Police Bhavan Kalaburagi

Police Bhavan Kalaburagi

Tuesday, February 20, 2018

BIDAR DISTRICT DAILY CRIME UPDATE 20-02-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 20-02-2018

©ÃzÀgÀ £ÀUÀgÀ ¥ÉưøÀ oÁuÉ C¥ÀgÁzsÀ ¸ÀA. 13/2018, PÀ®A. 279, 337, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 19-02-2018 ರಂದು ಫಿರ್ಯಾದಿ ನರಸಿಂಗರಾವ ತಂದೆ ಪಂಡರಿನಾಥ ತಾಡಮಲ್ಲೆ ವಯ: 32 ವರ್ಷ, ಜಾತಿ: ಮರಾಠಾ, ಸಾ: ಜಮಗಿ, ತಾ: ಔರಾದ [ಬಿ] ರವರು ತಮ್ಮ ಖಾಸಗಿ ಕೇಲಸ ಕುರಿತು ತಮ್ಮೂರಿಂದ ತಮ್ಮ ಚಿಕ್ಕಪ್ಪ ಏಕನಾಥರಾವ ತಂದೆ ನರಸಿಂಗರಾವ ವಯ: 60 ವರ್ಷ ರವರೊಂದಿಗೆ ಕೂಡಿ ತಮ್ಮ ಮೊಟಾರ ಸೈಕಲ ನಂ. ಕೆಎ-56/ಇ-1399 ನೇದ್ದರ ಮೇಲೆ ಬೀದರಕ್ಕೆ ಬಂದು ಕೆಲಸ ಮುಗಿಸಿಕೊಂಡು ಸಾಯಂಕಾಲ ಅದೇ ಮೊಟಾರ ಸೈಕಲ ಮೇಲೆ ಮರಳಿ ಬೀದರದಿಂದ ತಮ್ಮೂರಿಗೆ ಹೊಗುವಾಗ ಫಿರ್ಯಾದಿಯು ಮೋಟಾರ ಸೈಕಲ ಚಲಾಯಿಸುತ್ತಿದ್ದು, ಫಿರ್ಯಾದಿಯವರು ಜ್ಞಾನಸುಧಾ ಶಾಲೆ ಹತ್ತಿರ ಇರುವ ರಿಂಗ ರೋಡಿನ ಮೇಲೆ ಹೊದಾಗ ಚಿಕ್ಕ ಪೇಟ ಕಡೆಯಿಂದ ಒಂದು ಬಿಳಿ ಬಣ್ಣದ ಕಾರ ಚಾಲಕನು ತನ್ನ ಕಾರ ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ಫಿರ್ಯಾದಿಯ ಮೊಟಾರ ಸೈಕಲಗೆ ಡಿಕ್ಕಿ ಪಡಿಸಿ ತನ್ನ ಕಾರ ನಿಲ್ಲಿಸದೆ ಓಡಿಸಿಕೊಂಡು ಹೊದ ಪರಿಣಾಮ ಫಿರ್ಯಾದಿಯ ಹಣೆಯ ಮೇಲೆ ರಕ್ತಗಾಯ,  ಎಡಗೈ ಮೊಳಕೈ ಹತ್ತಿರ, ಬಲಗಾಲ ಪಾದದ ಮೇಲೆ ತರಚಿದ ರಕ್ತ ಹಾಗೂ ಗುಪ್ತಗಾಯಗಳು ಆಗಿದ್ದು, ಚಿಕ್ಕಪ್ಪ ಏಕನಾಥರಾವ ರವರಿಗೆ ಎಡಗಾಲ ಮೊಳಕಾಲ ಕೇಳಭಾಗದಲ್ಲಿ ಭಾರಿ ರಕ್ತಗಾಯವಾಗಿ ಕಾಲು ಮುರಿದಿರುತ್ತದೆ, ಮತ್ತು ಹಣೆಯ ಮೇಲೆ ತರಚಿದ ಗಾಯ, ತಲೆಯ ಬಲಗಡೆ ತರಚಿದ ಗಾಯಗಳು ಆಗಿರುತ್ತವೆ, ನಂತರ ಇಬ್ಬರು ಒಂದು ವಾಹನದಲ್ಲಿ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಇರುತ್ತದೆ ಅಮತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ£ÁßJSÉÃ½î ¥Éưøï oÁuÉ C¥ÀgÁzsÀ ¸ÀA. 20/2018, PÀ®A. 279, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 19-02-2018 gÀAzÀÄ ¦üAiÀiÁ𢠮PÀëöät vÀAzÉ CA§uÁÚ UÀÄgÀªÀÄnÖ ªÀAiÀÄ: 32 ªÀµÀð, eÁw: PÀ§â°UÀ, ¸Á: ªÀÄAUÀ®V gÀªÀgÀ vÀAzÉAiÀĪÀgÀÄ ±ÁªÀÄvÁ¨ÁzÉ PÁæ¸À ºÀwÛgÀ ªÁºÀ£À¢AzÀ PɼÀUÀqÉ E½zÀÄ gÁ.ºÉ 65 £ÉÃzÀ£ÀÄß zÁlÄwÛgÀĪÁUÀ AiÀiÁªÀÅzÉÆà MAzÀÄ C¥ÀjavÀ ªÁºÀ£À CªÀjUÉ rQÌ ªÀiÁrzÀ ¥ÀæAiÀÄÄPÀÛ CªÀgÀ JqÀ ºÀuÉAiÀÄ ªÉÄÃ¯É ¨sÁj gÀPÀÛUÁAiÀÄ ºÁUÀÆ JqÀ ¥ÁzÀPÉÌ ¨sÁj gÀPÀÛUÁAiÀĪÁV ZÀªÀÄð ¸ÀÄ°zÀÄ ªÀiÁA¸À ºÉÆgÀ§A¢zÀÄÝ EgÀÄvÀÛzÉ, CªÀjUÉ 108 CA§Ä¯ÉãÀì £ÉÃzÀgÀ°è ºÁQPÉÆAqÀÄ aQvÉì PÀÄjvÀÄ ºÀĪÀÄ£Á¨ÁzÀ ¸ÀgÀPÁj D¸ÀàvÉæUÉ vÉUÉzÀÄPÉÆAqÀÄ ºÉÆÃzÁUÀ C°èAiÀÄ ªÉÊzÁå¢üPÁjAiÀĪÀgÀÄ aQvÉì ¤Ãr E£ÀÆß ºÉaÑ£À aQvÉìUÉ ©ÃzÀgÀ ¸ÀgÀPÁj D¸ÀàvÉæUÉ PÀ¼ÀÄ»¹zÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄ»¼Á ¥ÉưøÀ oÁuÉ ©ÃzÀgÀ C¥ÀgÁzsÀ ¸ÀA. 08/2018, PÀ®A. 498(J), 323, 504, 506 eÉÆvÉ 34 L¦¹ :-
¦üAiÀiÁ𢠱À¨Á£Á ¨ÉUÀA UÀAqÀ ªÀĺÀäzï £À¢ÃªÀÄ ªÀAiÀÄ: 22 ªÀµÀð, eÁw: ªÀÄĹèA, ¸Á: a¢æ, ¸ÀzÀå ªÀÄįÁÛ¤ PÁ¯ÉÆä ©ÃzÀgÀ, gÀªÀgÀ ªÀÄzÀĪÉAiÀÄÄ 2015 £Éà ¸Á°£À°è ¦üAiÀiÁð¢AiÀĪÀgÀ CtÚ vÀªÀÄäA¢gÀgÀÄ PÀÆr a¢æ UÁæªÀÄzÀ C§ÄÝ® gÀ»ªÀiï ¸Á§ gÀªÀgÀ ªÀÄUÀ£ÁzÀ ªÀĺÀäzÀ £À¢ÃªÀÄ gÀªÀgÀ eÉÆvÉAiÀÄ°è vÀªÀÄä ªÀÄĹèA zsÀªÀÄðzÀ ¥ÀæPÁgÀ ¨Á¨Á ±Á¢SÁ£ÁzÀ°è ªÀÄzÀÄªÉ ªÀiÁr PÉÆnÖgÀÄvÁÛgÉ, ªÀÄzÀĪÉAiÀiÁzÀ £ÀAvÀgÀ ¦üAiÀiÁð¢UÉ UÀAqÀ ºÁUÀÆ UÀAqÀ£À ªÀÄ£ÉAiÀĪÀgÀÄ 6 wAUÀ¼ÀÄ ªÀiÁvÀæ ZÉ£ÁßV £ÉÆrPÉÆArgÀÄvÁÛgÉ, £ÀAvÀgÀ UÀAqÀ£ÁzÀ ªÀĺÀäzÀ £À¢ÃªÀÄ, CvÉÛAiÀiÁzÀ SÉÊgÀĤ߸Á ¨ÉUÀA, ªÀiÁªÀ£ÁzÀ C§Ý® gÀ»ÃªÀÄ ¸Á§ ªÀÄvÀÄÛ £ÁzÀtÂAiÀiÁzÀ ¸À¨Á gÀªÀgÉ®ègÀÆ PÀÆr ¦üAiÀiÁð¢UÉ ¤Ã£ÀÄ zÉÆqÀتÀ¼ÀÄ E¢Ý, ¤Ã£ÀÄ £ÉÆqÀ®Ä ¸ÀjAiÀiÁV®è, ¤£Àß ªÀÄ£ÉvÀ£ÀzÀªÀgÀÄ £ÀªÀÄUÉ K£ÀÄ ºÉaÑ£À ¸ÁªÀiÁ£ÀÄ PÉÆnÖgÀĪÀ¢®è, ¤£ÀUÉ AiÀiÁgÀÄ ¢PÀÄÌ E®è, ¤£ÀUÉ ¸ÀjAiÀiÁV PÉ®¸À ªÀiÁqÀ®Ä §gÀĪÀ¢®è CAvÀ ªÀiÁ£À¹PÀ ºÁUÀÆ zÉÊ»PÀªÁV QgÀÄPÀļÀ PÉÆqÀÄvÁÛ §A¢gÀÄvÁÛgÉ, UÀAqÀ ¸ÀgÁ¬Ä PÀÄrzÀÄ §AzÀÄ WÀgÀªÉÄ PÉÊPÀÆ ¨ÉÊmÉ, vÀÄ zÀĸÀgÉÆÃAPÉ ¥Á¸ï eÁ, vÀÄ PÁå© zsÀAzsÁ PÀgï gÉÆÃeï ¥ÉÊ¸É ¯ÉPÉ DPÉÆ ºÀªÀiÁgÁPÀÆ zɪï CAvÀ dUÀ¼À vÉUÉ¢gÀÄvÁÛ£É ªÀÄvÀÄÛ CvÉÛ, ªÀiÁªÀ ºÁUÀÆ £ÁzÀtÂAiÀĪÀgÀÄ vÀÄ CªÁgÁ ºÉÊ, vÀÄ PÀºÁ¸É DPÉ UÀ¯É ¥ÀqÉ, vÀĪÀĺÁgÁ SÁAzÁ£ï CbÁÒ £ÀºÉÊ, ©üÃPï ªÀiÁAUÀ£ÉPÁ SÁAzÁ£ï ºÉÊ CAvÀ dUÀ¼À ªÀiÁr ¸ÀƪÀiÁgÀÄ ¸À® PÉʬÄAzÀ ºÉÆqÉ §qÉ ªÀiÁr ªÀģɬÄAzÀ ºÉÆgÀUÉ ºÉÆÃUÀzÉ EzÀÝgÉ ¤Ã£ÀUÉ fêÀ ¸ÀªÉÄÃvÀ ©qÀĪÀ¢®è CAvÀ ªÀģɬÄAzÀ ºÉÆgÀUÉ ºÁQgÀÄvÁÛgÉ, ¦üAiÀiÁð¢AiÀÄÄ ¸ÀĪÀiÁgÀÄ 2 ªÀgÉ ªÀµÀð¢AzÀ vÀ£Àß vÀªÀgÀÄ ªÀÄ£ÉAiÀÄzÁzÀ ªÀÄįÁÛ¤ PÁ¯ÉÆäAiÀÄ°è vÀ£Àß CtÚ vÀªÀÄäA¢gÀ ºÀwÛgÀ §AzÀÄ G½zÀÄPÉÆArzÀÄÝ, ¦üAiÀiÁð¢AiÀÄÄ vÀ£Àß vÀªÀgÀÄ ªÀÄ£ÉUÉ §AzÀÄ UÀAqÀ£À ªÀÄ£ÉAiÀÄ°è vÀ£ÀUÉ QgÀÄPÀļÀ PÉÆqÀÄwÛgÀĪÀ «µÀAiÀÄ CtÚ£ÁzÀ ªÀĺÀäzÀ C£Àégï, CPÀ̼ÁzÀ jºÁ£Á ¨ÉUÀA ºÁUÀÆ ªÀÄįÁÛ¤ PÁ¯ÉÆäAiÀÄ C§ÄÝ® ªÀ»ÃzÀ vÀAzÉ ªÀĺÉçƧ¸Á§, ªÀĺÀäzÀ U˸ï PË£Àì®gï gÀªÀgÀ ªÀÄÄAzÉ w½¹zÁUÀ CªÀgÉ®ègÀÆ UÀAqÀ ºÁUÀÆ UÀAqÀ£À ªÀÄ£ÉAiÀĪÀjUÉ ¦üAiÀiÁð¢UÉ ZÉ£ÁßV £ÉÆÃrPÉƼÀÄîªÀAvÉ C£ÉÃPÀ ¸À® w¼ÀĪÀ½PÉ ºÉýzÀgÀÆ PÀÆqÀ CªÀgÀ ªÀiÁvÀÄ PÉüÀzÉ E°èAiÀĪÀgÉUÉ PÀgÉzÀÄPÉÆAqÀÄ ºÉÆÃVgÀĪÀ¢®è, »ÃVgÀĪÁUÀ ¢£ÁAPÀ 07-02-2018 gÀAzÀÄ £ÁåAiÀiÁ®AiÀÄzÀ°è ªÉÄAmɣɣïì PÉøÀ£À «ZÁgÀuÉ EzÀÝjAzÀ DgÉÆævÀgÁzÀ 1) ªÀĺÀäzÀ £À¢ÃªÀÄ vÀAzÉ C§Ý® gÀ»ÃªÀÄ ¸Á§, 2) SÉÊgÀĤ߸Á ¨ÉUÀA UÀAqÀ C§Ý® gÀ»ÃªÀÄ ¸Á§, 3) C§Ý® gÀ»ÃªÀÄ ¸Á§, 4) ¸À¨Á vÀAzÉ C§Ý® gÀ»ÃªÀÄ ¸Á§ J®ègÀÆ ¸Á: a¢æ EªÀgÉ®ègÀÆ PÀÆrPÉÆAqÀÄ ªÀÄįÁÛ¤ PÁ¯ÉÆäAiÀÄ ªÀÄ£ÉUÉ §AzÀÄ PÉÆlð ªÉÄ vÀÄ ªÉÄAl£É£ïì PÉøï qÁ¯É vÀÄ CUÀgï PÉÃ¸ï ªÁ¥À¸ï £À» ° vÉÆà ªÀiÁgÀPÉÆ vÉÃgÉPÀÆ PÉʸÁ ºÁ¯ï PÀgÀvÀÆ §ÆgÁ ºÁ¯ï PÀgÀPÉ RvÀªÀiï PÀgÀvÀÆ CAvÀ ¦üAiÀiÁð¢AiÀÄ eÉÆvÉAiÀÄ°è dUÀ¼À ªÀiÁqÀĪÁUÀ ªÀÄ£ÉAiÀÄ°èzÀÝ CtÚ ªÀĺÀäzÀ C£Àégï, CPÀÌ  jºÁ£Á ¨ÉUÀA gÀªÀgÀÄ CªÀjUÉ ¸ÀªÀÄeÁ¬Ä¹ PÀ¼ÀÄ»¹gÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 19-02-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄ»¼Á ¥ÉưøÀ oÁuÉ ©ÃzÀgÀ C¥ÀgÁzsÀ ¸ÀA. 09/2018, PÀ®A. 498(J), 504 L¦¹ :-
¦üAiÀiÁ𢠫ÄãÁQë UÀAqÀ ¨sÀUÀªÁ£ï ªÀAiÀÄ: 35 ªÀµÀð, eÁw: J¸ï.¹ ºÉƯÉAiÀÄ, ¸Á: £ÁªÀzÀUÉÃj ©ÃzÀgÀ gÀªÀgÀÄ ªÀÄzÀĪÉAiÀÄÄ 11 ªÀµÀðUÀ¼À »AzÉ £ÁªÀzÀUÉÃjAiÀÄ ¨sÀUÀªÁ£À gÀªÀgÀ eÉÆvÉAiÀÄ°è CVzÀÄÝ, ¦üAiÀiÁð¢UÉ ¸ÁzsÀ£Á 9 ªÀµÀð, CPÀëvÁ 7 ªÀµÀð, DAiÀÄĵÀå 5 ªÀµÀð »ÃUÉ ªÀÄÆgÀÄ d£À ªÀÄPÀ̼ÀÄ EzÀÄÝ, UÀAqÀ ¨sÀUÀªÁ£À gÀªÀgÀÄ PÀtÂÚ¤AzÀ CAUÀ«PÀ® DVgÀÄvÁÛgÉ, CvÉÛAiÀiÁzÀ §AqɪÀiÁä EªÀ¼ÀÄ ¦üAiÀiÁð¢UÉ ªÉÄðAzÀ ªÉÄÃ¯É ¤Ã£ÀÄ ªÀÄ£ÉAiÀÄ°è PÀĽvÀgÉ ºÉÃUÉ ¤£Àß UÀAqÀ CAUÀ«PÀ®£ÁVgÀÄvÁÛ£É PÉ®¸ÀPÉÌ ºÉÆÃUÀÄ £À£Àß D¹Û ¤£ÀUÉ AiÀiÁªÀÅzÀÄ PÉÆqÀĪÀ¢®è CAvÀ dUÀ¼À vÉUÉAiÀÄÄvÁÛ¼É, CzÀPÉÌ ¦üAiÀiÁð¢AiÀÄ UÀAqÀ ºÁUÀÆ ªÉÄÊzÀÄ£À£ÁzÀ gÁeÉÃAzÀæPÀĪÀiÁgÀ ªÀÄvÀÄÛ vÀAVAiÀiÁzÀ ¸ÀĪÀiÁzÉë EªÀgÀÄ C£ÉÃPÀ ¸À® »ÃUÉ ªÀiÁqÀĪÀzÀÄ ¸Àj E®è CªÀ½UÉ §Ä¢ÝªÁzÀ ºÉýgÀÄvÁÛgÉ, CvÉÛ CªÀgÀ ªÀiÁvÀÄ PÉýgÀĪÀ¢®è, »ÃVgÀĪÁUÀ ¢£ÁAPÀ 19-02-2018 gÀAzÀÄ DgÉÆæ §AqɪÀiÁä UÀAqÀ UÀÄAqÀ¥Áà ªÀAiÀÄ: 54 ªÀµÀð, ¸Á: £ÁªÀzÀUÉÃj EPÉAiÀÄÄ ¦üAiÀiÁð¢AiÀĪÀgÀ eÉÆvÉAiÀÄ°è dUÀ¼À vÉUÉzÀÄ ¤Ã£ÀÄ ªÀÄ£ÉAiÀÄ°è EgÀ¨ÉÃqÀ, J¯ÁèzÀgÀÆ ©zÀÄÝ ¸ÀvÀÄÛ ºÉÆÃUÀÄ CAvÀ vÉÆAzÀgÉ PÉÆqÀÄwÛzÀÝjAzÀ, ¦üAiÀiÁð¢AiÀÄÄ CªÀ¼ÀÄ PÉÆqÀĪÀ vÉÆAzÀgÉ vÁ¼À¯ÁgÀzÉ, ªÀÄ£ÉAiÀÄ°èzÀÝ ¹ÃªÉÄ JuÉÚAiÀÄ£ÀÄß ªÉÄÊ ªÉÄÃ¯É ºÁQPÉÆAqÀÄ ¨ÉAQ ºÀaÑPÉÆArzÀÝjAzÀ ¦üAiÀiÁð¢AiÀÄ ªÀÄÄR, ºÉÆmÉÖ, JgÀqÀÄ PÉÊUÀ¼ÀÄ, ¸ÉÆAl, vÉÆqÉ, ¨É£ÀÄß, vÀ¯É ¸ÀÄlÄÖ UÁAiÀÄUÀ¼ÀÄ DVgÀÄvÀÛªÉ, EzÀ£ÀÄß ¥ÀPÀÌzÀ ªÀÄ£ÉAiÀÄ°èzÀÝ vÀAV ºÁUÀÆ ªÉÄÊzÀÄ£À£ÁzÀ gÁeÉAzÀæPÀĪÀiÁgÀ ªÀÄvÀÄÛ NuÉAiÀÄ D¨ÉÃzÀ vÀAzÉ GªÀÄgï ZÁAiÀÄĸï gÀªÀgÉ®ègÀÆ §AzÀÄ ¦üAiÀiÁð¢UÉ ºÀwÛzÀ ¨ÉAQAiÀÄ£ÀÄß Dj¹ aQvÉì PÀÄjvÀÄ ©ÃzÀgÀ ¸ÀPÁðj D¸ÀàvÉæUÉ vÀA¢gÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢üUÀAd ¥Éưøï oÁuÉ ©ÃzÀgÀ C¥ÀgÁzsÀ ¸ÀA. 40/2018, PÀ®A. 420 L¦¹ :-
¢£ÁAPÀ 19-02-2018 gÀAzÀÄ ©ÃzÀgÀ KgÀ¥sÉÆøÀð C¢üPÁjAiÀiÁzÀ NL¹ Kgï ¥sÉÆøÀð UÁå¸ï Jeɤì Kgï ¥sÉƸÀð ¸ÉÖõÀ£ï ©ÃzÀgÀ gÀªÀgÀÄ oÁuÉUÉ ºÁdgÁV Cfð ºÁdgÀ ¥Àr¹zÀÄÝ CzÀgÀ ¸ÁgÁA±ÀªÉ£ÉAzÀgÉ ¢£ÁAPÀ 17-02-18 gÀAzÀÄ 1200 UÀAmÉUÉ ©ÃzÀgÀ KgÀ¥sÉÆøÀðzÀ°ègÀĪÀ UÁå¸ï Keɤì E£ï¸ÉÊqï PÁåA¥ï KjAiÀiÁzÀ°ègÀĪÀ UÉÆÃzÁªÀÄUÀ½UÉ ºÉÆÃV ¹°AqÀgÀUÀ¼ÀÄ EgÀĪÀ ¸ÀܼÀUÀ¼À£ÀÄß ZÉPï ªÀiÁqÀ¯ÁV ¹°AqÀgÀUÀ¼ÀÄ zÀħð¼ÀPÉ DzÀ §UÉÎ PÀAqÀÄ §A¢gÀÄvÀÛzÉ, F §UÉÎ vÀ¤SÉ ªÀiÁqÀ¯ÁV ¸ÀzÀj UÁå¸À KeÉA¤ìAiÀÄ°è PÉ®¸À ªÀiÁqÀĪÀ DgÉÆævÀgÁzÀ 1) ¥ÀæªÉÆÃzÀ ¥ÀÆeÁj vÀAzÉ JªÀiï.« PÀĪÀiÁgÀ ªÀAiÀÄ: 22 ªÀµÀð, G: UÁå¸À KeÉA¤ìAiÀÄ°è ©°èAUÀ PÀèPÀð, 2) gÁºÀÄ® vÀAzÉ w¥ÀàtÚ ªÀAiÀÄ: 28 ªÀµÀð, G: qÉæöʪÀgÀ, 3) gÁdÄ vÀAzÉ PÁ²£ÁxÀ ªÀAiÀÄ: 28 ªÀµÀð, G: r¯ÉªÀj ¨ÁAiÀiï ºÁUÀÆ 4) «£ÉÆÃzÀ PÀĪÀiÁgÀ vÀAzÉ ¸ÀĨsÁµÀ ªÀÄ°èUÉ ªÀAiÀÄ: 27 ªÀµÀð, G: ¸À¥sÁ¬ÄªÁ¯Á EªÀgÀÄUÀ¼ÀÄ UÁå¸À ¹¯ÉAqÀgÀUÀ¼ÀÄ zÀħð¼ÀPÉ ªÀiÁrzÀ §UÉÎ ¸ÀA±ÀAiÀÄ EgÀÄvÀÛzÉ, DzÀÝjAzÀ ¸ÀzÀjAiÀĪÀgÀ «gÀÄzÀÝ PÁ£ÀÆ£ÀÄ PÀæªÀÄ PÉÊPÉƼÀÄîªÀ §UÉÎ zÀÆgÀÄ ¤ÃrzÀÄÝ EgÀÄvÀÛzÉ, PÁgÀt ¸ÀzÀj Cfð ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಸೇಡಂ ಠಾಣೆ : ದಿನಾಂಕ: 19-02-18 ರಂದು ಸಾಯಂಕಾಲ ನರೇಶ ತಂದೆ ನರಸಿಂಹಲು ಅಕ್ಕಸಾಲಿಗ ಸಾ|| ಅಡಕಿ ಗ್ರಾಮ, ತಾ|| ಸೇಡಂ. ಇತನು  ತನ್ನ ವಶದಲ್ಲಿದ್ದ ಟ್ರಾಕ್ಟರ ನಂ.ಎಪಿ25 ಎಡಿ3702 ನೆದ್ದನ್ನು ಶ್ರೀಮತಿ ಭಾರತಿ ಗಂಡ ರಾಜು ವಡ್ಡರ ಸಾ|| ಆಶ್ರಯ ಕಾಲೋನಿ ಉಡಗಿ ರೋಡ ಸೇಡಂ. ರವರು ಮನೆಯ ಮುಂದೆ ಅತಿ ವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮಗಳಾದ ಭಾಗ್ಯಶ್ರೀ ಹಾಗು ಅಲ್ಲೆ ಪಕ್ಕದಲ್ಲಿದ್ದ ಯಲ್ಲಮ್ಮ ಗಂಡ ಸಿದ್ದಣ್ಣ ಮನಗೂಳಿ ಇವರಿಗೆ ಅಪಘಾತ ಪಡಿಸಿ ಸಾದಾ ಹಾಗು ಭಾರಿಗಾಯಗಳನ್ನು ಪಡಿಸಿ ಟ್ರಾಕ್ಟರನ್ನು ಅಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 18/02/2018 ರಂದು ಹಡಗಿಲ ಕ್ರಾಸ ಹತ್ತಿರ ಮೋಟಾರ ಸೈಕಲ ನಂ ಕೆಎ-32 ಇಸಿ-1136 ನೆದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಶ್ರೀ ಶಹಾಬುದ್ದಿನ @ ಶಬ್ಬಿರಮಿಯಾ ತಂದೆ ಹಸನಸಾಬ ಜೊಗೂರ ಸಾಃ ಹೀರಾ ನಗರ ಹೀರಾಪೂರ ಕಲಬರುಗಿ ರವರು  ಚಲಾಯಿಸುತ್ತಿದ್ದ ಮೋಟಾರ ಸೈಕಲ ನಂ ಕೆಎ-03 ಹೆಚ್.ಇ-1645 ನೆದ್ದಕ್ಕೆ ಡಿಕ್ಕಿಪಡಿಸಿ ಗಾಯಗೊಳಿಸಿ ಹಾಗೇಯೇ ಚಲಾಯಿಸಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ದಿನಾಂಕ:- 18/02/2018 ರಂದು ಮಧ್ಯಾಹ್ನ ಶ್ರೀಮತಿ ಬಾಗಮ್ಮ ಗಂಡ ಮೋಹನ ಮನಗಳಿ ಸಾ : ಭೀಮಳ್ಳಿ  ರವರ ಮಗ ಮೃತ ಪರಶುರಾಮ ವ:8 ವರ್ಷ ಇತನು ಭೀಮಳ್ಳಿ ಸೀಮಾಂತರದಲ್ಲಿ ಬರುವ ಪುಂಡಲೀಕ ಪೂಜಾರಿ ಹೊಲದ ಹತ್ತಿರ ಸಂಡಾಸಕ್ಕೆಂದು ಟ್ರಾಕ್ಟರ ಇಂಜಿನ ನಂ-MH-42-Y 82, ಟ್ರಾಕ್ಟರ ಟ್ರ್ಯಾಲಿ ನಂ-MH-12-QA-6239 ಮತ್ತು MH-42-A-7839 ಚಾಲಕ  ಗಣೇಶ ತಂದೆ ಭಜರಂಗ ಸಾಳುಂಕೆ ಸಾ:ಭಾರಾಮತಿ ತಾ:ಇಂದಾಪೂರ ರಾಜ್ಯ:ಮಹಾರಾಷ್ಟ್ರ ಇತನು ಭೀಮಳ್ಳಿ ಗ್ರಾಮದ ಅಗಸಿ ಕಡೆಯಿಂದ ಒಬ್ಬ ಟ್ರಾಕ್ಟರ್ ಚಾಲಕನು ಟ್ರಾಕ್ಟರದ 02 ಟ್ರ್ಯಾಲಿಗಳಲ್ಲಿ ಕಬ್ಬು ತುಂಬಿಕೊಂಡು ಅತಿವೇಗ ಮತತು ನಿಸ್ಕಾಳಜಿತನದಿಂದ ಅಡ್ಡಾತಿಡ್ಡಿಯಾಗಿ ನಡೆಯಿಸಿಕೊಂಡು ಬಂದವನು ಪರಶುರಾಮನಿಗೆ ಅಪಘಾತಪಡಿಸಿ ಆತನ ಮೇಲಿಂದ ಟ್ರಾಕ್ಟರ್ ಹಾಯಿಸಿಕೊಂಡು ಹೋಗಿದ್ದರಿಂದ ಸದರಿ ಪರಶುರಾಮ ತಲೆಯು ಒಡೆದು ತಲೆಯ ಮೆದುಳು ಹೊರಬಿದ್ದು ಮತ್ತು ಎಡ ಭಾಗದ ಹೊಟ್ಟೆಯ ಕೆಳಗೆ ಭಾರಿ ಗಾಯವಾಗಿ ಕರಳುಹೊರಬಂದಿದ್ದು ಮತ್ತು ಎಡಭಾಗದ ತೊಡೆಗೆ ಭಾರಿ ಗಾಯವಾಗಿ ಸ್ಥಳದಲ್ಲಿಯೇ, ಮೃತಪಟ್ಟಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ-17/02/2018 ರಂದು ಸಾಯಂಕಾಲ ಎಮ್.ಎ.ಟಿ ಕ್ರಾಸ್ ದಿಂದ ಮುಸ್ಲಿಂ ಚೌಕ್ ರಸ್ತೆಯಲ್ಲಿ ಬರುವ ಮಿಜುಗುರಿ ಹತ್ತಿರದ ದಂಡೋತಿ ಮೆಡಿಕಲ್ ಎದುರಿನ ರಸ್ತೆಯಲ್ಲಿ ಶ್ರೀ ಅಹ್ಮದ ಖಾನ ತಂದೆ ಪೀರ ಖಾನ ಸಾ : ನಯಾ ಮೋಹಲ್ಲಾ ಮಿಜಗುರಿ ಕಲಬುರಗಿ ರವರ ಅಣ್ಣನಾದ ಫಿರೋಜಖಾನ್ ತಂದೆ ಪೀರ ಖಾನ್ ಈತನು ರಸ್ತೆ ಬದಿಯಿಂದ ನಡೆದುಕೊಂಡು ಹೋಗುತ್ತಿದ್ದಾಗ ಮಿಜುಗುರಿ ರೋಡ ಕಡೆಯಿಂದ ತವೇರಾ ಕಾರ ನಂ ಕೆಎ-01 ಎಮ್.ಎ-9226 ನೇದ್ದರ ಚಾಲಕ ತನ್ನ ಕಾರನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾಧಿ ಅಣ್ಣನಿಗೆ ಡಿಕ್ಕಿ ಪಡಿಸಿ ತೆಲೆಗೆ ಭಾರಿಗಾಯಗೊಳಿಸಿ ಕಾರ ಸಮೇತ ಚಾಲಕ ಓಡಿ ಹೋಗಿದ್ದು ಇರುತ್ತದೆ. ಫಿರೋಜಖಾನ್ ತಂದೆ ಪೀರ ಖಾನ್ ಈತನು ದಿನಾಂಕ 17/01/2018 ರಂದು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ಉಪಚಾರ ಹೊಂದುತ್ತಾ ರಸ್ತೆ ಅಪಘಾತದಲ್ಲಿ  ಆದ ಗಾಯ ವಾಸಿಯಾಗದೆ ಇಂದು ದಿನಾಂಕ  18/02/2018 ರಂದು ಬೆಳಿಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಅಫಜಲಪೂರ ಠಾಣೆ :  ಶ್ರೀ ಶಿವಾನಂದ ತಂದೆ ಗೋವಣ್ಣ ದೊಡ್ಮನಿ ಸಾ||ಬಳೂರ್ಗಿ ಹಾ||ವ||ಲಿಂಬಿತೋಟ ಅಫಜಲಪೂರ ರವರು ದಿನಾಂಕ 11/02/2018 ರಂದು ಸಾಯಂಕಾಲ 6.00 ಗಂಟೆ ಸುಮಾರಿಗೆ ನಮ್ಮ ಬಾಡಿಗೆ ಮನೆ ಬೀಗ ಹಾಕಿಕೊಂಡು ನಾನು ನನ್ನ ಹೆಂಡತಿ ಮಕ್ಕಳೊಂದಿಗೆ ಹುಚ್ಚಪ್ಪ ರವರ ಮನೆಗೆ ಹೋಗಿ ಅವರ ತಂದೆಯ ಆರೋಗ್ಯದ ಬಗ್ಗೆ ವಿಚಾರಿಸಿ ಅಲ್ಲೆ  ಡಿಗ್ರಿ ಕಾಲೇಜ ಹತ್ತಿರ ಇರುವ ನಮ್ಮ ಸಂಬಂದಿಕರಾದ ಗುರುಪಾದ ತಂದೆ ನಿಂಗಪ್ಪ ಬಿಲ್ಲಾಡ ರವರ ಮನೆಗೆ ಹೋಗಿ ರಾತ್ರಿ ಅಲ್ಲೆ ಇದ್ದು ದಿನಾಂಕ 12/02/2018 ರಂದು ಬೆಳಿಗ್ಗೆ 6.00 ಗಂಟೆ ಸುಮಾರಿಗೆ ನಾವು ನಮ್ಮ ಬಾಡಿಗೆ ಮನೆಗೆ ಬಂದು ನೋಡಲಾಗಿ ನಮ್ಮ ಮನೆಯ ಬಾಗಿಲು ನೋಡಿದಾಗ ಬಾಗಿಲಿನ ಬೀಗ ಯಾವುದೇ ಹರಿತವಾದ ಆಯುಧರಿಂದ ಕತ್ತರಿಸಿದ್ದು ಇದ್ದಿತ್ತು ನಾನು ನನ್ನ ಹೆಂಡತಿ ನಮ್ಮ ಮನೆಯ ಒಳಗೆ ಹೋಗಿ ನೋಡಲಾಗಿ ನಮ್ಮ ಮನೆಯಲಿದ್ದ ಲಾಕರ ಕೀಲಿ ಮುರಿದಿದ್ದು ಕಂಡು ನಾವು ಗಾಬರಿಯಾಗಿ ನೋಡಲಾಗಿ ನಾನು ಲಾಕರದಲ್ಲಿಟ್ಟಿದ್ದ 40,000/-ರೂ ಸಾವಿರ ನಗದು ಹಣ,ಅರ್ಧ ತೊಲೆ ಕೈಯಲ್ಲಿನ ಬಂಗಾರದ ಸುತ್ತುಂಗುರ ಹಾಗು ನನ್ನ ಹೆಂಡತಿಯ ಕೊರಳಲ್ಲಿನ ಒಂದು ತೊಲೆ ಬಂಗಾರದ ಚೈನು,  ಅರ್ಧ ತೊಲೆ ಬಂಗಾರದ ಕಿವಿಯಲ್ಲಿನ ಒಲೆ(ಬೆಂಡೊಲೆ) ಒಟ್ಟು ಎರಡು ತೊಲೆ ಬಂಗಾರ ಅ.ಕಿ 58,000/-ರೂ ರಷ್ಟು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನೆಲೋಗಿ ಠಾಣೆ : ಡಾ|| ಬೀಮಾಶಂಕರ ಶಾವಂತಿ ಆಡಳಿತ ವ್ಶೆದ್ಯಾಧಿಕಾರಿಗಳು ಸಮುದಾಯ ಆರೋಗ್ಯ ಕೇಂದ್ರ ನೆಲೋಗಿ ರವರು  ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು  ಮತ್ತು ಸಿಬ್ಬಂದಿ ಜನರ ಹಾಜರಾತಿಗಾಗಿ ಅಳವಡಿಸಿದ್ದ ಬಯೋಮ್ಯಾಟ್ರಿಕ ಮಶೀನ್ ಅನ್ನು ದಿನಾಂಕ: 18-02-2018 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕ: 19-02-2018 ರಂದು ಬೆಳಿಗ್ಗೆ 06-00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಆದ್ದರಿಂದ ತಾವುಗಳು ಆರೋಪಿತರಿಗೆ ಪತ್ತೆ ಮಾಡಿ ಕಳ್ಳತನ ಮಾಡಿಕೊಂಡು ಹೋಗಿದ್ದ ಬಯೋಮ್ಯಾಟ್ರಿಕ್ ಮಶೀನ ಪತ್ತೆ ಮಾಡಿ ಆರೋಪಿತರ ವಿರುದ್ದ ಕಾನೂನುಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.