Police Bhavan Kalaburagi

Police Bhavan Kalaburagi

Thursday, April 30, 2015

BIDAR DISTRICT DAILY CRIME UPDATE 30-04-2015



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 30-04-2015
ಸಂತಪೂರ ಪೊಲೀಸ್ ಠಾಣೆ ಗುನ್ನೆ ನಂ. 38/2015, ಕಲಂ 279, 338, 304(ಎ) ಐಪಿಸಿ :-
ದಿನಾಂಕ 29-04-2015 ಸುಭಾಷ ತಂದೆ ಹೀರಾ ಪವಾರ ಸಾ: ಬನಸ್ಸಿ ತಾಂಡಾ ಮತ್ತು ಅವಿನಾಶ ತಂದೆ ಧನಸಿಂಗ ರಾಠೋಡ ಸಾ: ಪಿಚಾರಗಡ ತಾಂಡಾ ಇಬ್ಬರೂ ಮೋಟಾರ ಸೈಕಲ ನಂ. ಎಪಿ-28/ಎಸ್-156 ನೇದರ ಮೇಲೆ ವಡಗಾಂವದಿಂದ ತಾಂಡಾಕ್ಕೆ ಹೋಗುತ್ತಿದ್ದಾಗ ವಡಗಾಂವ ಸಂತಪೂರ ರೋಡಿನ ಮೇಲೆ ವಡಗಾಂವ ಗ್ರಾಮದ ಹತ್ತಿರ ಸದರಿ ಮೋಟಾರ ಸೈಕಲ ಚಲಾಯಿಸುತ್ತಿದ್ದ ಆರೋಪಿ ಅವಿನಾಶ ತಂದೆ ಧನಸಿಂಗ ರಾಠೋಡ ವಯ: 25 ವರ್ಷ, ಸಾ: ಪಿಚಾರಗಡ ತಾಂಡಾ ಇತನು ಸದರಿ ಮೋಟಾರ ಸೈಕಲ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ತನ್ನ ಹಿಡಿತ ಕಳೆದುಕೊಂಡು ಮೋಟಾರ ಸೈಕಲ ಸಮೇತ ಬಿದ್ದಿರುತ್ತಾರೆ, ಇದರಿಂದ ಮೋಟಾರ ಸೈಕಲ ಮೇಲೆ ಹಿಂದೆ ಕುಳಿತ್ತಿದ್ದ ಸುಭಾಷ ತಂದೆ ಹೀರಾ ಪವಾರ ವಯ: 30 ವರ್ಷ, ಇತನಿಗೆ ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃಪಟ್ಟಿರುತ್ತಾನೆ, ಮೋಟಾರ ಸೈಕಲ ಚಲಾಯಿಸುತ್ತಿದ್ದ ಅವಿನಾಶ ಇತನಿಗೆ ಸಹ ಭಾರಿ ಗಾಯವಾಗಿದ್ದು ಚಿಕಿತ್ಸೆ ಕುರಿತು ಬೀರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಚಿಕಿತ್ಸೆ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆಂದು ದಿನಾಂ30-04-2015 ರಂದು ಫಿರ್ಯಾದಿ ಶ್ರಾವಣಕುಮಾರ ತಂದೆ ಬನಸ್ಸಿಲಾಲ ಪವಾರ ಸಾ: ಬನಸ್ಸಿ ತಾಂಡಾ ಆಲೂರ (ಕೆ) ರವರು ನೀಡಿದ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

zÉÆA© ¥ÀæPÀgÀtzÀ ªÀiÁ»w:-
                ಪಿರ್ಯಾದಿ ªÀÄAdļÁ UÀAqÀ FgÀtÚ 26 ªÀµÀð eÁ- UÉÆ®ègÀÄ G- ¸ÁÖ¥ï £À¸Àð ¸Á- ªÀÄ£É £ÀA-1-4-848/3 eÉÆåÃw PÁ¯ÉÆä gÁAiÀÄZÀÆgÀÄ-FPÉUÉ ದಿನಾಂಕ-28-04-2015 ರಂದು ಆರೋಪಿ ನಂ-01 ಹನುಮಂತು ಈತನು ಸ್ಟೇಷನ್ ರಸ್ತೆಯ ಉಮಾ ಹೋಟಲ್ ಹತ್ತಿರ ಅಡ್ಡ ಬಂದು ಪಿರ್ಯಾದಿಗೆ  ನೀನು ನನ್ನೊಂದಿಗೆ ಏಕೆ ಮಾತನಾಡುತ್ತಿಲ್ಲಾ, ನೀನು ನನ್ನೊಂದಿಗೆ ಬಾ, ಅಂತಾ ಅಂದಿದ್ದು ಪಿರ್ಯಾದಿದಾರಳು ತನ್ನ ತಮ್ಮಂದಿರು ಮತ್ತು ಶೇಖರ್ ಅಲಿಯಾಸ್ ಕಾರ್ತಿಕ್ ಈವರಿಗೆ ಕರೆಯಿಸಿ ಬೈದು ಕಳುಹಿಸಿದ್ದು ಇರುತ್ತದೆ. ಅದೇ ಉದ್ದೇಶದಿಂದ  ದಿನಾಂಕ-29-04-2015 ರಂದು ಬೆಳಿಗ್ಗೆ 06.30 ಗಂಟೆಗೆ 1)ºÀ£ÀÄAvÀ 2) ²ªÀUÀAUÀ¥Àà 3) gÁWÀªÉÃAzÀæ 4) ±ÁAvÀ¥Àà 5) dªÀÄÄ£Á 6) ±ÁAvÀªÀÄä J¯ÁègÀÆ                                       ¸Á- gÁAiÀÄZÀÆgÀÄ.EªÀgÀÄUÀ¼ÀÄ ಅಕ್ರಮಕುಟ ರಚಿಸಿಕೊಂಡು ಬಂದು ಕೊಲೆ ಮಾಡುವ ಉದ್ದೇಶದಿಂದ ಕೈಗಳಲ್ಲಿ , ಕಾರದ ಪುಡಿ, ಹಾಕಿ ಸ್ಟೀಕ್ , ಮಂಚದಕೋಡು , ಹಾಗೂ ಬಡಿಗೆಗಳನ್ನು ಹಿಡಿದುಕೊಂಡು ಬಂದು ಪಂಪಾಪತಿಗೆ ಮರಣಾಂತಿಕ ಹಲ್ಲೆ ಮಾಡಿ ಇನ್ನಿತರ ಗಾಯಳುಗಳಿಗೆ ರಕ್ತಗಾಯಗೊಳಿಸಿ, ಪಿರ್ಯಾದಿದಾರಳಗೆ ಕೈಹಿಡಿದು ಎಳೆದಾಡಿ, ಆಕೆಯ ಮಾನಕ್ಕೆ ಭಂಗುಂಟು ಮಾಡಿ, ಜೀವ ಬೆದರಿಕೆ ಹಾಕಿದ್ದು ಇರುತ್ತದೆ.ಅಂತಾ PÉÆlÖ ಪಿರ್ಯಾದಿ ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ ಗುನ್ನೆ ನಂ- 70/2015 ಕಲಂ-143.147.148.323.324.354.307.504.506. ಸಹಿತ 149 .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈUÉƼÀî¯ÁVzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 30.04.2015 gÀAzÀÄ   22 ¥ÀææPÀgÀtUÀ¼À£ÀÄß ¥ÀvÉÛ ªÀiÁr  3500/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


Kalaburagi District Reported Crimes

ಅಪಘಾತ ಪ್ರಕರಣಗಳು :
ಆಳಂದ ಠಾಣೆ : ದಿನಾಂಕ 25/04/2015 ರಂದು ಶ್ರೀ ಉಮೇಶ ತಂದೆ ನರಸಪ್ಪಾ ಕುಂಬಾರ ಸಾ;  ಕೂಲಕುಂದಾ ತಾ:ಸೇಡಂ ಜಿ:ಕಲಬುರಗಿ ಮತ್ತು ನನ್ನ ಅಣ್ಣಾ ಶ್ರೀಧರ ಇನ್ನೊಬ್ಬ ಅಣ್ಣ ರವಿಕುಮಾರ ನಮ್ಮ ತಾಯಿ ಮಲ್ಲಮ್ಮಾ ಹಾಗೂ ನಮ್ಮ ಸಂಬಂಧಿ ಶಂಕರ ಕೂಡಿಕೊಂಡು ಪುನಾಕ್ಕೆ ಹೋಗಿ ಹುಡಗಿ ನೋಡಿಕೊಂಡು ಮರಳಿ ಬರುವಾಗ ನಮ್ಮ ಅಣ್ಣಾ ಶ್ರೀಧರನು ವಾಹನ ಚಲಾಯಿಸುತ್ತಿದ್ದು ಆಳಂದ-ಉಮರ್ಗಾ ರೋಡಿನ ಮುಖಾಂತರ ಖಜೂರಿ ದಾಟಿ ಬಂಗರಗಾ ಪಾಟಿ ½ ಕಿ.ಮೀ ಅಂತರದಲ್ಲಿ ಇರುವಾಗ ದಿನಾಂಕ 27/04/2015 ರಂದು ಬೇಳಗ್ಗಿನ 04:00 ಗಂಟೆಗೆ ನಮ್ಮ ಕಾರಿನ ಎದುರಿನಿಂದ ಯಾವುದೋ ಒಂದು ದೊಡ್ಡ ವಾಹನದ ಲೈಟಿನ ಬೆಳಕು ನಮ್ಮ ಕಾರಿನ ಮೇಲೆ ಬಿದ್ದಾಗ ಶ್ರೀಧರನು ಆಗ ಕಾರನು ಅತೀವೇಗದಿಂದ ಚಲಾಯಿಸುತ್ತಿದ್ದರಿಂದ ತನ್ನ ನಿಯಂತ್ರಣ ತಪ್ಪಿ ಒಮ್ಮಲೆ ರೋಡಿನ ಎಡಕ್ಕೆ ಇರುವ ಮರಕ್ಕೆ ಡಿಕ್ಕಿ ಪಡಿಸಿದ ಪರಿಣಾಮವಾಗಿ ಕಾರಿನಲ್ಲಿದ್ದ  ನನಗೆ ಮೂಗಿನ ಮೇಲೆ ಬಲಗೈ ಮೇಲೆ ಗುಪ್ತಗಾಯವಾಗಿದ್ದು. ರವಿಕುಮಾರನಿಗೆ ತಲೆಗೆ ಭಾರಿ ರಕ್ತಗಾಯ &  ಬಾಯಿ, ಮೂಗಿನ ಮೇಲೆ ಗುಪ್ತಗಾಯ, ನನ್ನ ತಾಯಿಯ ಎರಡು ಕೈ ಮತ್ತು  ಕಾಲುಗಳು ಮುರಿದಂತೆ ಆಗಿದ್ದು ಮೈತುಂಬ ಅಲಲ್ಲಿ ತರಚಿದ ಗಾಯವಾಗಿ ಬೇಹೊಷ ಆಗಿರುತ್ತಾಳೆ. ನಮ್ಮ ಸಂಬಂಧಿ ಶಂಕರನಿಗೆ ಮುಖದ ಮೇಲೆ ಬಲಗೈ ಹತ್ತಿರ ಭಾರಿ ಗುಪ್ತಗಾಯ ಎರಡು ಕಾಲುಗಳಿಗೆ ಒಳಪೆಟ್ಟಾಗಿ ಕಾಲು ಮುರಿದಂತೆಯಾಗಿದ್ದು ಮತ್ತು ವಾಹನ ಚಲಾಯಿಸುತ್ತಿದ್ದ ನಮ್ಮ ಅಣ್ಣ ಶ್ರೀಧರನ ಎಡಗಾಲಿಗೆ ಗುಪ್ತಗಾಯ ಎದೆಗೆ ಬೆನ್ನಿಗೆ ಅಲಲ್ಲಿ ತರಚಿದ ಗಾಯಗಳಾಗಿರುತ್ತವೆ. ದಿನಾಂಕ 29/04/2015 ರಂದು ಬೆಳಿಗ್ಗೆ 5:15 ಗಂಟೆಗೆ ವಾತ್ಲಲ್ಯ  ಆಸ್ಪತ್ರೆ ಕಲಬುರಗಿಯಲ್ಲಿ  ಉಪಚಾರ ಫಲಕಾರಿಯಾಗದೆ ತನಗಾದ ರಸ್ತೆ ಅಪಘಾತದಲ್ಲಿ ಆದ ಗಾಯದಿಂದ ಗಾಯಾಳು ಮಲ್ಲಮ್ಮಾ ಗಂಡ ನರಸಪ್ಪಾ ಕುಂಬಾರ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ಸಂಚಾರಿ ಠಾಣೆ : ಶ್ರೀ ಬಸಯ್ಯಾ ತಂದೆ ಶರಣಯ್ಯಾ ಸ್ವಾಮಿ ಸಾಃ ಗಂಜ ಕಾಲೂನಿ, ಗಾಂಧಿ ನಗರ ಕಲಬುರಗಿ, ರವರು ಕೆಲಸ ಮುಗಿಸಿಕೊಂಡು ಗಾಂಧಿನಗರದಲ್ಲಿರುವ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ನಗರೇಶ್ವರ ಸ್ಕೂಲ ಎದರುಗಡೆ ರೋಡಿ ಮೇಲೆ ಮೋಟಾರ ಸೈಕಲ ನಂ. ಕೆ.ಎ 32 ಇ.ಸಿ 0605 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು ಗಂಜ ಬಸ್ತ ನಿಲ್ದಾಣ ಕಡೆಯಿಂದ ಅತಿವೇಗ ಮತ್ತು ಅಲಕ್ಸತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ರೋಡ ದಾಟುತ್ತಿದ್ದ ಫಿರ್ಯಾಧಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿ ಮೋಟಾರ ಸೈಕಲ ಸವರಾನು ಸಹ ಕೆಳಗೆ ಬಿದ್ದಿದ್ದು. ಸದರ ಅಪಘಾತದಿಂದ ಫಿರ್ಯಾದಿಗೆ ತಲೆಗೆ ಗುಪ್ತಪೆಟ್ಟು ಮತ್ತು ಬಲಕಿವಿಗೆ ರಕ್ತಗಾಯವಾಗಿ ರಕ್ತ ಸ್ರಾವವಾಗಿದ್ದು ಅಪಘಾತ ಪಡಿಸಿದ ಚಾಲಕನು ತನ್ನ ಮೋಟಾರ ಸೈಕಲ ಅಲ್ಲಿಯೇ ಬಿಟ್ಟಿ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 99/2015  ಕಲಂ 78(3) Karnataka Police Act.
ದಿನಾಂಕ 29.04.2015 ರಂದು ರಾತ್ರಿ 8:10 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಚಿಲವಾಡಗಿ ಗ್ರಾಮದ ರಾಜಾಭಕ್ಷಿ ಚಿಕನ್ ಸೆಂಟರ ಮುಂದೆ  ಆರೋಪಿತನು ಸಾರ್ವಜನಿಕ ಸ್ಥಳೆದಲ್ಲಿ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ನೀವು ಬರೇಯಿಸಿದ ನಂಬರ ನಸೀಬದ ನಂಬರ ಹತ್ತಿದಲ್ಲಿ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಕೂಗುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಅಧಿಕಾರಿ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟಕ್ಕೆ ಉಪಯೋಗಿಸಿ ನಗದು ಹಣ 2230=00 ರೂ , ಒಂದು ಮಟಕಾ ನಂಬರ ಬರೇದ ಚೀಟಿ, ಒಂದು ಬಾಲಪೆನ್ನ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ನಂತರ ಆರೋಪಿತನನ್ನು ವಿಚಾರಿಸಲು ಮಟಕಾ ನಂಬರ ಬರೇದ ಪಟ್ಟಿಯನ್ನು ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದ ಅಪ್ಪಾಜಿ ಎಂಬಾತನಿಗೆ ಕೊಡುತ್ತೇನೆ ಅಂತಾ ತಿಳಿಸಿದ ಮೇರೆಗೆ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
2)  ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ 43/2015  ಕಲಂ 304(ಎ) ಐ.ಪಿ.ಸಿ:
¢£ÁAPÀ: 29-04-2015 gÀAzÀÄ ªÀÄzsÁåºÀß 1-30 UÀAmÉUÉ PÉÆ¥Àà¼À f¯Áè D¸ÀàvÉæ¬ÄAzÀ C¥sÀWÁvÀªÁzÀ°è ¤AUÀ¥Àà vÀAzÉ ±ÀAPÀæ¥Àà ¸ÀtÚ£ÀªÀgÀ ªÀAiÀÄ: 42 ªÀµÀð eÁw: gÀrØ G: PÀȶ PÁ«ÄðPÀ ¸Á: ªÀÄvÀÆÛgÀÄ FvÀ£ÀÄ ªÀÄÈvÀ ¥ÀlÖ §UÉÎ JA.J¯ï.¹. ªÀiÁ»w §AzÀ ªÉÄÃgÉUÉ PÀÆqÀ¯Éà D¸ÀàvÉæUÉ ¨ÉÃn ¤Ãr, ªÀÄÈvÀ zÉúÀªÀ£ÀÄß ¥Àj²Ã®£É ªÀiÁrzÀÄÝ, £ÀAvÀgÀ ¥ÀæPÀgÀtzÀ ¥ÀævÉåÃPÀëzÀ²ðAiÀiÁzÀ  F±À¥Àà vÀAzÉ §¸À¥Àà ¸ÀtÚ£ÀªÀgÀ ªÀAiÀÄ: 28 ªÀµÀð eÁw: gÀrØ G: MPÀÌ®ÄvÀ£À ¸Á: ªÀÄvÀÆÛgÀÄ  EªÀgÀÄ PÀ£ÀßqÀzÀ°è §gÉzÀ MAzÀÄ ¦ügÁå¢AiÀÄ£ÀÄß ºÁdgÀÄ ¥Àr¹zÀÄÝ, ¸ÀzÀj ¦üAiÀiÁð¢AiÀÄ£ÀÄß ¥ÀqÉzÀÄPÉÆAqÀÄ ¥Àj²Ã®£É ªÀiÁr £ÉÆÃqÀ¯ÁV CzÀgÀ ¸ÁgÁA±ÀªÉ£ÉAzÀgÉ, EAzÀÄ ¢£ÁAPÀ: 29-04-2015 gÀAzÀÄ ¨É¼ÀUÉÎ ¦üAiÀiÁð¢zÁgÀ ºÁUÀÆ ªÀÄÈvÀ ¤AUÀ¥Àà ºÁUÀÆ EvÀgÉ E§âgÀÆ PÀÆrPÉÆAqÀÄ ºÀjñÀgÀrØ ªÉAPÀmÁ¥ÀÄgÀ ¸Á: qÀA§æ½î EªÀgÀ ºÉÆ®zÀPÉÌ CªÀgÀ mÁæPÀÖgï £ÀA: PÉJ-37 n©-2257, ºÉƸÀ mÁæ°(£ÀA§gÀ §A¢gÀĪÀÅ¢®è) £ÉÃzÀÝgÀ°è §Æ¢ºÁ¼À ºÀwÛgÀ EgÀĪÀ vÀÄAUÀ¨sÀzÀæ £À¢AiÀÄ »¤ßj¤AzÀ ¸ÀAUÀæºÀªÁzÀ ºÉÆAqÀÄ£ÀÄß KgÀÄwÛzÀÄÝ, 2 næ¥ï vÀAzÀÄ ºÉÆ®zÀ°è ºÁQzÀÄÝ, ªÀÄÆgÀ£É næ¥ï£ÀÄß KjPÉÆAqÀÄ §AzÀÄ ºÀjñÀgÀrØ EªÀgÀ ºÉÆ®zÀ°è ªÀÄzsÁåºÀß 12-00 UÀAmÉAiÀÄ ¸ÀĪÀiÁjUÉ ¸ÀÄgÀĪÀÅwÛzÁÝUÀ, mÁæPÀÖgï ZÁ®PÀ£ÀÄ mÁæPÀÖgï ªÀÄÄAzÉ ¤AwzÀÝ ªÀÄÈvÀ ¤AUÀ¥Àà£À£ÀÄß £ÉÆÃqÀzÉ, »AzÉ £ÉÆÃqÀÄvÁÛ, mÁæPÀÖgï£ÀÄß MªÀÄä¯Éà C®PÀëöåvÀ£À¢AzÀ eÉÆÃgÁV £ÀqɹzÀÝjAzÀ mÁæPÀÖgï ªÀÄÈvÀ¤UÉ lPÀÌgï PÉÆlÄÖ, £É®PÉÌ ©zÁÝUÀ mÁæPÀÖgï£À ªÀÄÄA¢£À ¸ÀtÚ UÁ°AiÀÄÄ ªÀÄÈvÀ£À ªÉÄÃ¯É ºÀwÛ ºÉÆÃVzÀÝjAzÀ ªÀÄÈvÀ¤UÉ JqÀUÀqÉAiÀÄ ¨sÀÄdzÀ PɼÀUÉ ¨sÁj ¸ÀégÀÆ¥ÀzÀ UÁAiÀĪÁVzÀÄÝ, DvÀ¤UÉ aQvÉìUÁV PÉÆ¥Àà¼À f¯Áè D¸ÀàvÉæUÉ PÀgÉzÀÄPÉÆAqÀÄ ºÉÆÃV zÁR°¹zÁUÀ ªÀÄzsÁåºÀß 1-30 UÀAmÉUÉ ªÀÄÈvÀ ¥ÀnÖgÀÄvÁÛ£É. PÁgÀt ¸ÀzÀj mÁæPÀÖgï ZÁ®PÀ ¥Àæ«Ãt FvÀ£À ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀÄÄAvÁV EzÀÝ ¦üAiÀiÁð¢AiÀÄ£ÀÄß ¥ÀqÉzÀÄPÉÆAqÀÄ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.
3)  ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 56/2015  ಕಲಂ 279, 304(ಎ) ಐ.ಪಿ.ಸಿ:. 

 ದಿನಾಂಕ:-29/04/2015  ರಂದು 6-45..ಪಿ.ಎಂ.ಕ್ಕೆ ಫಿರ್ಯಾದಿದಾರನಾದ ಮಲ್ಲಯ್ಯ ತಂದೆ ಚಂದ್ರಶೇಖರಯ್ಯ ತಟ್ಟಿಮಠ ಸಾ: ಕುಕನೂರ ಇವರು ಫಿರ್ಯಾದಿಯನ್ನು ಹಾಜರಪಡಿಸಿದ್ದು, ಅದರ ಸಾರಾಂಶವೆನೆಂದರೆ ಇಂದು ದಿನಾಂಕ; 29/04/2015  ರಂದು  4-45 ಪಿ.ಎಂ.ಕ್ಕೆ ತನ್ನ ಮಗ ಪ್ರವೀಣ ಇವನು  ಮೋಟಾರ ಸೈಕಲ್ ನಂ: ಕೆ.ಎ.26/ಆರ್ 6966 ನೇದ್ದನ್ನು ನಡೆಸಿಕೊಂಡು ರಾಜೂರದಿಂದ  ಕುಕನೂರ ಕಡೆಗೆ ಕುಕನೂರದ ಮುಸ್ಲಿಂ ಕಬರಸ್ತಾನದ ಹತ್ತಿರ ಕುಕನೂರ ಯಲಬುರ್ಗಾ ರಸ್ತೆಯ ಎಡ ಬದಿಯಿಂದ ಬರುತ್ತಿರುವಾಗ ಅದೇ ವೇಳೆಗೆ ಆರೋಪಿತನು ಕುಕನೂರ ಕಡೆಯಿಂದ ದ್ಯಾಂಪೂರ ಕಡೆಗೆ ತಾನು ನಡೆಸುತ್ತಿದ್ದ ಟ್ರ್ಯಾಕ್ಟರ ಇಂಜನ್ ನಂ:ಕೆ.ಎ.37/ಟಿಎ 7503 ನೇದ್ದನ್ನು ಅಗಲವಾದ ಮತ್ತು ನರವಾದ ರಸ್ತೆಯಲ್ಲಿ ಮಾನವ ಜೀವಕ್ಕೆ ಅಪಾಯವಾಗುವ ಹಾಗೆ ಅತೀ ಜೋರಾಗಿ ಮತ್ತು ಅಲಕ್ಷ ತನದಿಂದ ಓಡಿಸಿಕೊಂಡು ಬಂದು ತನ್ನ ಮಗನ ಮೋಟಾರ ಸೈಕಲ್ಲಿಗೆ ಟ್ರ್ಯಾಕ್ಟರ್ ದ ಬಲ ಬದಿಯಿಂದ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ್ದರಿಂದ ತನ್ನ ಮಗನು ಬೈಕ ಸಮೇತ ರಸ್ತೆಯ ಬದಿಯಲ್ಲಿ ಬಿದ್ದು ಭಾರಿ ರಕ್ತಗಾಯಗೊಂಡಿದ್ದು ನಂತರ ನೋಡಿದ ಜನರು & ತಾನು ಅವನಿಗೆ ಉಪಚರಿಸಿ ಚಿಕಿತ್ಸೆಗಾಗಿ ಕುಕನೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಗದಗ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿಯಲ್ಲಿ ಬನ್ನಿಕೊಪ್ಪ ಹತ್ತಿರ ತನ್ನ ಮಗ ಪ್ರವೀಣ ಇವನು ಭಾರಿ ಗಾಯಗಳ ನೊವಿನಲ್ಲಿ 6-00 ಪಿ.ಎಮ್.ಕ್ಕೆ ಮೃತ ಪಟ್ಟನು. ಈ ಬಗ್ಗೆ ತಳಕಲ್ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸತ್ತ ಬಗ್ಗೆ ಖಾತ್ರಿ ಪಡಿಸಿಕೊಂಡು ತನ್ನ ಮಗನ ಶವವನ್ನು ವಾಪಾಸ್ ಕುಕನೂರ ಸರಕಾರಿ ಆಸ್ಪತ್ರೆಗೆ ತಂದು ಹಾಕಿ ಈಗ ತಮ್ಮಲ್ಲಿ ಬಂದು ಈ ಹೇಳಿಕೆಯನ್ನು ಹೇಳಿ ಬರೆಯಿಸಿರುತ್ತೇನೆ, ಕಾರಣ ಟ್ರ್ಯಾಕ್ಟರ್ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ.ಅಂತಾ ವಗೈರೆ ವಿಷಯವಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು