Police Bhavan Kalaburagi

Police Bhavan Kalaburagi

Thursday, October 12, 2017

BIDAR DISTRICT DAILY CRIME UPDATE 12-10-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 12-10-2017

ºÀ½îSÉÃqÀ (©) ¥Éưøï oÁuÉ AiÀÄÄ.r.Dgï £ÀA. 13/2017, PÀ®A. 174 ¹.Dgï.¦.¹ :-
ದಿನಾಂಕ 07-10-2017 ರಂದು ಫಿರ್ಯಾದಿ ರುದ್ರಪ್ಪಾ ತಂದೆ ಭೀಮಣ್ಣಾ ಕುಂದನ ವಯ: 45 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ನಂದಗಾಂವ ರವರು ತನ್ನ ಹೆಂಡತಿ ಜೊತೆಯಲ್ಲಿ ತಮ್ಮ ಮನೆಯ ಮುಂದೆ ಕುಳಿತಾಗ ತಮ್ಮ ಮನೆಯ ರೂಮಿನಲ್ಲಿ ಏನೋ ಶಬ್ದ ಕೇಳಿದಂತಾಗಿ ರೂಮಿನಲ್ಲಿ ಹೋಗಿ ನೋಡಲು ಮಗಳಾದ ಅಶ್ವಿನಿ ತಂದೆ ರುದ್ರಪ್ಪಾ ವಯ 20 ವರ್ಷ ಇಕೆಯು ತಮ್ಮ ಮನೆಯ ರೂಮಿನ ತಗಡದ ದಂಟೆಗೆ ಓಡನಿಯಿಂದ ನೇಣು ಹಾಕಿಕೊಂಡಿದ್ದನ್ನು ಕಂಡು ಫಿರ್ಯಾದಿಯು ತನ್ನ ಹೆಂಡತಿ ಜೊತೆಯಲ್ಲಿ ಮಗಳನ್ನು ನೇಣಿನಿಂದ ಕೆಳಗೆ ಇಳಿಸಿ ನಂತರ ಅವಳನ್ನು ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ದಾಖಲು ಮಾಡಿ ನಂತರ ವೈಧ್ಯಾಧಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ದಾಖಲು ಮಾಡಿದಾಗ ಬೀದರ ಸರಕಾರಿ ಆಸ್ಪತ್ರೆಯಲ್ಲಿ ಮಗಳು ಚಿಕಿತ್ಸೆ ಪಡೆಯುವಾಗ ದಿನಾಂಕ 09-10-2017 ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾಳೆ, ಅಶ್ವಿನಿ ಅವಳಿಗೆ ಹೊಟ್ಟೆ ಬೆನೆ ಇದ್ದುದ್ದರಿಂದ ಅವಳು ಹೊಟ್ಟೆ ಬೆನೆ ತಾಳಲಾರದೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 10-10-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 27/2017, ಕಲಂ. 174 ಸಿ.ಆರ್.ಪಿ.ಸಿ :- 
ಫಿರ್ಯಾದಿ ಗಂಗಮ್ಮಾ ಗಂಡ ಭೀಮಣ್ಣಾ ಪಾಂಚಾಳ ವಯ: 45 ವರ್ಷ, ಜಾತಿ: ಬಡಿಗೆರ, ಸಾ: ಹಲಬರ್ಗಾ ರವರ ಗಂಡ ಭೀಮಣ್ಣಾ ಪಾಂಚಾಳ ವಯ: 48 ವರ್ಷ ಇತನು ಸರಾಯಿ ಕುಡಿಯುವ ಚಟವುಳ್ಳವನಿದ್ದು, ಆತ ದಿನಾಲು ಸರಾಯಿ ಕುಡಿದು ನಶೆಯಲ್ಲಿ ಇರುತ್ತಿದ್ದನು, ದಿನಾಂಕ 05-10-2017 ರಂದು ಗಂಡ ಸರಾಯಿ ಕುಡಿದ ನಶೆಯಲ್ಲಿ ದುಕಾನದಲ್ಲಿ ಕೆಲಸ ಮಾಡುತ್ತಿರುವಾಗ ಓಮ್ಮೆಲೆ ಬಿದ್ದಿರುತ್ತಾರೆ, ಆದ್ದರಿಂದ ಗಂಡನಿಗೆ ತಲೆಯಲ್ಲಿ ಭಾರಿ ಗುಪ್ತಗಾಯವಾಗಿ ಅವರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ಮತ್ತು ಮೈಯಲ್ಲಿ ಅಲ್ಲಲ್ಲಿ ಗುಪ್ತಗಾಯಗಳು ಆಗಿರುತ್ತದೆ, ಆಗ ಫಿರ್ಯಾದಿಯು ಕೂಡಲೆ ತನ್ನ ಗಂಡನಿಗೆ ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು, ಗಂಡನಿಗೆ ಆದ ಗಾಯಗಳು  ಭಾರಿ ಸ್ವರೂಪದಾಗಿದ್ದು ಎಷ್ಟೆ ಚಿಕಿತ್ಸೆ ಮಾಡಿದರು ಕಡಿಮೆ ಆಗಲಿಲ್ಲ, ಹೀಗಿರುವಾಗ ದಿನಾಂಕ 11-10-2017 ರಂದು ಫಿರ್ಯಾದಿಯವರ ಗಂಡ ಬೀದರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ, ತನ್ನ ಗಂಡನ ಸಾವಿನಲ್ಲಿ ಯಾರ ಮೆಲೆ ಯಾವುದೆ ರೀತಿಯ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ»¼Á ¥ÉưøÀ oÁuÉ ©ÃzÀgÀ UÀÄ£Éß £ÀA. 33/2017, PÀ®A. 498(J), 323, 504, 506 eÉÆvÉ 34 L¦¹ :-
¢£ÁAPÀ 11-10-2017 gÀAzÀÄ ¦üAiÀiÁð¢ PÁªÉÃj UÀAqÀ «±ÉéñÀégï ªÀAiÀÄ: 30 ªÀµÀð, eÁw: °AUÁAiÀÄvÀ, ¸Á: ºÀ£ÀĪÀÄPÉÆAqÀ PÁ¯ÉÆä ªÀgÀAUÀ¯ï (n.J¸ï), ¸ÀzÀå: ²ªÀ£ÀUÀgÀ ©ÃzÀgÀ gÀªÀgÀ ªÀÄzÀĪÉAiÀÄÄ ¢£ÁAPÀ 01-05-2015 gÀAzÀÄ ªÀgÀAUÀ¯ïzÀ «±ÉéñÀégï vÀAzÉ gÁdAiÀiÁå EªÀgÀ eÉÆvÉAiÀÄ°è vÀªÀÄä zsÀªÀÄðzÀ ¥ÀæPÁgÀ ©ÃzÀgÀzÀ JA.J¸ï ¥Án¯ï ¥sÀAPÀë£À ºÁ®zÀ°è ¦üAiÀiÁð¢AiÀĪÀgÀ vÀAzÉ vÁ¬ÄAiÀĪÀgÀÄ ªÀÄzÀÄªÉ ªÀiÁrPÉÆnÖgÀÄvÁÛgÉ, ªÀÄzÀĪÉAiÀiÁzÀ ¸Àé®à ¢ªÀ¸ÀUÀ¼ÀªÀgÉUÉ UÀAqÀ ºÁUÀÆ UÀAqÀ£À ªÀÄ£ÉAiÀĪÀgÀÄ ZÉ£ÁßV £ÉÆÃrPÉÆArgÀÄvÁÛgÉ, £ÀAvÀgÀ UÀAqÀ ¦üAiÀiÁð¢UÉ CªÁZÀå ±À§ÝUÀ½AzÀ ¤Ã£ÀÄ ¸ÉÊPÉÆ E¢Ý, ¤£ÀUÉ K£ÀÄ PÉ®¸À ªÀiÁqÀ®Ä §gÀĪÀ¢®è, ¤Ã£ÀÄ D¸ÀàvÉæUÉ vÉÆÃj¹PÉÆ, ¤£ÀUÉ UÀAqÀ ¨ÉÃPÁUÀĪÀ¢®è CAvÀ dUÀ¼À ªÀiÁqÀÄwÛzÀÝ£ÀÄ ªÀÄvÀÄÛ CvÉÛAiÀiÁzÀ FgÀªÀiÁä EªÀ¼ÀÄ ¤Ã£ÀÄ K¸ÀÄ HgÀÄ wgÀÄVzÀªÀ¼ÀÄ E¢Ý, ¤Ã£ÀUÉ 30 ªÀµÀð DzÀgÀÆ KPÉ ªÀÄzÀÄªÉ DVgÀĪÀ¢®è, FUÀ KPÉ ªÀÄzÀÄªÉ ªÀiÁrPÉÆAr¢Ý CAvÀ ªÀiÁ£À¹PÀ zÉÊ»PÀ QgÀÄPÀļÀ PÉÆqÀÄvÁÛ §A¢gÀÄvÁÛ¼É ºÁUÀÆ £ÁzÀtÂAiÀiÁzÀ ¥ÀzÁäªÀw UÀAqÀ ªÀÄ°èPÁdÄð£ï ªÀÄvÀÄÛ CªÀ¼À ªÀÄPÀ̼ÁzÀ ¸ÀªÀÄxÀð, ±ÉÊ®eÁ UÀAqÀ °AUÀ¥Áà gÀªÀgÉ®ègÀÆ PÀÆr ªÀÄ£ÉUÉ §AzÀÄ ¦üAiÀiÁð¢UÉ ¤£Àß vÀ¯É ¸ÀjAiÀiÁV®è, ¸ÉÊPÉÆ E¢Ý CAvÀ ªÀiÁ£À¹PÀ ºÁUÀÆ zÉÊ»PÀªÁV QgÀÄPÀļÀ PÉÆqÀÄvÁÛ §A¢gÀÄvÁÛgÉ, F «µÀAiÀĪÀ£ÀÄß ¦üAiÀiÁð¢AiÀÄÄ vÀ£Àß vÁ¬ÄAiÀiÁzÀ PÀªÀįÁ, vÀAzÉAiÀiÁzÀ ±ÁªÀÄuÁÚ, aPÀ̪ÀÄä¼ÁzÀ EAzÀĪÀÄw, vÀªÀÄä£ÁzÀ ¸ÀAdÄ ºÁUÀÆ £ÁªÀzÀUÉÃjAiÀÄ C±ÉÆÃPÀ vÀAzÉ gÁªÀıÉn, ¸ÀA§A¢AiÀiÁzÀ §¸ÀªÀgÁd vÀAzÉ F±À¥Áà gÀªÀjUÉ w½¹zÁUÀ CªÀgÉ®ègÀÆ UÀAqÀ£À ªÀÄ£É ªÀgÀAUÀ®PÉÌ §AzÀÄ UÀAqÀ, CvÉÛ, £ÁzÀt gÀªÀgÉ®èjUÉ ¦üAiÀiÁð¢UÉ ZÉ£ÁßV £ÉÆÃrPÉƼÀÄîªÀAvÉ 3-4 ¸À® §Ä¢ÝªÀiÁvÀÄ ºÉýzÁUÀ, CªÀgÉ®ègÀÆ ¤ªÀÄä PÁªÉÃj EªÀ¼ÀÄ ¸ÉÊPÉÆ EzÁݼÉ, EªÀ½UÉ £ÁªÀÅ ºÉÃUÉ £ÀqɬĹPÉƼÀî¨ÉÃPÀÄ CAvÀ CªÀgÀ eÉÆvÉAiÀÄ°èAiÀÄÆ ¸ÀºÀ dUÀ¼À ªÀiÁrgÀÄvÁÛgÉ, DzÀgÀÆ PÀÆqÀ ¦üAiÀiÁð¢AiÀÄÄ CªÀgÀÄ PÉÆqÀĪÀ vÁæ¸À£ÀÄß vÁ½PÉÆAqÀÄ vÀ£Àß UÀAqÀ£À ªÀÄ£ÉAiÀÄ°èAiÉÄà G½zÀÄPÉÆArzÀÄÝ, UÀAqÀ «±ÉéñÀégï EvÀ¤UÉ ªÀgÀAUÀ®zÀ ªÀÄ£ÉAiÀÄ°è PÉ®¸À ªÀiÁqÀĪÀ C¤ÃvÁ ªÀqÀØgÀ EªÀ¼À eÉÆvÉAiÀÄ°è ¸ÀA§AzÀ EzÀÝ PÁgÀt DvÀ£ÀÄ ¦üAiÀiÁð¢AiÀÄ eÉÆvÉAiÀÄ°è dUÀ¼À vÉUÉ¢gÀÄvÁÛ£É, »ÃVgÀĪÁUÀ ¢£ÁAPÀ 27-08-2017 gÀAzÀÄ DgÉÆævÀgÁzÀ 1) «±ÉéñÀégï vÀAzÉ gÁdAiÀiÁå (UÀAqÀ), 2) FgÀªÀiÁä UÀAqÀ gÁdAiÀiÁå (CvÉÛ) E§âgÀÄ ¸Á: ªÀgÀAUÀ¯ï, 3) ¥ÀzÁäªÀw UÀAqÀ ªÀÄ°èPÁdÄð£ï (£ÁzÀtÂ), 4) ¸ÀªÀÄxÀð vÀAzÉ ªÀÄ°èPÁdÄð£À E§âgÀÄ ¸Á: ºÉÊzÁæ¨ÁzÀ, 5) ±ÉÊ®eÁ UÀAqÀ °AUÀ¥Áà (£ÁzÀtÂAiÀÄ ªÀÄUÀ¼ÀÄ), 6) ¦æÃAiÀÄAPÁ ¸Á: ºÉÊzÁæ¨ÁzÀ EªÀgÉ®ègÀÆ ¦üAiÀiÁð¢AiÀÄ eÉÆvÉAiÀÄ°è dUÀ¼À vÉUÉzÀÄ ¦üAiÀiÁð¢UÉ CªÁZÀå ±À§ÝUÀ½AzÀ ¨ÉÊzÀÄ vÀ¯ÉAiÀÄ PÀÆzÀ®Ä »rzÀÄ K¼ÉzÀÄ PÁ°¤AzÀ MzÀÄÝ, ¤Ã£ÀÄ ªÀģɬÄAzÀ ºÉÆgÀUÉ ºÉÆÃUÀÄ, ¤Ã£ÀÄ ªÀÄ£ÉAiÀÄ°è EzÀÝgÉ ¤£ÀUÉ £ÁªÀÅ fêÀAvÀ EqÀĪÀ¢®è CAvÀ dUÀ¼À vÉUÉzÀÄ ªÀgÀAUÀ®zÀ UÀAqÀ£À ªÀģɬÄAzÀ ºÉÆgÀUÉ ºÁQzÁUÀ ¦üAiÀiÁð¢AiÀÄÄ vÀ£Àß vÀªÀgÀÄ ªÀÄ£ÉUÉ §AzÀÄ UÀAqÀ£À ªÀÄ£ÉAiÀÄ°è ªÀiÁ£À¹PÀ ºÁUÀÆ zÉÊ»PÀ QgÀÄPÀļÀ ¤Ãr ªÀģɬÄAzÀ ºÉÆgÀUÉ ºÁQzÀ §UÉÎ vÀ£Àß vÀAzÉ, vÁ¬Ä, ¸ÀA§A¢PÀjUÉ w½¹zÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À CfðAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 11-10-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨ÉêÀļÀSÉÃqÁ ¥Éưøï oÁuÉ ¥ÀæPÀgÀt ¸ÀA. 119/2017, PÀ®A. 279, 337, 338 L¦¹:-
ದಿನಾಂಕ 11-10-2017 ರಂದು ಫಿರ್ಯಾದಿ ರಾಜಕುಮಾರ ತಂದೆ ಮಡಿವಾಳಯ್ಯಾ ನಾಗೂರೆ ವಯ: 56 ವರ್ಷ, ಜಾತಿ: ಸ್ವಾಮಿ, ಸಾ: ಮರಕುಂದಾ ರವರು ತಮ್ಮೂರ ಹತ್ತಿರ ನಿಂತುಕೊಂಡ ಆಟೋ ನಂ. ಕೆಎ-32/ಎ-6890 ನೇದರಲ್ಲಿ ಕುಳಿತುಕೊಂಡಾಗ ಎಂ.ಡಿ ಮಶಾಕ ತಂದೆ ನೂರೋದ್ದಿನ್ ಹಾಗೂ ರಾಜಪ್ಪಾ ತಂದೆ ಘಾಳೆಪ್ಪಾ ಕೋರಿ ರವರು ಕೂಡಾ ಕುಳಿತುಕೊಂಡಿದ್ದು, ನಂತರ ಸದರಿ ಆಟೋ ಚಾಲಕನಾದ ಆರೋಪಿ ಅರುಣ ತಂದೆ ಕಾಶಿನಾಥ ಕುರಕೋಟೆ ವಯ: 28 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಉಡಮನಳ್ಳಿ, ತಾ: ಹುಮನಾಬಾದ ಇತನು ತನ್ನ ಆಟೋವನ್ನು ಚಲಾಯಿಸಿಕೊಂಡು ಮರಕುಂದಾ ಕಡೆಯಿಂದ ಮನ್ನಾಎಖೇಳ್ಳಿ ಕಡೆಗೆ ಎನ್.ಹೆಚ್-9 ರೋಡ ಮೂಲಕ ನಡೆಸಿಕೊಂಡು ಹೋಗುವಾಗ ಮರಕುಂದಾ ಗ್ರಾಮ ದಾಟಿದ ನಂತರ ಸದರಿ ಆರೋಪಿಯು ತನ್ನ ಆಟೋವನ್ನು ಅತಿವೇಗ ಹಾಗೂ ನಿಷ್ಕಾಳಜಿಯಿಂದ ನಡೆಸಿಕೊಂಡು ಹೋಗುವಾಗ ಆಟೋದ ಹಿಡಿತ ತಪ್ಪಿದ್ದರಿಂದ ಒಮ್ಮೇಲೆ ರೋಡಿನ ಮೇಲೆ ಪಲ್ಟಿ ಮಾಡಿರುತ್ತಾನೆ, ಆಟೋ ಪಲ್ಟಿಯಾಗಿದ್ದರಿಂದ ಆಟೋದಲ್ಲಿದ್ದ ಫಿರ್ಯಾದಿಯ ಎಡತೊಡೆಯ ಕೆಳಭಾಗದಲ್ಲಿ ಭಾರಿಗಾಯವಾಗಿರುತ್ತದೆ ಹಾಗೂ ಇದೇ ಆಟೋದಲ್ಲಿ ಕುಳಿತ ಎಂ.ಡಿ ಮಶಾಕ ತಂದೆ ನೂರೋದ್ದಿನ್ ರವರಿಗೆ ತಲೆಗೆ ಮತ್ತು ಎಡಗಡೆ ಟೊಂಕಕ್ಕೆ ಭಾರಿಗಾಯವಾಗಿರುತ್ತದೆ, ರಾಚಪ್ಪಾ ಕೋರಿರವರಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ, ಆರೋಪಿಗೆ ನೋಡಲು ಇತನಿಗೆ ತಲೆಗೆ ಎಡಗಡೆ ಕಿವಿಯ ಹತ್ತಿರ, ಹಣೆಗೆ ಭಾರಿ ರಕ್ತಗಾಯ ಎದೆಗೆ ಗುಪ್ತಗಾಯವಾಗಿರುತ್ತದೆ, ಘಟನೆ ವಿಷಯ ತಿಳಿದು ಬಂದ ಫಿರ್ಯಾದಿಯವರ ಮಗ ಸುನೀಲಕುಮಾರ, ಎಂ.ಡಿ ಮಶಾಕರವರ ಮಗ ಅಹಮದ್ ರವರು ಕೂಡಿಡಕೊಂಡು ಬೇರೆ ವಾಹನದಲ್ಲಿ ಫಿರ್ಯಾದಿಗೆ ಮತ್ತು ಎಂ.ಡಿ ಮಶಾಕರವರಿಗೆ ಚಿಕಿತ್ಸೆ ಕುರಿತು ಮನ್ನಾಎಖೇಳ್ಳಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆ, ಆರೋಪಿಯು ಕೂಡಾ ಚಿಕಿತ್ಸೆ ಕುರಿತು ಮನ್ನಾಎಖೇಳ್ಳಿ ಸರಕಾರಿ ಆಸ್ಪತ್ರೆಗೆ ದಾಖಲು ಆಗಿರುತ್ತಾನೆ, ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಫಿರ್ಯಾದಿಗೆ ಮತ್ತು ಎಂ.ಡಿ ಮಶಾಕರವರಿಗೆ ಮಗ ಸುನೀಲಕುಮಾರ, ಅಹಮದ್ ರವರು ಕೂಡಿ 108 ಅಂಬುಲೆನ್ಸ್ ನಲ್ಲಿ ಹಾಕಿಕೊಂಡು ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ ¥ÀæPÀgÀt ¸ÀA. 202/2017, PÀ®A. 457, 380 L¦¹ :-
¦üAiÀiÁ𢠪ÉƺÀäzï ¯ÉÊPÀ¥Áµï vÀAzÉ ªÉƺÀäzï £ÀÆgÀ¥Áµï, ªÀAiÀÄ: 30 ªÀµÀð, eÁw: ªÀÄĹèA, ¸Á: ºÀ½îSÉÃqï(©), vÁ: ºÀĪÀÄ£Á¨Ázï gÀªÀgÀÄ ©ÃzÀgï «dAiÀÄ®Qëöä ¸Áj ¸ÉAlgï ªÀÄÄAzÉ EgÀĪÀ PÁgÀV¯ï PÁA¥ÉèÃPïì£À°è ºÉÊ-mÉÊPï ªÉƨÉʯï CAUÀrAiÀÄ£ÀÄß ElÄÖPÉÆAqÀÄ ºÉƸÀ ªÉƨÉÊ¯ï ¥sÉÆÃ£ï ªÀiÁgÁl, jZÁeïð ªÀiÁqÀĪÀÅzÀÄ ªÀÄvÀÄÛ ºÀ¼É ¥sÉÆãÀUÀ¼À£ÀÄß jÃ¥ÉÃj ªÀiÁqÀĪÀ ªÁå¥ÁgÀ ªÀiÁrPÉÆArgÀÄvÁÛgÉ, ¦üAiÀiÁð¢AiÀÄ CAUÀrAiÀÄ°è ªÀĺÁzÉÃªï ¸Áé«Ä ªÀÄvÀÄÛ ªÉƺÀäzï E¥sÁð£ï EªÀgÀÄ PÉ®¸À ªÀiÁqÀÄvÁÛgÉ, ¦üAiÀiÁð¢AiÀÄÄ ¢£Á®Ä 1000 UÀAmÉUÉ CAUÀrAiÀÄ£ÀÄß vÉUÉzÀÄ ªÁå¥ÁgÀ ªÀiÁrPÉÆAqÀÄ 2100 UÀAmÉUÉ CAUÀrUÉ ©ÃUÀ ºÁQPÉÆAqÀÄ ªÀÄ£ÉUÉ ºÉÆÃUÀÄvÁÛgÉ, »ÃVgÀĪÀ°è ¢£ÁAPÀ 10-10-2017 gÀAzÀÄ 2100 UÀAmÉAiÀĪÀgÉUÉ ªÁå¥ÁgÀ ªÀiÁrPÉÆAqÀÄ CAUÀrAiÀÄ£ÀÄß ªÀÄÄaÑPÉÆAqÀÄ ªÀÄ£ÉUÉ ºÉÆÃVzÀÄÝ, ¢£ÁAPÀ 11-10-2017 gÀAzÀÄ 1030 UÀAmÉUÉ ¦üAiÀiÁð¢, ªÀĺÁzÉÃªï ¸Áé«Ä ªÀÄvÀÄÛ ªÉƺÀäzï E¥sÁð£ï gÀªÀgÀÄ CAUÀr ºÀwÛgÀ §AzÀÄ CAUÀrAiÀÄ ¸ÉlgÀªÀ£ÀÄß vÉgÉzÀÄ CAUÀrAiÀÄ M¼ÀUÉ ºÉÆÃV £ÉÆÃqÀ¯ÁV AiÀiÁgÉÆà C¥ÀjavÀ PÀ¼ÀîgÀÄ CAUÀrAiÀÄ »A¢£À UÉÆqÉAiÀÄ£ÀÄß MqÉzÀÄ CAUÀrAiÀÄ°è ¥ÀæªÉñÀ ªÀiÁr CAUÀrAiÀÄ°è ¸ÁªÀiÁ£ÀÄUÀ¼ÀÄ a¯Áè¦°è ªÀiÁr CAUÀrAiÀÄ°èzÀÝ C.Q. 85,000/- gÀÆ. ¨É¯É ¨Á¼ÀĪÀ 1) N¥ÉÆá PÀA¥À¤AiÀÄ ªÀÄÆgÀÄ ªÉƨÉÊ¯ï ¥sÉÆãÀUÀ¼ÀÄ, 2) ªÉÆÃmÉÆà PÀA¥À¤AiÀÄ 2 ªÉƨÉÊ¯ï ¥sÉÆãÀUÀ¼ÀÄ, 3) LmÉïï PÀA¥À¤AiÀÄ JgÀqÀÄ ªÉƨÉÊ¯ï ¥sÉÆãÀUÀ¼ÀÄ, 4) fÃAiÉÆà ¥sÉéöÊ 4 ºÁl¸ÁàmïìUÀ¼ÀÄ, 5) 10 ¥ÁªÀgï ¨ÁåAPÀUÀ¼ÀÄ, 6) ºÉqï ¥sÉÆãÀUÀ¼ÀÄ, 7) ZÁdðgÀUÀ¼ÀÄ, 8) §ÆèlÆxïUÀ¼ÀÄ, 9) PÉÆmÉÃPï ªÀÄ»AzÁæ ¨ÁåAQ£À MAzÀÄ ¸Áéöå¥ï ªÀIJãï, 10) jÃ¥ÉÃjUÉ §AzÀ ««zsÀ PÀA¥À¤AiÀÄ ªÉƨÉÊ¯ï ¥sÉÆãÀUÀ¼À£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 11-10-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÉÄúÀPÀgÀ ¥Éưøï oÁuÉ ¥ÀæPÀgÀt ¸ÀA. 97/2017, PÀ®A. 379 L¦¹ :-
ಫಿರ್ಯಾದಿ ನೀಲಗಂಗಾ (ಪ್ರಭಾವತಿ) ಗಂಡ ಶಿವಶಂಕರ ಜಾಮಖಂಡೆ ವಯ: 35 ವರ್ಷ, ಜಾತಿ: ಲಿಂಗಾಯತ, ಸಾ: ಯರಂಡಗಿ, ಸದ್ಯ: ಸದಾನಂದ ಕಾಲೋನಿ ಬಸವಕಲ್ಯಾಣ ರವರು ಗಂಡ ಶಿವಶಂಕರ ಜಾಮಖಂಡೆ ವಯ: 35 ವರ್ಷ ರವರು ಬಸವ ಭಾರತಿ  ಆಗ್ರೋ ಏಜೆನ್ಸ ಹೆಸರಿನ ಮೋಟಾರ ಅಂಗಡಿ ನಡೆಸುಕೊಂಡು ವ್ಯಾಪಾರ ಮಾಡಿಕೊಂಡು ಇರುತ್ತಾರೆ, ಹೀಗಿರುವಾಗ ಇಂದು ದಿನಾಂಕ 11-10-2017 ರಂದು ದೀಪಾವಳಿ ಹಬ್ಬದ ಪ್ರಯುಕ್ತ ಫಿರ್ಯಾದಿಯು ತನ್ನ ತವರು ಮನೆಯಾದ ಕೇಸರ ಜವಳಗಾಕ್ಕೆ ಬರಲು ತನ್ನ ಮಕ್ಕಳಾದ ಬಸವಶ್ವರಿ 14 ವರ್ಷ, ಪೃಥ್ವಿರಾಜ 11 ವರ್ಷ ಮತ್ತು ಬಸವರಾಜ 5 ವರ್ಷ ಎಲ್ಲರೂ ಕೂಡಿ ತನ್ನ ಮನೆಯಲ್ಲಿ ತಯಾರಾಗಿದ್ದು ಫಿರ್ಯಾದಿಯು ತನ್ನ ಹತ್ತಿರ ಇರುವ ಬಂಗಾರದ ಆಭರಣಗಳಾದ 1) ಒಂದು ಬಂಗಾರದ ಮೂರು ಪದರಿನ ಸರ 3 ತೋಲೆ ಅ.ಕಿ 90,000/- ರೂ., 2) ಒಂದು ಎರಡು ತೋಲೆ ಬಂಗಾರದ ನಕ್ಲೇಸ ಅ.ಕಿ 60,000/- ರೂ. ಹಾಗೂ ಎರಡು ಬಂಗಾರದ ಉಂಗರಗಳು ಅದರಲ್ಲಿ ಒಂದು 3 ಗ್ರಾಂ ಮತ್ತು ಒಂದು 5 ಗ್ರಾಂ ಇದ್ದು ಇವುಗಳ ಅ.ಕಿ 24,000/- ರೂ., 3) ಒಂದು ಜೊತೆ ಬಂಗಾರದ ಝುಮಕಾ 5 ಗ್ರಾಮ ಅ.ಕಿ 15000/- ರೂ. ಹಾಗೂ ನಗದು ಹಣ 20,000/- ರೂ. ಹೀಗೆ ಒಟ್ಟು ಅ.ಕಿ 2,09,000/- ರೂ . ನೇದು ತನ್ನ ಲಗೇಜ್ ಬ್ಯಾಗನಲ್ಲಿ ದಿನನಿತ್ಯ ಧರಿಸುವ ಬಟ್ಟೆ ಜೊತೆ ಒಂದು ಚಾಕಲೇಟ ಕಲರ ವೆನಿಟಿ ಬ್ಯಾಗನಲ್ಲಿ ಹಾಕಿ ಇಟ್ಟಿದ್ದು, ನಂತರ ಸದರಿ ಬ್ಯಾಗ ತೆಗೆದುಕೊಂಡು ಗಂಡನವರು ಫಿರ್ಯಾದಿಗೆ ಕರೆದುಕೊಂಡು ಬಸವಕಲ್ಯಾಣ ಬಸ ನಿಲ್ದಾಣಕ್ಕೆ ಕರೆದುಕೊಂಡು ಬಂದು ಭಾಲ್ಕಿಗೆ ಹೋಗುವ ಬಸ ನಂ. ಕೆಎ-38/ ಎಫ್-954 ನೇದರಲ್ಲಿ ಕೂಡಿಸಿ ಅಲ್ಲಿಂದ ಹೋದರು, ಸದರಿ ಬಸ್ಸಿನಲ್ಲಿ ಫಿರ್ಯಾದಿಯು ತನ್ನ ಮಕ್ಕಳಿಗೆ ಒಂದು ಸೀಟಿನ ಮೇಲೆ ಕೂಡಿಸಿ ಅವರ ಹತ್ತಿರ ತನ್ನ ಬಂಗಾರದ ಒಡೆವೆಗಳಟ್ಟಿರುವ ಬ್ಯಾಗ ಇಟ್ಟಿರುತ್ತಾರೆ, ಫಿರ್ಯಾದಿ ಮತ್ತು ಮಗಳಾದ ಬಸವೇಶ್ವರಿ ಒಂದು ಸೀಟಿನ ಮೇಲೆ ಕುಳಿತ್ತಿರುತ್ತಾರೆ, ನಂತರ ಫಿರ್ಯಾದಿಯವರು ಸದರಿ ಬಸ್ಸಿನಲ್ಲಿ ಕುಳಿತು ಹುಲಸೂರಕ್ಕೆ ಬಂದಾಗ ಅಲ್ಲಿ ಫಿರ್ಯಾದಿಯು ಕುಳಿತ ಬಸ್ಸಿನಲ್ಲಿ ಮೂರು ಜನ ಹೆಣ್ಣು ಮಕ್ಕಳು ಹತ್ತಿದ್ದು ಅವರಲ್ಲಿ ಇಬ್ಬರ ವಯಸ್ಸು 20-26, ಇನ್ನೊಬ್ಬರದು 35-40 ವಯಸ್ಸು ಇರುತ್ತದೆ, ಅವರಲ್ಲಿ ಇಬ್ಬರ ಬಳಿ ಒಂದೊಂದು ಮಗು ಅಂದಾಜು 3 ವರ್ಷ ವಯಸ್ಸಿನವು ಇದ್ದವು, ಇವರುಗಳು ಪೈಕಿ ಒಬ್ಬಳು ಫಿರ್ಯಾದಿಯ ಮಕ್ಕಳಾದ ಪೃಥ್ವೀರಾಜ ಮತ್ತು ಬಸವರಾಜ ಇವರು ಕುಳಿತ ಸೀಟಿನ ಮೇಲೆ ಕುಳಿತು ಬ್ಯಾಗನ್ನು ಸರಿಸಿ ಕುಳಿತ್ತಿರುತ್ತಾಳೆ, ನಂತರ ಹುಲಸೂರದಿಂದ ಬಸ್ಸ ಕೇಸರ ಜವಳಗಾಕ್ಕೆ ಬಂದ ಮೇಲೆ ಫಿರ್ಯಾದಿಯು ತನ್ನ ಮಕ್ಕಳೊಂದಿಗೆ ಬಸ್ಸಿನಿಂದ ಇಳಿದು ತಮ್ಮ ಬ್ಯಾಗ ತೆಗೆದುಕೊಂಡು ತಮ್ಮ ತಂದೆಯ ಮನೆಗೆ ಹೋಗಿ ನಂತರ ಮನೆಯಲ್ಲಿ ಬ್ಯಾಗ ತೆರೆದು ನೋಡಲು ಲಗೆಜ್ ಬ್ಯಾಗ ಮುಂದಿನ ಚಿಕ್ಕ ಚೈನ ತೆಗೆದಿದ್ದು ಇದ್ದು ಅದರಲ್ಲಿ ಹರಿದಿದ್ದು ಒಳಗೆ ನೋಡಲು ದಿನನಿತ್ಯ ಧರಿಸುವ ಬಟ್ಟೆ ಮಾತ್ರ ಇದ್ದು ಬಂಗಾರದ ಆಭರಣ ಹಾಗೂ ನಗದು ಹಣ ಇಟ್ಟ ವೆನಿಟಿ ಬ್ಯಾಗ ಇರಲಿಲ್ಲ, ನಂತರ ಫಿರ್ಯಾದಿಯು ಹುಡುಕಾಡಲಾಗಿ ಮತ್ತು ಗಂಡನವರಾದ ಶಿವಶಂಕರ ರವರಿಗೆ ವಿಚಾರಿಸಿದ್ದು ಆದರೆ ಬ್ಯಾಗ ಸಿಕ್ಕಿರುವುದಿಲ್ಲ, ಸದರಿ ಲಗೇಜ್ ಬ್ಯಾಗನಲ್ಲಿರುವ ವೆನಿಟಿ ಬ್ಯಾಗ ಮತ್ತು ಅದರಲ್ಲಿರುವ ಬಂಗಾರದ ಆಭರಣ ಮತ್ತು ನಗದು ಹಣವನ್ನು ಬಸ್ಸಿನಲ್ಲಿ ಹುಲಸೂರದಿಂದ ಕೇಸರ ಜವಳಗಾ ಮಾರ್ಗದಲ್ಲಿ ಬರುವಾಗ ಹುಲಸೂರದಲ್ಲಿ ಬಸ್ಸ ಹತ್ತಿರ ಹತ್ತಿದ ಮೂರು ಜನ ಅಪರಿಚಿತ ಹೆಣ್ಣು ಮಕ್ಕಳು ಕಳವು ಮಾಡಿರುಬಹುದೆಂದು ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.