Police Bhavan Kalaburagi

Police Bhavan Kalaburagi

Tuesday, November 3, 2015

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-
                 ಪಿರ್ಯಾದಿ ಶ್ರೀ ಮತಿ ಲಕ್ಷ್ಮೀ ಗಂಡ ರಂಗಪ್ಪ ಮೀಸಲ್ 42 ವರ್ಷ ಜಾ: ಕಬ್ಬೇರ : ಕೂಲಿಕೆಲಸ ಸಾ: ತೋಪ್ಪಲದೊಡ್ಡಿ ತಾ: ಮಾನವಿ FPÉಯ ಮಗಳಾದ ಸೋಂಡ್ಯಾಮ್ಮಳಿಗೆ ಈಗ್ಗೆ ಸುಮಾರು 9-10 ವರ್ಷಗಳಿಂದ ತನ್ನಗಿದ್ದ ಮಾನಸಿಕ ಅಸ್ವಸ್ಥದಿಂದ ಬಳಲಿ ಖಾಸಗಿ ಆಸ್ಪತ್ರೆಗಳಲ್ಲಿ ತೋರಿಸಿದಾಗ್ಯೂ ಕಡಿಮೆಯಾಗದೆ ಪಿರ್ಯಾದಿಯ ಮನೆಯಿಂದ ಸ್ವಲ್ಪ ದೂರದಲ್ಲಿರುವ ಬಾವಿಯಲ್ಲಿ ಸೋಂಡ್ಯಾಮ್ಮಳು ದಿನಾಂಕ 01-11-2015 ರಂದು ರಾತ್ರಿ 10-00 ಗಂಟೆಯಿಂದ ಇವತ್ತು ಬೆಳಿಗ್ಗೆ 6-00 ಗಂಟೆಯ ಅವಧಿಯಲ್ಲಿ ಬಾವಿಯಲ್ಲಿ ಬಿದ್ದು ನೀರು ಕುಡಿದು ಮೃತ ಪಟ್ಟಿದ್ದು ಅಕೆಯ ಮರಣದಲ್ಲಿ ನಮ್ಮಗೆ ಯಾರ ಮೇಲಿಯು ಯಾವುದೇ ತರಹದ ಸಂಶಯವಾಗಲಿ ಅನುಮಾನವಾಗಲಿ ಇರುವದಿಲ್ಲ ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಲು ತಮ್ಮ ಸಂಬಂದಿಕರಿಗೆ ವಿಷಯ ತಿಳಿಸಿ ಇಂದು ತಡವಾಗಿ ಬಂದಿದ್ದು ಅಂತಾ ಇದ್ದ ಗಣಕೀಕೃತ ಪಿರ್ಯಾದಿಯ ಸಾರಂಶದ ಮೇಲಿನಿಂದ ಕವಿತಾಳ ಪೊಲೀಸ್‌‌ ಠಾಣೆಯ ಯು ಡಿ ಅರ್ ನಂಬರು 24/2015 ಕಲಂ 174 ಸಿ ಅರ್ ಪಿ ಸಿ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.  

                   ಪಿರ್ಯಾದಿ ªÀÄ°èPÁdÄð£À vÀAzÉ ªÀÄ®è¥Àà ªÀ-42 ªÀµÀðeÁ-ºÀqÀ¥ÀzÀ G-Dgï.JA.¦.ªÉÊzÀågÀÄ ¸Á-GlPÀ£ÀÆgÀÄ  vÁ-ªÀiÁ£À« FvÀನ ಮಗಳಾದ ಪೂಜಾ ವ-19 ವರ್ಷ ಈಕೆಯನ್ನು ಈಗ್ಗೆ ಒಂದು ವರ್ಷದ ಹಿಂದೆ ಮಾನವಿಯಲ್ಲಿರುವ ಆತನ ಅಕ್ಕಳಾದ ಮಲ್ಲಮ್ಮಳ ಮಗನಾದ ವಿಜಯಕುಮಾರನಿಗೆ ಲಗ್ನ ಮಾಡಿಕೊಟ್ಟಿದ್ದು, ಇಬ್ಬರು ಅನೋನ್ಯವಾಗಿ  ಗಂಡ ಹೆಂಡತಿ ಚೆನ್ನಾಗಿದ್ದು, ಈಗ್ಗೆ 2-3 ತಿಂಳನಿಂದ ಪೂಜಾ ಈಕೆಯು ತನ್ನ ಗಂಡನ ಮನೆಯಲ್ಲಿಟ್ಟಿದ್ದ ಬಿ.ಪಿ.ಗುಳಿಗೆಯನ್ನು ನುಂಗಿದ್ದು, ಆಕೆಗೆ ಖಾಸಗಿ ರೀತಿಯಿಂದ ತೋರಿಸಿದ್ದು, ಗುಣಮುಖವಾಗಲಿಲ್ಲಾ. ಇದರಿಂದ ಆಕೆಯು ಮಾನಸಿಕವಾಗಿ ಸಿಟ್ಟಿನಿಂದ ಮಾತನಾಡುವುದು ಮಾಡುತ್ತಿದ್ದರಿಂದ ಆಕೆಯನ್ನು ಡಾ.ವಿ.ಮಾಲೀಪಾಟೀಲ್ ರವರ ಹತ್ತಿರ ತೋರಿಸಿದ್ದು, ಕಡಿಮೆಯಾಗಿರಲಿಲ್ಲಾ. ದಿನಾಂಕ : 01/11/15 ರಂದು ಪಿರ್ಯಾದಿಯ ಮಗಳು ತನ್ನ  ಗಂಡನ ಮನೆಯಲ್ಲಿ ರಾತ್ರಿ 9-30 ಗಂಟೆಗೆ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಛತ್ತಿಗೆ ಇರುವ ಕಬ್ಬಿಣದ ರಾಡಿಗೆ ಕುತ್ತಿಗೆಗೆ ಹಗ್ಗದಿಂದ ಉರುಲು ಹಾಕಿಕೊಂಡಿದ್ದು, ಆಕೆಯನ್ನು ಇಲಾಜೆ ಕುರಿತು ರಾಯಚೂರು ರಿಮ್ಸ್ ಆಸ್ಪತ್ರೆಗೆ ತೆಗೆದುಕೊಂಡು ಹೊರಟಾಗ ಅದೇ ದಿನ ರಾತ್ರಿ 11-00 ಗಂಟೆಗೆ ಆಸ್ಪತ್ರೆ ಸಮೀಪ ಮೃತಪಟ್ಟಿದ್ದು ಇರುತ್ತದೆ. ಪೂಜಾ ಈಕೆಯು ಮಾನಸಿಕವಾಗಿ ಇದ್ದು, ಖಾಯಿಲೆಯಿಂದ ಮನಸ್ಸಿಗೆ ಬೇಜಾರು ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಇರುತ್ತದೆ. ಆಕೆಯ ಮರಣದಲ್ಲಿ ಯಾರ ಮೇಲೆ ಯಾವುದೇ ಅನುಮಾನ ಇರುವುದಿಲ್ಲಾ ಈ ಬಗ್ಗೆ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಪಿರ್ಯಾದಿಯ ಮೇಲಿಂದ  ಮಾನವಿ ಠಾಣೆ ಯು.ಡಿ.ಅರ್ ನಂ.36/2015 ಕಲಂ 174 ಸಿ.ಅರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೊಂಡೆನು.
          ಮೃತ ಮಿತಿಲೇಶ ತಂ; ರಾಮಬಲಿತಾತಿ ವಯ: 26 ವರ್ಷ, ಜಾ; ತಾತಿ : ಸೀತಾರಾಮ ರೈಸಮಿಲನಲ್ಲಿ ಏರಲೈನ ಕೆಲಸ, ಸಾ: ಮೈಸಾಹ, ಪೋ: ಡಂಡಾರಿ, ಜಿ: ಬೇಗುಸರಾಯಿ (ಬಿಹಾರ) FvÀನು ಈಗ್ಗೆ 6 ತಿಂಗಳ ಹಿಂದೆ ತನ್ನ ಸ್ವಗ್ರಾಮದಲ್ಲಿ ಖುಷ್ಬು ಎಂಬಾಕೆಯನ್ನು ಮದುವೆಯಾಗಿದ್ದು, ತನ್ನ ಹೆಂಡತಿಯನ್ನು ಮೃತನು ತನ್ನ ತಂದೆ ತಾಯಿಯೊಂದಿಗೆ ಮೈಸಾಹಿ ಪೋ: ಡಂಡಾರಿ ಜಿ: ಬೇಗುಸರಾಯಿ (ಬಿಹಾರ) ಬಿಟ್ಟಿದ್ದು ಆಕೆಯು ದಿನಾಂಕ: 15.10.2015 ರಂದು ಅಲ್ಲಿಂದ ಮನೆ ಬಿಟ್ಟು ಬೇರೆ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧಹೊಂದಿ ಹೋಗಿರುವ ವಿಷಯ ತಿಳಿದು ಬೇಸರಗೊಂಡ ಮೃತನು ದಿನಾಂಕ: 02.11.2015 ರಂದು ಬೆಳಿಗ್ಗೆ 11.30 ಗಂಟೆಯ ಸುಮಾರಿಗೆ ತನ್ನ ಕ್ವಾಟರ್ಸನಲ್ಲಿಯ ಟಿನಶೆಡ್ಡಿನ ಚೆತ್ತಿನ ರಾಡಿಗೆ ಎರಡು ಟಾವೆಲನಿಂದ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಹೇಳಿಕೆಯ ದೂರಿನ ಮೇಲಿಂದ    UÁæ«ÄÃt ¥Éưøï oÁuÉ gÁAiÀÄZÀÆgÀÄ AiÀÄÄ.r.Dgï. £ÀA: 28/2015 PÀ®A: 174 ¹Dg惡 ಪ್ರಕರಣ CrAiÀÄ°è ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-
                   ದಡೇಸೂಗೂರು ಗ್ರಾಮದಲ್ಲಿ ಮಂಜುನಾಥ ಸ್ವಾಮಿ ಇವರ ಹೊಲವನ್ನು ಫಿರ್ಯಾದಿ ಬಸವರಾಜ ತಂದೆ ದೇವೇಂದ್ರಪ್ಪ, ವಯಾ: 28 ವರ್ಷ, ಜಾ:ಕಬ್ಬೇರ, ಉ:ಒಕ್ಕಲುತನ, ಸಾ:ದಡೇಸೂಗೂರು ತಾ:ಸಿಂಧನೂರು FvÀ£ÀÄ  ಲೀಜಿಗೆ ಮಾಡುತ್ತಿದ್ದು ಮೊದಲು ಸದರಿ ಜಮೀನನ್ನು ಆರೋಪಿತರು ಲೀಜಿಗೆ ಮಾಡುತ್ತಿದ್ದು ಮಂಜುನಾಥ ಸ್ವಾಮಿ ಸದರಿ ಆರೋಪಿತರಿಗೆ ಲೀಜಿಗೆ ಮಾಡುವುದನ್ನು ಬಿಡಿಸಿ ಫಿರ್ಯಾದಿಗೆ ಕೊಟ್ಟಿದ್ದರಿಂದ ಸದರಿ ) ರೇಡಿ ಬಾಷಾ ತಂದೆ ಹುಸೇನಸಾಬ 2) ವಲಿಸಾಬ ತಂದೆ ಬಾಬು ಹುಸೇನ 3) ಆಲಮಪ್ಪ ತಂದೆ ಮಹದೇವಪ್ಪ ಕುರುಬರ, ಎಲ್ಲರೂ ಸಾ:ದಡೇಸೂಗೂರು ತಾ:ಸಿಂಧನೂರು EªÀgÀÄ  ಫಿರ್ಯಾದಿಯ ಮೇಲೆ ಸಿಟ್ಟು ಇಟ್ಟುಕೊಂಡು ಆಗಾಗ ಫಿರ್ಯಾದಿಗೆ ಸೂಳೇ ಮಗನೇ, ನಾವು ಮಾಡತಕ್ಕಂತ ಭೂಮಿಯನ್ನ ನೀನು ಲೀಜಿಗೆ ಮಾಡುತ್ತಿದ್ದಿ. ಲೀಜಿಗೆ ಮಾಡುವುದನ್ನು ಬಿಟ್ಟರೆ ಸರಿ, ಇಲ್ಲವಾದರೆ ನಿನ್ನನ್ನು ಮುಗಿಸಿ ಬಿಡುತ್ತೇವೆ ಅಂತಾ ಒದರಾಡುತ್ತಿದ್ದು ನಂತರ ದಿನಾಂಕ 02-11-2015 ರಂದು ರಾತ್ರಿ 7.30 ಗಂಟೆಯ ಸುಮಾರಿಗೆ ಫಿರ್ಯಾದಿಯು ದಡೇಸೂಗೂರು ಗ್ರಾಮದಲ್ಲಿ ತನ್ನ ಮನೆಯ ಮುಂದೆ ಕುಳಿತ್ತಿದ್ದಾಗ ಆರೋಪಿತರು ತಮ್ಮ ಹಿಂದಿನ ದ್ವೇಷದಿಂದ ಫಿರ್ಯಾದಿಯನ್ನು ಕೊಲೆ ಮಾಡುವ ಉದ್ದೇಶ ಇಟ್ಟುಕೊಂಡು ಬಂದು ಫಿರ್ಯಾದಿಗೆ ಸೂಳೇ ಮಗನೇ, ಹೊಲ ಬಿಡು ಅಂದರೆ ಬಿಡುವುದಿಲ್ಲಾ, ಇವತ್ತು ಮುಗಿಸಿಯೇ ಬಿಡುತ್ತೇವೆ ಅಂತಾ ಆರೋಪಿ ರೇಡಿ ಬಾಷನು ತನ್ನ ಕೈಯಲ್ಲಿದ್ದ ರಾಡಿನಿಂದ ತಲೆಗೆ ಬಲವಾಗಿ ಹೊಡೆದು ತಲೆಗೆ ಬಾರೀ ರಕ್ತಗಾಯಪಡಿಸಿದ್ದು ಆರೋಪಿತರಾದ ವಲಿಸಾಬ ಮತ್ತು ಆಲಮಪ್ಪ ಇವರು ಫಿರ್ಯಾದಿಗೆ ಕೆಳಗೆ ಕೆಡವಿ ಕುತ್ತಿಗೆಯ ಮೇಲೆ ಕಾಲು ಇಟ್ಟು ಸಾಯಿ ಮಗನೇ ಅಂತಾ ತುಳಿದಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದು ಇರುತ್ತದೆ ಅಂತಾ ಹೆಳಿಕೆಯ ಸಾರಾಂಶದ ಮೇಲಿಂದ  ¹AzsÀ£ÀÆgÀ UÁæ«ÄÃt ಠಾಣಾ ಗುನ್ನೆ ನಂ. 298/2015 ಕಲಂ 504, 323, 307 ರೆ/ವಿ 34 ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

PÀ£ÀßPÀ¼ÀĪÀÅ ¥ÀæPÀgÀtzÀ ªÀiÁ»w:-
            ¢£ÁAPÀ:-30/10/2015 gÀAzÀÄ 16-15 UÀAmÉUÉ ¦üAiÀiÁ𢠲æà ²ªÀÅPÀĪÀiÁgÀ. ºÉZï. vÀAzÉ PÉÆÃmÉæñÀ¥Àà 30ªÀµÀð, eÁ:°AUÁAiÀÄvÀ G:¥Àæ¨sÁj ªÀÄÄRå UÀÄgÀÄUÀ¼ÀÄ ¸À.Q.¥Áæ.±Á¯É PÀÄtÂPÉÃgÀzÉÆrØ FvÀ£ÀÄ  ±Á¯Á PÀvÀðªÀå ªÀÄÄV¹PÉÆAqÀÄ ªÁ¥À¸ï ªÀÄ£ÉUÉ ºÉÆÃV ¢£ÁAPÀ-31/10/2015 gÀAzÀÄ ¨É½UÉÎ 9-00 UÀAmÉUÉ ¥ÀÄ£ÀB PÀvÀðªÀåPÉÌ §AzÀÄ £ÉÆÃrzÁUÀ, ±Á¯Á ¨ÁV®zÀ Qð ªÀÄÄjzÀÄ ©¢ÝzÀÝ£ÀÄß £ÉÆÃr ±Á¯ÉAiÀÄ M¼ÀUÀqÉ ºÉÆÃV £ÉÆÃrzÁUÀ,À ±Á¯ÉAiÀÄ°è EnÖzÀÝ, CQÌ 143 PÉ.f CA. Q 1430/- ¨É¼É 60 PÉ.f CA.Q. 12000/-, PÀqÀ¯É MAzÀƪÀgÉ PÉ.f CA. Q 75/- , £Á®ÄÌ ¥ÁQÃmï JuÉÚ CA.Q. 320/- gÀÆ UÉÆâ 40 PÉ.f CA.Q 400/- ,  £Á®ÄÌ PÀÄaðUÀ¼ÀÄ CA.Q. 1000/-, ªÉ¬ÄAUï ªÀIJ£ï (vÀÆPÀzÀ AiÀÄAvÀæ ) CA.Q 2960/- »ÃUÉ  MlÄÖ 18185/-  gÀÆ¥Á¬Ä ¨É¯É ¨Á¼ÀĪÀ ªÀ¸ÀÄÛUÀ¼À£ÀÄß AiÀiÁgÉÆà PÀ¼ÀîgÀÄ ¢£ÁAPÀ:- 30/10/2015 gÀAzÀÄ ¸ÁAiÀÄAPÁ® 16-15 UÀAmɬÄAzÀ ¢:-31/10/2015 gÀAzÀÄ ¨É½UÉΠ 9-00 UÀAmÉAiÀÄ CªÀ¢üAiÀÄ°è PÀ¼ÀĪÀÅ ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ. CAvÁ EzÀÝ °TvÀ zÀÆj£À DzsÁgÀzÀ ªÉÄðAzÀ zÉÃêÀzÀÄUÀð ¥Éưøï oÁuÉ.  UÀÄ£Éß £ÀA: 238/2015. PÀ®A-457, 380 L¦¹.  CrAiÀÄ°è ¥ÀæPÀgÀt zÁPÀ°¹PÉÆAqÀÄ vÀ¤SÉ PÉÊPÉÆArgÀÄvÁÛgÉ.   

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
              ದಿನಾಂಕ.12-10-2015 ರಂದು ಪಿರ್ಯಾದಿ ಶ್ರೀ ಮೌನೇಶ ಇವರು ತಮ್ಮ ಮೋಟರ್ ಸೈಕಲ್ ಮೇಲೆ ಜಾಲಹಳ್ಳಿ ದಿಂದ ದೇವದುರ್ಗ ಕಡೆಗೆ ಹೋಗುತ್ತಿರುವಾಗ ಮುಂಜಾನೆ 11-00 ಗಂಟೆಯ ಸುಮಾರಿ ಯಾವುದೋ ಪೋನ್ ಕರೆ ಬಂದ ಮೇರೆಗೆ ಕಾಲುವೆ ಹತ್ತಿರ ಮುಖ್ಯ ರಸ್ತೆಯ ಡಬದಿಯ ಮೇಲೆ ತನ್ನ ಮೊಟರ್ ಸೈಕಲ್ ನ್ನು ನಿಲ್ಲಿಸಿ ನಿಂತಿದ್ದಾಗ ಹಿಂದಿನಿಂದ ಜಾಲಹಳ್ಳಿ-ದೇವದುರ್ಗ ಮಾರ್ಗದ ಕಡೆಗೆ ಬಿಳಿ ಬಣ್ಣದ ಸಿಪ್ಟ್ ಕಾರ್ ನಂ ಕೆ ಎ-37 ಎಂ 4787 ನೇದ್ದರ ಚಾಲಕನು ತನ್ನ ಕಾರನ್ನು ಅತಿ ವೇಗವಾಗಿ ಹಾಗೂ ಅಜಾಗುರುಕತೆಯಿಂದ ಚಾಲನೆ ಮಾಡಿಕೊಂಡು ಫಿರ್ಯಾದಿದಾರನಿಗೆ ಠಕ್ಕರ್ ಕೊಟ್ಟು ಕಾರ್ ನಿಲ್ಲಿಸದೆ ಹಾಗೇ ಓಡಿಸಿಕೊಂಡು ಹೋಗಿದ್ದು ಸದರಿ ಚಾಲಕನು ಠಕ್ಕರ್ ಕೊಟ್ಟಿದ್ದರಿಂದ ಫಿರ್ಯಾದಿದಾರ ಮೌನೇಶನಿಗೆ ಬಲಗಾಲ ಹಿಮ್ಮಡಿಗೆ ಬಾರಿ ಒಳಪೇಟ್ಟಾಗಿದ್ದು ಫಿರ್ಯಾದಿದಾರನು ಹಟ್ಟಿ ಆಸ್ಪತ್ರೆಯಲ್ಲಿ ಉಪಚಾರದಲ್ಲಿರುವುದರಿಂದ ಆಗಲೇ ಬಂದು ಫಿರ್ಯಾದಿ ಕೊಡಲು ಆಗಿರುವುದಿಲ್ಲಾ ಈಗ ಸ್ವಲ್ಪ ಗುಣಮುಖನಾಗಿದ್ದು ದಿನಾಂಕ 02-11-2015 ರಂದು ಠಾಣೆಗೆ ಬಂದು ಫಿರ್ಯಾದಿ ಕೊಡುತ್ತಿದ್ದೆನೆ ಅಪಘಾತ ಪಡಿಸಿದ ಕಾರ್ ಚಾಲಕನ ವಿರುದ್ದ ಕಾನೂನು ಪ್ರಕಾರ ಕೈಗೊಳ್ಳಬೇಕೆಂದು ಸಲ್ಲಿಸಿದ ಫಿರ್ಯಾದಿಯ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ.   C.¸ÀA.129/2015 279,338 L¦¹ ¸À»vÉ 187 LJA« PÁAiÉÄÝ CrAiÀÄ°è ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
C¥ÀºÀgÀt ¥ÀæPÀgÀtzÀ ªÀiÁ»w:-
                ,ದಿನಾಂಕ.26.10.2015 ರಂದು ಪಿರ್ಯಾದಿ §¸ÀªÀgÁd vÀAzÉ ¥ÀgÀ¸ÀAiÀÄå E½UÉÃgÀ ªÀAiÀÄ 40 ªÀµÀð eÁ-E½UÉÃgÀ G-MPÀÌ®vÀ£À ¸Á-ZÀqÀPÀ®UÀÄqÀØ (¸ÀzÀPÀ®UÀÄqÀØ) vÁ-zÉêÀzÀÄUÀð FvÀ£À ಎರಡನೇಯ ಮಗಳಾದ ಮಾಲಾಶ್ರೀ ಈಕೆಯು ಜಾಲಹಳ್ಳಿ ಗ್ರಾಮದ ಶ್ರೀ ರಂಗನಾಥ ದೇವಸ್ಥಾನದ ದರ್ಶನಕ್ಕೆ ಹೋಗಿ ಬರುತ್ತೆನೆಂದು ಹೋದವಳು ಮರಳಿ ಮನಗೆ ಬರದೇ ಇದ್ದಾಗ ಪಿರ್ಯಾದಿದಾರರು ಹುಡುಕಾಡಲಾಗಿ ಪಿರ್ಯಾದಿಯ ಮಗಳನ್ನು ಭೀಮಾ ತಂಧೆ ಗೋವಿಂದಪ್ಪ, ಸಾ-ಕೌಡಮಟ್ಟಿ ಹಾ..ದೇವಪೂರ ಕ್ರಾಸ್ ಈತನು ತನ್ನ ಮಗಳನ್ನು ಅಪಹರಣ ಮಾಡಿಕೊಂಡು ಹೋಗಿರುತ್ತಾನೆ ಅಂತಾ ಇತ್ಯಾದಿಯಾಗಿ ಇದ್ದ ಲಿಖಿತ ದೂರಿನ ಸಾರಾಂಶದ ಮೇಲಿಂದ  eÁ®ºÀ½î ¥Éưøï oÁuÉ. UÀÄ£Éß £ÀA.128/15 PÀ®A. 366(J) L¦¹ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಯಿತು.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 03.11.2015 gÀAzÀÄ 87   ¥ÀææPÀgÀtUÀ¼À£ÀÄß ¥ÀvÉÛ ªÀiÁr 9,700/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.