Police Bhavan Kalaburagi

Police Bhavan Kalaburagi

Wednesday, May 21, 2014

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
UÁAiÀÄzÀ ¥ÀæPÀgÀtzÀ ªÀiÁ»w:-
                 ಫಿರ್ಯಾದಿ ಉದಯಕುಮಾರ ತಂದೆ ಮಲ್ಲಿಕಾರ್ಜುನ ಪೂಜಾರಿ, 26 ವರ್ಷ, ವಡ್ಡರ್, ಒಕ್ಕಲುತನ ಸಾ : ಅರೋಲಿ FvÀನ ಪೂರ್ವಜರು ಮೊದಲಿನಿಂದಲೂ ಅರೋ° ಗ್ರಾಮದ ಹುಲಿಗೆಮ್ಮ zÉë ಗುrಯ ಪೂಜಾರಿಗಳಿದ್ದು ಈಗ ಪಿರ್ಯಾದಿ ತಂದೆ ಹಾಗೂ ಅವರ ಅಣ್ಣ ತಮ್ಮಂದಿರು ಪೂಜೆಯನ್ನು ಮಾಡುತ್ತಾ ಬAದಿದ್ದು ಈಗ್ಗೆ 2 ವರ್ಷಗಳ ಹಿಂದೆ ಊರಿನ ಜನರು ಸೇರಿ ಗುಡಿಯ ಪೂಜೆಯನ್ನು ಬಿಡಿಸಿ ಬೇರೆಯವರಿಗೆ ಕೊಡಿಸಿದ್ದು ಆ ಕಾರಣ ಫಿರ್ಯಾದಿಯ ತಂದೆಯು ಹೈಕೋರ್ಟನಲ್ಲಿ ಸಿವಿಲ್  ಕೇಸನ್ನು ಹಾಕಿದ್ದರಿಂದ ಆರೋಪಿತರು ಫಿರ್ಯಾದಿ ಮನೆಯವರ ಮೇಲೆ ದ್ವೇಷ ಹೊಂದಿದ್ದು ಇಂದು ದಿನಾಂಕ 20/05/14 ರಂದು ಮಧ್ಯಾಹ್ನ 3.30 ಗಂಟೆಗೆ ಫಿರ್ಯಾದಿಯು ಗುಡಿಯ ಹತ್ತಿರ ಇರುವ ಹಾಳು ತೋಟದಲ್ಲಿ ಇರುವ ತಮ್ಮ ಅಜ್ಜಿಯ ಗುಡಿಸಲಿಗೆ ಊಟ ಕೊಡಲು ಹೋಗಿ ಬರುವಾಗ ಆರೋಪಿತರು ಫಿರ್ಯಾದಿಗೆ ‘’ ಲೇ ಒಡ್ಡ ಸೂಳೆ ಮಗನೇ ಈ ಕಡೆಗೆ ಯಾಕೆ ಬಂದಿದ್ದೆಲೆ ಇಲ್ಲೇನು ನಿಮ್ಮಪ್ಪನ ಆಸ್ತಿ ಐತೇನು ‘’ ‘’ ಇನ್ನೊಮ್ಮೆ ನೀನು ಈ ಹೊಲದಾಗ ಬರಬೇಡಲೇ ಸೂಳೆಮಗನೇ ಇದು ಗುಡಿಯ ಆಸ್ತಿ ಇದೆ’’ ಅಂತಾ ಅಂದಾಗ ಫಿರ್ಯಾದಿಯು ‘’ ನೀವು ಬಾಯಿ ಬಿಗಿ ಹಿಡಿದು ಮಾತನಾಡಿರಿ ಈ ರೀತಿ ಅವಾಚ್ಯ ಶಬ್ದಗಳಿಂದ ಬಯ್ಯುವದು ಸರಿಯಲ್ಲ’’ ಅಂತಾ ಅಂದಿದ್ದಕ್ಕೆ ಅವರು ‘’ ನಿನಗೆ ಬೈಯ್ಯಬಾರದು ಹಾಗಾದರೆ ನಿನಗೆ ಒದ್ದು ಬುದ್ದಿ ಕಲಿಸುತ್ತೇವೆ’’ ಅಂತಾ ಅಂದವರೇ 3 ಜನರು ಕೂಡಿ ಸಮಾನ ಉದ್ದೇಶ ಹೊಂದಿ ಫಿರ್ಯಾದಿ ಹತ್ತಿರ ಬಂದು ಅದರಲ್ಲಿ ಮಲ್ಲಿಕಾರ್ಜುನನು ಅಲ್ಲಿಯೇ ಬಿದ್ದಿದ್ದ ಕೂಲ ಡ್ರಿಂಕ್ಸ ಹೊಡೆದ ಬಾಟಲಿಯನ್ನು ತೆಗೆದುಕೊಂಡು ತಲೆಗೆ ಹೊಡೆಯಲು ಬಂದಾಗ ತನ್ನ ಎಡಗೈಯನ್ನು ಅಡ್ಡ ತಂದಿದ್ದರಿಂದ  ಹೊಡೆದ ಬಾಟಲಿಯು ಮೊಣಕೈ ಚುಚ್ಚಿ ರಕ್ತಗಾಯವಾಗಿದ್ದು ಇನ್ನಿಬ್ಬರು ಕೈಗಳಿಂಧ ಹೊಡೆ ಬಡೆ ಮಾಡಿದ್ದು ಅಲ್ಲದೆ ಎಲ್ಲರೂ ಕೂಡಿ ಇನ್ನೊಮ್ಮೆ ನೀನು ಈ ಹೊಲದಾಗ ಕಾಲಿಟ್ಟರೆ ನಿನಗೆ ಜೀವ ಸಹಿತ ಬಿಡುವದಿಲ್ಲ’’ ಅಂತಾ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ, ಅಂತಾ PÉÆlÖ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 149/14 ಕಲಂ 504,324,323,506 ಸಹಿತ 34 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು
           ದಿನಾಂಕ 20-05-2014 ರಂದು ಮಧ್ಯಾಹ್ನ 1-00 ಗಂಟೆಗೆ ನಾನು ನಮ್ಮೂರಿನ ಲಚುಮಣ್ಣ,ಕರೆಪ್ಪ, ಕಾಶಪ್ಪ ಇವರ ಸಂಗಡ ಲಚುಮಣ್ಣ ಇವರ ಟ್ರ್ಯಾಕ್ಟರಿಯನ್ನು ತೆಗದುಕೊಂಡು ನಮ್ಮ .ಹೊಲಕ್ಕೆ ಮಣ್ಣು ಹೊಡೆಯಲು ಅಂತ ಮಲ್ಲಯ್ಯನ ಗುqÀØಕ್ಕೆ ಹೋಗಿದ್ದೆವು, ಅಲ್ಲಿಯೇ ಗುಡ್ಡದ ಕೆಳಗೆ ಇದ್ದ ಬೋರವೆಲ್ ನೀರನ್ನು ಕುಡಿಯುವದಕ್ಕೆ ತರಲು ಅಂತ ಬಂದಾಗ, ನಮ್ಮ ಜನಾಂಗದ ರಾಮಣ್ಣ ತಂದೆ ಸಣ್ಣಶಿವಪ್ಪ ಕುರಬರು ಈತನು ಏಕಾ ಏಕಿ ಬಂದು ಹಿಂದಿ£À  ಹಳೆ ದ್ವೇಶ ಇಟ್ಟುಕೊಂಡು ನಮ್ಮ ಹೊಲದಲ್ಲಿ ಯಾಕೆ ಟ್ರ್ಯಾಕ್ಟರಿ ಹೊಡಿತೀರಲೇ ಸೂಳೆ ಮಗನೆ ಅಂತ ಅಂದಾವನೇ ಅಲ್ಲಿಯೇ ಬಿದ್ದ ಬೇವಿನ ಕಟ್ಟಿಗೆಯಿಂದ ನನ್ನ ಎಡಗೈ ಮೊಣಕೈ ಕೆಳಗೆ ಹೊಡೆದು ತೀವ್ರ ಒಳಪಟ್ಟುಗೊಳಿಸಿದನು, ನಂತರ ಅದೇ ಬಡಿಗೆಯಿಂದ ಇನ್ನೊಂದು ಏಟು ಅದೇ ಕೈಗೆ ಹೊಡೆದು ರಕ್ತಗಾಯಗೊಳಿಸಿದನು, ಆಗ ನಾನು ಸತ್ತಿನಪ್ಪೋ ಅಂತ ಚೀರಾಡಿದಾಗ ಅಲ್ಲಿಯೇ ಇದ್ದ ಜನರು ಬಂದು ಜಗಳ ಬಿಡಿಸಿಕೊಂಡರು, ಆಗ ರಾಮಣ್ಣನು ಹೋಗುವಾಗ ನಿನ್ನದು ಇನ್ನೂ ಐತಲೇ ಸೂಳೆ ಮಗನೆ ನಿನ್ನ ಒಂದು ಕೈ ನೋಡಿಕೊಳ್ಳುತ್ತೇನೆ ಅಂತ ಜೀವದ ಬೆದರಿಕೆ ಹಾQರುತ್ತಾನೆ ಅಂತ PÉÆlÖ  ದೂರಿನ ಮೇಲಿಂದ PÀ«vÁ¼À ¥Éưøï oÁuÉ UÀÄ£Éß £ÀA:55/2014 PÀ®A: 324.504.506 L.¦.¹. CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
          ದಿನಾಂಕ 20.05.2014 ರಂದು ಮಧ್ಯಾಹ್ನ 4.00 ಗಂಟೆಗೆ ತಾನು ಮತ್ತು ಮತ್ತು ತಮ್ಮ ಗ್ರಾಮದ ಅಪಾದಿತ ಮಂಜುನಾಥ ತಂದೆ ವಿರುಪಣ್ಣ ವಯ: 25 ವರ್ಷ, ಇಬ್ಬರು ಕೂಡಿ ಮೋಟಾರ್ ಸೈಕಲ್ ನಂ ಕೆ..17/ಯು-9763 ನೇದ್ದರ ಮೇಲೆ ಜಾಗೀರ್ ವೆಂಕಟಾಪೂರ ಗ್ರಾಮಕ್ಕೆ ಹೋಗುತ್ತಿರುವಾಗ ಮೋಟಾರ್ ಸೈಕಲನ್ನು ಮಂಜುನಾಥನು ನಡೆಯಿಸುತ್ತಿದ್ದು ತಾನು ಹಿಂದೆ ಕುಳಿತಿದ್ದು ಯಕ್ಲಾಸ್ ಪೂರ ಬಸವಣ್ಣ ದೇವರ ಗುಡಿಯ ಹತ್ತಿರ ಹೋಗುತ್ತಿರುವಾಗ ಸದರಿ ಮಂಜುನಾಥನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿದ್ದು ಮೋಟಾರ್ ಸೈಕಲ್ ಕಂಟ್ರೋಲ್ ಆಗದೇ ಮೋಟಾರ್ ಸೈಕಲ್ ಸಮೇತ ರಸ್ತೆಯಲ್ಲಿ ಬಿದ್ದಿದ್ದು ಇದರಿಂದಾಗಿ ತನ್ನ ಎಡಗಣ್ಣಿನ ಹುಬ್ಬಿನ ಮೇಲೆ, ತಲೆಯ ಎಡಭಾಗದಲ್ಲಿ ರಕ್ತಗಾಯ ಮತ್ತು ಎಡ ಬುಜದಲ್ಲಿ ತೆರಚಿದ ಗಾಯವಾಗಿದ್ದು ಮಂಜುನಾಥನಿಗೆ ತಲೆಯ ಎಡಕ್ಕೆ ತೆರಚಿದ ಗಾಯವಾಗಿ ತೀವ್ರ ಒಳಪೆಟ್ಟಾಗಿದ್ದು ಮತ್ತು ಎಡಗಾಲ ಪಾದದ ಮೇಲೆ ತೆರಚಿದ ಗಾಯವಾಗಿದ್ದು ಸದರಿ ಮಂಜುನಾಥನು ಮಾತನ್ನಾಡುವ ಸ್ಥಿತಿಯಲ್ಲಿ ಇರುವದಿಲ್ಲ. ಕಾರಣ  ಬಗ್ಗೆ ಸೂಕ್ತ ಕ್ರಮ ಜರುಗಿಸಲು ವಿನಂತಿ ಅಂತ ನೀಡಿದ ಹೇಳಿಕೆ ದೂರಿನ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 156/2014 PÀ®A.279, 337, 338 L.¦.¹ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
              ¢£ÁAPÀ: 20.05.2014 gÀAzÀÄ 1] AiÉÄøÀÄ vÀAzÉ £ÀgÀ¸À¥Àà ªÀAiÀiÁ-28 ªÀµÀð eÁ- J¸ï.¹ G- CmÉÆÃZÁ®PÀ ¸Á- gÁVêÀiÁ£ÀUÀqÀØ 2] ®Qäà UÀAqÀ ¢Ã£ÀzÀAiÀiÁ¼ï ªÀAiÀiÁ-28 ªÀµÀð eÁ- J¸ï.¹ G- ªÀÄ£ÉUÉ®¸À ¸Á- gÁVêÀiÁ£ÀUÀqÀØ gÁAiÀÄZÀÆgÀÄ.EªÀgÀÄUÀ¼ÀÄ ಅನಧಿಕೃತವಾಗಿ ಯಾವುದೇ ಪರವಾನಗಿ ಇಲ್ಲದೇ ಮಾನವ ಜೀವಕ್ಕೆ ಅಪಾಯವಾಗುವ ಕಲಬೆರಿಕೆ ಸೇಂದಿಯನ್ನು ಆಂಧ್ರದ ಕೃಷ್ಣದಿಂದ ತೆಗೆದುಕೊಂಡು ರಾಯಚೂರುನಲ್ಲಿ ಜನರಿಗೆ ಮಾರಲು ತೆಗೆದುಕೊಂಡು ರೈಲ್ವೇ  ಸ್ಟೇಷನ್ ನಿಂದ  ಗುಡ್-ಶೇಡ್ ಹತ್ತಿರ ..ಸಿ ಗೆ ಹೋಗುವ  ರಸ್ತೆಯ ತಿರುವಿನಲ್ಲಿ  §gÀÄwÛzÁÝgÉ CAvÁ  RavÀ ¨Áwäà ªÉÄÃgÉUÉ n.J¯ï. ¥Àæ«Ãt PÀĪÀiÁgï ¦.J¸ï.L ¥À²ÑªÀÄ oÁuÉ.gÀªÀgÀÄ ªÀÄvÀÄÛ ¹§âA¢AiÀĪÀgÀÄ,   ಪಂಚರ ಸಮಕ್ಷಮ    ದಾಳಿ ಮಾಡಿ ಅವರನ್ನು ವಶಕ್ಕೆ ತೆಗೆದುಕೊಂಡು, ಇಬ್ಬರ ಕಡೆಯಿಂದ  115 ಲೀಟರ್ ಮಾನವ ಜೀವಕ್ಕೆ ಅಪಾಯಕರವಾದ ಕಲಬೆರಕೆ ಸೇಂದಿ ಅ.ಕಿ.ರೂ 1725/- ಬೆಲೆಬಾಳುವ  ಸೇಂದಿ ದೊರೆತಿದ್ದು ಸೇಂದಿಯನ್ನು  ಒಂದು ಲೀಟರ್ ಸೇಂದಿಯನ್ನು ಶಾಂಪಲ್ ಗಾಗಿ ತೆಗೆದುಕೊಂಡು ಉಳಿದ ಸೇಂದಿಯನ್ನು ಸ್ವಲ್ಪ ದೂರದಲ್ಲಿ ತೆಗೆದುಕೊಂಡು ಹೋಗಿ ಚೆಲ್ಲಿ ನಾಶಪಡಿಸಲಾಯಿತು, ಮತ್ತು ಅಪಾಧಿತ 01 ಈತನಿಂದ, ರೂ 1425 /-ಗಳು ದೊರೆತಿದ್ದು ಎಲ್ಲಾ ಸೇಂದಿಯಲ್ಲಿ ಶಾಂಪಲ್ ಗಾಗಿ ಸೇಂದಿ ತುಂಬಿದ ಒಂದು ಲೀಟರ್ ನ ಪ್ಲಾಸ್ಟಿಕ ಬಾಟಲ್ ಇವೆಲ್ಲವುಗಳನ್ನು ಜಪ್ತಿಮಾಡಿಕೊಂಡಿದ್ದು ಇರುತ್ತದೆ. ಅಂತಾ  ಇದ್ದ ಸೇಂದಿ ದಾಳಿಯ ಪಂಚನಾಮೆ ಸಾರಾಂಶದ ಮೇಲಿಂದ ¥À²ÑªÀÄ ಠಾಣಾ ಗುನ್ನೆ ನಂ. 81/2014 ಕಲಂ 273, 284,  ಐಪಿಸಿ ಮತ್ತು 32, 34 ಕೆ.ಇ.ಯಾಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
 
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-

           ದಿನಾಂಕ 19-05-2014 ರಂದು ರಾತ್ರಿ ಆರೋಪಿತgÁzÀ 1) ಸಾಬಣ್ಣ ತಂದೆ ಪರಮೇಶ 28ವರ್ಷ, ನಾಯಕ, ಲಾರಿ ನಂ.ಕೆಎ 50- 8102    ಚಾಲಕ ಸಾಃ ದೇವದುರ್ಗ2) ರಮೇಶ ತಂದೆ ರುದ್ರಪ್ಪ 31ವರ್ಷ, ಲಿಂಗಾಯತ, ಲಾರಿ ನಂ. ಕೆಎ 50-8496    ಚಾಲಕ ಸಾಃ ತಗಡೂರು ಜಿಲ್ಲಾ ಮಂಡ್ಯ3) ಶಂಕರ ಲಾರಿ ನಂ. ಕೆಎ 50-6294 ನೆದ್ದರ ಚಾಲಕ ಸಾಃ ಬೆಂಗಳೂರು4) ಲಾರಿ ನಂ. ಕೆಎ 34 ಬಿ 858ನೆದ್ದರ ಚಾಲಕ ಹೆಸರು ತಿಳಿದುಬಂದಿಲ್ಲ  EªÀgÀÄUÀ¼ÀÄ ಮರಳು ಸಾಗಾಣಿಕೆ ಪರವಾನಿಗೆ ಪತ್ರವನ್ನು ಲೋಕೋಪಯೋಗಿ ಇಲಾಖೆ ದೇವದುರ್ಗ ರವರಿಂದ ಕೋಣ ಚಪ್ಪಳಿಯಿಂದ ಬೆಂಗಳೂರು ವರೆಗೆ ಅಂತಾ ಪಡೆದುಕೊಂಡು, ಬೇರೆ ಸ್ಥಳವಾದ ಗಂಗಾವತಿ ತಾಲೂಕಿನ ನಂದಿಹಳ್ಳಿ ಹತ್ತಿರ ಇರುವ ನದಿಯಿಂದ ಯಾವುದೇ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಮೇಲ್ಕಂಡ ಲಾರಿಗಳ°è ಮರಳನ್ನು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದಾgÉ CAvÁ  ಖಚಿತ ಬಾತ್ಮಿ ಮೇರೆಗೆ ಎಸ್.ಎಂ. ಪಾಟೀಲ್ ಪಿ.ಎಸ್.. ಗ್ರಾಮೀಣ ಪೊಲೀಸ್ ಠಾಣೆ ಸಿಂಧನೂರು ರವರು ಸಿ.ಪಿ.. ಸಿಂಧನೂgÀÄ, ಕಂದಾಯ ಇಲಾಖೆಯ ಅಧಿಕಾರಿಗಳು, ºÁUÀÆ ¥Éưøï ಸಿಬ್ಬಂದಿಯವರು ಕೂಡಿ ಪಂಚರ ಸಮಕ್ಷಮ ತಪಾಸಣೆ ಮಾಡಿ ಮರ¼ÀÄ ತುಂಬಿದ 4 ಲಾರಿಗಳನ್ನು ಮತ್ತು ಮರುಳು ಸಾಗಾಣಿಕ ಪರವಾನಿಗೆ ಪತ್ರಗಳನ್ನು  ಜಪ್ತಿ ಮಾಡಿಕೊಂಡು ªÁ¥Á¸ï oÁuÉUÉ §AzÀÄ ಜಪ್ತಿ ಪಂಚನಾಮೆAiÀÄ DzsÁgÀzÀ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 107/2014  U/S. 3, 42,43 KARNATAKA MINOR MINERAL  CONSISTENT RULE 1994,  & U/S 4, 4(1A) MINES AND MINERALS REGULATION OF DEVELOPMENT ACT 1957 ºÁUÀÆ PÀ®A. 379,420  gÉ.«. 34 L.¦.¹. CrAiÀÄ°è ಪ್ರಕರಣ ದಾಖಲ್ಮಾಡಿಕೊಂಡು ತನಿಖೆ ಕೈಗೊಂಡಿರುತ್ತೇgÉ.   
EvÀgÉ L.¦.¹. ¥ÀæPÀgÀtÀzÀ ªÀiÁ»w:-
            ಪಿರ್ಯಾದಿ ಶ್ರೀ ಶರಣಪ್ಪ ತಂದೆ ಹನುಮಂತ ಚಲುವಾದಿ 23 ವರ್ಷ,ಸಾ:-ಬಳಗಾನೂರು FvÀ£À ತಂಗಿ ಕುಮಾರಿ ರತ್ಮಮ್ಮ ಈಕೆಗೆ ಈಗ್ಗೆ ಸುಮಾರು ದಿನಗಳ ಕೆಳಗೆ ಮದುವೆ ನಿಶ್ಚಯ ಮಾಡಲು ವರನ ಕಡೆಯವರು ನಮ್ಮ ಮನೆಗೆ ಬಂದು ಹೋಗಿದ್ದು,1 ).ಬಸವರಾಜ ಎಕ್ಕಿ ತಂದೆ ಹುಲುಗಪ್ಪ 32 ವರ್ಷ2).ಯಲ್ಲಮ್ಮ ಗಂಡ ಹುಲುಗಪ್ಪ 60 ವರ್ಷ,ಇಬ್ಬರು, ಜಾ:-ಚಲುವಾದಿ. ಸಾ:-ಬಸವೇಶ್ವರ ನಗರ ಬಳಗಾನೂರು EªÀgÀÄUÀ¼ÀÄ ದಿನಾಂಕ;-24/03/2014 ರಿಂದ ವಿನಕಾರಣ ಇಲ್ಲಿಯವರೆಗೆ ನಮ್ಮ ಮೇಲೆ ದ್ವೇಷ ಸಾದಿಸಿ ನಮ್ಮ ತಂಗಿ ರತ್ಮಮ್ಮ ಈಕೆಗೆ ಎರಡು ಮಕ್ಕಳ ಅಬಾಷನ್ ಮತ್ತು ಹೆಚ್,ಐ.ವಿ.ರೋಗ ಇದೆ ಇವಳ ನಡೆತೆ ಸರಿ ಇಲ್ಲಾವೆಂದು ಮೋಬೈಲ್ ಮುಖಾಂತರ ಗೆಜ್ಜಲಗೆಟ್ಟಾದ ಹುಸೇನಪ್ಪ ತಂದೆ ರಾಮಣ್ಣ ಮತ್ತು ಬಸವರಾಜ ತಂದೆ ಓಣೆಪ್ಪ ಕವಿತಾಳ ಇವರಿಗೆ ಸುಳ್ಳು ಹೇಳಿದ್ದರಿಂದ ವರನ ಕಡೆಯವರು ನಮಗೆ ವಿಷಯ ತಿಳಿಸಿದ್ದು, ನಾನು ದಿ:-17/05/2014 ರಂದು ಬೆಳಿಗ್ಗೆ 9 ಗಂಟೆಗೆ ಬಸವರಾಜ ಎಕ್ಕಿ ಈತನ ಮನೆಯ ಮುಂದೆ ಹೋಗಿ ವಿಚಾರಿಸಲು  ನಾವು ಹೇಳಿದ್ದೇವೆ ನೀವೇನು ಮಾಡುತ್ತೀರಿ ನಿಮ್ಮನ್ನು ಒದೆಯುತ್ತೇವೆ, ಬಡಿಯುತ್ತೇವೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ ನಾವು ಅಷ್ಟಕ್ಕೆ ಸುಮ್ಮನಾಗಿದ್ದು,ನಮ್ಮ ತಂಗಿಯ ಮಾನಕ್ಕೆ ಕುಂದುಂಟು ಮಾಡುವ ಉದ್ದೇಶದಿಂದ ಮೇಲೆ ತೋರಿಸಿದ ಇಬ್ಬರು ನಮ್ಮ ತಂಗಿಯ ಬಗ್ಗೆ ಇಲ್ಲ ಸಲ್ಲದ ಮಾತನಾಡಿ ತಂಗಿಯ ಮಾನಕ್ಕೆ ಕುಂದುಂಟು ಮಾಡಿದ್ದು, ಮನೆಯಲ್ಲಿ ವಿಚಾರ ಮಾಡಿ ಈಗ ತಡವಾಗಿ ಬಂದಿದ್ದು ಬಸವರಾಜ ಮತ್ತು ಆತನ ತಾಯಿ ಯಲ್ಲಮ್ಮ ಇವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 104/2014,504,509 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
J¸ï.¹/J¸ï.n. ¥ÀæPÀgÀtzÀ ªÀiÁ»w:-
        ದಿನಾಂಕ: 21-05-2014 ರಂದು 0900 ಗಂಟೆಗೆ ಪಿರ್ಯಾದಿ ªÀÄĤ¸Áé«Ä vÀAzÉ «dAiÀÄPÀĪÀiÁgï, 20 ªÀµÀð, £ÁAiÀÄPÀ, G:¯Áj QèãÀgï, ¸Á: F±ÀégÀ £ÀUÀgÀ gÁAiÀÄZÀÆgÀÄ EªÀgÀÄ ಈಶ್ವರ ನಗರದಲ್ಲಿನ ತಮ್ಮ ಮನೆಯ ಹತ್ತಿರ ತನ್ನ ಅಣ್ಣ ರಂಗನಾಥ, ನರಸಪ್ಪ ಹಾಗೂ ತಾಯಿ ರವರೊಂದಿಗೆ ಇದ್ದಾಗ 1) ²ªÀÅ vÀAzÉ ªÀįÉèñÀ, 25 ªÀµÀð, eÁ:UÉÆ®è, ¸Á:F±ÀégÀ £ÀUÀgÀ2) FgÀtÚ vÀAzÉ ªÀįÉèñÀ, eÁ:UÉÆ®è, ¸Á:F±ÀégÀ £ÀUÀgÀ gÁAiÀÄZÀÆgÀÄ ಬಂದು ಪಿರ್ಯಾದಿಗೆ ಏನಲೇ,  ಪೊಲೀಸ್ ಸ್ಟೇಷನ್ ಗೆ  ಹೋದೆವು ಬಂದೇವು ಇಷ್ಟೆ ಅಲ್ಲ ಬರ್ರೀಲೆ ನಾಯಕ ಸೂಳೇ ಮಕ್ಕಳೇ ನಿಮ್ಮದು ಬಹಳ ಆಗಿದೆ ಅಂತಾ ಜಗಳಕ್ಕೆ ಬಂದು ಆರೋಪಿ ಶಿವು ಈತನು ಪಿರ್ಯಾದಿ ತಲೆಗೆ ಕಟ್ಟಿಗೆ (ಬಲೀಸ್) ಯಿಂದೆ ಹೊಡೆದು ರಕ್ತಗಾಯಗೊಳಿಸಿದ್ದು, ಇನ್ನೊಬ್ಬ ಆರೋಪಿ ಈರಣ್ಣನು ತನ್ನ ಕೈಯಲ್ಲಿ ಮಚ್ಚು ಹಿಡಿದುಕೊಂಡು ಬಂದು ಬರ್ರೀಲೇ ನಾಯಕ ಸೂಳೇ ಮಕ್ಕಳೇ ಅಂತಾ ಅವಾಚ್ಯವಾಗಿ ಬೈದನು. ಆಗ ಅಲ್ಲಿಯೇ ಇದ್ದ ಪಿರ್ಯಾದಿ ತಾಯಿ ಬಾಬಮ್ಮ ಅಣ್ಣ ರಂಗನಾಥ , ನರಸಪ್ಪ, ನರಸಿಂಹಲು ಹಾಗೂ ಇನ್ನೀತರರು ಬಂದು ಜಗಳ ನೋಡಿ ಬಿಡಿಸಿದರು. ಆಗ ಆರೋಪಿತರು ಕಟ್ಟಿಗೆಯನ್ನು ಸ್ಥಳದಲ್ಲಿಯೇ ಬಿಸಾಕಿ ಎಲೇ ಸೂಳೇ ಮಕ್ಕಳೇ ಇವತ್ತು ಉಳಿದುಕೊಂಡಿರಿ ಇನ್ನೊಮ್ಮೆ ಸಿಕ್ಕಲ್ಲಿ ನಿಮ್ಮನ್ನು ಮುಗಿಸಿಬಿಡುತ್ತೇವೆ ಅಂತಾ ಪಿರ್ಯಾದಿಗೆ ಜೀವದ ಬೆದರಿಕೆ ಹಾಕಿದ್ದು ಹಾಗೂ ತಮ್ಮ ಜಾತಿ ಮೇಲೆ ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿದ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ. ಗುನ್ನೆ ನಂ.82/2014  ಕಲಂ. 324, 504, 506 ಸಹಿತ 34 ಐಪಿಸಿ ಮತ್ತು 3 (i) (x)  ಎಸ್.ಸಿ/ಎಸ್.ಟಿ (ಪಿ.ಎ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೇನು
AiÀÄÄ.r.Dgï. ¥ÀæPÀgÀtzÀ ªÀiÁ»w:-
ಪಿರ್ಯಾದಿಯ ಗಂಡ ¨Á®ZÀAzÀæ vÀAzÉ UÁå£À¥Àà 28 ªÀµÀð PÀÄgÀħgÀÄ MPÀÌ®ÄvÀ£À ¸Á: PÀ£ÁߥÀÆgÀºÀnÖ   ಇತನು ವಿಪರೀತವಾಗಿ ಕುಡಿಯುವ ಚಟದವನಾಗಿದ್ದು ಹಿಗಿರುವಾಗ ನಿನ್ನೆ ದಿನಾಂಕ 20/05/2014 ರಂದು ಸಂಜೆ 7-00 ಗಂಟೆ ಸುಮಾರಿಗೆ ಪಿರ್ಯಾಧಿಯ ಗಂಡ ವಿಪರೀತವಾಗಿ ಕುಡಿದಿದ್ದನ್ನು ಕುಡಿದ ನಂತರ ಆತನು ಸಂಕಟವಾಗುತ್ತದೆ. ಅಂತಾ ಒದ್ದಾಡುತ್ತಿರುವಾಗ ಪಿರ್ಯಾದಿಯ ಗಂಡನ ಅಣ್ಣ ಬೀರಪ್ಪ ಇತನು  ಪಿರ್ಯದಿಯ ಗಂಡನಿಗೆ ಇಲಾಜು ಕುರಿತು ಮುದಗಲ್ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು. ¢£ÁAPÀ: 21.05.2014 gÀAzÀÄ ಮುದಗಲ್ ವೈಧ್ಯಾಧಿಕಾರಿಗಳು ಹೆಚ್ಚಿನ ಚಿಕಿತ್ಸೆ ಕುರಿತು ಲಿಂಗಸೂಗುರ ಸರಕಾರಿ ಆಸ್ಪತ್ರೆ ತೆಗೆzÀÄಕೊಂಡು ಹೋಗಲು ತಿಳಿಸಿದ್ದು, ಲಿಂಗಸಗೂರು ಆಸ್ಪತ್ರೆಗೆ ಹೋಗುವಾಗ ದಾರಿಯಲ್ಲಿ ಇಂದು ಬೆಳಗ್ಗೆ 11-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಮೃತನು ವಿಪರೀತವಾಗಿ ಕುಡಿದಿದ್ದರಿಂದ ಆತನು ಮೃತಪಟ್ಟಿದ್ದು ಆತನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲ  ಅಂತಾ ಮೃತನ ಹೆಂಡತಿಯ ಹೇಳಿಕೆ ಫಿರ್ಯದಿಯ ಸಾರಾಂಶದ ಮೇಲಿಂದ ªÀÄÄzÀUÀ¯ï oÁuÉ AiÀÄÄ.r.Dgï.  £ÀA: 08/2014 PÀ®A.174 ¹.Dgï.¦.¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 21.05.2014 gÀAzÀÄ 41 ¥ÀææPÀgÀtUÀ¼À£ÀÄß ¥ÀvÉÛ ªÀiÁr 7,700/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.