Police Bhavan Kalaburagi

Police Bhavan Kalaburagi

Tuesday, March 31, 2015

Raichur District Reported Crimes

                                                   
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 

ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-
             ಆರೋಪಿ ನಂ 1 )    DzÀ¥Àà vÀAzÉ ªÀÄÄzÀPÀ¥Àà ಮತ್ತು ಗಾಯಾಳು ¥ÀgÀªÉÄñÀ @ ¥ÀgÀªÀÄtÚ ªÀAiÀiÁ: 50 ªÀµÀð ªÀAiÀiÁ: 50 ªÀµÀð eÁ: ªÀqÀØgï G: MPÀÌ®ÄvÀ£À ¸Á: ªÀqÀØgï zÉÆrØ ¥ÉÊzÉÆrØ vÁ: °AUÀ¸ÀÆÎgÀÄ EªÀjಬ್ಬರು ಅಣ್ಣ ತಮ್ಮಂದಿರಿದ್ದು, ಅವರ ನಡುವೆ ಹೊಲದ ವಿಷಯ ಕುರಿತು ಮತ್ತು ನ್ಯಾಯಾಲಯದಲ್ಲಿ ನಡೆಯುತ್ತಿರುವ ಈ ಹಿಂದಿನ ಕೇಸಿನ ಕುರಿತು ವೈಮನಸ್ಸು ಇದ್ದು, ದಿನಾಂಕ 30.03.2015 ರಂದು ಸಂಜೆ 6.30 ಗಂಟೆ ಸುಮಾರಿಗೆ ಗಾಯಾಳು ತನ್ನ ಮನೆಯ ಮುಂದೆ ಕುಳಿತುಕೊಂಡಿದ್ದಾಗ ಆರೋಪಿತgÁzÀ 1)    DzÀ¥Àà vÀAzÉ ªÀÄÄzÀPÀ¥Àà 2)   ºÀ£ÀĪÀÄAw UÀAqÀ DzÀ¥Àà E§âgÀÆ eÁ: ªÀqÀØgï ¸Á: ªÀqÀØgïzÉÆrØ ¥ÉÊzÉÆrØ EªÀgÀÄUÀ¼ÀÄ  ಬಂದು ಗಾಯಾಳುವಿಗೆ ಕೋರ್ಟಿನಲ್ಲಿ ಏನು ಹೇಳಿದೆ ಸೂಳೇ ಮಗನೇ ಅಂತಾ ಬೈದು ಆತನೊಂದಿಗೆ ಜಗಳ ತೆಗೆದು ನಿಂದು ಬಹಳ ಆಗಿದೆ ಇವತ್ತು ಮುಗಿಸಿ ಬಿಡೋಣ ಅಂತಾ ಅಂದು ಕೊಲೆ ಮಾಡುವ ಉದ್ದೇಶದಿಂದ ಎಳೆದುಕೊಂಡು ಬಂದು ಹೊಲದ ದಾರಿಯಲ್ಲಿ ಆರೋಪಿ ನಂ 1 ಈತನು ಕಲ್ಲುಗಳಿಂದ ಗಾಯಾಳುವಿನ ಎಡಗೈ ಅಂಗೈಗೆ ಹೊಡೆದಿದ್ದು, ಆತನ ಕೈ ಮುರಿದಂತಾಗಿದ್ದುಬಾಯಿಗೆ, ಬಲ ಹಣೆಗೆ, ಮೂಗಿಗೆ, ತಲೆಗೆ ಹೊಡೆದಿದ್ದು, ಬಿಡಿಸಲು ಹೋದ ಫಿರ್ಯಾದಿಗೆ ಆರೋಪಿ ನಂ 1 ಈತನು ಕಲ್ಲಿನಿಂದ ಹೊಡೆದು ಒಳಪೆಟ್ಟುಗೊಳಿಸಿದ್ದು ಇರುತ್ತದೆ ಅಂತಾ ºÀnÖ ¥Éưøï oÁuÉ.UÀÄ£Éß £ÀA: 46/2015 PÀ®A: 323.324.504307 ¸À»vÀ 34 L¦¹  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                   ದಿನಾಂಕ 30/03/2015 ರಂದು ಸಂಜೆ 6-00 ಗಂಟೆ ಸುಮಾರಿಗೆ ತಿಮ್ಮೇಶ ಸಾ:-ಪೋತ್ನಾಳ ಈತನು ಪೋನ್ ಮೂಲಕ ತಿಳಿಸಿದೆನೇಂದರೇ ಸಿಂಧನೂರ –ರಾಯಚೂರ ರಸ್ತೆಯ ಕೊಗಂಟಿ ಪ್ಯಾಕ್ಟರಿ ಹತ್ತಿರ ಹುಚ್ಚಮ್ಮ ಈಕೆಗೆ ಅಪಾಘಾತವಾಗಿರುತ್ತದೆ ಈಕೆಯನ್ನು ಚಿಕಿತ್ಸೆ ಕುರಿತು ಪೊತ್ನಾಳ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ ಅಂತಾ ತಿಳಿಸಿದ ಮೇರೆಗೆ ಆಸ್ಪತ್ರೆ ಬೇಟಿ ನೀಡಿ ವಿಚಾರಿಸಲು ಗಾಯಾಳುವನ್ನು ಹೆಚ್ಚಿನ ಇಲಾಜ ಕುರಿತು ರಾಯಚೂರ ಓಪೆಕ ಆಸ್ಪತ್ರೆಗೆ ಕಳುಹಿಸಿರುವ ಬಗ್ಗೆ ಗೊತ್ತಾಗಿ ಘಟನೆಯ ಪ್ರತ್ಯಾಕ್ಷ್ಯ ಸಾಕ್ಷಿದಾರಾರದ ಮಲ್ಲಮ್ಮ ಈಕೆಯನ್ನು ವಿಚಾರಿಸಿ ಹೇಳಿಕೆ ಪಿರ್ಯಾದಿ ಪಡೆದುಕೊಂಡಿದ್ದು ಸಾರಾಂಶವೇನೆಂದರೇ ದಿನಾಂಕ 30/03/2015 ರಂದು ಸಾಯಾಂಕಾಲ 4-30 ಗಂಟೆ ಸುಮಾರಿಗೆ ಟ್ರಾಕ್ಟರ ನಂಬರ ಕೆ ಎ 36 ಟಿಬಿ 2233 ನೆದ್ದರ ನಂಬರ ಇಲ್ಲದ ಟ್ರಾಲಿಯಲ್ಲಿ ಪಿರ್ಯಾದಿದಾರಳು ಮತ್ತು ಗಾಯಾಳು ಹುಚ್ಚಮ್ಮ ಹಾಗೂ ಅಮರಮ್ಮ ಕೂಡಿಕೊಂಡು ಜಗದೀಶ ಇವರ ಹೊಲಕ್ಕೆ ಆಪು ಕೊಯಲು ಹೋಗಿ ನಂತರ ವಾಪಸ್ಸ ಮನೆಗೆ ಅದೇ ಟ್ರಾಕ್ಟರದಲ್ಲಿ ಸಿಂಧನೂರ –ರಾಯಚೂರ ಮುಖ್ಯ ರಸ್ತೆಯ ಕೊಗಂಟಿ ಪ್ಯಕ್ಟರಿ ಹತ್ತಿರ ಪೋತ್ನಾಳ ಕಡೆಗೆ ಬರುತ್ತಿರುವಾಗ ಆರೋಪಿತನು ತನ್ನಲಾರಿ ನಂಬರ ಕೆ ಎ 04- ಬಿ-8659 ನೆದ್ದರ ಚಾಲಕನು ಲಾರಿಯನ್ನು ಪೊತ್ನಾಳ ಕಡೆಯಿಂದ ಸಿಂಧನೂರ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಟ್ರಾಕ್ಟರ ಟ್ರಾಲಿಗೆ ಬಲಗಡೆ ಟಕ್ಕರ ಕೊಟ್ಟಿದ್ದರಿಂದ ಹುಚ್ಚಮ್ಮ ಈಕೆಗೆ ತಲೆಗೆ ಭಾರಿ ರಕ್ತಗಾಯವಾಗಿದ್ದು ಇರುತ್ತದೆ ಅಪಘಾತದಲ್ಲಿ ಪಿರ್ಯಾದಿ ಶ್ರೀಮತಿ ಮಲ್ಲಮ್ಮ  ಗಂಡ ಯಂಕಪ್ಪ ಮಾಡಗಿರಿ  35 ವರ್ಷ, ಜಾ:-ಭಜಂತ್ರಿ ಉ;-ಹೊಲಮನಿ ಕೆಲಸ,ಸಾ;-ಪೋತ್ನಾಳ ,ತಾ;-ಸಿಂಧನೂರು FPÉಗೆ ಮತ್ತು ಅಮರಮ್ಮ ಈಕೆಗೆ ºÁUÀÆ ಟ್ರಾಕ್ಟರ ಚಾಲಕ ಜಗದೀಶ ಈತನಿಗೆ ಯಾವುದೆ ಗಾಯಗಳು ಆಗಿರುವುದಿಲ್ಲಾ ಘಟನೆಯ ನಂತರ ಆರೋಪಿತನು ಲಾರಿಯನ್ನು ಗಾಳಿ ದುರುಗಮ್ಮ ಗುಡಿಯ ವರೆಗೆ ನಡೆಸಿಕೊಂಡು ಹೋಗಿ ಅಲ್ಲಿಯೆ ಬಿಟ್ಟು ಹೋಗಿದ್ದು ಇರುತ್ತದೆ. ಅಂತಾ ಇದ್ದು ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 34/2015.ಕಲಂ,279, 338 ಐಪಿಸಿಮತ್ತು ಕಲಂ 187 ಐ ಎಂ ವಿ ಕಾಯಿದೆ.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

AiÀÄÄ.r.Dgï. ¥ÀæPÀgÀtzÀ ªÀiÁ»w:-

ದಿನಾಂಕ: 30-03-2015 ರಂದು 1600 ಗಂಟೆಗೆ ಫಿರ್ಯಾದಿ zsÁ£ÉñÀéj UÀAqÀ ªÉAPÀmÉñï, 52 ªÀµÀð, eÁ: ¦¼ÉîöÊ, G: ºÉÆÃmÉ® PÉ®¸À, ¸Á: ©üêÀÄtÚ ªÀÄ£É ºÀwÛgÀ, gÁVªÀiÁ£ÀUÀqÀØ gÁAiÀÄZÀÆgÀÄ FvÀ£ÀÄ  ಘಟನಾ ಸ್ಥಳದಲ್ಲಿಯೇ ಬರೆಯಿಸಿಕೊಟ್ಟ ಫಿರ್ಯಾದಿಯ ಸಾರಾಂಶವೇನೆಂದರೆ, ಮೃತನು ಫಿರ್ಯಾದಿಯ ಭಾವನಿದ್ದು, ಫಿರ್ಯಾದಿಯು ದಿನಾಂಕ: 30-03-2014 ರಂದು ಮಧ್ಯಾಹ್ನ 1400 ಗಂಟೆಗೆ ತನ್ನ ಭಾವನಾದ ಮೃತನ ಮನೆಗೆ ಹೋಗಿ ನೋಡಲಾಗಿ, ಮೃತ ¹ÃvÁgÁªÀÄ vÀAzÉ £ÁgÁAiÀÄt ¸Áé«Ä, 66 ªÀµÀð, eÁ: ¦¼ÉîöÊ, G: ¨sÀfÓ ºÁPÀĪÀ PÉ®¸À, ¸Á: «.«.Vj gÉÆÃqï, ¸ÉÖõÀ£ï KjAiÀiÁ gÁAiÀÄZÀÆgÀÄ ಈತನು ಮಲಗಿದ್ದನು, ಫಿರ್ಯಾದಿ, ತನ್ನ ಅತ್ತೆ, ಇಬ್ಬರು ಕೂಡಿ ಆತನಿಗೆ ನೋಡಲಾಗಿ ಜೀವವಿದ್ದು, ತಾನು ಆತನಿಗೆ ಮುಟ್ಟಿ ನೋಡಲು ಆಗ ಮೃತನ ಆಕೆಗೆ ನೋಡಿದ್ದು, ನಂತರ ಹತ್ತು ನಿಮಿಷಗಳ ನಂತರ ನೋಡಲಾಗಿ ಸೀತಾರಾಮನ ಜೀವ ಹೋಗಿದ್ದು, ಆತನ ಮೊಣಕಾಲುಗಳಿಗೆ ತೆರಚಿದ ಗಾಯಗಳಾಗಿದ್ದು, ಇದನ್ನು ನೋಡಿದರೆ, ತನ್ನ ಭಾವನು ಯಾವುದೋ ಭಾದೆಯಿಂದ ನರಳಾಡಿ ಕಾಲುಗಳನ್ನು ನೆಲಕ್ಕೆ ತಿಕ್ಕಾಡಿದಂತೆ ಕಂಡುಬಂದಿರುತ್ತದೆ. ಬಲಗಣ್ಣಿನ ಹತ್ತಿರ ತೆರಚಿದ ಗಾಯಗಳಾಗಿರುತ್ತವೆ. ತನ್ನ ಭಾವನು ಸಾವು ಆಕಸ್ಮಿಕವಾಗಿ ಮೃತಪಟ್ಟಿರುತ್ತಾನೆ ಅಂತಾ ಮೇಲ್ನೋಟಕ್ಕೆ ಕಂಡುಬಂದರೂ ಸಹ ಈತನ ಸಾವಿನಲ್ಲಿ ಸಂಶವಿರುತ್ತದೆ. ಸಾವಿನ ಬಗ್ಗೆ ತನಿಖೆ ಮಾಡುವ ಕುರಿತು ದೂರನ್ನು ನೀಡಿರುತ್ತೇನೆ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ. ಯುಡಿಆರ್ ನಂ. 05/2015 ಕಲಂ. 174(ಸಿ) ಸಿಆರ್ ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 31.03.2015 gÀAzÀÄ            90 ¥ÀææPÀgÀtUÀ¼À£ÀÄß ¥ÀvÉÛ ªÀiÁr  13,700/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.



BIDAR DISTRICT DAILY CRIME UPDATE 31-03-2015

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 31-03-2015

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 44/2015, PÀ®A 328, 420 L¦¹ ªÀÄvÀÄÛ 78(3) PÉ.¦ PÁAiÉÄÝ :-
¢£ÁAPÀ 30-03-2015 gÀAzÀÄ ©ÃzÀgÀ £ÀUÀgÀzÀ ªÀÄįÁÛ¤ PÁ¯ÉÆäAiÀÄ CeÁzÀ ZËPÀ ºÀwÛgÀ M§â ªÀåQÛ ¸ÁªÀðd¤PÀjAzÀ ºÀt ¥ÀqÉzÀÄ ªÀÄlPÁ aÃn §gÉzÀÄPÉÆlÄÖ ªÉÆøÀ ªÀiÁqÀÄwÛzÁÝ£É ªÀÄvÀÄÛ C®èzÉà C£À¢üÃPÀÈvÀªÁV ¥sɤìqÉî OµÀzsÀ ¨Ál®UÀ¼ÀÄ ªÀiÁgÁl ªÀiÁqÀÄwÛzÁÝ£ÉAzÀÄ «dAiÀÄPÀĪÀiÁgÀ ©gÁzÀgÀ ¦.J¸ï.L (PÁ.¸ÀÄ) ªÀiÁPÉðl ¥ÉưøÀ oÁuÉ ©ÃzÀgÀ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gɪÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ªÀÄįÁÛ¤ PÁ¯ÉÆä CeÁzÀ ZËPÀ ºÀwÛgÀ ªÀÄgÉAiÀiÁV ¤AvÀÄ £ÉÆÃqÀ¯ÁV C°è DgÉÆæ C¥sÉÆæÃd @ C¥ÀÄà ªÀAiÀÄ: 28 ªÀµÀð, eÁw: ªÀÄĹèA, ¸Á: ºÉÆgÀ ±ÁºÁUÀAd ©ÃzÀgÀ 01/- gÀÆ¥Á¬ÄUÉ 80/- gÀÆ EzÀÄ ªÀÄÄA¨ÉÊ ªÀÄlPÁ JAzÀÄ PÀÆUÀÆvÁÛ ¸ÁªÀðd¤PÀjAzÀ ºÀt ¥ÀqÉzÀÄ ªÀÄlPÁ aÃn §gÉzÀÄPÉÆlÄÖ ªÉÆøÀ ªÀiÁqÀĪÀÅzÀ£ÀÄß ªÀÄvÀÄÛ MAzÀÄ ¥Áè¹ÖPÀ PÁåj ¨ÁåUÀ£À°è ¥sɤìqÉî OµÀzsÀ ¨Ál®UÀ¼ÀÄ ElÄÖPÉÆAqÀÄ C£À¢üÃPÀÈvÀªÁV ªÀiÁgÁl ªÀiÁqÀĪÀzÀ£ÀÄß RavÀ¥Àr¹PÉÆAqÀÄ ¥ÀAZÀgÀ ¸ÀªÀÄPÀëªÀÄ, ¹§âA¢AiÀĪÀgÀ ¸ÀºÁAiÀÄA¢ ¸ÀzÀj DgÉÆævÀ£À ªÉÄÃ¯É zÁ½ ªÀiÁr CªÀ¤UÉ »rzÀÄ CªÀ£À CAUÀ gÀhÄrÛ ªÀiÁqÀ¯ÁV ªÀÄlPÁ dÆeÁlPÉÌ ¸ÀA§A¢ü¹zÀ 1) £ÀUÀzÀÄ ºÀt 470/- gÀÆ., 2) ªÀÄÆgÀÄ ªÀÄlPÁ aÃn, 3) MAzÀÄ ¨Á® ¥É£ï £ÉÃzÀªÀÅUÀ¼À£ÀÄß d¦Û ªÀiÁrPÉÆAqÀÄ £ÀAvÀgÀ ¸ÀzÀj DgÉÆævÀ£À ºÀwÛgÀ EgÀĪÀ ¥Áè¹ÖPÀ PÁåj ¨ÁåUÀ£À°è K¤zÉ JAzÀÄ «ZÁj¸À¯ÁV CªÀ£ÀÄ EzÀgÀ°è ¥sɤìqÉî OµÀzsÀ ¨Ál®UÀ¼ÀÄ EªÉ JAzÀÄ w½¹zÀÄÝ, CªÀ¤UÉ ªÀiÁgÁl ªÀiÁqÀ®Ä ¤£Àß ºÀwÛgÀ PÁUÀzÀ ¥ÀvÀæUÀ¼ÀÄ EªÉ JA§ §UÉÎ «ZÁj¸À¯ÁV CªÀ£ÀÄ £À£Àß ºÀwÛgÀ AiÀiÁªÀÅzÉà PÁUÀzÀ ¥ÀvÀæUÀ¼ÀÄ EgÀĪÀÅ¢¯Áè JAzÀÄ w½¹gÀÄvÁÛ£É, £ÀAvÀgÀ ¥ÀAZÀgÀ ¸ÀªÀÄPÀëªÀÄ ¸ÀzÀj PÁåj ¨ÁåUÀ£À°ègÀĪÀ ¥sɤìqÉî OµÀ¢ ¨Ál®UÀ¼ÀÄ Kt¹ £ÉÆÃqÀ¯ÁV zÀgÀ°è MlÄÖ 10 ¥sɤìqÉî OµÀzsÀ 50 JA.J¯ï ¨Ál® EzÀÄÝ, C.Q 500/- gÀÆ EgÀÄvÀÛzÉ, ¸ÀzÀj ¥sɤìqÉïï OµÀzsÀ ¨Ál®ÄUÀ¼À£ÀÄß d¦Û ªÀiÁrPÉÆAqÀÄ, ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄ£ÁßJSɽîà ¥Éưøï oÁuÉ UÀÄ£Éß £ÀA. 45/2015, PÀ®A 279, 338 L¦¹ :-

¢£ÁAPÀ 30-03-2015 gÀAzÀÄ ¦üAiÀiÁð¢ zÀ±ÀgÀxÀ vÀAzÉ UÀÄAqÀ¥Áà ªÀiÁ¼ÀUÉ£ÉÆgÀ ªÀAiÀÄ: 33 ªÀµÀð, ¸Á: d®¸ÀAV, vÁ: ºÀĪÀÄ£Á¨ÁzÀ gÀªÀgÀÄ vÀªÀÄÆäjAzÀ vÀ£Àß ¯Áj vÉUÉzÀÄPÉÆAqÀÄ «dAiÀĪÁqÀ ºÉÆÃUÀĪÀ PÀÄjvÀÄ ¯Áj QèãÀgÀ£ÁzÀ E¸Áä¬Ä® vÀAzÉ C¨Áâ¸À C° ªÀAiÀÄ: 26 ªÀµÀð, ¸ÁB: d®¹AUÀ EªÀ£À£ÀÄß PÀgÉzÀÄPÉÆAqÀÄ vÀªÀÄÆäjAzÀ ©lÄÖ ºÀĪÀÄ£Á¨ÁzÀ PÀqɬÄAzÀ J£À.ºÉZÀ £ÀA. 9 gÉÆÃr£À ªÀÄÆ®PÀ ¸Á¬Ä ¥ÁågÀqÉʸÀ ºÀwÛgÀ ºÉÊzÁæ¨ÁzÀ PÀqÉUÉ ºÉÆÃUÀÄwÛgÀĪÁUÀ JzÀÄj¤AzÀ CAzÀgÉ ªÀÄ£ÁßJSÉýî PÀqɬÄAzÀ mÁmÁ mÉA¥ÉÆà £ÀA. JºÀ.ºÉZÀ-14/EJªÀÄ-2624 £ÉÃzÀgÀ ZÁ®PÀ£ÁzÀ DgÉÆæ zÀvÁÛwæ vÀAzÉ ªÀ¸ÀAvÀ ¸Á: PÀ¤ßgÀªÁr, vÁ: PÀ¼ÀA§, f: G¸Áä£À¨ÁzÀ EvÀ£ÀÄ vÀ£Àß ªÁºÀ£ÀªÀ£ÀÄß CwªÉÃUÀ ºÁUÀÄ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ gÁAUÀ ¸ÉÊrUÉ §AzÀÄ ¦üAiÀiÁð¢AiÀĪÀgÀ ¯ÁjAiÀÄ §®UÀqÉ ¨ÁrUÉ rQÌ ªÀiÁr ¯Áj »AzÉ ºÉÆÃV gÉÆÃr£À §®UÀqÉUÉ vÀVΣÀ°è vÀ£Àß ªÁºÀ£ÀªÀ£ÀÄß ¤°è¹zÀÄÝ, ¸ÀzÀj rQ̬ÄAzÀ ¦üAiÀiÁ𢠪ÀÄvÀÄÛ ¦üAiÀiÁð¢AiÀĪÀgÀ QèãÀgÀ¤UÉ AiÀiÁªÀÅzÉà UÁAiÀÄUÀ¼ÀÄ DVgÀĪÀÅ¢®è, ¦üAiÀiÁð¢AiÀĪÀgÀÄ vÀ£Àß ¯ÁjAiÀÄ£ÀÄß ¤°è¹ PÉüÀUÉ E½zÀÄ rQÌ ªÀiÁrzÀ DgÉÆæUÉ £ÉÆÃqÀ¯ÁV DvÀ£À ºÀuÉAiÀÄ ªÉÄÃ¯É gÀPÀÛUÁAiÀÄ, PÉüÀ vÀÄnUÉ gÀPÀÛUÁAiÀÄ ªÀÄvÀÄÛ §® ªÉÆüÀPÁ°UÉ ¨sÁj UÀÄ¥ÀÛUÁAiÀĪÁVgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉüÀPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

Kalaburagi District Reported Crimes

ಅಪಘಾತ ಪ್ರಕರಣಗಳು :
ಸೇಡಂ ಠಾಣೆ : ದಿನಾಂಕ : 30-03-2015 ರಂದು ಬೆಳಿಗ್ಗೆ 10 ಗಂಟೆಗೆ ನನ್ನ ಮಗನಾದ ಶಿವಶರಣಪ್ಪ ಇತನು ಸೇಡಂಕ್ಕೆ ಹೊಗಿ ತನ್ನ ಶಾಲೆಯ ದಾಖಲಾತಿಗಳನ್ನು ತೆಗೆದುಕೊಂಡು ಬರುತ್ತೆನೆ. ಅಂತಾ ಹೇಳಿ ಮೊಟಾರ ಸೈಕಲ ನಂ. ಕೆಎ-32 ಇ-8465 ನೇದ್ದರ ಮೇಲೆ ಸೇಡಂಕ್ಕೆ ಹೊಗಿದ್ದನು. ನಂತರ ನಿನ್ನೆ ಸಾಯಂಕಾಲ 6-30 ಗಂಟೆಯ ಸುಮಾರಿಗೆ ನನ್ನ ಮಗನ ಗೆಳೆಯನಾದ ವಿರೇಶ ಆವಂಟಿ ಸಾ : ಸೇಡಂ ಇತನು ಪೊನ್ ಮಾಡಿ ತಿಳಿಸಿದ್ದೆನೆಂದರೆ ಸಾಯಂಕಾಲ 6 ಗಂಟೆಯ ಸುಮಾರಿಗೆ ಸೇಡಂದ ದಾನಿಬಾಯಿ ಲೇಔಟ ಹತ್ತಿರ ಇರುವ ವಾಟರ ಸರ್ವಿಸಿಂಗ ದುಖಾನ ಹತ್ತಿರ ಇದ್ದಾಗ ನಿಮ್ಮ ಮಗನಾದ ಶಿವಶರಣಪ್ಪ ಇತನು ಮೊಟಾರ ಸೈಕಲ ಮೇಲೆ ಸೇಡಂ ಕಡೆಯಿಂದ ಕಲಬುರಗಿ ಕಡೆಗೆ ಚಲಾಯಿಸಿಕೊಂಡು ಹೊಗುತ್ತಿದ್ದನು ಆ ವೇಳೆಯಲ್ಲಿ ಕಲಬುರಗಿ ಕಡೆಯಿಂದ ಒಬ್ಬ ಲಾರಿ ಚಾಲಕನು ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಶಿವಶರಣಪ್ಪ ಇತನ ಮೊಟಾರ ಸೈಕಲಿಗೆ ಡಿಕ್ಕಿ ಪಡಿಸಿದ್ದರಿಂದ ನಿಮ್ಮ ಮಗನಿಗೆ ತಲೆಗೆ ಭಾರಿ ರಕ್ತಗಾಯ, ಕಿವಿಯಿಂದ, ಬಾಯಿಯಿಂದ ರಕ್ತಸ್ರಾವವಾಗಿದ್ದು ಬಲಗೈ ಮುಂಗೈಗೆ ಭಾರಿ ರಕ್ತಗಾಯವಾಗಿ ಕೈ ಮುರಿದಿರುತ್ತದೆ. ಬಲಗಾಲಿನ ಮೊಳಕಾಲಿಗೆ ಭಾರಿ ರಕ್ತಗಾಯವಾಗಿ ಕಾಲು ಕಟ್ಟಾಗಿರುತ್ತದೆ, ಎಡಗಾಲಿನ ಕಪಗಂಡದ ಹತ್ತಿರ ಭಾರಿ ಗಾಯವಾಗಿ ಕಾಲು ಮುರಿದು ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ. ಅಂತಾ ತಿಳಿಸಿದನು. ಸದರಿ ಅಪಘಾತಪಡಿಸಿದ ಲಾರಿ ನಂ. AP -04 TW-1079 ನೇದ್ದು ಇದ್ದು ಚಾಲಕನು ಅಪಘಾತಪಡಿಸಿ ಲಾರಿ ಅಲ್ಲಿಯೆ ನಿಲ್ಲಿಸಿ ಓಡಿ ಹೊಗಿರುತ್ತಾನೆ. ಅಂತಾ ತಿಳಿಸಿದ್ದು ಸೇಡಂಕ್ಕೆ ಬಂದು ಸರ್ಕಾರಿ ಆಸ್ಪತ್ರೆಯಲ್ಲಿ ಬಂದು ನೋಡಲಾಗಿ ವಿಷಯ ನಿಜವಿತ್ತು ಅಂತಾ ಶ್ರೀಮತಿ ಲಲಿತಾ ಗಂಡ ಬಸವರಾಜ ಕುಂಬಾರ ಸಾ : ಪೇಠಶೀರೂರ ತಾ : ಚಿತ್ತಾಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 30-03-2015 ರಂದು 9-30 ಪಿ ಎಮ್ ಕ್ಕೆ ಆಳಂದ ರೋಡಿನಲ್ಲಿ ಬರುವ ಶಿವಶಕ್ತಿ ಖಾನಾವಳಿ ಎದುರು ರೋಡಿನ ಮೇಲೆ ಆರೋಪಿ ತನ್ನ ಗೂಡ್ಸ ಟಂ ಟಂ ,ನಂ ಕೆ ಎ 32 ಸಿ 3118 ನೇದ್ದನ್ನು ಆಳಂದ ಚೆಕ್ಕ ಪೊಷ್ಟ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರೋಡಿನ ಪಕ್ಕಕೆ ನಿಂತಿದ್ದ  ಸುಭಾಶ್ಚಂದ್ರ ಇತನಿಗೆ ಡಿಕ್ಕಿ ಪಡಿಸಿ ಅಫಘಾತಪಡಿಸಿ ಗಾಯ ಪೆಟ್ಟು ಗೊಳಿಸಿ ಹಾಗೆ ಚಲಾಯಿಸಿಕೊಂಡು ಹೋಗಿ ರೋಡಿನ ಪಕ್ಕಕೆ ನಿಂತಿದ್ದ ಅಟೋ ರೀಕ್ಷಾ ನಂ . ಕೆ ಎ 32 6638 ನೇದ್ದಕೆ ಹಿಂದಿನಿಂದ ಡಿಕ್ಕಿ ಪಡಿಸಿ ಅಫಘಾತ ಮಾಡಿರುತ್ತಾನೆ ಅಂತಾ ಶ್ರೀ ಸುಭಾಶ್ಚಂದ್ರ ತಂದೆ ಸಿದ್ದಣ್ಣ ಕೋಹಿನೂರು ಸಾ|| ಶಿವಶಕ್ತಿ ಖಾನಾವಳಿ ಆಳಂದ ಚೆಕ್ಕ ಪೊಷ್ಟ ಹತ್ತಿರ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.