Police Bhavan Kalaburagi

Police Bhavan Kalaburagi

Tuesday, October 13, 2015

Kalaburagi District Reported Crimes

ಅತ್ಯಾಚಾರ ಪ್ರಕರಣ :
ಅಫಜಲಪೂರ ಠಾಣೆ : ಕುಮಾರಿ ಇವಳು ತಮ್ಮ ಸಮಾಜದ ಸಂಜೀವಕುಮಾರ ತಂದೆ ಖಾಜಪ್ಪ ನಿಂಬಾಳ ರವರ ಹೊಲಕ್ಕೆ ಕಸ ತಗೆಯಲು ಹೋಗಿದ್ದು ಸಂಜಿವಕುಮಾರನ ಅಜ್ಜಿ ರತ್ನಾಬಾಯಿ ಇವಳು ಸಹ ಕಸ ತಗೆಯಲು ಬಂದಿದ್ದಳು. ಮದ್ಯಾಹ್ನ ಎಲ್ಲರು ಊಟ ಮಾಡಿದ ನಂತರ 3:00 ಗಂಟೆ ಸುಮಾರಿಗೆ ಸಂಜಿವಕುಮಾರನು ನನ್ನ ಹತ್ತಿರ ಬಂದು, ನನಗೆ ನೀನು ಇಲ್ಲಿ ಕಸ ತಗೆಯಬೇಡ ಪಕ್ಕದ ಹೊಲದಲ್ಲಿ ಕಸ ಜಾಸ್ತಿ ಬೇಳೆದಿದೆ ನೀನು ಅಲ್ಲಿ ಕಸ ತಗೆಯುವಿಯಂತೆ ನಡೆ ಎಂದು ಹೇಳಿದನು. ನಾನು ಸಂಜಿವಕುಮಾರನೊಂದಿಗೆ ಪಕ್ಕದ ಹೊಲದಲ್ಲಿ ಹೋಗಿ ಅವನು ಹೇಳಿದ ಜಾಗದಲ್ಲಿ ಕಸ ತಗೆಯುತ್ತಿದ್ದೇನು. ಆ ಸಮಯದಲ್ಲಿ ಸಂಜಿವ ಕುಮಾರನು ನನಗೆ ಇಬ್ಬರು ಮಲಗೋಣಾ ಬಾ ಅಂತಾ ಕರೆದನು, ಅದಕ್ಕೆ ನಾನು ಯಾಕ ಹಿಂಗ್ಯಾಕ ಮಾತಾಡ್ತಿ ನನಗೆ ಏನ ತಿಳಕೊಂಡಿದ್ದಿ ಅಂತಾ ಅಂದಾಗ ಅವನು ನನಗೆ ಕೂಗಾಡದಂತೆ ನನ್ನ ಬಾಯಿ ಒತ್ತಿ ಹಿಡಿದು ಚಾಕು ತೋರಿಸಿ ಕೂಗಾಡಿದರೆ ನಿನ್ನನ್ನು ಚಾಕುವಿನಿಂದ ಹೊಡೆದು ಕೊಲೆ ಮಾಡುತ್ತೇನೆ ಅಂದನು. ನಾನು ಹೇದರಿ ಸುಮ್ಮನಾಗಿದ್ದರಿಂದ ಮರೆಯಲ್ಲಿ ಏಳೆದುಕೊಂಡು ಹೋಗಿ ನನ್ನನ್ನು ಮಲಗಿಸಿ ಬಲತ್ಕಾರದಿಂದ ಸಂಭೋಗ ಮಾಡಿದನು. ಸಂಭೋಗ ಮಾಡಿದ ನಂತರ ಈ ವಿಷಯವನ್ನು ಯಾರಿಗಾದರು ಹೇಳಿದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಹೇದರಿಸಿದನು. ನಾನು ಆತನಿಗೆ ಹೆದರಿ  ಈ ವಿಷಯವನ್ನು ಯಾರಿಗೂ ಹೇಳಿರುವುದಿಲ್ಲ. ಮುಂದೆ ಅವನು ನಾನು ಕೆಲಸಕ್ಕೆಂದು ಅವರ ಹೊಲಕ್ಕೆ ಹೋದಾಗಲೆಲ್ಲ ಇದೆ ರೀತಿ ಇಲ್ಲಿಯವರೆಗೆ ನನಗೆ ಬಲತ್ಕಾರದಿಂದ ಸಂಬೋಗ ಮಾಡುತ್ತಾ ಬಂದಿರುತ್ತಾನೆ. ಈಗ ಸುಮಾರು ಒಂದು ವಾರದ ಹಿಂದೆ ನನಗೆ  ಹೊಟ್ಟೆ ನೋವು ಆಗಿದ್ದರಿಂದ ನಾನು ನನ್ನ ತಾಯಿ  ಮತ್ತು ನನ್ನ ಅಕ್ಕ ಇವರಿಗೆ ತಿಳಿಸಿದ್ದು ಅವರು ಕಲಬುರಗಿಯ ಯಾವುದೊ ಒಂದು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ನನ್ನನ್ನು ತಪಾಸಣೆ ಮಾಡಿದ ನಂತರ ನೀನು ಗರ್ಬಿಣಿಯಾಗಿರುತ್ತಿ ಅಂತಾ ತಿಳಿಸಿರುತ್ತಾರೆ, ವೈದ್ಯರು ತಿಳಿಸಿದ ನಂತರ ನನ್ನ ಅಕ್ಕ ಮತ್ತು ತಾಯಿ ನನ್ನನ್ನು ವಿಚಾರಿಸಿದಾಗ ದಿನಾಂಕ 15-05-2015 ರಂದು ಮದ್ಯಾಹ್ನ 3:30 ಗಂಟೆಯ ಸುಮಾರಿಗೆ ಸಂಜಿವಕುಮಾರ ನಿಂಬಾಳ ಎಂಬಾತನು ನನಗೆ ದೇಸಾಯಿ ಕಲ್ಲೂರ ಸೀಮಾಂತರದಲ್ಲಿರುವ ತಮ್ಮ ಹೊಲದಲ್ಲಿ ಚಾಕು ತೋರಿಸಿ ಜೀವದ ಭಯ ಹಾಕಿ ಒತ್ತಾಯಪೂರ್ವಕವಾಗಿ ಜಬರಿ ಸಂಭೋಗ ಮಾಡಿ, ಮುಂದೆ ಈ ವಿಷಯವನ್ನು ಯಾರಿಗಾದರು ಹೇಳಿದರೆ ನಿನ್ನ ಕೊಲೆ ಮಾಡುತ್ತೇನೆ ಅಂತಾ ಹೆದರಿಕೆ ಹಾಕಿದ್ದರಿಂದ ನಾನು ಆತನಿಗೆ ಹೆದರಿ ಇಲ್ಲಿಯವರೆಗೆ ನಿಮಗೆ ತಿಳಿಸಿರುವುದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಡಾ|| ಶರಣೇಂದ್ರ ತಂದೆ ಬಸವಣ್ಣಪ್ಪಾ ಪಾಗಾ ಸಾ:ಮನೆ ನಂ. 9-953/5ಬಿ ಜನತಾ ಲೇ ಔಟ ಎಸ್‌ಬಿ ಟೆಂಪಲ್‌ ರೋಡ ಕಲಬುರಗಿ ರವರು ಸಲ್ಲಿಸಿದ ಫಿರ್ಯಾದಿ ಅರ್ಜಿಯ ಸಾರಾಂಶವೆನೆಂದರೆ   ನಾನು ರಾಮ ಮಂದಿರ ಸರ್ಕಲ್‌ ಹತ್ತಿರ ವಿಜಯಕುಮಾರ ಇವರ ಕಾಂಪ್ಲೆಕ್ಸದಲ್ಲಿ ಕಳೆದ 3 ವರ್ಷಗಳಿಂದ ಚೇತನಾ ಹೊಮಿಯೋಪಥಿ ಅಂತಾ ಆಸ್ಪತ್ರೆ ತೆಗೆದದಿದ್ದು ಇರುತ್ತದೆ. ಆಸ್ಪತ್ರೆಯಲ್ಲಿ ನಮ್ಮ ಸಂಬಂದಿ ಈರಣ್ಣ ಅಂತಾ ಕಂಪೌಡರ್‌ ಇರುತ್ತಿದ್ದು ರಾತ್ರಿ 9:30 ಗಂಟೆಗೆ ಮುಚ್ಚಿಕೊಂಡು ಮನೆಗೆ ಹೋಗಿದ್ದು 3 ದಿನಗಳ ಹಿಂದೆ ನಮ್ಮ ಆಸ್ಪತ್ರೆಯಲ್ಲಿ ಕಾಸ್ಮೆಟಿಕ್‌ ಉಪಚಾರ ಮಾಡವ ಯಂತ್ರ  ಅರ್ದ ಕಂತು ಕೊಟ್ಟು ಖರಿದಿಸಿದ್ದು ದಿನಾಂಕ 12/10/2015 ರಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಕಂಪೌಡರ್‌ ಈರಣ್ಣ ಇಬ್ಬರು ಕೂಡಿಕೊಂಡು ಆಸ್ಪತ್ರೆ ತೆರೆದಿರುತ್ತೆವೆ. ನಾನು ಕಾಸ್ಮೆಟಿಕ್‌ ಮಾಡುವ ಯಂತ್ರವನ್ನು ಖರಿದಿಸಿದ ಮಶಿನಿನ ಕಂತನ್ನು ಕಟ್ಟುವ ಕುರಿತು ಮನೆಯಿಂದ ನಗದು ಹಣ 75,000/- ರೂಗಳನ್ನು ತೆಗೆದುಕೊಂಡು ಬಂದಿರುತ್ತೆನೆ. ಸದರಿ ಹಣವನ್ನು ಕಂತು ಕಟ್ಟಲು ಕಂಪನಿಯವರನ್ನು ಕರೆದಾಗ ಸದರಿಯವರು ನಾವು ಜರ್ನಿಯಲ್ಲಿ ಹೋಗುತ್ತೆವೆ, ನೀವು ನಾಳೆ ನಮ್ಮ ಅಕೌಂಟಿಗೆ ಹಾಕ್ರಿ ಅಂತಾ ತಿಳಿಸಿದ್ದರಿಂದ ನಾನು ಮನೆಯಿಂದ ತೆಗೆದುಕೊಂಡು ಬಂದ ನಗದು ಹಣ 75,000/- ರೂಗಳನ್ನು ನಾಳೆ ಕಟ್ಟಿದರಾಯಿತು ಅಂತಾ ನನ್ನ ಟೆಬಲಿನ ಡ್ರಾದಲ್ಲಿ ಇಟ್ಟು ಕೀಲಿ ಹಾಕಿರುತ್ತೆನೆ. ಅದರ ಜೋತೆಗೆ ನನ್ನ ಡೆಲ್‌ ಕಂಪನಿಯ ಲ್ಯಾಪಟಾಪನ್ನು ಸಹ ಇಟ್ಟಿರುತ್ತೆನೆ. ಸದರಿ ಕೀಲಿ ಕೈಯನ್ನು ಟೆಬಲ್‌ನ ಕೆಳಗೆ ಪೆಪರಗಳಲ್ಲಿ ಇಟ್ಟಿರುತ್ತೆನೆ. ನಂತರ ರಾತ್ರಿ 9:30 ಗಂಟೆಯ ಸುಮಾರಿಗೆ ಆಸ್ಪತ್ರೆಯ ಶೆಟರ್‌ನ್ನು ಮುಚ್ಚಿಕೊಂಡು ಮನೆಗೆ ಹೋಗಿರುತ್ತವೆ. ಇಂದು ದಿನಾಂಕ:13/10/2015 ರಂದು 4:50 ಎಎಮ್‌ ಸುಮಾರಿಗೆ ಪೊಲೀಸ್‌ನವರು ನನಗೆ ಫೊನ್‌ ಮಾಡಿ ನಿಮ್ಮ ಆಸ್ಪತ್ರೆಯ ಶೆಟರ್‌ ತೆಗೆದಿದೆ ನೀವು ಒಳಗಡೆ ಮಲಗುತ್ತಿರಾ ಹೇಗೆ ಅಂತಾ ಕೇಳಿದಾಗ ಇಲ್ಲ ಅಂತ ತಿಳಿಸಿದ್ದು ಇರುತ್ತದೆ. ನಿಮ್ಮ ಆಸ್ಪತ್ರೆಯ ಶೆಟರ್‌ ತೆರೆದಿದೆ ಅಂತ ಹೇಳಿದ್ದರಿಂದ ನಾನು ಅಲ್ಲಿಗೆ ಬಂದು ನೋಡಲಾಗಿ ನಮ್ಮ ಆಸ್ಪತ್ರೆಯ ಶೆಟರ್‌ ಕೀಲಿ ಮುರಿದು ಶೆಟರನ್ನು ಹಿಗ್ಗಿಸಿದ್ದು ಇರುತ್ತದೆ. ನಂತರ ನಾನು ಪೊಲೀಸ್‌ನವರೊಂದಿಗೆ ಒಳಗಡೆ ಹೋಗಿ ನೋಡಲಾಗಿ ನನ್ನ ಟೆಬಲ್‌ನ ಡ್ರಾದ ಕೀಲಿ ತೆಗದಿದ್ದು ಅದರಲ್ಲಿ ನಾನು ಇಟ್ಟಿದ್ದ ನಗದು ಹಣ 75,000/- ರೂಗಳು ಮತ್ತು ಒಂದು ಲ್ಯಾಪಟಾಪ ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದು ಕಂಡು ಬಂದಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 13-10-2015 ರಂದು ರಾತ್ರ ಅಫಜಲಪೂರ ಪಟ್ಟಣದ ಘತ್ತರಗಾ ರೋಡಿಗೆ ಇರುವ ಲಕ್ಷ್ಮಿ ಗುಡಿ ಹತ್ತಿರ ಇದ್ದಾಗ ಬನ್ನಟ್ಟಿ ಕಡೆಯಿಂದ ಒಂದು ಟ್ರಾಕ್ಟರ ಬರುತಿದ್ದು ನಾನು ಸದರಿ ಟ್ರಾಕ್ಟರ ಚಾಲಕನಿಗೆ ಟ್ರಾಕ್ಟರ ನಿಲ್ಲಿಸುವಂತೆ ಕೈ ಸೊನ್ನೆ ಮಾಡಿದಾಗ ಸದರಿ ಚಾಲಕನು ನನಗೆ ನೋಡಿ ತನ್ನ ಟ್ತಾಕ್ಟರ ನಿಲ್ಲಿಸಿದ ತಕ್ಷಣ ಕತ್ತಲಲ್ಲಿ ಓಡಿ ಹೋಗಿರುತ್ತಾನೆ ಸದರಿ ಟ್ರಾಕ್ಟರ ಟ್ರೈಲಿಯಲ್ಲಿ ಮರಳು ತುಂಬಿರುತ್ತದೆ ಅಂತ ರಾತ್ರಿ ಗಸ್ತು ಬಿಟ್ ನಂ 04 ರಲ್ಲಿ ಕರ್ತವ್ಯದಲಿದ್ದ ಗುಂಡಪ್ಪ ಪಿಸಿ-339 ರವರು ನನಗೆ ನಿಸ್ತಂತು ಮೂಲಕ ಕಾಲ ಮಾಡಿ ತಿಳಿಸಿದ್ರ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಲಕ್ಷ್ಮಿ ಗುಡಿ ಹತ್ತಿರ ಹೋಗಿ ನೋಡಲಾಗಿ ಒಂದು ಟ್ರಾಕ್ಟರ ಇದ್ದು ಅಲ್ಲಿ ನಮ್ಮ ಸಿಬ್ಬಂದಿಯಾದ ಗುಂಡಪ್ಪ ಪಿಸಿ-339ರವರು ಹಾಜರಿದ್ದು ಸದರಿ ಟ್ರಾಕ್ಟರ ನೋಡಲಾಗಿ ಸದರಿ ಟ್ರಾಕ್ಟರ ಚಾಲಕನು  ಟ್ರಾಕ್ಟರದಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿದ್ದು ಇದ್ದಿದ್ದು ಪಂಚರ ಸಮಕ್ಷಮ ನಾನು ಟ್ರಾಕ್ಟರನ್ನು   ಚಕ್ಕ ಮಾಡಲು, ಸ್ವರಾಜ ಕಂಪನಿಯ  ಟ್ರಾಕ್ಟರ ಇದ್ದು ಅದರ ಇಂಜಿನ ನಂ 43.3008/ಎಸ್ ಆರ್ ಹೆಚ್ 08671 ಚೆಸ್ಸಿ ನಂ ಡಬ್ಲೂಎಸಿಹೆಚ್ 40906160567 ಅಂತ ಇದ್ದು, ಸದರಿ ಟ್ರಾಕ್ಟರದಲ್ಲಿ ಮರಳು ತುಂಬಿದ್ದನ್ನು ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಗಿರೇಪ್ಪ ತಂದೆ ಗುಂಡಪ್ಪ ಶಾಖಾವ ಸಾ:ಬೆಳಕೋಟಾ ಆಎರ.ಸಿ ಕಮಲಾಪೂರ ತಾ:ಜಿ:ಕಲಬುರಗಿ ಇವರು  ದಿನಾಂಕ: 11-10-2015  ರಂದು ರಾತ್ರಿ ತಮ್ಮ  ಮಗ ಸಂತೋಷ ಈತನು ಕಮಲಾಪೂರ ಗ್ರಾಮದ ಅಯ್ಯುಬ ಧಾಭಾದ ಮುಂದಿನಿಂದ ತಮ್ಮ ಮನೆಯ ಕಡೆಗೆ ಹೋಗುವಾಗ ಆನಂದನು ಕುಡಿದ ನಶೆಯಲ್ಲಿ ಅವಾಚ್ಯವಾಗಿ ಬೈಯುತ್ತಿದ್ದಾಗ ಫಿರ್ಯಾಧಿ ಹಾಗೂ ಆರೋಪಿತರ ಮದ್ಯ ಬಾಯಿಮಾತಿನ ತಕರಾರು ಆಗಿದ್ದು. ಅಲ್ಲದೆ ರಾತ್ರಿ ಆರೋಪಿತರು ಫಿರ್ಯಾಧಿಯ ಮನೆಯ ಮುಂದೆ ಹೋಗಿ ಕಲ್ಲು ತುರಾಟ ಮಾಡಿ ಫಿರ್ಯಾಧಯವರ ಮನೆಯ ಮುಂದಗಡೆ ನಿಲ್ಲಿಸಿದ ಕಾರ ಜಖಂ ಮಾಡಿ ಜಗಳಾ ಮಾಡಿದ್ದು. ಅದೇ ವಿಷಯದಲ್ಲಿ ಇಂಧು ದಿನಾಂಕ: 12-10-2015 ರಂದು ಸಾಯಂಕಾಲ ಗಿರೇಪ್ಪ ಶಾಖಾ ಅವರ ಹೆಂಡತಿ ಮಲ್ಲಮ್ಮ ಹಾಗೂ ಮಗ ಸಂತೋಷ ಇವರು ಬೇಳಕೋಟಾ ಆರ.ಸಿ ಕಮಲಾಪೂರನ ತಮ್ಮಮನೆಯ ಮುಂದೆ ಮಾತನಾಡುತ್ತಾ ಕುಂತಾಗ ಪರಮೇಶ @ ಪಮ್ಮು ತಂದೆ ಪೀರಪ್ಪ ಗೌರೆ ಅರವಿಂದ ತಂದೆ ಪೀರಪ್ಪ ಗೌರೆ ಆನಂದ ತಂದೆ ಪೀರಪ್ಪ ಗೌರೆ ಅನೀಲ ತಂದೆ ಪೀರಪ್ಪ ಗೌರೆ ದಯಾನಂದ ಗೌರೆ ರಘು ಹಾಲು ರಾಜು ಹಾಲು ಅನೀಲ ಸೂಗೂರ ಅವಿನಾಶ ಹಾಲು ಜಗದೀಶ ಗೌರೆ ಹಾಗೂ ಅಂಬವ್ವ ಗೌರೆ ಸಾ:ಎಲ್ಲರೂ ಕಮಲಾಪೂರ ಇವರು ಕೈಯಲ್ಲಿ ಬಡಿಗೆ ಹಿಡಿದುಕೊಂಡು ಚಿರಾಡುತ್ತಾ ಬಂದು ಫಿರ್ಯಾಧಿಗೆ ಅವನ ಹೆಂಡತಿಗೆ ಹಾಗೂ ಮಗನಿಗೆ ಹೋಡೆ ಬಡೆ ಮಾಡಿ ಫಿರ್ಯಾಧಿ ಹೆಂಡತಿ ಮಲ್ಲಮ್ಮಳಿಗೆ ತಲೆಯ ಕೂದಲು ಹಿಡಿದು ಎಳೆದಾಡಿ ಅವಮಾನ ಗೋಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮ,ಏಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Raichur District Reported Crimes

                                                                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀtzÀ ªÀiÁ»w:-
              ದಿನಾಂಕ 12/10/15 ರಂದು ಬೆಳಿಗ್ಗೆ 10.30 ಗಂಟೆಗೆ ಮುದಗಲ್ಲ  ತಾವರಗೇರಾ  ರಸ್ತೆಯ ಪಿರ್ಯಾದಿಯ ಹೊಲದ ಹತ್ತಿರ  ಪಿರ್ಯಾದಿ AiÀĪÀÄ£À¥Àà vÀAzÉ ²ªÀ¥Àà ¨ÁjPÉÃgÀ, 56 ªÀµÀð, eÁ: vÀ¼ÀªÁgÀ G: MPÀÌ®ÄvÀ£À ¸Á: ¦PÀ½ºÁ¼À ಆತನ ತಾಯಿ ಗಾಯಾಳು ºÀ£ÀĪÀĪÀÄä UÀAqÀ ²ªÀ¥Àà ¨ÁjPÉÃgÀ ªÀAiÀĸÀÄì: 70 ªÀµÀð,  eÁ: vÀ¼ÀªÁgÀ  ¸Á: ¦PÀ½ºÁ¼À ಕೂಡಿ ತನ್ನ ಹೊಲದಿಂದ ಮನೆಗೆ ನಡೆದುಕೊಂಡು ಹೋಗುವಾಗ ಬಿ ²æäªÁ¸À vÀAzÉ ¸ÀvÀå£ÁgÁAiÀÄt ¸Á: PÀ®UÀÄr UÀAUÁªÀw ªÉÆÃmÁgÀ ¸ÉÊPÀ® £ÀA, PÉ.J-33/J¸ï-0759 £ÉÃzÀÝgÀ ZÁ®PÀ ಇತನು ತನ್ನ ಮೋಟಾರ ಸೈಕಲನ್ನು ಅತೀವೇಗ & ಅಲಕ್ಷತನದಿಂದ ನಡೆಸಿಕೊಂಡು   ಬಂದು ನಿಯಂತ್ರಣ ಮಾಡದೇ ಮತ್ತು ಹಾರ್ನ  ಹೊಡೆಯದೆ ಪಿರ್ಯಾದಿ ತಾಯಿಗೆ ಟಕ್ಕರ ಮಾಡಿದ್ದರಿಂದ ಆಕೆಗೆ ಬಾರಿ & ಸಾದಾ ಸ್ವರೂಪದ ಗಾಯಗಳು ಹಾಗೂ ಮೋಟಾರ ಸೈಕಲ್ ಹಿಂದೆ ಕುಳಿತ ರಫಿ ಇತನಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ  ಹೇಳಿಕೆ ಪಿರ್ಯಾದಿ ಸಾರಾಂಶದ ಮೇಲಿಂದ ªÀÄÄzÀUÀ¯ï UÀÄ£Éß £ÀA: 167/2015 PÀ®A 279, 337  338 L.¦.¹ CrAiÀÄ°è ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಕೊಳ್ಳಲಾಗಿದೆ.
¥Éưøï zÁ½ ¥ÀæPÀgÀtzÀ ªÀiÁ»w:-
                        ದಿನಾಂಕ;-12/10/2015 ರಂದು ಸಾಯಂಕಾಲ 6-15 ಗಂಟೆಗೆ ಮಾನ್ಯ ಪಿ.ಎಸ್..ಬಳಗಾನೂರುರವರು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ ಮತ್ತು ವಶಕ್ಕೆ ಪಡೆದುಕೊಂಡ 3-ಜನ ಆರೋಪಿತರನ್ನು ಕರೆದುಕೊಂಡು ಠಾಣೆಗೆ ಬಂದು ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರಪಡಿಸಿದ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ. ದಿನಾಂಕ;-12/10/2015 ರಂದು ಸಾಯಂಕಾಲ ನಾನು ಠಾಣೆಯಲ್ಲಿರುವಾಗ ಸುಲ್ತನಾಪೂರು ಗ್ರಾಮದಲ್ಲಿ ಇಸ್ಪೇಜ್ ಜೂಜಾಟ ನಡೆದಿದೆ ಅಂತಾ ಮಾಹಿತಿ ಬಂದ ಮೇರೆಗೆ ನಾನು ಹಾಗೂ ಸಿಬ್ಬಂಧಿಯವರಾದ ಪಿ.ಸಿ.690,379,446 ಜೀಪ್ ಚಾಲಕ ಪಿ.ಸಿ.203.ರವರು ಹಾಗು ಇಬ್ಬರು ಪಂಚರೊಂದಿಗೆ ಸರಕಾರಿ ಜೀಪ್ ನಂ.ಕೆ.ಎ.36-ಜಿ-211 ನೇದ್ದರಲ್ಲಿ ಠಾಣೆಯಿಂದ ಸಾಯಂಕಾಲ 4-15 ಗಂಟೆಗೆ ಹೊರಟು ಸುಲ್ತನಾಪೂರು ಗ್ರಾಮ ಇನ್ನೂ ಸ್ವಲ್ಪ ಮುಂದೆ ಇರುವಾಗ ಗ್ರಾಮದ ಜಾಲಿಗಿಡಗಳ ಮದ್ಯದಲ್ಲಿ ಮರೆಯಾಗಿ ಜೀಪನ್ನು ನಿಲ್ಲಿಸಿ ನೋಡಲಾಗಿ ಗ್ರಾಮದ ತಾಯಮ್ಮ ದೇವಸ್ಥಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ  ಅಂದರ್-ಬಹಾರ್ ಎನ್ನುವ ಇಸ್ಪೆಟ್ ಜೂಜಾಟದಲ್ಲಿ ತೊಡಗಿದ 3-ಜನರು ಮೇಲೆ ಪಂಚರ ಸಮಕ್ಷಮದಲ್ಲಿ ದುಂಡಾಗಿ ದಾಳಿ ಮಾಡಲಾಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ 3-ಜನರು ಸಿಕ್ಕಿಬಿದ್ದಿದ್ದು ಸಿಕ್ಕಿಬಿದ್ದ ಆರೋಪಿತರಿಂದ ಮತ್ತು ಕಣದಿಂದ ನಗದು ಹಣ 2080/-ರೂಪಾಯಿಗಳನ್ನು ಹಾಗೂ 52-ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆದಾರದ ಮೇಲಿಂದ ಠಾಣಾ ಎಸ್.ಹೆಚ್.ಓ.ಕರ್ತವ್ಯದಲ್ಲಿ ನಾನು  ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ.150/2015.ಕಲಂ.87.ಕೆ.ಪಿ.ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
               ದಿನಾಂಕ:12.10.2015 ರಂದು ರಾತ್ರಿ 9.30 ಗಂಟೆಗೆ «gÀ¨sÀzÀæUËqÀ vÀAzÉ ªÉAPÀ£ÀUËqÀ ¥ÉÆÃ.¥Á. ºÁUÀÆ EvÀgÉ 06 d£ÀgÀÄ J®ègÀÆ ªÁåPÀgÀ£Á¼À vÁ; °AUÀ¸ÀÆÎgÀ,    EªÀgÀÄUÀ¼ÀÄ ವ್ಯಾಕರನಾಳ ಗ್ರಾಮದಲ್ಲಿ ಆರೋಪಿ ನಂ, 01 ನೇದ್ದವರ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ಅಂದ ಬಾಹರ ಎಂಬ ಇಸ್ಪಿಟ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ ªÀÄÄzÀUÀ¯ï gÀªÀgÀÄ ಮತ್ತು  ಸಿಬ್ಬಂದಿಯವರಾದ ಪಿ.ಸಿ 214, 283, 612 ರವರ ಸಹಾಯದಿಂದ ಮತ್ತು ಪಂಚರ ಸಮಕ್ಷಮ ದಾಳಿ ಆರೋಪಿತರನ್ನು ಹಿಡಿದು ಅವರಿಂದ ಜೂಜಾಟದ ಹಣ 3490/- ಮತ್ತು 52 ಇಸ್ಪಿಟ ಏಲೆಗಳನ್ನು ಜಪ್ತಿ ಮಾಡಿಕೊಂಡು ಬಂದು ಮುಂದಿನ ಕ್ರಮ ಕುರಿತು ಕೊಟ್ಟಿದ್ದರಿಂದ ಪಂಚನಾಮೆ ಸಾರಾಂಶ ಮೇಲಿಂದ      ªÀÄÄzÀUÀ¯ï UÀÄ£Éß £ÀA: 168/2015 PÀ®A. 87 PÉ.¦ PÁAiÉÄÝ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
J¸ï.¹./J¸ï.n. ¥ÀæPÀgÀtzÀ ªÀiÁ»w:-
¢£ÁAPÀ 12/10/15 gÀAzÀÄ0800 UÀAmÉUÉ ªÀiÁ®zÉÆrØ UÁæªÀÄzÀ §¸ÀªÀgÁd FvÀ£À ºÉÆmÉïï£À  ºÀwÛgÀ ¦üAiÀiÁ𢠺À£ÀĪÀÄAvÀ vÀAzÉ zÉÆqÀØ ©üêÀÄAiÀÄå 40 ªÀµÀð eÁw £ÁAiÀÄPÀ G: MPÀÌ®ÄvÀ£À ¸Á: ªÀiÁ®zÉÆrØ vÁ:f: gÁAiÀÄZÀÆgÀÄ FvÀ£ÀÄ  CªÀgÀ vÀªÀÄä gÁªÀiÁAd£ÉÃAiÀÄå ºÁUÀÆ ¸ÀA§A¢üPÀgÉÆA¢UÉ ZÀºÁ PÀÄrAiÀÄÄwÛgÀĪÁUÀ 1)CAf£ÀAiÀÄå vÀAzÉ ºÀĸÉãÀ¥Àà G:MPÀÌ®ÄvÀ£À £ÁAiÀÄPÀ 2)zÀļÀîAiÀÄå vÀAzÉ AiÀÄgÀæAiÀÄå PÀÄgÀħgÀ ¸Á: ªÀiÁ®zÉÆrØ vÁ:f: gÁAiÀÄZÀÆgÀÄ. ºÁUÀÆ EvÀgÉà 21 d£ÀgÀÄ  EªÀgÀÄUÀ¼ÀÄ CPÀæªÀÄPÀÆl gÀa¹PÉÆAqÀÄ PÉÊUÀ¼À°è PÉÆqÀ° ªÀÄvÀÄÛ PÀnÖUÉUÀ¼À£ÀÄß »rzÀÄPÉÆAqÀÄ §AzÀÄ F »AzÉ UÁæªÀÄ ¥ÀAZÁAiÀÄvÀ ZÀÄ£ÁªÀuÉAiÀÄ°è£À ¸ÉÆÃ®Ä Uɮī£À «µÀAiÀÄPÉÌ ¸ÀA§A¢ü¹zÀAvÉ ªÉʵÀªÀÄå ºÉÆA¢ gÁªÀiÁAd£ÉAiÀĤUÉ vÀ¯ÉAiÀÄ »A¨ÁUÀ ªÀÄvÀÄÛ JqÀ¥ÀPÀÌ zÀ°è PÉÆ¯É ªÀiÁqÀĪÀ GzÉÝñÀ¢AzÀ PÉÆqÀ° ªÀÄvÀÄÛ PÀnÖUÉUÀ½AzÀ ºÉÆqÉzÀÄ ¨sÁj gÀPÀÛ UÁAiÀÄUÉƽ¹zÀÄÝ, ¦üAiÀiÁ𢠪ÀÄvÀÄÛ DvÀ£À ¸ÀA§A¢üPÀjUÀÆ PÀÆqÀ PÉÊ, PÀnÖUÉUÀ½AzÀ ºÉÆqÉzÀÄ  eÁw JwÛ CªÁZÀå ±À§ÝUÀ½AzÀ ¨ÉÊzÀÄ fêÀzÀ ¨ÉzÀjPÉ ºÁQgÀÄvÁÛgÉ.CAvÁ PÉÆlÖ zÀÆj£À ªÉÄðAzÀ EqÀ¥À£ÀÆgÀÄ ¥Éưøï oÁuÉ 109/15 PÀ®A 143, 147, 148, 323, 324, 325,504, 506,307,149 L¦¹ & 3(i)(x)J¸ï¹/ J¸ïn ¦.J. PÁAiÉÄÝ  1989. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
     ¢£ÁAPÀ 12/10/15  gÀAzÀÄ 0800 UÀAmÉUÉ ªÀiÁ®zÉÆrØ UÁæªÀÄzÀ ¦üAiÀiÁ𢠺ÀĸÉãÀ¥Àà vÀAzÉ w¥ÀàAiÀÄå 53 ªÀµÀð eÁw £ÁAiÀÄPÀ G: MPÀÌ®ÄvÀ£À ¸Á:ªÀiÁ®zÉÆrØ vÁ:f: gÁAiÀÄZÀÆgÀÄ. FvÀ£À ªÀÄ£ÉAiÀÄ ªÀÄÄAzÉ  ¦üAiÀiÁð¢zÁgÀ£ÀÄ vÀ£Àß ªÀÄPÀ̼ÀÄ ªÀÄvÀÄÛ  ¸ÀA§A¢üPÀgÉÆA¢UÉ ªÀiÁvÀ£ÁqÀÄvÁÛ PÀĽwgÀĪÁUÀ  1)ªÀĺÁzÉêÀ vÀAzÉ ¸ÀªÁgÉ¥Àà eÁw £ÁAiÀÄPÀ G:MPÀÌ®ÄvÀ£À 2)©üêÀÄ£ÀUËqÀ vÀAzÉ ºÀ£ÀĪÀÄAvÀ eÁw F½UÉÃgÀ G:MPÀÌ®ÄvÀ£À ¸Á:ªÀiÁ®zÉÆrØ ºÁUÀÄ EvÀgÉà 46 d£ÀgÀÄ  EªÀgÀÄUÀ¼ÀÄ CPÀæªÀÄPÀÆl gÀa¹PÉÆAqÀÄ PÉÊUÀ¼À°è §¹ð ªÀÄvÀÄÛ PÀnÖUÉUÀ¼À£ÀÄß »rzÀÄPÉÆAqÀÄ §AzÀÄ F »AzÉ UÁæªÀÄ ¥ÀAZÁAiÀÄvÀ ZÀÄ£ÁªÀuÉAiÀÄ°è£À ¸ÉÆÃ®Ä Uɮī£À «µÀAiÀÄPÉÌ ¸ÀA§A¢ü¹zÀAvÉ ªÉʵÀªÀÄå ºÉÆA¢ ¦üAiÀiÁð¢zÁgÀ¤UÉ ªÀÄvÀÄÛ DvÀ£À ªÀÄPÀ̼ÀÄ, ¸ÀA§A¢üPÀjUÉ  PÉÆ¯É ªÀiÁqÀĪÀ GzÉÝñÀ ¢AzÀ §¹ð ªÀÄvÀÄÛ PÀnÖUÉUÀ½AzÀ ºÉÆqÉzÀÄ vÀ¯É, ªÉÄÊPÉÊ ºÁUÀÆ PÁ®ÄUÀ½UÉ ºÉÆqÉzÀÄ ¨sÁj gÀPÀÛ UÁAiÀÄUÉƽ¹, eÁw JwÛ CªÁZÀå ±À§ÝUÀ½AzÀ ¨ÉÊzÀÄ fêÀzÀ ¨ÉzÀjPÉ ºÁQgÀÄvÁÛgÉ. EqÀ¥À£ÀÆgÀÄ ¥Éưøï oÁuÉ 110/15 PÀ®A 143 147,148,323324,325, 504,506(2) 307 gÉ/« 149 L¦¹ & 3(i)(x)J¸ï¹ J¸ïn ¦.J. PÁAiÉÄÝ  1989 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 13.10.2015 gÀAzÀÄ  108 ¥ÀææPÀgÀtUÀ¼À£ÀÄß ¥ÀvÉÛ ªÀiÁr 16600/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.