಿ ಟ್ರಾಕ್ಟರ್‌ದಲ್ಲಿ ನೆಲ್ಲನ್ನು ಲೋಡ್‌‌ ಮಾಡುವ ಕಾಲಕ್ಕೆ ಆತನು ಟ್ರಾಕ್ಟರ್‌‌ದ ಟ್ರಾಲಿಯ ಹಿಂದಿನ ಗಾಲಿಯ ನೆರಳಿನಲ್ಲಿ ನೆಲ್ಲು ಲೋಡ್‌‌ ಮಾಡುವ ತನಕ ಮಲಗಿದರೆ ಆಯಿತು ಅಂತಾ ಮಲಗಿಕೊಂಡಿದ್ದಾಗ ,ಎನ್‌‌.ಶ್ರೀನಿವಾಸ ಇತನು ನೆಲ್ಲು ತುಂಬಿದ ಟ್ರಾಕ್ಟರನ್ನು ಚಾಲು ಮಾಡಿಕೊಂಡು ಅಲಕ್ಷ್ಯತನದಿಂದ ನಡೆಸಿಕೊಂಡು ಮುಂದಕ್ಕೆ ಹೋದಾಗ ಟ್ರಾಕ್ಟರ್‌ ಟ್ರಾಲಿಯ ಹಿಂದಿನ ಗಾಲಿಯು ಅದರ ಕೆಳಗೆ ಮಲಗಿದ್ದ ಟ್ರಾಕ್ಟರ್‌ ಚಾಲಕ ತನ್ನ   ತಮ್ಮ ಅಮರೇಶ ಈತನ ಬಲಭಾಗದ ಪಕ್ಕಡಿ, ಬಲಭುಜದ ಮೇಲೆ ಹೋಗಿ ತೀವ್ರ ಒಳಪೆಟ್ಟುಗೊಳಿಸಿದ್ದು ತನ್ನ ಟ್ರಾಕ್ಟರನ್ನು ಹೊಲದಲ್ಲಿಯೇ ಬಿಟ್ಟು ಹೋಗಿರುತ್ತಾನೆ, ಸದರಿ ಟ್ರಾಕ್ಟರ್‌ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಗಾಯಾಳುವಿಗೆ ಚಿಕಿತ್ಸೆ ಕುರಿತು ಹೈದ್ರಾಬಾದ್‌ ಯಶೋಧ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ದಿನಾಂಕ:21/4/2015ರಂದು ತಡವಾಗಿ ಬಂದು ದೂರು ಸಲ್ಲಿಸಿರುತ್ತೇನೆ ಅಂತಾ ಫಿರ್ಯಾದಿದಾರರ ಹೇಳಿಕೆ ಸಾರಂಶದ ಮೇಲಿಂದ ಕವಿತಾಳ ಪೊಲೀಸ್‌ ಠಾಣೆ ಅಪರಾಧ ಸಂಖ್ಯೆ 39/2015 ಕಲಂ:279,338ಐಪಿಸಿ & 187 ಐಎಂವಿ ಕಾಯ್ದೆ  ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
                ದಿನಾಂಕ;-20/04/2015 ರಂದು ರಾತ್ರಿ 8-30 ಗಂಟೆಗೆ ಮಾನ್ಯ ನ್ಯಾಯಾಲಯದ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯವರಾದ ಪಿ.ಸಿ.134.ರವರು ಮಾನ್ಯ ನ್ಯಾಯಾಲಯದ ಖಾಸಗಿ ಪಿರ್ಯಾದಿ ಸಂಖ್ಯೆ 77/2015. ನೇದ್ದನ್ನು ತಂದು ಹಾಜರಪಡಿಸಿದ್ದು, ಸಾರಾಂಶವೇನೆಂದರೆ.ಈ ಪ್ರಕರಣದಲ್ಲಿಯ ಪಿರ್ಯಾದಿ ಶ್ರೀ.ಮತಿ ಉಮಾಶ್ರೀ @ ಮಂಜುಳಾ ಗಂಡ ವೀರೇಂದ್ರಗೌಡ 29 ವರ್ಷ,ಉ;-ಹೊಲಮನಿ ಕೆಲಸ,ಸಾ;-ಭೈರಗಾಮದಿನ್ನಿ ತಾ;ಸಿರುಗಪ್ಪ ಹಾ.ವ. ಬಳಗಾನೂರು FPÉAiÀÄÄ ದಿನಾಂಕ;-18/04/2008 ರಂದು ಹಳೆಕೋಟೆ ಮರಿಸ್ವಾಮಿ ಮಠದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಆರೋಪಿ ನಂ.1 ವೀರೇಂದ್ರಗೌಡ ತಂದೆ ಅಯ್ಯನಗೌಡ 35 ವರ್ಷ ಈತನೊಂದಿಗೆ ಮದುವೆಯಾಗಿದ್ದು, ಮದುವೆಯಾದ ನಂತರ ಪಿರ್ಯಾದಿದಾರಳ ತವರು ಮನೆಯವರು ಆರೋಪಿತರಿಗೆ 65 ಸಾವಿರ ರೂಪಾಯಿ ವರದಕ್ಷಣೆ ಹಾಗೂ 2-ತೊಲೆ ಬಂಗಾರ ಕೊಟ್ಟಿದ್ದು ಬರುಬರುತ್ತ ಆರೋಪಿತರೆಲ್ಲರೂ ಪಿರ್ಯಾದಿದಾರಳಿಗೆ ಇನ್ನೂ ಹೆಚ್ಚಿನ ವರದಕ್ಷಣೆ ತೆಗೆದುಕೊಂಡು ಬಾ ಅಂತಾ ಅನ್ನುತ್ತ ಬಂದಿದ್ದು, ಈ ನಡುವೆ ಪಿರ್ಯಾದಿದಾರಳಿಗೆ ಇಬ್ಬರು ಮಕ್ಕಳಾಗಿದ್ದು ಇರುತ್ತದೆ.ನಂತರ ದಿನಗಳಲ್ಲಿ ಆರೋಫಿತರೆಲ್ಲರೂ ಪಿರ್ಯಾದಿದಾರಳಿಗೆ ವರದಕ್ಷಣೆ ತರುವಂತೆ ಮಾನಸಿಕ ಹಾಗು ದೈಹಿಕ ಕಿರುಕುಳ ಕೊಡುತ್ತ ಬಂದಿದ್ದು, ಈ ಬಗ್ಗೆ ಪಂಚಾಯಿತಿ ಮಾಡಿ ಆರೋಫಿತರೆಲ್ಲರೂ ಬುದ್ದಿಮಾತು ಹೇಳಿದಿದಾಗ್ಯೂ ಕೇಳದೆ ಪಿರ್ಯಾದಿದಾರಳಿಗೆ ಇನ್ನೂ ವರದಕ್ಷಣೆ ಹಣವನ್ನು ನಿಮ್ಮ ತವರು ಮನೆಯಿಂದ ತೆಗೆದುಕೊಂಡು ಬಾ ಇಲ್ಲದಿದ್ದರೆ ನೀನು ನಮ್ಮ ಮನೆಯೊಳಗೆ ಬರಬೇಡ ನಿನ್ನನ್ನು ಸಾಯಿಸುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದಲ್ಲದೆ ಆರೋಪಿ ನಂ.1.ಈತನು ತನಗೆ ಮದುವೆಯಾಗಿದ್ದರೂ ಇನ್ನೊಬ್ಬಳೊಂದಿಗೆ ಅನೈತಿಕ ಸಂಬಂಧ ಬೆಳಸಿಕೊಂಡಿದ್ದು. ಪಿರ್ಯಾದಿದಾರಳು ದಿ;-10/03/2015 ರಂದು ತಮ್ಮ ತವರು ಮನೆಯಲ್ಲಿರುವಾಗ ಆರೋಫಿತರೆಲ್ಲರೂ ಬಂದವರೇ ತನ್ನ ತವರು ಮನೆಯಲ್ಲಿದ್ದ ಪಿರ್ಯಾದಿದಾರಳನ್ನು ಮನೆಯಿಂದ ಹೊರಗಡೆಗೆ ಎಳದುತಂದು ಕೈಗಳಿಂದ ಹೊಡೆಬಡೆ ಮಾಡಿ ಕೂದಲು ಹಿಡಿದು ಎಳೆದಾಡಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿ  ವರದಕ್ಷಿಣೆ ಹಣ ತೆಗೆದುಕೊಂಡು ಬರುವಂತೆ ಹೊಡೆಬಡೆ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಈ ಪ್ರಕರಣ ಬಳಗಾನೂರು ಪೊಲೀಸ್ ಠಾಣೆ UÀÄ£Éß £ÀA: 36/2015.ಕಲಂ.323,504,498(a).506,,R/W 34 IPC ಮತ್ತು 3 & 4 ಡಿಪಿ ಕಾಯಿದೆ CrAiÀÄ°è ¥ÀæPÀgÀt .ದಾಖಲಿಸಿಕೊಂಡಿದ್ದು ಇರುತ್ತದೆ
          ಪಿರ್ಯಾದಿ ಸರಸ್ವತಿ ಗಂಡ ಅಮರೇಶ ಕರಡಕಲ್ 30 ವರ್ಷ ಮಾದಿಗ ಕೂಲಿಕೆಲಸ      ಸಾ. ಗಾಂಧಿನಗರ ಮಸ್ಕಿ.  ಮತ್ತು ಆರೋಪಿ ಅಮರೇಶ ತಂದೆ ಉಲ್ಲೇಶಪ್ಪ ಈಚನಾಳ ಮಾದಿಗರು 37 ವರ್ಷ ಮೇಷನ್ ಕೆಲಸ ಸಾ. ಕರಡಕಲ್ ಹಾ. ಗಾಂಧಿನಗರ ಮಸ್ಕಿªÀjಬ್ಬರು ಗಂಡ ಹೆಂಡತಿಯರಿದ್ದು ಆರೋಪಿತನು ಈಗ್ಗೆ 10 ವರ್ಷಗಳ ಹಿಂದಿನಿಂದ   ಪಿರ್ಯಾದಿದಾರಳಿಗೆ ಕುಡಿದು ಬಂದು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಾ ಬಂದಿದ್ದು ಪಿರ್ಯಾದಿದಾರಳು ಇಂದಲ್ಲ ನಾಳೆ ಗಂಡ ಸರಿಹೊಗಬಹುದು ಅಂತಾ ಸುಮ್ಮನಿದ್ದರೂ ಕೂಡಾ ದಿನಾಂಕ 20-04-15 ರಂದು ರಾತ್ರಿ 9.00 ಗಂಟೆಗೆ ಪಿರ್ಯಾದಿದಾರಳು ಮನೆಯಲ್ಲಿದ್ದಾಗ ಆರೋಪಿತನು ಮನಗೆ ಬಂದು ಏನಳೇ ಸೂಳೇ ನನಗೆ ಖರ್ಚಿಗೆ  ಹಣ ಕೊಡು ಇಲ್ಲಂದ್ರ ನೀನ್ನನ್ನು ಮನೆಯ ಮೇಲಿನ ಗಬಾಕಿಲಿಗೆ ( ಮಾಳಿಗೆಗೆ ಇರುವ ಕಿಡಕಿ ) ನೇಣು ಹಾಕಿ ಸಾಯಿಸುತ್ತೆನೆ ಅಂತಾ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ್ದು ಸಾರಾಂಶದ ªÉÄðAzÀ  ªÀÄ¹Ì ಠಾಣಾ ಗುನ್ನೆ ನಂಬರ 49/15 ಕಲಂ 498 (a), 504.324.506  .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು     
¸¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 21.04.2015 gÀAzÀÄ   82 ¥ÀææPÀgÀtUÀ¼À£ÀÄß ¥ÀvÉÛ ªÀiÁr  11,500/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.